ಈ ಚಿತ್ರವನ್ನು ಗಮನಿಸಿ. ಆಫ್ರಿಕಾದ ಬೋಟ್ಸ್ವಾನಾದಲ್ಲಿ ಒಬ್ಬ ತಾಯಿ ತನ್ನ ಮಗುವನ್ನು ತನ್ನ ಬೆನ್ನಿಗೆ ಕಟ್ಟಿಕೊಂಡು ಕೈಯಲ್ಲಿ ಒಂದು ಪಾತ್ರೆ ಹಿಡಿದುಕೊಂಡು ಎದೆಮಟ್ಟದ ನೀರಿನಲ್ಲಿ ಸಾಗುತ್ತಿದ್ದಾಳೆ. ಇಲ್ಲಿ ಮಮತಾಮಯಿ ತಾಯಿಯ ಜೊತೆಗೆ ಮಗುವೂ…
ಯಾರನ್ನು ನಂಬಲಿ? ಯಾರಿಂದ ನಮ್ ಬಲಿ?
ನಗರದ ಹೃದಯ ಭಾಗದಲ್ಲಿನ ಮಧ್ಯಮ ವರ್ಗದವರ ಪ್ರಸಿದ್ದ ಬಡಾವಣೆಯಲ್ಲೊಂದು ಮನೆಯಲ್ಲಿ, ಯಾರಿಗೆ ಕೆಲಸವಿರಲಿ, ಇಲ್ಲದಿರಲಿ ತಾನು ಮಾತ್ರ ದಿನಕ್ಕೆ ಇಪ್ಪತ್ತನಾಲ್ಕು ಘಂಟೆಯೂ ಬಿಜಿ ಎಂಬಂತೆ ಉರಿಯುತ್ತಿತ್ತೊಂದು…
ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೪)
ಅಕ್ಸಿಡೆಂಟ್ ಆಗಿದ್ದ ಬಸ್ಸ್ಟಾಪಿನ ಹತ್ತಿರ ನರಸಿಂಹ ಹಾಗು ಪಾಂಡು ನಿಂತು ಸುತ್ತಲೂ ಗಮನಿಸುತ್ತಿದ್ದರು. ಸುಮಾರು ನಲವತ್ತು ಅಡಿ ಅಗಲವಿದ್ದ ರಸ್ತೆ, ಹೊಸದಾಗಿ ಟಾರ್ ಹಾಕಲಾಗಿತ್ತು . ರಸ್ತೆಯ…
ಮುಂದಿನ ವಾರ ಅಮ್ಮನವರ ಜಾತ್ರೆ, ಭಕ್ತಿಯನ್ನು ಭಾವಪರವಶವಾಗಿ ತೋರಿಸಬೇಕು,,, ಅಮ್ಮ ಮರುಳಾಗಿ ಒಲಿಯಬೇಕು,,,
ಕುರಿಯ ಹುಡುಕಾಟ,,
ಅದು ದಷ್ಟಪುಷ್ಟ ಗಂಡು ಕುರಿ,,,,,, ತನ್ನ ಏಕಾಂಗಿ ಪ್ರೇಯಸಿ ಕುರಿಯೊಂದಿಗೆ ಸರಸ ಮಾತುಗಳ ಸಲ್ಲಾಪದಲ್ಲಿ ತೊಡಗಿದ್ದ…
ಒಡನಾಡಿ (ಹಮ್ ದಮ್)
ಮೂಲ : ಗುಲ್ಜಾರ್ ಸಾಹಬ್
ಕನ್ನಡಕ್ಕೆ : ಲಕ್ಷ್ಮೀಕಾಂತ ಇಟ್ನಾಳ
ಆ ತಿರುವಿನಲ್ಲಿ, ಮುದಿ ಮರವೊಂದಿದೆ, ಕಂಡಿದ್ದೀಯಾ?
ಗೊತ್ತಿರದೇನು? ಬಹಳ ವರ್ಷಗಳಿಂದ ನನಗದು ಗೊತ್ತು
ಸಣ್ಣಾಂವ ಇದ್ದಾಗ, ಮಾವಿನಕಾಯಿ…
ಸುಡೊಕು ಮೂಲತಃ ಒಂದು ತಾರ್ಕಿಕ ಒಗಟು ಆಟ. ವಾಸ್ತವವಾಗಿ ಈ ಒಗಟು ಸಮಾಧಾನ ಮಾಡಲು ಯಾವುದೇ ಅಂಕಗಣಿತದ ಅಗತ್ಯವಿರುವುದಿಲ್ಲ. ಕೇವಲ ನಿರ್ಣಯ ಮತ್ತು ತರ್ಕದಿಂದ ಸುಲಭವಾಗಿ ಆಡಬಹುದು.ಇಲ್ಲಿ ಆಯ್ಕೆ ಮಾಡಿದ ಕೆಲವು ಶಬ್ದಗಳನ್ನು ಅವಗಳ ಮೂಲರೂಪದಿಂದ…
ರಾಮಲಾಲ ಮಧ್ಯಪ್ರದೇಶ ರಾಜ್ಯದ ಕಾನ್ಪುರ ನಗರದ ನಿವಾಸಿ.ಹೈಸ್ಕೂಲಿನವರೆಗೆ ಓದಿಕೊ೦ಡಿದ್ದ ನಿರುದ್ಯೋಗಿ ರಾಮ ಲಾಲ, ಹೊಟ್ಟೆಪಾಡಿಗಾಗಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊ೦ಡಿದ್ದ.ಶ್ರಮಜೀವಿಯಾಗಿದ್ದ ರಾಮಲಾಲನಿಗೆ ಅನಿರೀಕ್ಷಿತವಾಗಿ ಅ೦ಚೆ ಕಚೇರಿಯಲ್ಲಿ…
ಭರತಮಾತೆಯ ವರಸುಪುತ್ರರೇ ಜೀವ ಜ್ಯೋತಿಯನುರಿಸಿರಿ |
ಕಾಳ ಕತ್ತಲೆ ದೂರ ಸರಿಸಲು ಜೀವ ಒತ್ತೆಯನಿರಿಸಿರಿ ||ಪ||
ನಿನ್ನ ಬದುಕಿನ ತೈಲ ಸುರಿದಿಹೆ ಹಣತೆ ನಿರತವು ಉರಿಯಲು |
ರುಧಿರವಾಗಿದೆ ಜೀವಸೆಲೆಯು ನಾಡತೋಟಕೆ ಭದ್ರ ಬಲವು |
ನಿನ್ನ ಬಾಳಿನ ರಸವ…
20ನೇ ಶತಮಾನದ ಕಾಲದಲ್ಲಿ ಪ್ಲೇಗ್ ಪಿಡುಗು ಇಡೀ ಭಾರತದಲ್ಲಿ ಉಂಟು ಮಾಡಿದ ತಲ್ಲಣವನ್ನು ವರ್ಣಿಸಲು ಸಾಧ್ಯವಿಲ್ಲ. ಈ ಪ್ಲೇಗ್ ಮಾರಿಯಿಂದ ಆದ ಜನ ಕ್ಷಯ, ಒಂದು ಯುದ್ಧದಿಂದ ಕೂಡ ಸಂಭವಿಸುವುದಿಲ್ಲ. ಅಷ್ಟರ ಮಟ್ಟಿಗೆ ಅದರ ಅಟ್ಟಹಾಸ ಮೆರೆದಿತ್ತು.…
ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೩)
ಪಾಂಡು ನರಸಿಂಹನ ಹತ್ತಿರ ಅಸಿಸ್ಟೆಂಟ್ ಆಗಿ ಸೇರಿ ಎರಡು ವರ್ಷವಾಗುತ್ತಾ ಬಂದಿತ್ತು. ಸ್ವಲ್ಪ ವಿಚಿತ್ರ ವ್ಯಕ್ತಿತ್ವ ಅವನದು. ನೋಡಲು ಅತಿ ಸಾದಾರಣನಂತೆ ಕಾಣುವನು. ಅವನ ಬಟ್ಟೆಗಳು ಅಷ್ಟೆ…
ಸುಖದಲಿರುವಾಗ ಜಗದಿ ಕಾಣುವುದೆಲ್ಲ ಬಹು ಸುಂದರವು
ಕಷ್ಟಗಳು ಬಂದಾಗ ಏಕೆ ಬೇಕಿತ್ತೀ ಜಗದ ಸೃಷ್ಠಿ ಎನ್ನುವೆವು
ಸುಖದೊಳಿರುವಾಗ ಪರರ ಕಷ್ಟಕೆ ಮರುಗಿ ಆಗದಿರೆ ನೀನು
ಕಷ್ಟದೊಳಿರುವಾಗ ನೀ ಪರ ನೆರವ ಬಯಪುದು ಸರಿ ಏನು
ಏಕೆ ಬೇಕಿತ್ತು ಈ ಜಗದ…
ಸುಖದಲಿರುವಾಗ ಜಗದಿ ಕಾಣುವುದೆಲ್ಲ ಬಹು ಸುಂದರವು
ಕಷ್ಟಗಳು ಬಂದಾಗ ಏಕೆ ಬೇಕಿತ್ತೀ ಜಗದ ಸೃಷ್ಠಿ ಎನ್ನುವೆವು
ಸುಖದೊಳಿರುವಾಗ ಪರರ ಕಷ್ಟಕೆ ಮರುಗಿ ಆಗದಿರೆ ನೀನು
ಕಷ್ಟದೊಳಿರುವಾಗ ನೀ ಪರ ನೆರವ ಬಯಪುದು ಸರಿ ಏನು
ಏಕೆ ಬೇಕಿತ್ತು ಈ ಜಗದ…
ಅದಾಗಲೇ ಮೇ ತಿಂಗಳು ಪ್ರಾರಂಭವಾಗಿ ಒಂದು ವಾರ ಕಳೆದಿತ್ತು. ಬೆಸಿಗೆಯ ಸಖೆ ಎಲ್ಲೆಲ್ಲೂ ಆವರಿಸಿಕೊಂಡು ಸಿಕ್ಕ ಸಿಕ್ಕವರನ್ನೆಲ್ಲ ಸತಾಯಿಸುತಿತ್ತು. ಅದು ಮನುಷ್ಯರೇ ಅಂತಲ್ಲ, ದನ ಕರುಗಳನ್ನು, ನಾಯಿ ಬೆಕ್ಕುಗಳನ್ನು ಬಿಟ್ಟಿರಲಿಲ್ಲ. ಅರೆ ಮಲೆನಾಡಾದ…
ನನ್ನ ತಂದೆಯ ವೇಷಭೂಷಣಗಳೆಲ್ಲ ತೀರ ಸಂಪ್ರದಾಯಸ್ಥರ ರೀತಿಯಲ್ಲಿತ್ತು. ಆದರೆ ಈಗಾಗಲೇ ತಿಳಿಸಿದಂತೆ ಅವರ ನಡೆ ನುಡಿ ಯೋಚನಾಲಹರಿ ಎಲ್ಲ ಬಹಳ ಕ್ರಾಂತಿಕಾರಿಯಾಗಿದ್ದವು.
ಶ್ರೀ ವೈಷ್ಣವ ಮತವನ್ನು ನೆಲೆಗೊಳಿಸಿ ಅದಕ್ಕೆ ಒಂದು ಸಾಮಾಜಿಕ ನಿಷ್ಠೆಯನ್ನು…
ಹಿನ್ನೆಲೆಯಲ್ಲಿ ಧ್ವನಿ: ಒಂದ್ನಿಮಿಷ, ಇವರೂ ನಮಗೆ ಬೇಕಾದವರೆ, ಬನ್ನಿ ಸ್ವಲ್ಪ ಮಾತಾಡಿಸಿ ಮುಂದೆ ಹೋಗಣ...
(ವ್ಯಕ್ತಿ-2: ನನ್ನು ಬ್ಯಾಕ್ ಶಾಟ್ ಯಿಂದ ಕವರ್ ಮಾಡುವುದು)
ಬೆಂಗಳೂರಿನ ಬೀದಿಯಲ್ಲಿ ಒಬ್ಬ 50 ವರ್ಷ ಆಸುಪಾಸಿನ ವ್ಯಕ್ತಿ…