June 2014

  • June 05, 2014
    ಬರಹ: kavinagaraj
        ಸರ್ಕಾರೀ ಸೇವಾ ನಿಯಮಗಳನ್ನು ಉಲ್ಲಂಘಿಸಿದ, ನೌಕರರಿಗೆ ತರವಲ್ಲದ ರೀತಿಯಲ್ಲಿ ನಡೆದುಕೊಳ್ಳುವ, ಹಣ ದುರುಪಯೋಗ ಮಾಡಿಕೊಳ್ಳುವ ಮುಂತಾದ ಪ್ರಕರಣಗಳಲ್ಲಿ ಇಲಾಖಾ ವಿಚಾರಣೆಗಳ ಅಗತ್ಯ ಬೀಳುತ್ತದೆ. ಶಿಸ್ತು ಪ್ರಾಧಿಕಾರಿಂದ ನೇಮಿಸಲ್ಪಡುವ…
  • June 05, 2014
    ಬರಹ: Mohan V Kollegal
    ಈಗಷ್ಟೇ ಕೆಲಸಕ್ಕೆ ಹೊರಡುವ ಆತುರದಲ್ಲಿದ್ದಾಗ ಗಾಯತ್ರಿ ಚಿಕ್ಕಮ್ಮನಿಂದ ಫೋನ್ ಬಂದಿತ್ತು. ಕೆಲಸಕ್ಕೆ ಹೋಗುವ ಅವಸರದಲ್ಲಿ ಒಂದು ವಸ್ತು ಸಿಕ್ಕಿದರೆ ಮತ್ತೊಂದು ಸಿಗುವುದಿಲ್ಲ. ಆ ಗಾಬರಿಯಲ್ಲಿದ್ದ ನನ್ನನ್ನು ಈ ಹಾಳಾದ ಮೊಬೈಲ್ ಮತ್ತೆ ಮತ್ತೆ…
  • June 04, 2014
    ಬರಹ: naveengkn
    ಮನವು ಸತ್ತು ಹೆಣವಾದರೂ ನೆನವು ಸಾಯುತ್ತಿಲ್ಲ,,,, ಯಾಕೆ ? ನಿದ್ರೆಯ ಮಂಪರಿನಲ್ಲಿ ನಡಿಗೆಯ ಮೈಮರೆವೆಯಲ್ಲಿ ಅಲ್ಲಿ, ಇಲ್ಲಿ, ಎಲ್ಲೆಲ್ಲೂ  ಕಾಡುವುದೊಂದೆ,,,,, ನೆನಪು ! ದಟ್ಟ ಕಾಡಿನಲ್ಲಿ ಮರುಭೂಮಿ ಎದುರಾದಂತೆ, ಸಾಗರದ ಮಧ್ಯದಲ್ಲಿ  ನೀರೆಲ್ಲ…
  • June 03, 2014
    ಬರಹ: kavinagaraj
         ಇಲಾಖಾ ವಿಚಾರಣೆಗಳು ಎಷ್ಟು ಅರ್ಥಹೀನವಾಗಿವೆ ಎಂಬ ಬಗ್ಗೆ ಈಗಾಗಲೇ ಹಲವು ಉದಾಹರಣೆಗಳನ್ನು ನೋಡಿದೆವು. ಇಲಾಖಾ ವಿಚಾರಣೆ ಏಕೆ ಅರ್ಥ ಕಳೆದುಕೊಳ್ಳುತ್ತವೆ ಎಂಬುದಕ್ಕೆ ನಿದರ್ಶನವಾಗಿ ಒಂದು ಪ್ರಕರಣ ನಿಮ್ಮ ಮುಂದಿಡುವೆ. ಅದಕ್ಕೆ ಮುಂಚೆ ಒಂದು…
  • June 03, 2014
    ಬರಹ: gururajkodkani
    ದೆವ್ವದ ಕತೆಗಳು ಎ೦ದರೇ ಸಾಕು,ಎ೦ಥವರ ಕಿವಿಗಳಾದರೂ ನೆಟ್ಟಗಾಗುತ್ತವೆ.ಚಿಕ್ಕವರು ,ದೊಡ್ಡವರು ಭೇದವಿಲ್ಲದೇ,ನ೦ಬವವರು,ನ೦ಬದವರು ಎನ್ನುವ ವ್ಯತ್ಯಾಸವಿಲ್ಲದೇ ಎಲ್ಲರೂ ದೆವ್ವದ ಕತೆಗಳನ್ನು ಕೇಳಲು ಇಷ್ಟಪಡುತ್ತಾರೆ.ದೆವ್ವದ ಕತೆಗಳು ನೀಡುವ ರೋಮಾ೦ಚನವೇ…
  • June 02, 2014
    ಬರಹ: raghavendraadiga1000
    ನನ್ನೆಲ್ಲಾ ಆತ್ಮೀಯ ಸ್ನೇಹಿತರಿಗೆ ನಮಸ್ಕಾರ. ಮೊನ್ನೆ ತಾನೆ ಚುನಾವಣೆ ಹಣಾಹಣಿಗಳೆಲ್ಲಾ ಮುಗಿದು ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದಿದೆ. ಇಂತಹಾ ಸಮಯದಲ್ಲಿ ಪ್ರಧಾನಿ ಕಾರ್ಯಾಲಯದ ಸಚಿವರಾದ ಜಿತೇಂದ್ರ ಸಿಂಗ್ “…
  • June 02, 2014
    ಬರಹ: Jayanth Ramachar
    ಆತ್ಮೀಯರೇ, ನಿಮ್ಮೆಲ್ಲರ‌ ನಿರ‍ಂತರ‌ ಪ್ರೋತ್ಸಾಹದಿಂದ‌ ನನ್ನ‌ ನಾಲ್ಕನೇ ಕಿರುಚಿತ್ರ‌ ಅಜೇಯ‌ ಮುಗಿಸಿದ್ದೇನೆ. https://www.youtube.com/watch?v=65BmAHWcZ_4&feature=youtu.be ನಿಮ್ಮ‌ ಅಭಿಪ್ರಾಯಗಳನ್ನು ಹಂಚಿಕೊಳ್ಳಿ ಇಂತಿ…
  • June 02, 2014
    ಬರಹ: hariharapurasridhar
    ಋಗ್ವೇದದ ಒಂದು ಮಂತ್ರ ಏನು ಹೇಳುತ್ತದೆ, ನೋಡೋಣ. ದೇವಾ ಏತಸ್ಯಾಮವದಂತ ಪೂರ್ವೇ ಸಪ್ತಋಷಯಸ್ತಪಸೇ ಯೇ ನಿಷೇದುಃ | ಭೀಮಾ ಜಾಯಾ ಬ್ರಾಹ್ಮಣಸ್ಯೋಪನೀತಾ ದುರ್ಧಾಂ ದಧಾತಿ ಪರಮೇ ವ್ಯೋಮನ್ || [ಋಕ್. ೧೦.೧೦೯.೪]   ಅರ್ಥ: ಯೇ = ಯಾವ ಸಪ್ತ ಋಷಯಃ =…
  • June 01, 2014
    ಬರಹ: ಗಣೇಶ
     ಜನಪ್ರಿಯ ಸರಕಾರವಿದೆ. ವಿರೋಧ ಪಕ್ಷವಿದೆ. ಕೆರೆಗೆ, ಪರ್ಯಾವರಣಕ್ಕೆ, ಮಣ್ಣು, ಮಸಣ ಎಂದು ಅನೇಕ ಇಲಾಖೆಗಳು-ಅಧಿಕಾರಿಗಳೂ ಇದ್ದಾರೆ.  ಬೇರೆ ಬಿಡಿ- ಈ ಕೆರೆಯ ಪಕ್ಕದಲ್ಲೇ ಪಂಚಾಯತ್ ಆಫೀಸ್ ಸಹ ಇದೆ! ಕೆರೆ ಸತ್ತಿದೆ :(  ಕೆರೆ ಕಾಣಿಸುತ್ತಿದ್ದರೂ "…
  • June 01, 2014
    ಬರಹ: ಗಣೇಶ
    ದೇವನಹಳ್ಳಿ ಕೋಟೆ ( http://sampada.net/blog/%E0%B2%A6%E0%B3%87%E0%B2%B5%E0%B2%A8%E0%B2%B9%E0... ) ಬಗ್ಗೆ ನನ್ನ ವರ್ಣನೆ ಕೇಳಿದ ಮಿತ್ರರೊಬ್ಬರು, ಒಂದು ದಿನ ಬೆಳಗ್ಗೆ ಅಲ್ಲಿಗೆ ಹೋಗುವ ದಾರಿಯ ಬಗ್ಗೆ ವಿಚಾರಿಸಿದರು. ಎಲ್ಲವನ್ನೂ…
  • June 01, 2014
    ಬರಹ: kavinagaraj
    ತಿಂದರೂ ದಕ್ಕಿಸಿಕೊಳ್ಳಲಾಗಲಿಲ್ಲ!      ಇಲಾಖಾ ವಿಚಾರಣೆ ನಡೆಯದಿರಲು ನಾನೇ ಕಾರಣನಾಗಿದ್ದ ಪ್ರಸಂಗವೊಂದನ್ನು ಇಲ್ಲಿ ಉಲ್ಲೇಖಿಸುವೆ. ಇದೂ ಸಹ ದಶಕಗಳ ಹಿಂದಿನ ಕಥೆ. ತಿಮ್ಮೇನಹಳ್ಳಿ ವೃತ್ತದ ಗ್ರಾಮಲೆಕ್ಕಿಗ -ಹೆಸರು ರಾಮೇಗೌಡ ಎಂದಿರಲಿ,…
  • June 01, 2014
    ಬರಹ: hamsanandi
    ಇರುಳಿನಪ್ಪುಗೆಯಲೊಡೆದ ಕಡಗವನು  ಉರುಳಿ ಹೋಗಿದ್ದ ಎಳೆಯ ಚಂದಿರನ ಜೊತೆಗೆ ಸೇರಿಸುತ ಬಳೆಯ ಮಾಡುತಲಿ  ಗಿರಿಜೆ ಶಿವನೆಡೆಗೆ ನಗುತ “ನೋಡಿಲ್ಲಿ” ಎನುತ ಬಾಯ್ದೆರೆಯೆ ಅವಳ ಸುಲಿಪಲ್ಲ ಬೆಳ್ಳಬೆಳಕನ್ನೆ ತನ್ನ ಮೈದುಂಬಿ ಹೊಳೆವ ಚಂದಿರನು ಶಿವಶಿವೆಯ…