March 2014

  • March 25, 2014
    ಬರಹ: kavinagaraj
         ಈ ಚಿತ್ರವನ್ನು ಗಮನಿಸಿ. ಆಫ್ರಿಕಾದ ಬೋಟ್ಸ್ವಾನಾದಲ್ಲಿ ಒಬ್ಬ ತಾಯಿ ತನ್ನ ಮಗುವನ್ನು ತನ್ನ ಬೆನ್ನಿಗೆ ಕಟ್ಟಿಕೊಂಡು ಕೈಯಲ್ಲಿ ಒಂದು ಪಾತ್ರೆ ಹಿಡಿದುಕೊಂಡು ಎದೆಮಟ್ಟದ ನೀರಿನಲ್ಲಿ ಸಾಗುತ್ತಿದ್ದಾಳೆ. ಇಲ್ಲಿ ಮಮತಾಮಯಿ ತಾಯಿಯ ಜೊತೆಗೆ ಮಗುವೂ…
  • March 25, 2014
    ಬರಹ: Dhaatu
    ಶಬ್ದಗಳ ರಾಶಿಯನ್ನು ಮುಂದಿಟ್ಟು ಭಾವನೆಗಳನ್ನು ಅದರಲ್ಲಿ ಹರಿಬಿಟ್ಟು ಕಟಿದೆ ಕಡಿಗೋಲು ಜೋತು ಬಿಟ್ಟು ಶಬ್ದಾತೀತ ಭಾವಗಳ ತಿಕ್ಕಾಟ ಜೋರಿತ್ತು ಮನಸ್ಸೆಂಬ ಮಸರಿನ ಗಡಿಗೆ ಒಡೆದಿತ್ತು ಬೆಳ್ಳಂಬೆಳಗೆ ಶುರುವಾಯಿತು ತಾಕಲಾಟ ಕಡಿಗೋಲು ಕಟಿತದ…
  • March 25, 2014
    ಬರಹ: bhalle
    ಯಾರನ್ನು ನಂಬಲಿ? ಯಾರಿಂದ ನಮ್ ಬಲಿ?   ನಗರದ ಹೃದಯ ಭಾಗದಲ್ಲಿನ ಮಧ್ಯಮ ವರ್ಗದವರ ಪ್ರಸಿದ್ದ ಬಡಾವಣೆಯಲ್ಲೊಂದು ಮನೆಯಲ್ಲಿ, ಯಾರಿಗೆ ಕೆಲಸವಿರಲಿ, ಇಲ್ಲದಿರಲಿ ತಾನು ಮಾತ್ರ ದಿನಕ್ಕೆ ಇಪ್ಪತ್ತನಾಲ್ಕು ಘಂಟೆಯೂ ಬಿಜಿ ಎಂಬಂತೆ ಉರಿಯುತ್ತಿತ್ತೊಂದು…
  • March 24, 2014
    ಬರಹ: partha1059
    ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೪)   ಅಕ್ಸಿಡೆಂಟ್ ಆಗಿದ್ದ ಬಸ್‍ಸ್ಟಾಪಿನ ಹತ್ತಿರ ನರಸಿಂಹ ಹಾಗು ಪಾಂಡು ನಿಂತು ಸುತ್ತಲೂ ಗಮನಿಸುತ್ತಿದ್ದರು.    ಸುಮಾರು ನಲವತ್ತು ಅಡಿ ಅಗಲವಿದ್ದ ರಸ್ತೆ, ಹೊಸದಾಗಿ ಟಾರ್ ಹಾಕಲಾಗಿತ್ತು . ರಸ್ತೆಯ…
  • March 24, 2014
    ಬರಹ: Premashri
    ಭಾಗ್ಯವೊಂದು ಕೈತಪ್ಪಿ ಹೋದರೇನಾಯ್ತು ? ತೆರೆದು ಸಾಗು ನೀ ಬಳಿಯ ಬಾಗಿಲನು ಅಂದು ಕೊಂಡದ್ದು ನೀನು ಕದ ಹಾಕಿರುವುದೇ ಇಲ್ಲ ರಂಗು ಚೆಲ್ಲುತ್ತಲೇ ಮೂಡುವುದು ಬೆಳಕಿನ ಚೆಂಡು !
  • March 24, 2014
    ಬರಹ: naveengkn
    ಮುಂದಿನ ವಾರ ಅಮ್ಮನವರ ಜಾತ್ರೆ, ಭಕ್ತಿಯನ್ನು ಭಾವಪರವಶವಾಗಿ ತೋರಿಸಬೇಕು,,, ಅಮ್ಮ ಮರುಳಾಗಿ ಒಲಿಯಬೇಕು,,, ಕುರಿಯ ಹುಡುಕಾಟ,, ಅದು ದಷ್ಟಪುಷ್ಟ ಗಂಡು ಕುರಿ,,,,,, ತನ್ನ ಏಕಾಂಗಿ ಪ್ರೇಯಸಿ ಕುರಿಯೊಂದಿಗೆ ಸರಸ ಮಾತುಗಳ ಸಲ್ಲಾಪದಲ್ಲಿ ತೊಡಗಿದ್ದ…
  • March 23, 2014
    ಬರಹ: lpitnal
            ಒಡನಾಡಿ   (ಹಮ್ ದಮ್) ಮೂಲ : ಗುಲ್ಜಾರ್ ಸಾಹಬ್      ಕನ್ನಡಕ್ಕೆ : ಲಕ್ಷ್ಮೀಕಾಂತ ಇಟ್ನಾಳ ಆ ತಿರುವಿನಲ್ಲಿ, ಮುದಿ ಮರವೊಂದಿದೆ, ಕಂಡಿದ್ದೀಯಾ? ಗೊತ್ತಿರದೇನು? ಬಹಳ ವರ್ಷಗಳಿಂದ ನನಗದು ಗೊತ್ತು ಸಣ್ಣಾಂವ ಇದ್ದಾಗ, ಮಾವಿನಕಾಯಿ…
  • March 23, 2014
    ಬರಹ: chikka599
    ಸುಡೊಕು ಮೂಲತಃ ಒಂದು ತಾರ್ಕಿಕ ಒಗಟು ಆಟ. ವಾಸ್ತವವಾಗಿ ಈ ಒಗಟು ಸಮಾಧಾನ ಮಾಡಲು ಯಾವುದೇ ಅಂಕಗಣಿತದ ಅಗತ್ಯವಿರುವುದಿಲ್ಲ. ಕೇವಲ ನಿರ್ಣಯ ಮತ್ತು ತರ್ಕದಿಂದ ಸುಲಭವಾಗಿ ಆಡಬಹುದು.ಇಲ್ಲಿ ಆಯ್ಕೆ ಮಾಡಿದ ಕೆಲವು ಶಬ್ದಗಳನ್ನು ಅವಗಳ ಮೂಲರೂಪದಿಂದ…
  • March 23, 2014
    ಬರಹ: gururajkodkani
    ರಾಮಲಾಲ ಮಧ್ಯಪ್ರದೇಶ ರಾಜ್ಯದ ಕಾನ್ಪುರ ನಗರದ ನಿವಾಸಿ.ಹೈಸ್ಕೂಲಿನವರೆಗೆ ಓದಿಕೊ೦ಡಿದ್ದ ನಿರುದ್ಯೋಗಿ ರಾಮ ಲಾಲ, ಹೊಟ್ಟೆಪಾಡಿಗಾಗಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊ೦ಡಿದ್ದ.ಶ್ರಮಜೀವಿಯಾಗಿದ್ದ ರಾಮಲಾಲನಿಗೆ ಅನಿರೀಕ್ಷಿತವಾಗಿ ಅ೦ಚೆ ಕಚೇರಿಯಲ್ಲಿ…
  • March 23, 2014
    ಬರಹ: kavinagaraj
    ಭರತಮಾತೆಯ ವರಸುಪುತ್ರರೇ ಜೀವ ಜ್ಯೋತಿಯನುರಿಸಿರಿ | ಕಾಳ ಕತ್ತಲೆ ದೂರ ಸರಿಸಲು ಜೀವ ಒತ್ತೆಯನಿರಿಸಿರಿ ||ಪ||   ನಿನ್ನ ಬದುಕಿನ ತೈಲ ಸುರಿದಿಹೆ ಹಣತೆ ನಿರತವು ಉರಿಯಲು | ರುಧಿರವಾಗಿದೆ ಜೀವಸೆಲೆಯು ನಾಡತೋಟಕೆ ಭದ್ರ ಬಲವು | ನಿನ್ನ ಬಾಳಿನ ರಸವ…
  • March 23, 2014
    ಬರಹ: Araravindatanaya
    20ನೇ ಶತಮಾನದ ಕಾಲದಲ್ಲಿ ಪ್ಲೇಗ್ ಪಿಡುಗು ಇಡೀ ಭಾರತದಲ್ಲಿ ಉಂಟು ಮಾಡಿದ ತಲ್ಲಣವನ್ನು ವರ್ಣಿಸಲು ಸಾಧ್ಯವಿಲ್ಲ. ಈ ಪ್ಲೇಗ್ ಮಾರಿಯಿಂದ ಆದ ಜನ ಕ್ಷಯ, ಒಂದು ಯುದ್ಧದಿಂದ ಕೂಡ ಸಂಭವಿಸುವುದಿಲ್ಲ. ಅಷ್ಟರ ಮಟ್ಟಿಗೆ ಅದರ ಅಟ್ಟಹಾಸ ಮೆರೆದಿತ್ತು.…
  • March 23, 2014
    ಬರಹ: partha1059
    ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೩)   ಪಾಂಡು ನರಸಿಂಹನ ಹತ್ತಿರ ಅಸಿಸ್ಟೆಂಟ್ ಆಗಿ ಸೇರಿ ಎರಡು  ವರ್ಷವಾಗುತ್ತಾ  ಬಂದಿತ್ತು.  ಸ್ವಲ್ಪ ವಿಚಿತ್ರ ವ್ಯಕ್ತಿತ್ವ ಅವನದು. ನೋಡಲು ಅತಿ ಸಾದಾರಣನಂತೆ ಕಾಣುವನು. ಅವನ ಬಟ್ಟೆಗಳು ಅಷ್ಟೆ…
  • March 22, 2014
    ಬರಹ: sathishnasa
    ಸುಖದಲಿರುವಾಗ ಜಗದಿ ಕಾಣುವುದೆಲ್ಲ ಬಹು ಸುಂದರವು ಕಷ್ಟಗಳು ಬಂದಾಗ ಏಕೆ ಬೇಕಿತ್ತೀ ಜಗದ ಸೃಷ್ಠಿ ಎನ್ನುವೆವು ಸುಖದೊಳಿರುವಾಗ ಪರರ ಕಷ್ಟಕೆ ಮರುಗಿ ಆಗದಿರೆ ನೀನು ಕಷ್ಟದೊಳಿರುವಾಗ ನೀ ಪರ ನೆರವ ಬಯಪುದು ಸರಿ ಏನು   ಏಕೆ  ಬೇಕಿತ್ತು  ಈ  ಜಗದ…
  • March 22, 2014
    ಬರಹ: sathishnasa
    ಸುಖದಲಿರುವಾಗ ಜಗದಿ ಕಾಣುವುದೆಲ್ಲ ಬಹು ಸುಂದರವು ಕಷ್ಟಗಳು ಬಂದಾಗ ಏಕೆ ಬೇಕಿತ್ತೀ ಜಗದ ಸೃಷ್ಠಿ ಎನ್ನುವೆವು ಸುಖದೊಳಿರುವಾಗ ಪರರ ಕಷ್ಟಕೆ ಮರುಗಿ ಆಗದಿರೆ ನೀನು ಕಷ್ಟದೊಳಿರುವಾಗ ನೀ ಪರ ನೆರವ ಬಯಪುದು ಸರಿ ಏನು   ಏಕೆ  ಬೇಕಿತ್ತು  ಈ  ಜಗದ…
  • March 22, 2014
    ಬರಹ: manju.hichkad
    ಅದಾಗಲೇ ಮೇ ತಿಂಗಳು ಪ್ರಾರಂಭವಾಗಿ ಒಂದು ವಾರ ಕಳೆದಿತ್ತು. ಬೆಸಿಗೆಯ ಸಖೆ ಎಲ್ಲೆಲ್ಲೂ ಆವರಿಸಿಕೊಂಡು ಸಿಕ್ಕ ಸಿಕ್ಕವರನ್ನೆಲ್ಲ ಸತಾಯಿಸುತಿತ್ತು. ಅದು ಮನುಷ್ಯರೇ ಅಂತಲ್ಲ, ದನ ಕರುಗಳನ್ನು, ನಾಯಿ ಬೆಕ್ಕುಗಳನ್ನು ಬಿಟ್ಟಿರಲಿಲ್ಲ. ಅರೆ ಮಲೆನಾಡಾದ…
  • March 21, 2014
    ಬರಹ: partha1059
    ’ರೀ ನಿಮ್ಮನ್ನು ಹುಡುಕಿ  ಮಹಾಲಕ್ಷಮ್ಮನವರು  ಬಂದಿದ್ದಾರೆ,  ನಿಮ್ಮ ಮೇಷ್ಟ್ರು  ವೆಂಕಟೇಶಯ್ಯನವರ ಹೆಂಡತಿ"   ಹೆಂಡತಿ ಶ್ರೀನಿಧಿ ಒಂದೆ ಸಮನೆ ಕೂಗಿ ಅಲ್ಲಾಡಿಸಿ ಎಬ್ಬಿಸಿದಾಗ ಸಹನೆಗೆಟ್ಟು ಎದ್ದು ಕುಳಿತ ನರಸಿಂಹ.   ರಾತ್ರಿ ಮಲಗುವುದು ಸದಾ…
  • March 21, 2014
    ಬರಹ: kavinagaraj
    ಎಂಥ ಸತ್ಯ ಎಂಥ ಸತ್ಯ ಎಂಥ ಸತ್ಯವು | ಅಟ್ಟಿದ್ದೇ ಉಣಬೇಕು ಎಂಬ ಸತ್ಯವು || ಪ || ಒಂಬತ್ತು ಬಾಗಿಲಿನ ದೇವಮಂದಿರ ಮಂದಿರದ ಅಧಿಪತಿಯೆ ಸತ್ಯಸುಂದರ | ಸುತ್ತೆಲ್ಲ ಹರಿದಿಹುದು ನವರಸಧಾರಾ ಮಾಯೆಯ ಮುಸುಕಿನಲಿ ಜೀವನಸಾರ || ೧ || ಮಂದಿರದ ಒಳಗಿಹುದು…
  • March 21, 2014
    ಬರಹ: Araravindatanaya
    ನನ್ನ ತಂದೆಯ ವೇಷಭೂಷಣಗಳೆಲ್ಲ ತೀರ ಸಂಪ್ರದಾಯಸ್ಥರ ರೀತಿಯಲ್ಲಿತ್ತು. ಆದರೆ ಈಗಾಗಲೇ ತಿಳಿಸಿದಂತೆ ಅವರ ನಡೆ ನುಡಿ ಯೋಚನಾಲಹರಿ ಎಲ್ಲ ಬಹಳ ಕ್ರಾಂತಿಕಾರಿಯಾಗಿದ್ದವು. ಶ್ರೀ ವೈಷ್ಣವ ಮತವನ್ನು ನೆಲೆಗೊಳಿಸಿ ಅದಕ್ಕೆ ಒಂದು ಸಾಮಾಜಿಕ ನಿಷ್ಠೆಯನ್ನು…
  • March 21, 2014
    ಬರಹ: Dhaatu
    ಹಿನ್ನೆಲೆಯಲ್ಲಿ ಧ್ವನಿ: ಒಂದ್ನಿಮಿಷ, ಇವರೂ ನಮಗೆ ಬೇಕಾದವರೆ, ಬನ್ನಿ ಸ್ವಲ್ಪ ಮಾತಾಡಿಸಿ ಮುಂದೆ ಹೋಗಣ... (ವ್ಯಕ್ತಿ-2: ನನ್ನು ಬ್ಯಾಕ್ ಶಾಟ್ ಯಿಂದ ಕವರ್ ಮಾಡುವುದು) ಬೆಂಗಳೂರಿನ ಬೀದಿಯಲ್ಲಿ ಒಬ್ಬ 50 ವರ್ಷ ಆಸುಪಾಸಿನ ವ್ಯಕ್ತಿ…