March 2014

  • March 28, 2014
    ಬರಹ: hpn
    ಹೋಟೆಲು ರೂಮಿನ ಬೀಗ ಹಾಕಿ ಒಮ್ಮೆ ಹೊರಗೆ ಬಂದು ರಸ್ತೆ ದಾಟುತ್ತಿರುವಂತೆ ಇದ್ದಕ್ಕಿದ್ದ ಹಾಗೆ ಬೆಂಗಳೂರಿನ ಶಿವಾಜಿನಗರದ ರೋಡು ಹೊಕ್ಕಂತೆ ಭಾಸವಾಯಿತು. ಆದರೆ ಅಲ್ಲಿನ ಮುಖಗಳು ಮಾತ್ರ ಈಶಾನ್ಯ ರಾಜ್ಯದ ಗೆಳೆಯರಂತೆ. ಒಂದು ಕಾಲದಲ್ಲಿ ರೋಡಿನ ಎರಡೂ…
  • March 27, 2014
    ಬರಹ: Araravindatanaya
    ಇಡೀ ಶಾಲೆಯೇ ಈಜುವುದನ್ನು ನೀವು ಎಲ್ಲಾದರೂ ಕೇಳಿದ್ದೀರ ಅಥವಾ ಕಂಡಿದ್ದೀರ. ನಾನು ಕಂಡಿಲ್ಲ, ಆದರೆ ಖಂಡಿತ ಕೇಳಿ ತಿಳಿದಿದ್ದೇನೆ. ನನ್ನ ಅಪ್ಪ ಶಾಲಾ ಮಾಸ್ತರಾಗಿದ್ದರು ಎಂಬುದನ್ನು ಹಿಂದಿನ ಅಧ್ಯಾಯದಲ್ಲಿಯೇ ತಿಳಿಸಿದ್ದೇನೆ. ಅವರು…
  • March 27, 2014
    ಬರಹ: partha1059
    ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೭)   ಮತ್ತೆ ವಿಚಾರಣೆ ಪ್ರಾರಂಭವಾಗಿತ್ತು,  ಕೇಸಿನ ಇನ್‍ಚಾರ್ಜ್ ಆದ ಪೋಲಿಸ್ ಅಧಿಕಾರಿ ಅಶೋಕನ ಹೇಳಿಕೆ ಕಡೆಯದಾಗಿ  ಬಾಕಿ ಇತ್ತು  ಸರ್ಕಾರದ ಪರವಾಗಿ.,  ಮಹಾಲಕ್ಷ್ಮೀ ಪುರದ ಪೋಲಿಸ್ ಅಧಿಕಾರಿ ಅಶೋಕ್…
  • March 27, 2014
    ಬರಹ: naveengkn
    ಬಹಳ ದಿನಗಳಿಂದ ಪ್ರಶ್ನೆಗಳು ಕಾಡುತ್ತಿವೆ, ಇಂದು ನಿಮ್ಮೆಲ್ಲರಲ್ಲಿ ಕೇಳಬೇಕೆನಿಸಿದೆ,,,ಪ್ರಾಜ್ಞರು ದಯವಿಟ್ಟು ಉತ್ತರಿಸಿ,,,, ೧) ರಾಜಕೀಯ ಎಂದರೇನು? ಅದನ್ನು ಹೇಗೆ ವ್ಯಾಕ್ಯನಿಸಬಹುದು ? ೨) ರಾಜಾಕೀಯ ಒಂದು ವೃತ್ತಿಯೇ ? ೩) ರಾಜಕೀಯಕ್ಕೆ ಸೇರಿದ…
  • March 27, 2014
    ಬರಹ: manju.hichkad
    ಅದಾಗಲೇ ಮೇ ತಿಂಗಳು ಪ್ರಾರಂಭವಾಗಿ ಒಂದು ವಾರ ಕಳೆದಿತ್ತು. ಬೆಸಿಗೆಯ ಸಖೆ ಎಲ್ಲೆಲ್ಲೂ ಆವರಿಸಿಕೊಂಡು ಸಿಕ್ಕ ಸಿಕ್ಕವರನ್ನೆಲ್ಲ ಸತಾಯಿಸುತಿತ್ತು. ಅದು ಮನುಷ್ಯರೇ ಅಂತಲ್ಲ, ದನ ಕರುಗಳನ್ನು, ನಾಯಿ ಬೆಕ್ಕುಗಳನ್ನು ಬಿಟ್ಟಿರಲಿಲ್ಲ. ಅರೆ ಮಲೆನಾಡಾದ…
  • March 27, 2014
    ಬರಹ: hamsanandi
    ದೂರದಿಂದಲಿ ಹುರುಪಿನಲಿ   ಬಂದರೆಲ್ಲಿಗೋ ಜಾರಿದವು ಮಾತನಾಡಿಸಲು  ಥಟ್ಟನೇ ಬಿರಿದವು   ಅಪ್ಪಿಕೊಂಡರೆ  ಕೆಂಪಾದುವು ಉಡುಗೆಯನು  ಹಿಡಿಯೆ  ಸಿಟ್ಟಿನಲಿ ಹುಬ್ಬ ಗಂಟಿಕ್ಕಿದವು ಪಾದವೇ ಗತಿಯೆನುತ ಅವಳಡಿಗೆ ಬೀಳಲು  ಚಣ ಮಾತ್ರದಲಿ ನೀರು ತುಂಬಿದವು ಹಾ…
  • March 26, 2014
    ಬರಹ: partha1059
    ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೬) ಅಂದಿನ  ವಿಚಾರಣೆ ಪ್ರಾರಂಭವಾದಂತೆ , “ಸರಿ ನಿಮ್ಮ ಮುಂದಿನ ಸಾಕ್ಷಿ ಯಾರು ಕರೆಸಿ” ಎಂದರು ನ್ಯಾಯಾದೀಶರು, ತಮ್ಮ ಮುಂದಿದ್ದ ದಸ್ತಾವೇಜುಗಳನ್ನು ನೋಡುತ್ತ “ ಮುಂದಿನ ಸಾಕ್ಷಿಯಾಗಿ , ಲ್ಯಾಬ್…
  • March 26, 2014
    ಬರಹ: kavinagaraj
         ಮಹಾಭಾರತದ ಉದ್ಯೋಗ ಪರ್ವದ ೩೩ರಿಂದ೪೦ರವರೆಗಿನ ಎಂಟು ಅಧ್ಯಾಯಗಳಲ್ಲಿ ವಿದುರ ಧೃತರಾಷ್ಟ್ರನಿಗೆ ನ್ಯಾಯಯುತ ಮಾರ್ಗದ ಕುರಿತು ತಿಳಿಸಿ ಹೇಳುವುದರೊಂದಿಗೆ, ನಡವಳಿಕೆಗಳು, ಸದಾಚಾರ, ಮಾತು, ನೀತಿ, ಧರ್ಮ, ಸುಖ-ದುಃಖಗಳ ಪ್ರಾಪ್ತಿ, ನ್ಯಾಯ-ಅನ್ಯಾಯ…
  • March 26, 2014
    ಬರಹ: Premashri
    ಆಕಾಶ ಮಲ್ಲಿಗೆಯೇ ‘ಏನೇ ಆಗಲಿ ಕಣ್ಣೀರು ಹಾಕಲಾರೆ ’ ನಿನ್ನೆ ನಾ ಕೊಟ್ಟ ಮಾತನು ಇಂದೇ ಮುರಿಯುವಂತೆ ಮಾಡಿದಳಲ್ಲ ಮಳ್ಳಿ ಅದೇ ಈ ಈರುಳ್ಳಿ !
  • March 26, 2014
    ಬರಹ: Rupesh R
    ಈ ಲೇಖನ 25 ಮಾರ್ಚ್ 2014 ರಂದು ಕನ್ನಡ ಪ್ರಭ (ಪುಟ 8) ಪತ್ರಿಕೆಯಲ್ಲಿ ಪ್ರಕಟವಾಗಿರುತ್ತದೆ. ( www.http://goo.gl/R3sWV4 )
  • March 26, 2014
    ಬರಹ: Araravindatanaya
    ನನ್ನಪ್ಪನ ತಾಯಿಯ ಊರು ಕಪಿಲಾ ನದೀತೀರದಲ್ಲಿರುವ ಕುಂಟನ ಬೆಳತೂರು. ಈ ಊರು ಈಗಲೂ ಒಂದು ಕುಗ್ರಾಮ. ನನ್ನಪ್ಪ ಹುಟ್ಟಿದ ಕಾಲದಲ್ಲಂತೂ ಇನ್ನೂ ಕುಗ್ರಾಮ ಮತ್ತು ಅಲ್ಲಿಗೆ ತಲುಪಲು ಬಹಳ ಪಾಡುಪಡಬೇಕಾಗಿತ್ತು. ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿಭಾಗದ…
  • March 26, 2014
    ಬರಹ: lpitnal
    ಅವ್ವ                                                            -  ಲಕ್ಷ್ಮೀಕಾಂತ ಇಟ್ನಾಳ ಸೂರ್ಯ, ಅದೇಕೆ ಮೂಢಣದಲ್ಲೇ, ಒಕ್ಕರಿಸಿಹನೋ ತಮ್ಮ ಮನೆಗೂ ಕೆಲ ದಿನ ಬರಬಾರದೇ, ಒಟ್ಟಿಗೆ ಕರೆಯುವವು, ತೆಂಕಣ, ಬಡಗಣ, ಪಡುವಣ ಹಾಗಾದರೆ…
  • March 25, 2014
    ಬರಹ: manju.hichkad
    ಭಾಗ ೧ ಇಲ್ಲಿದೆ ಹಿಲ್ಲೂರಿನ ಸುತ್ತ ಮುತ್ತಲಿನ ಹಳ್ಳಿಗಳಲ್ಲಿಯ ಜನ ತಮಗೆ ಬೇಕಾಗುವ ಸಾಮಾನುಗಳನ್ನು ಕೊಳ್ಳುತ್ತಿದ್ದುದು ಈ ರಾಮಚಂದ್ರನ ಅಂಗಡಿಯಲ್ಲೇ, ಅಲ್ಲಿಯ ಜನರಿಗೆ ಈ ಅಂಗಡಿಯನ್ನು ಬಿಟ್ಟರೆ ಇರುವ ಸಮೀಪದ ಅಂಗಡಿಗಳೆಂದರೆ ಗುಂಡಬಾಳಾದ ಶೆಟ್ಟರ…
  • March 25, 2014
    ಬರಹ: nagaraju Nana
    ನಾನು ಎಲ್ ಜಿ ಪಿ 500 ಮೊಬ್ಯಲ್ ಹೊಂದಿದ್ದೇನೆ. ನನಗೆ ಮೊಬ್ಯೆಲ್ ನಲ್ಲಿ ಕನ್ನಡ ಭಾಷೆ ಬಳಸಬೇಕೆಂಬ ಆಸೆ. ಆದರೆ ನನ್ನ ಮೊಬ್ಯೇಲ್ ಕನ್ನಡ ಸಪೊರ್ಟ ಮಾಡುವ್ದಿಲ್ಲ. ಏನೇನೊ ಪ್ರಯತ್ನಸಿದೆ.ಫಲಕಾರಿಯಾಗಲಿಲ್ಲ. ಕೊನೆಗೆ ಗೂಗಲ್ ಪ್ಲೇನಿಂದ ಕನ್ನಡ-ಹಿಂದಿ…
  • March 25, 2014
    ಬರಹ: Jayanth Ramachar
    ಆತ್ಮೀಯರೇ, ಶ್ರೀಷ ಕಾನ್ಸೆಪ್ಟ್ಸ್ ನ ಮಹತ್ವಾಕಾಂಕ್ಷೆಯ ಮೂರನೇ ಕಿರುಚಿತ್ರ "ಬುದ್ಧಿಜೀವಿಗಳು" ಈಗ ನಿಮ್ಮ ಮುಂದಿದೆ. ನೋಡಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ https://www.youtube.com/watch?v=meQHP5XOOEU&feature=youtu.be  
  • March 25, 2014
    ಬರಹ: nagaraju Nana
    ನಾನು ಎಲ್ ಜಿ ಪಿ 500 ಮೊಬ್ಯಲ್ ಹೊಂದಿದ್ದೇನೆ. ನನಗೆ ಮೊಬ್ಯೆಲ್ ನಲ್ಲಿ ಕನ್ನಡ ಭಾಷೆ ಬಳಸಬೇಕೆಂಬ ಆಸೆ. ಆದರೆ ನನ್ನ ಮೊಬ್ಯೇಲ್ ಕನ್ನಡ ಸಪೊರ್ಟ ಮಾಡುವ್ದಿಲ್ಲ. ಏನೇನೊ ಪ್ರಯತ್ನಸಿದೆ.ಫಲಕಾರಿಯಾಗಲಿಲ್ಲ. ಕೊನೆಗೆ ಗೂಗಲ್ ಪ್ಲೇನಿಂದ ಕನ್ನಡ-ಹಿಂದಿ…
  • March 25, 2014
    ಬರಹ: nagaraju Nana
    ನಾನು ಎಲ್ ಜಿ ಪಿ 500 ಮೊಬ್ಯಲ್ ಹೊಂದಿದ್ದೇನೆ. ನನಗೆ ಮೊಬ್ಯೆಲ್ ನಲ್ಲಿ ಕನ್ನಡ ಭಾಷೆ ಬಳಸಬೇಕೆಂಬ ಆಸೆ. ಆದರೆ ನನ್ನ ಮೊಬ್ಯೇಲ್ ಕನ್ನಡ ಸಪೊರ್ಟ ಮಾಡುವ್ದಿಲ್ಲ. ಏನೇನೊ ಪ್ರಯತ್ನಸಿದೆ.ಫಲಕಾರಿಯಾಗಲಿಲ್ಲ. ಕೊನೆಗೆ ಗೂಗಲ್ ಪ್ಲೇನಿಂದ ಕನ್ನಡ-ಹಿಂದಿ…
  • March 25, 2014
    ಬರಹ: nagaraju Nana
    ನಾನು ಎಲ್ ಜಿ ಪಿ 500 ಮೊಬ್ಯಲ್ ಹೊಂದಿದ್ದೇನೆ. ನನಗೆ ಮೊಬ್ಯೆಲ್ ನಲ್ಲಿ ಕನ್ನಡ ಭಾಷೆ ಬಳಸಬೇಕೆಂಬ ಆಸೆ. ಆದರೆ ನನ್ನ ಮೊಬ್ಯೇಲ್ ಕನ್ನಡ ಸಪೊರ್ಟ ಮಾಡುವ್ದಿಲ್ಲ. ಏನೇನೊ ಪ್ರಯತ್ನಸಿದೆ.ಫಲಕಾರಿಯಾಗಲಿಲ್ಲ. ಕೊನೆಗೆ ಗೂಗಲ್ ಪ್ಲೇನಿಂದ ಕನ್ನಡ-ಹಿಂದಿ…
  • March 25, 2014
    ಬರಹ: partha1059
      ವಿಚಾರಣೆ ಮೊದಲಾದಂತೆ ನ್ಯಾಯದೀಶರು ಬಂದು ಆಸೀನರಾದರು. ಅಂದು ಅವರ ಮುಂದೆ ಬರಬೇಕಾಗಿದ್ದ ಕೇಸ್ ಮಹಾಲಕ್ಷ್ಮೀಪುರಂ ಪೋಲಿಸ್ ವರ್ಸಸ್  ಆರೋಪಿ ವೆಂಕಟೇಶಯ್ಯ ಎಂದು ಕೂಗಿದಾಗ ಪೋಲಿಸರು ವೆಂಕಟೇಶಯ್ಯನವರನ್ನು ತಂದು ಕಟಕಟೆಯಲ್ಲಿ ನಿಲ್ಲಿಸಿದರು.…
  • March 25, 2014
    ಬರಹ: raghavendraadiga1000
    ನಾವೀಗ ಇನ್ನೊಂದು ಚುನಾವಣೆಯ ಹೊಸ್ತಿಲಲ್ಲಿದ್ದೇವೆ. ಇದೇ ಏಪ್ರಿಲ್-ಮೇ ತಿಂಗಳುಗಳಲ್ಲಿ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಎಂಬ ಹೆಸರಿಗೆ ಪಾತ್ರವಾದ ಭಾರತದಲ್ಲಿ ಹದಿನಾರನೇ ಲೋಕಸಭೆಗಾಗಿ ಚುನಾವಣೆಗಳು ನಡೆಯಲಿವೆ. ಪ್ರತೀ ವರ್ಷ ಮಾರ್ಚ್…