March 2014

  • March 12, 2014
    ಬರಹ: naveengkn
    ನಡು ನೆತ್ತಿಯ ಮೇಲೆ  ಸುಡು ಸೂರ್ಯ  ನನ್ನ ಬಿಸಿ ರಕ್ತ  ಇನ್ನಷ್ಟು ಬಿಸಿಯಾಯ್ತು,, ಇಳಿ ಸಂಜೆಯಲಿ  ಆತ ತಂಪಾದ  ಜನ ಗುಂಪೆರೆದರು ತಂಪಿನ ಕೆಂಪನು ಕಣ್ತುಂಬಿಕೊಳ್ಳಲು  ಮರುದಿನ ಮತ್ತೆ ಬರುವನೆಂದು ಗೊತ್ತಿದ್ದರೂ..... ಬಾಳ ಸಂಜೆಯಲಿ ನಾನು…
  • March 12, 2014
    ಬರಹ: bhalle
    "ಏ!, why are you rushing me?  ನೀ ಬಟ್ಟೆ ನೋಡ್ತಿರು. ಕೆಳಗಿನ ಫ್ಲೋರ್’ನಲ್ಲಿರೋ ಜ್ಯುವಲರಿ ಅಂಗಡೀಗೆ ರಶ್ಮಿ ಬಂದಾಳಂತೆ ನೋಡಿ ಬರ್ತೀನಿ." "ರಶ್ಮಿ ಬಂದಾಳೆ ಅಂತಾನೆ ನಾ ರಷ್ ಮಾಡ್ತಿರೋದು. ಹೋಗೋಣ" "ಓ! ನಿನಗೂ ಅವಳನ್ನ ನೋಡೋದ್ ಇದೆಯಾ?" "…
  • March 11, 2014
    ಬರಹ: manju.hichkad
    ನನ್ನ ಜೀವನದ ಅಮೂಲ್ಯ ಇಪ್ಪತ್ತೊಂದು ವರ್ಷಗಳನ್ನು ಕರಾವಳಿಯ ಜಿಲ್ಲೆಯಾದ ಉತ್ತರ ಕನ್ನಡದ ಅಂಕೋಲೆಯಲ್ಲೂ, ಎರಡುವರೆ ವರ್ಷಗಳನ್ನು ಉತ್ತರ ಕರ್ನಾಟಕದ ಧಾರವಾಡದಲ್ಲೂ ಕಳೆದು, ಉಳಿದ ವಯಸ್ಸನ್ನೂ ರಾಜಧಾನಿ ಬೆಂಗಳೂರಿನಲ್ಲಿ ಕಳೆಯುತ್ತಿದ್ದೇನೆ.…
  • March 11, 2014
    ಬರಹ: Araravindatanaya
    ಸಂಪ್ರದಾಯಸ್ಥ ಬ್ರಾಹ್ಮಣರು ಪ್ರತಿ ಅಮಾವಾಸ್ಯೆಯ ದಿನ, ಅಮಾವಾಸ್ಯೆ ತರ್ಪಣ ಬಿಡುವುದು ಸಾಮಾನ್ಯವಾಗಿತ್ತು. ನಾನು ಚಿಕ್ಕವನಿದ್ದಾಗ ನನ್ನ ಅಪ್ಪ ಈ ಅಮಾಸ್ಯೆ ತರ್ಪಣ ಬಿಡುತ್ತಿದ್ದನ್ನು ಸಹಜವಾಗಿಯೇ ನೋಡಿದ್ದೇನೆ. ಈ ಅಮಾತರ್ಪಣ ಎಂದರೆ ಮನೆಯಲ್ಲಿಯ…
  • March 10, 2014
    ಬರಹ: nageshamysore
    (Picture courtesy from wikipedia: http://en.wikipedia.org/wiki/Nail_art )   ಹೃದಯಕ್ಕೆ ಲಗ್ಗೆಯಿಡಲು ನೂರೆಂಟು ತರದ ದಾರಿ, ಏನೇನೊ ರಹದಾರಿ. ಪ್ರೇಮವೊ, ಕೆಳೆಯೊ, ಸಲಿಗೆಯ ಸಾಂಗತ್ಯವೊ - ಎಲ್ಲಕು ಲಗ್ಗೆಯಿಡುವ ದಾರಿಗಳು ನೂರೆಂಟು.…
  • March 10, 2014
    ಬರಹ: kavinagaraj
    ಬೆಳಗಾಗಿ ನಾನೆದ್ದು ದೇವನ ನೆನೆಯುವೆ ಪರಮಸಂಪದದೊಡೆಯ ತೇಜಸ್ವಿಯ | ಭೂತಾಯಿಯಂತೆ ಮತ್ತೆ ಆಗಸದಂತೆ ಎಲ್ಲೆಲ್ಲೂ ಇರುವವಗೆ ಶರಣೆನ್ನುವೆ || ೧ || ಬುದ್ಧಿಗೊಡೆಯ ಜಗದೀಶನ ನೆನೆಯುವೆ ಕರ್ಮಫಲದಾತ ಜ್ಯೋತಿರ್ಮಯನ | ಮಂಗಳಮಯ ಸಕಲ ಲೋಕಪ್ರಿಯ…
  • March 10, 2014
    ಬರಹ: basavarajck
    ಕಳೆದೊಂದು ವಾರದಿಂದ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ನಾಯಕರ ಹೇಳಿಕೆಗಳನ್ನು ಗಮನಿಸಿದರೆ ಅವರು ಕಾಂಗ್ರೆಸ್‍ನೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ಅನಿಸದೇ ಇರಲಾರದು. ಕಳೆದ ವಾರ ಅರವಿಂದ ಕೇಜ್ರಿವಾಲ್…
  • March 10, 2014
    ಬರಹ: partha1059
    ರಾಜ್ ನಾರಾಯಣ್‍ _ ಇಂದಿರಾ_ ತುರ್ತುಪರಿಸ್ಥಿತಿ ರಾಜ್ ನಾರಯಣ್  ಭಾರತದ ರಾಜಕೀಯ ಇತಿಹಾಸದಲ್ಲಿ ಸರ್ವಕಾಲಕ್ಕು ದಾಖಲಾದ ಹೆಸರು.  ಭಾರತದಲ್ಲಿ 1975 ರಲ್ಲಿ  ಹೇರಲ್ಪಟ್ಟ  ತುರ್ತುಪರಿಸ್ಥಿತಿ ಗೆ ಮೂವರು ಪ್ರತ್ಯಕ್ಷ ಹಾಗು ಪರೋಕ್ಷ ಕಾರಣರು.…
  • March 09, 2014
    ಬರಹ: partha1059
    ಜಗಮೋಹನ್ ಲಾಲ್  ಸಿನ್ಹಾ  ಭಾರತದ ನ್ಯಾಯಾಂಗ ವ್ಯವಸ್ಥೆ ಹೆಮ್ಮೆಪಟ್ಟುಕೊಳ್ಳುವ ನ್ಯಾಯದೀಶರು.  ಭಾರತದ ನ್ಯಾಯಂಗ ವ್ಯವಸ್ಥೆಯೆ ಸದಾ ಕಾಲ ತಲೆ ಎತ್ತಿ ನಿಲ್ಲಬಹುದಾದ ನ್ಯಾಯನಿರ್ಣಯ ನೀಡಿದ್ದ, ಅಲಹಾಭಾದ್ ಹೈಕೋರ್ಟಿನ ನ್ಯಾಯಾದೀಶ.  ೧೯೭೫ ರಲ್ಲಿ  …
  • March 09, 2014
    ಬರಹ: Araravindatanaya
    ಎಲ್ಲ ಹಳ್ಳಿಗಳಲ್ಲಿಯೂ ಇರುವಂತೆ ನಮ್ಮ ಊರಿನಲ್ಲಿಯೂ, ಊರಿನ ಮಧ್ಯದಲ್ಲಿ ಒಂದು ದೇವಸ್ಥಾನ ಇದೆ. ಅದು ಪ್ರಸನ್ನ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನ. ದೇವಸ್ಥಾನದ ಮುಂದೆ ವಿಶಾಲವಾದ ಕಲ್ಯಾಣಿ. ಸುತ್ತಲೂ ಬ್ರಾಹ್ಮಣರ ಮನೆಗಳು. ಒಂದು ಸಾಲಿನಲ್ಲಿ ಎಂಟು…
  • March 09, 2014
    ಬರಹ: partha1059
    ಈಚೆಗೆ ಸಂಪದದಲ್ಲಿ ತುರ್ತುಪರಿಸ್ಥಿತಿ ದೇಶದಲ್ಲಿ ಜಾರಿಯಾದ ಬಗ್ಗೆ,  ಶ್ರೀಮತಿ ಇಂದಿರಾಗಾಂದಿಯವರ ನಡೆಸಿದ ಆಡಳಿತದ ಬಗ್ಗೆ  ಬರಹಗಳು ಬಂದವು ಅದನ್ನು ಓದುವಾಗ ನನಗೆ ನೆನಪಿದ್ದ ಹಲವು ವಿಷಯಗಳಿಗೆ ಹೋಲಿಕೆ ಮಾಡುತ್ತ ನೆಟ್ ನಲ್ಲಿ ಆ ಬಗ್ಗೆ ವಿವರ…
  • March 09, 2014
    ಬರಹ: nageshamysore
    (ಪರಿಭ್ರಮಣ..(09)ರ ಕೊಂಡಿ : http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಅಲ್ಲಿನವರ ಊಟ ತಿಂಡಿಯ ರೀತಿ ನೋಡಿದ್ದವನಿಗೆ ಅವಳು ಭಾರತೀಯ ತಿನಿಸುಗಳನ್ನು ಇಷ್ಟಪಡುವಳೊ ಇಲ್ಲವೊ ಅನುಮಾನವಿತ್ತು.…
  • March 08, 2014
    ಬರಹ: sb1966
    ಈಗ್ಗೆ ಸುಮಾರು ೮೦ - ೧೦೦ ವರ್ಷಗಳ ಹಿಂದೆ, ಈಗಿನಂತೆ ಟಿ.ವಿ, ರೇಡಿಯೋ, ಸಿನಿಮಾ, ವೀಡಿಯೋ, ಮುಂತಾದ ಯಾವ ಮನರಂಜನಾ ಮಾಧ್ಯಮವೂ ಇರಲಿಲ್ಲ. ಯಾವ ಹಳ್ಳಿಯಲ್ಲಿಯೂ ವಿದ್ಯುಚ್ಛಕ್ತಿ ಸರಬರಾಜು ಇರಲೇ ಇಲ್ಲ. ಇನ್ನು ಟಿ.ವಿ. ಸಿನಿಮಾಗಳ ಮಾತೆಲ್ಲಿ. ಆಗ…
  • March 08, 2014
    ಬರಹ: venkatb83
    ಮೇ 4-2012 ಕ್ಕೆ ಒಂದು ಬರಹ ಬರೆದಿದ್ದೆ .  (May 4, 2012 - 6:15pm) ಬೀ ಎಂ ಟೀ ಸೀ ಬಸ್ಸಲ್ಲಿ ಇವತ್ತು ಹೀಗಾಯ್ತು!! (ಒಮ್ಮೊಮ್ಮೆ ಹೀಗೂ ಆಗುವುದು-ಯಾವುದಕ್ಕೂ ನಾವ್ ತಯಾರ್ ಇರೋದು ಒಳ್ಳೇದು)?? http://bit.ly/1ggJmRz    ಅದು ನನ್ನದೇ ಬೀ…
  • March 08, 2014
    ಬರಹ: raghavendraadiga1000
    ಮಾರ್ಚ್ 8 `ಅಂತರಾಷ್ಟ್ರೀಯ ಮಹಿಳಾ ದಿನ’. ಇಂದು ಮಹಿಳೆ ತಾನು ಪುರುಷನಿಗೆ ಸರಿಸಮನಾಗಿ ಕಛೇರಿ ಕೆಲಸದಿಂದ ತೊಡಗಿ, ಬಾಹ್ಯಾಕಾಶ ಯಾನದವರೆವಿಗಿನ ಎಲ್ಲಾ ಕ್ಷೇತ್ರಗಳಲ್ಲಿ ತನ್ನದೇ ಛಾಪು ಮೂಡಿಸಿದ್ದಾಳೆ. ಅಂತಹವರಲ್ಲಿ ನಮ್ಮ ಸಾಲು ಮರದ ತಿಮ್ಮಕ್ಕ ನವರ…
  • March 08, 2014
    ಬರಹ: kavinagaraj
         ಪರಕೀಯರ ಸಂಕೋಲೆಯಿಂದ ೧೯೪೭ರಲ್ಲಿ ದೇಶ ಸ್ವತಂತ್ರಗೊಂಡ ಕೇವಲ ೨೮ ವರ್ಷಗಳ ನಂತರದಲ್ಲಿ ಸ್ವಕೀಯರಿಂದಲೇ ಪ್ರಜಾಪ್ರಭುತ್ವಕ್ಕೆ ಅತಿ ದೊಡ್ಡ ಗಂಡಾಂತರ ೧೯೭೫ರಲ್ಲಿ ತುರ್ತುಪರಿಸ್ಥಿತಿ ರೂಪದಲ್ಲಿ ಬಂದೆರಗಿತ್ತು. ಎರಡು ವರ್ಷಗಳ ಈ…
  • March 08, 2014
    ಬರಹ: hpn
    ಕಥೆಗಾರ ಬರೆದಿಟ್ಟ ಕಥೆ ಅದರ ಕಾಲವನ್ನು ಮೀರಿ ಸರ್ವಕಾಲಿಕ ಜನಜೀವನಕ್ಕೆ ಸಂಬಂಧಪಟ್ಟ ಕೆಲವೊಂದು ಅಪೂರ್ವ ಅಂಶಗಳನ್ನು ಬೆಳಕಿಗೆ ತರಬಲ್ಲುದು. ಹೀಗೇ ಒಂದು ಕಥೆ ಇಲ್ಲಿದೆ, ನೋಡಿ. ಅತಿ ವಿನಯದಿಂದ ನಡೆದುಕೊಳ್ಳುವವರನ್ನು ಮೊದಲು ನಂಬಬಾರದು ಎಂಬ ಪಾಠ…
  • March 08, 2014
    ಬರಹ: Mohan V Kollegal
    ಅಲ್ಲೊಂದು ಅಪಘಾತ ನಡೆದಿತ್ತು. ಆ ಅಪಘಾತ ನಡೆಯಲು ಜೊತೆಯಿದ್ದ ಪ್ರಯಾಣಿಕರೇ ಕಾರಣ. ಮಿತಿಮೀರದ ವೇಗದಲ್ಲಿ ಬಸ್ಸನ್ನೋಡಿಸಿಕೊಂಡು ಬರುತ್ತಿದ್ದ ಡ್ರೈವರ್ ಕಾಳಪ್ಪನನ್ನು ‘ಡೇವರಣ್ಣಾ, ಡೇವರಣ್ಣಾ, ವಸಿ ಜೋರಾಗ್ ಬುಡು’ ಎಂದವರು ಅವರೇ, “ಏ ಇಸಿ ತೂ, ಆ…
  • March 08, 2014
    ಬರಹ: nageshamysore
    ( Picture courtesy : http://www.internationalwomensday.com/linkto.asp#.UxqNxGthiK0 ) ಇಂದು ವನಿತೆಯರ ದಿನವೆಂದು ನೆನಪಾಗಿ ಹಿಂದೊಮ್ಮೆ ಬರೆದ ಕವನವೊಂದರ ನೆನಪಾಗಿ ಹುಡುಕುತಿದ್ದೆ. ಹೆಚ್ಚು ಹುಡುಕಾಡಿಸದೆ ಕೈಗೆ ಸಿಕ್ಕ ಕವನ…