March 2014

  • March 31, 2014
    ಬರಹ: Araravindatanaya
     ನಾನು ಈಗ ಹೇಳಲು ಹೊರಟಿರುವುದು ಸುಮಾರು 1925 ರಿಂದ 1960ರ ಆಸುಪಾಸಿನಲ್ಲಿ ನಡೆದ ವಿಚಾರಗಳು. ನನ್ನ ತಂದೆಯವರಾದ ಶ್ರೀ. ವಿ. ಶ್ರೀನಿವಾಸ ಐಯ್ಯಂಗಾರ್ಯರು 1906ರಲ್ಲಿ ಜನಿಸಿ 1994ರಲ್ಲಿ ಕಾಲವಾದರು. ಅವರ ಜೀವಿತಕಾಲದಲ್ಲಿ ನಡೆದ ಅನೇಕ ರೋಚಕ…
  • March 31, 2014
    ಬರಹ: manju.hichkad
    ಮನವು ಹಸನಾಗಿ, ಬಾಳು ಹಸುರಾಗಿ ಒಲವೆಂಬ ಒರತೆ ಸದಾ ಚಿಮ್ಮುತಿರಲಿ ಕಷ್ಟ-ಕೋಟಲೆಗಳ ಬಾಳ ಪಥದಲ್ಲಿ ಸದಾ ಹರ್ಷವು, ಮೊಳಗುತಿರಲಿ.   ಸುಖಕೆ ದುಖವು ಸೇರಿ ಬಾಳು ಹದವಾಗಿರಲಿ ಬದುಕಿನ ಪಯಣದಲಿ ಯಸಸ್ಸು ನಿಮ್ಮದಾಗಿರಲಿ   ಯುಗದ ಆದಿಯೂ ನಿಮಗೆ ಹರ್ಷ ತರಲಿ…
  • March 31, 2014
    ಬರಹ: venkatesh
    ಯುಗಾದಿ ಹಬ್ಬವನ್ನು ಚಾಂದ್ರಮಾನ ಹಾಗೂ ಸೌರಮಾನರೀತಿಯಾಗಿ ಆಚರಿಸುವ ಪದ್ಧತಿ ಜಾರಿಯಲ್ಲಿದೆ.  ಈ ವರ್ಷ ಚಾಂದ್ರಮಾನ ರೀತಿಯಾಗಿ, ಚೈತ್ರ ಶುಕ್ಲ ಪ್ರತಿಪತ್, ತಾ : ೩೧ ನೆಯ ಮಾರ್ಚ್, ೨೦೧೪ ರ  ಸೋಮವಾರದಂದು,  ಆಚರಿಸಲಾಯಿತು. ಸೌರಮಾನ ರೀತಿ ಆಚರಣೆ :…
  • March 31, 2014
    ಬರಹ: hamsanandi
    ಎತ್ತನೋಡಿರತ್ತ ಚಿಗುರನು ಹೊತ್ತು ಮರಗಳು ನಲಿದಿರೆ ಮತ್ತೆ ಬಂದಿಹುದೀ ಯುಗಾದಿಯು ಹೊಸತು ವರ್ಷಕ್ಕಾದಿಯು ಉಲಿವ ಕೋಗಿಲೆ ಚಿಗುರು ಮಾವೆಲೆ ನೀಲಿಬಣ್ಣದ ಆಗಸ ಹುರುಪು ಹೆಚ್ಚಿಸುವಂಥ ಚೆಲುವಿದು ತಂತು ಮನದಲಿ ಸಂತಸ ಮೂಡಣದ ಆಗಸದಿ ನೇಸರನ ಓಕುಳಿ…
  • March 31, 2014
    ಬರಹ: bhalle
    ಸಿರಿವಂತಿಕೆ ಎಂದರೇನು?  ತಿಳಿದುಕೊಳ್ಳೋಣ ಅಂತ ಸಂಚಾರ ಹೊರಟೆ ! ಬಡವ ಹೇಳ್ತಾನೆ ’ಎಳ್ಡೊತ್ತು ಊಟ, ಸಂಜೆಗೆ ಒಂದು ಸಣ್ ಬಾಟ್ಲಿ ಸಾರಾಯಿ ಹಾಕ್ಕೊಂಡು ಹಗ್ಗದ್ ಮಂಚದ್ ಮ್ಯಾಗೆ ನೆಮ್ಮದಿಯಾಗಿ ಸೂರ್ಯ ಉಟ್ಟೋ ದಿಕ್ಕಿನಾಗೆ ತಲೆ ಇಟ್ಟು ಚಂದ್ರನ್…
  • March 31, 2014
    ಬರಹ: Shashikant P Desai
           ಬದುಕಿನಲ್ಲಿ ಸದಾ ಸುಖವನ್ನೇ ಬಯಸುವ,ಸಿಹಿಯನ್ನೇ ಅರಸುವ,ಗೆಲುವನ್ನೇ ಅಪೇಕ್ಷಿಸುವ ನಾವುಗಳು ಅವುಗಳ ವೈರುಧ್ಯವನ್ನು ಸರ್ವಥಾ ಒಪ್ಪುವುದಿಲ್ಲಾ ಹಾಗೂ ಇಷ್ಟ ಪಡುವುದಿಲ್ಲಾ. ಈ ಸಿದ್ಧಾಂತವೇ ನಮ್ಮನ್ನು ಮತ್ತಷ್ಟು ಕಷ್ಟ, ನಿರಾಶೆಗಳಿಗೆ ಮತ್ತು…
  • March 30, 2014
    ಬರಹ: H A Patil
                                               ಲಲಿತಕಲೆಗಳಲ್ಲಿ ಸಂಗೀತಕಲೆ ವಿಶಿಷ್ಟವಾದುದು, ಏಕೆಂದರೆ ಇದು ಬಹು ಸೂಕ್ಷ್ಮತೆಗಳನ್ನು ಹೊಂದಿದ ಜೊತೆಗೆ ಕೇಳುಗ ನನ್ನು ಆನಂದದ ಚರಮ ಸೀಮೆಗೊಯ್ಯುವ ಒಂದು ದೇವಕಲೆ. ಇದರಲ್ಲಿ ಪ್ರಮುಖವಾಗಿ ಎರಡು…
  • March 30, 2014
    ಬರಹ: Anil Kumar1392980523
    ...ಈ ಕಥೆ ಹಿಂದೆ ಕೂಡಾ ಸರಿಯುವುದು (ಕಂಪೌಂಡರ್ ಹೇಳೋದನ್ನೂ ಕೇಳದೆ ಔಟ್ ಸೈಡ್ ಪೇಷಂಟ್ ವೈಧ್ಯರ ರೂಂ ಒಳಗೆ ಹೋಗ್ತಾನೆ) ನಾಯಕ : ಯಾರಿದ್ದಾರೆ ಒಳಗೆ ,ಯಾರ್ರೀ ಇನ್ಚಾರ್ಜ್ ಇವತ್ತು ,(ಬಾಗಿಲನ್ನು ದೂಡುತ್ತ ಒಳಗೆ ಹೋಗುತ್ತಾನೆ ಆ ಬಾಗಿಲು ಕುಯ್ನ್…
  • March 30, 2014
    ಬರಹ: sathishnasa
    ಸಕ್ಕರೆಯ ಕಣಗಳ ಕರಗಿಸಿಟ್ಟಿಹ ನೀರ ನೋಡಲು ನೀನು ಕರಗಿರುವ ಸಕ್ಕರೆಯೂ ನಿನ್ನ ಕಣ್ಣುಗಳಿಗೆ ಕಾಣುವುದೇನು ಕಾಣದದು ಎಂದು ಅದರಿರುವನೆ ನೀ ಸುಳ್ಳೆನ್ನಲಾಗುವುದೆ ರುಚಿಯ ನೋಡಲದರಿರುವು ನಿನ್ನನುಭವಕೆ ಬಾರದಿಹುದೆ   ಪರಮಾತ್ಮನಿರುವಂತೆ ತುಂಬಿಹುದು…
  • March 30, 2014
    ಬರಹ: gururajkodkani
    ವಿಶೇಷ ತರಬೇತಿಯೊ೦ದರ ಸಲುವಾಗಿ ಹತ್ತು ದಿನಗಳ ಕಾಲ ದೆಹಲಿಗೆ ಹೊರಡುವ೦ತೆ ಮ್ಯಾನೇಜರ್ ತಿಳಿಸಿದಾಗ ಕವಿತಾಳಿಗಾದ ಸ೦ತೋಷ ಅಷ್ಟಿಷ್ಟಲ್ಲ.ಆಕೆ ಮನೆಗೆ ಬ೦ದವಳೇ ಅತ್ಯ೦ತ ಉತ್ಸಾಹದಿ೦ದ ಮನೆಯವರಿಗೆಲ್ಲ ವಿಷಯ ತಿಳಿಸಿದಳು.ಇದಕ್ಕೂ ಮೊದಲು ಕವಿತಾ ದೆಹಲಿ…
  • March 30, 2014
    ಬರಹ: Araravindatanaya
    ಹಿಂದೆ ಮಾಹಿತಿ ತಂತ್ರಜ್ಞಾನದ ಅರಿವೇ ಇಲ್ಲದ ಕಾಲದಲ್ಲಿ ಸಂದೇಶಗಳು ಒಬ್ಬರಿಂದ ಒಬ್ಬರಿಗೆ ತಲುಪಬೇಕಾದರೆ ಅದು ಮುಖತಃ ತಲುಪಬೇಕಿತ್ತು. ಇದನ್ನು ಹೊರತುಪಡಿಸಿ, ಪೋಸ್ಟ್‌ಕಾರ್ಡ್‌, ಇನ್‌ಲ್ಯಾಂಡ್ ಅಂಚೆ ಮೂಲಕ ಬಹಳ ನಿಧಾನವಾಗಿ ತಲುಪುತ್ತಿತ್ತು.…
  • March 29, 2014
    ಬರಹ: partha1059
    ಸಾಲುಗಳು - 8  (ನನ್ನ ಸ್ಟೇಟಸ್)  58 ನಿಜವನ್ನೆ ಹೇಳಿ ಜಗದಿ  ಯಾರು ಸುಖವ ಹೊಂದಿದರು ?   ಕೇಳಿ : http://www.youtube.com/watch?v=9QqPcmPXHyM…
  • March 29, 2014
    ಬರಹ: venkatesh
    ಡಾ.  ಎಚ್ಚೆಸ್ವಿರವರ    'ಉತ್ತರಾಯಣ ಮತ್ತು'.... ಕವನ ಗುಚ್ಛದಿಂದ ಆಯ್ದ ವಿಶೇಷ  ಕವನವಾಗಿದೆ.  ಎಚ್ಚೆಸ್ವಿಯವರ ಜೀವನದಲ್ಲಿ ಭೀಮಜ್ಜಿ ಮತ್ತು ಸೀತಜ್ಜಿಯವರ ಪಾತ್ರ ಬಹಳ ಮಹತ್ವದ ಪಾತ್ರವಹಿಸಿರುವುದನ್ನು ಅವರ ಆತ್ಮ ಕಥನದಲ್ಲಿ ಕಾಣಬಹುದು . ಬಹಳ…
  • March 29, 2014
    ಬರಹ: nageshamysore
    ಯುಗಾದಿ ಅನ್ನುವ ಹೆಸರಿನಲೆ ಯುಗದ-ಆದಿಯೆನ್ನುವ ಅರ್ಥವನ್ನು ಹಾಸುಹೊಕ್ಕಾಗಿಸಿಕೊಂಡ ಅರ್ಥದ ಮೂಲವನ್ನು ಪರಂಪರೆಯ ತೊಟ್ಟು ಹಿಡಿದು ತುಸು ಅವಲೋಕಿಸಿದರೆ, ಕಣ್ಮುಂದೆ ನಿಲ್ಲುವ ದೃಶ್ಯ - ನಾಲ್ಕು ಯುಗಗಳ ಕಲ್ಪನೆಯನ್ನು ಕುರಿತದ್ದು ; ಸತ್ಯ ಧರ್ಮಗಳೆ…
  • March 29, 2014
    ಬರಹ: nageshamysore
    (ಕಿರು ಟಿಪ್ಪಣಿ: ಸಂಪದಿಗರಿಗೆ ಮತ್ತು ಸಮಸ್ತ ಕನ್ನಡಿಗರಿಗೆ ಈ ಜಯ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು. ಇದೆ ಸಂಧರ್ಭದಲ್ಲಿ ಪರಿಭ್ರಮಣದ ಈ 13ನೆ ಕಂತಿನಲ್ಲಿ ಥಾಯಿ ಸಂಸ್ಕೃತಿಯ ಎರಡು ಪ್ರಮುಖ ಹಬ್ಬಗಳ ಕುರಿತಾದ ವಿವರಣೆಯನೂ…
  • March 29, 2014
    ಬರಹ: ravindra n angadi
    ಯುಗ ಯುಗಗಳಿಂದ ಸಾಗಿ ಬಂದಿದೆ ಯುಗಾದಿ, ಎಲ್ಲರನು ಹೊಸ ವರ್ಷದ  ಹೊಸತನದ ಕಡೆಗೆ, ಕರೆದೊಯ್ಯಲು ಬಂದಿದೆ ಈ ಹಬ್ಬ ಯುಗಾದಿ , ಮಾಮರಗಳಿಗೆ ಹೊಸ ಚಿಗುರು ಬಂದಿದೆ, ಕೋಗಿಲೆಗೆ ಹಾಡುವ ಚೈತನ್ಯ ತಂದಿದೆ , ಭೂಮಿ ತಾಯಿಯ ಸೊಬಗನ್ನು ಹೆಚ್ಚಿಸಲಿದೆ, ರೈತರ…
  • March 29, 2014
    ಬರಹ: kpbolumbu
    ಕಾಸರಗೋಡಿನ ತಳಂಗರೆ ಗ್ರಾಮದಲ್ಲಿರುವ ಶಿಲಾಶಾಸನವೊಂದು ಬರಗಾಲವನ್ನು ಸಮರ್ಥವಾಗಿ ತನ್ನದೇ ಆದ ರೀತಿಯಲ್ಲಿ ಎದುರಿಸಿದ ರಾಣಿಯೊಬ್ಬಳ ಕಥೆಯನ್ನು ಸಾರುತ್ತದೆ. ಮೋಚಿಕಬ್ಬೆಯ ಗಂಡ ಜಯಸಿಂಹ ರಾಜ ಅವಳಿಗೆ ಉಡುಗೊರೆಯೊಂದನ್ನು ಕೊಡಬಯಸಿದನು. ಮೋಚಿಕಬ್ಬೆಯ…
  • March 29, 2014
    ಬರಹ: Araravindatanaya
    ನನ್ನ ಅಪ್ಪನ ಅಪ್ಪ ಶ್ರೀಮಂತನಲ್ಲ. ಅದರಿಂದಾಗಿ ನನ್ನ ಅಪ್ಪನಿಗೆ ಯಾವ ಪಿತ್ರಾರ್ಜಿತ ಸ್ವತ್ತೂ ಇರಲಿಲ್ಲ. ನನ್ನ ತಾಯಿಯ ಅಪ್ಪ ಸಾಕಷ್ಟು ಶ್ರೀಮಂತನಿದ್ದ. ಆದರೇ ಅಷ್ಟೇ ಸಂಪ್ರದಾಯಸ್ಥ. ನನ್ನ ಅಪ್ಪನ ಅಪ್ಪನಂತೆ ಕ್ರಾಂತಿಕಾರಿ ಆಲೋಚನೆಗಳಿಂದ…
  • March 28, 2014
    ಬರಹ: nageshamysore
    (ಪರಿಭ್ರಮಣ..(11)ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ಶ್ರೀನಾಥ ಮತ್ತು ಜತೆಗಿದ್ದ ಭಾರತೀಯ ಸಹೋದ್ಯೋಗಿಗಳಿಗೆ ಜೀವನವೇನು ಅಲ್ಲಿ ಹೂವಿನ ಹಾಸಿಗೆ ಎನ್ನುವಂತಿರಲಿಲ್ಲ. ಊಟಾ…
  • March 28, 2014
    ಬರಹ: partha1059
    ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೮)      ಪೋಲಿಸ್ ಅಧಿಕಾರಿ ಅಶೋಕನ ಪಾಟಿಸವಾಲು ಮುಂದುವರೆಸಿದ್ದ ನರಸಿಂಹ ಅವನಿಗೆ ಮನದೊಳಗೆ ಅದೇನೊ ಆಂದೋಳನ, ಮೇಷ್ಟ್ರು ವೆಂಕಟೇಶಯ್ಯನವರು ಕೊಲೆ ಮಾಡಿಲ್ಲ ಅನ್ನುವುದು ಶತಸಿದ್ದ. ಆದರೆ ನಿಜವಾಗಿ…