http://sampada.net/files/styles/thumbnail/public/k.png?itok=Kcahw7tq ಭಾರತ ಗೆಲ್ಲುವುದೇ.? ನಕಲಿ ಗಾಂಧೀಗಳ ಕುಟುಂಬ ಇತಿಹಾಸ ಸೇರುವುದೇ.? ಅಥವಾ ತೃತೀಯ ರಂಗದ ಸರ್ಕಾರ ಮರುಕಳಿಸುವುದೇ.?
“ಭಾರತ ಗೆಲ್ಲಿಸಿ” ಎಂದು ಭಾರತೀಯ ಜನತಾ…
ಮಾಯಾಮೃಗ
ಬುದ್ಧ ಹೇಳಿದರು ಆಸೆಯೇ ದುಖಃಕೆ ಮೂಲ
ಅದ ಅರ್ಥೈಸಲು ಬೇಕಾಯಿತು ಕೆಲ ಕಾಲ
ನನಗೂ ಬೇಡ ನಿರಾಸೆಗಳ ಹೊರುವ ಭಾರ
ಎಲ್ಲ ಆಸೆಗಳ ತ್ಯಜಿಸಿ ಮಾಡುವೆ ಮನ ಹಗುರ
ಎಲ್ಲ ಆಸೆಗಳ ಧುತ್ತನೆ ಬಿಟ್ಟು ಕೂತೆ ಒಮ್ಮೆಲೆ
ಎಲ್ಲವೂ ಕಳೆದಂತೆ ಮುಖ…
ಅಬ್ಬೇಪಾರಿಗಳು - ಲಕ್ಷ್ಮೀಕಾಂತ ಇಟ್ನಾಳ
ಕೆಳಗೆ, ಕೆಳಗೆ ಇಳಿದವರೆಲ್ಲ,
ಮೇಲೆ, ಮೇಲೆ ಕಾಣುತಿಹರಲ್ಲ!
ನಿಲ್ಲಲೇ ಹೆಣಗುತ್ತಿರುವೆ, ನಿಂತಲ್ಲೇ ನಾನು,
ಇಳಿದಿಲ್ಲ ಕೆಳಗೆ, ಇಲ್ಲಿಂದ ನಾನು
ಆದರೂ ಹೇಳುವರು,
ಬಲು ಹಿಂದೆ ಉಳಿದಿರುವೆ, ನೀನು!
ಮರದ…
ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೧)
ಮಹಾಲಕ್ಷಮ್ಮನವರು ಆತಂಕದಿಂದ ಕಾದಿದ್ದರು. ತನ್ನ ಸ್ನೇಹಿತರ ಮನೆಗೆ ಎಂದು ಹೋದ ವೆಂಕಟೇಶಯ್ಯನವರು ರಾತ್ರಿ ಒಂಬತ್ತಾದರು ಮನೆಗೆ ಬಂದಿರಲಿಲ್ಲ. ಕಡೆಗೊಮ್ಮೆ ಬಾಗಿಲಲ್ಲಿ ಅವರ ಮುಖ ಕಾಣಿಸಿದಾಗ…
(ವಾರ್ಷಿಕ ಬಡ್ಜೆಟ್ಟೆಂಬ ಲೆಕ್ಕಿಗರ ಗ್ಯಾಡ್ಜೆಟ್ಟು)
__________________________
ಈಗ ನಾನು ಹೇಳ ಹೊರಟಿರುವುದು ವಾರ್ಷಿಕ ಬಡ್ಜೆಟ್ಟಿನ (ಆಯವ್ಯಯ ಲೆಕ್ಕಾಚಾರ) ಕುರಿತು. ಪ್ರತಿ ವರ್ಷದ ಫೆಬ್ರವರಿ ಕೊನೆಗೆ ಸಂಸತ್ತಿನಲ್ಲಿ ಹಣಕಾಸು ಮಂತ್ರಿಗಳು…
ಎತ್ತಣೆತ್ತಣ ಸಂಬಂಧ! ಯಾವುದೇ ಪೀಠಿಕೆ, ಹಿನ್ನೆಲೆ ಇಲ್ಲದೆ ನೇರವಾಗಿ ವಿಷಯಕ್ಕೆ ಬಂದು ಬಿಡುತ್ತೇನೆ. ಅಂದು ದಿನಾಂಕ ೯-೧೧-೧೯೭೫. ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದ ಸಮಯ. ದೇಶದೆಲ್ಲೆಡೆ ತುರ್ತು ಪರಿಸ್ಥಿತಿಯ ಕಾವು ವ್ಯಾಪಿಸಿತ್ತು.…
ಚೆನ್ನಾಗಿ ನಿದ್ದೆ ಬಂದಿರುವಾಗಲೇ ಇದರ ಕಾಟವೆಂದು ಬೈದುಕೊಳ್ಳುತ್ತ ಜಲಧಾರೆ ಹರಿಸಲು ಎದ್ದು ಹೊರಗಡೆ ಇರುವ ಬಚ್ಚಲು ಮನೆಗೆ ಬಂದೆ. ಭಾರ ಇಳಿಸಿಕೊಂಡ ನಂತರ ಇದರಲ್ಲಿರುವ ಸುಖ ಬೇರೆ ಯಾವುದರಲ್ಲೂ ಸಿಗಲಿಕ್ಕಿಲ್ಲವೇನೊ ಎಂಬ ಅನುಭವ ಮನವರಿಕೆಯಾಯಿತು.…
"ನಮಸ್ಕಾರ ಪರಮೇಶಿ’ಯವರೇ. ನೀವು ನಮ್ಮೊಂದಿಗೆ ಇರುವುದು ಬಹಳಾ ಸಂತೋಷಕರವಾದ ವಿಚಾರ."
"ನಮಸ್ಕಾರ, ನಿಮ್ ಜೊತೆ ಇರೋದು ನಮ್ಗೂ ಎಮ್ಮೆಯ ಇಚಾರ"
"ಸಂತೋಷ ! ಈಗ ನಿಮ್ಮನ್ನು ಕೆಲವು ಪ್ರಶ್ನೆಗಳನ್ನ ಕೇಳ್ತೀನಿ. ನೇರವಾದ ಉತ್ತರ ಕೊಡಿ ಸಾಕು."
"…
’ಅಪ್ಪಾ ನಮಗೆ ಸ್ವಲ್ಪ ದುಡ್ಡು ಬೇಕು’ ಎ೦ದು ಆ ಹುಡುಗರು ಬೆಳಗಿನ ಉಪಹಾರದ ಹೊತ್ತಿನಲ್ಲಿ ಕೇಳಿದಾಗ ಸಿಟ್ಟಾಗುವ ಸರದಿ ಅವರ ಅಪ್ಪನದು.’ ಸಾಧ್ಯವೇ ಇಲ್ಲ.ಅಲ್ಲಾ ಕಣ್ರೋ, ನಿಮಗೆ ಪಾಕೆಟ್ ಮನಿ ಅ೦ತಾ ತಿ೦ಗಳಿಗೆ ತಲಾ ಸಾವಿರ ರೂಪಾಯಿ ಕೊಡ್ತಿನಿ,ನಿಮ್ಮ…
ಸಮಾಜದಲ್ಲಿ ಈಗ ಗುರಿತಿಸಲ್ಪಟ್ಟು ಚರ್ಚೆಗೆ ಪ್ರಾಸವಾಗುತ್ತಿರುವ ಅನೇಕ ಹೀನ ಪದ್ಧತಿಗಳು ಮತ್ತು ನ್ಯೂನತೆಗಳು ಹಿಂದಿನ ಕಾಲದಲ್ಲಿಯೂ ಇದ್ದವು. ಆದರೆ ಈಗಿನಂತೆ, ದೃಶ್ಯಮಾಧ್ಯಮ, ಮತ್ತು ಮುದ್ರಣ ಮಾಧ್ಯಮಗಳಿಂದ ಬಿತ್ತರಿಸಲ್ಪಟ್ಟು ಚರ್ಚೆಗೆ…
ಚುನಾವಣ ಸಮಯವಿದು.
ರಾಜಕೀಯದಲ್ಲಿ ಆಸಕ್ತಿ ಇರಲಿ ಬಿಡಲಿ, ಒಮ್ಮೆ ಚುನಾವಣ ಕಣದತ್ತ ಕಣ್ಣಾಡಿಸುವುದು, ಅವರಿವರ ಹೇಳಿಕೆ ಓದುವುದು/ಕೇಳುವುದು ಸಹಜ.
ಪ್ರತಿಯೊಬ್ಬನಿಗೂ ತನ್ನದೇ ಆದ ಪಕ್ಷದ ಬಗ್ಗೆ ಒಲವು ಅಭ್ಯರ್ಥಿಯ ಬಗ್ಗೆ ಆಯ್ಕೆಗಳಿರುತ್ತವೆ. …
'ಮಾತನಾಡಲು ಏನೋ ಇದೆ, ಅದರೆ ಆಡಲಾಗುವುದಿಲ್ಲ' ಎಂಬಂತಹ ಜನರಿಂದಲೇ ಈ ಪ್ರಪಂಚ ತುಂಬಿಹೋಗಿದೆ. ಒಳಗೆ ಇರುವುದೇ ಒಂದು, ಹೊರಬರುವ ಮಾತುಗಳೇ ಮತ್ತೊಂದು! ಇದಕ್ಕೆ ಹಲವಾರು ಕಾರಣಗಳು. ಒಳಗಿರುವ, ಆದರೆ ಹೊರಬರದ ಮಾತುಗಳೇ ಆಡಲಾಗದ ಮಾತುಗಳು! ಈ…
ಈ ಬಂಧೀಖಾನೆಯು ಇತಿಹಾಸ ಪ್ರಸಿದ್ದ ಶ್ರೀ ರಂಗಪಟ್ಟಣದಲ್ಲಿದೆ.
ಪೆಲಿಯೂರು ಯುಧ್ಧದಲ್ಲಿ ಬ್ರಿಟಿಷರನ್ನು ಸೋಲಿಸಿದ ಟಿಪ್ಪುಸುಲ್ತಾನ
ಕ್ಯಾಪ್ಟನ್ ಕರ್ನಲ್ ಬ್ಯೆಲಿಯನ್ನು ಇಲ್ಲಿ ಸೆರೆಯಲ್ಲಿಟ್ಟಿದ್ದನು.1782ರಲ್ಲಿ
ಕರ್ನಲ್ ಬ್ಯೆಲಿ ಇಲ್ಲಿ ಮ್ರತಪಟ್ಟ…
ನನ್ನ ಬಾಲ್ಯವೆಲ್ಲ ವೆಂಕಟಯ್ಯನ ಛತ್ರ ಎಂಬ ಕುಗ್ರಾಮದಲ್ಲಿ ಕಳೆಯಿತು. ಈಗಿನ ಆಧುನಿಕ ಸೌಲಭ್ಯಗಳು ಯಾವುವು ಇರದಿದ್ದರೂ ಈಗ ನಡೆದು ಬಂದ ದಾರಿಯ ಕಡೆ ತಿರುಗಿನೋಡಿದರೆ (ಅಡಿಗರ ಕ್ಷಮೆ ಯಾಚಿಸಿ) ನನ್ನ ಬಾಲ್ಯ ಆನಂದಮಯವಾಗಿತ್ತೆಂದೇ ಹೇಳಬೇಕು. ರಸಋಷಿ…
ಹೇ ಪ್ರಿಯತಮೆ,
ಪ್ರೀತಿಯೆಂಬುದು ಮನುಜನಿಗೆ ಕಟ್ಟಿಟ್ಟಬುತ್ತಿ ಎಂಬುದನ್ನು ಅರಿತಿದ್ದೆ. ಆದರೆ ನನ್ನ ಜೀವನದಲ್ಲೂ ಕಾಲಿಡುತ್ತದೆ, ನಿನ್ನ ರೂಪದಲ್ಲಿ ಧಾವಿಸುತ್ತದೆ ಎಂಬುದನ್ನು ನಾನು ಕನಸಲ್ಲಿಯೂ ನೆನೆಸಿರಲಿಲ್ಲ. ಗೆಳತಿಯೊಬ್ಬಳು ಶೋಕಿಗೆಂದೇನು…