March 2014

  • March 07, 2014
    ಬರಹ: rjewoor
    ಇದು ಕಲ್ಪನೆ ಮಿಶ್ರಿತ ಒಂದು ಅನುಭವ. ಬಹುತೇಕರ ಲೈಫ್ ನಲ್ಲಿ ಇದು ಆಗಿರುತ್ತದೆ. ಹೆಣ್ನಮಕ್ಕಳನ್ನ ಬಂಜೆ ಅನ್ನೋತ್ತೇವೆ. ಗಂಡಸರಲ್ಲೂ ಆ ಬಂಜೆತನ ಈಗ ಹೆಜ್ಜಾಗಿದೆ. ಹುಷಾರು..ಹೆಣ್ನಮಕ್ಕಳನ್ನ ಉಳಿಸಿ...ರಕ್ಷಿಸಿ....ಗೌರವಿಸಿ. ಕೆಳೆಗೆ ಬರೆದಿರೋ…
  • March 07, 2014
    ಬರಹ: naveengkn
           ಜಗದ ಸತ್ಯದೊಳಗೆ ವಿಜ್ಞಾನ ತೋರಿಸಿಕೊಟ್ಟಿದ್ದು ಕಡಲೆಕಾಳು ಗಾತ್ರದ್ದು ಎಂಬ ಸತ್ಯ ಎಲ್ಲರಿಗೂ ತಿಳಿದಿರುವುದು, ವಿಜ್ಞಾನವು ಸತ್ಯವನ್ನು ತರ್ಕಬದ್ದವಾಗಿ ದಾಖಲೆಗಳೊಂದಿಗೆ ವಿವರಣೆ ನೀಡುತ್ತಾ ಪ್ರತಿ ವಿಷಯವನ್ನು ಅಮೂಲಾಗ್ರವಾಗಿ ಹೇಳಿ…
  • March 07, 2014
    ಬರಹ: basavarajck
    ಕಳೆದ ವಾರ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಕ್ರಿಕೆಟ್ ಪಂದ್ಯಾವಳಿಯ ಸಂದರ್ಭದಲ್ಲಿ ಉತ್ತರ ಪ್ರದೇಶದ ಮೀರತ್‍ನ ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯದ ಕೆಲ ದೇಶದ್ರೋಹಿ ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಘೋಷಣೆ ಕೂಗಿ, ಪಾಕಿಸ್ತಾನದ ವಿಜಯದ…
  • March 07, 2014
    ಬರಹ: Araravindatanaya
    ನನ್ನ ತಂದೆಯವರಿಗೆ ಚಿಕ್ಕಂದಿನಿಂದಲೇ ಸಂಗೀತ ನಾಟಕಗಳಗೀಳು ವಿಪರೀತ. ತಾನೊಬ್ಬ ಸಾಮಾನ್ಯ ಪ್ರಾಥಮಿಕ ಶಾಲಾ ಮಾಸ್ತರನಾಗಿದ್ದರೂ ಇದ್ದ ಹಣದಲ್ಲಿಯೇ ಪಿಟೀಲು, ಹಾರ್ಮೊನಿಯಂ ಮುಂತಾದ ವಾದ್ಯಗಳನ್ನು ಖರೀದಿಸಿ ಸ್ವಂತವಾಗಿ ಸಂಗೀತ ಕಲಿತು, ನಾಟಕಗಳಲ್ಲಿ…
  • March 06, 2014
    ಬರಹ: hamsanandi
    ನಲ್ಲ ಬಂದುದ ನೋಡಿ ನಿಂತು ಸ್ವಾಗತಿಸುತ್ತ ಪಕ್ಕದಲಿ ಕೂರುವುದ ತಪ್ಪಿಸಿದಳು ; ತಾಂಬೂಲವನು ಕೊಡುವ ನೆವದಿಂದ ಒಳಹೋಗಿ ಅಪ್ಪುಗೆಗೆ ಅಡ್ಡಿಯನು ತಂದಿಟ್ಟಳು ; ಜೊತೆಯ ಪರಿಜನರೊಡನೆ ತೊಡಗುತ್ತ ಸೋಗಿನಲಿ ಅವನ ಮಾತಿಗೆ ತಾನು  ಸಿಗದಿದ್ದಳು ;…
  • March 06, 2014
    ಬರಹ: gururajkodkani
    ರಾಹುಲ್ ತು೦ಬಾ ಬುದ್ದಿವ೦ತ ಇ೦ಜೀನಿಯರಿ೦ಗ್ ವಿದ್ಯಾರ್ಥಿಯಾಗಿದ್ದ.ಪದವಿ ಮುಗಿಸಿದ ಅವನಿಗೆ ಅವನ ಬುದ್ದಿಮತ್ತೆಗೆ ತಕ್ಕ೦ತೇ ಅಮೇರಿಕದ ಪ್ರತಿಷ್ಠಿತ ಕ೦ಪನಿಯೊ೦ದರಲ್ಲಿ ನೌಕರಿ ಸಿಕ್ಕಿತ್ತು.ಸುಮಾರು ಐದು ವರ್ಷಗಳ ಕಾಲ ಅಲ್ಲಿ ದುಡಿದ ಅವನು ಮರಳಿ…
  • March 06, 2014
    ಬರಹ: nageshamysore
    ಬೀಡಿ ಒಂದು ರೀತಿ ನಮ್ಮ ಸಾಂಸ್ಕೃತಿಕ ಜೀವನದ ಅವಿಭಾಜ್ಯ ಅಂಗ. ಸಿಗರೇಟಿನ ಜತೆ ಪೈಪೋಟಿಗಿಳಿದಂತೆ ಬಿಕರಿಯಾಗುವ ಇದರ ಮಹಿಮೆ ಬರಿಯ ಮಾತುಗಳಲ್ಲಿ ವರ್ಣಿಸಲದಳ. ಸೇದುವವರಿಗೆ ಆನಂದ ಕೊಡುವ ಹಾಗೆಯೆ ಸೇದಿ ಸೇದಿ ತಾವೆ ಸೇದಿ ಹೋದವರಿಗೆ ದಮ್ಮು…
  • March 06, 2014
    ಬರಹ: nageshamysore
    ಮಹಾಭಾರತದಲ್ಲಿ ನಿರ್ಲಕ್ಷ್ಯಕ್ಕೊಳಪಟ್ಟು ನೇಪಥ್ಯಕ್ಕೆ ಸರಿಸಲ್ಪಟ್ಟ ಅನೇಕ ಸ್ತ್ರೀ ಪಾತ್ರಗಳಲ್ಲೊಂದು ಪ್ರಮುಖ ಪಾತ್ರ ಕೌರವೇಶ ದುರ್ಯೋಧನನ ಪತ್ನಿ ಭಾನುಮತಿಯದು. ಭೂಮಂಡಲವನ್ನಾಳುವ ಒಡೆಯನಾದ ಕೌರವೇಶನ ಸತಿಯಾದರೂ ಯಾಕೊ ಅವಳ ಉಲ್ಲೇಖ ಅಲ್ಲಿಲ್ಲಿ…
  • March 06, 2014
    ಬರಹ: venkatb83
    ನಮ್ಮ ಮೆಟ್ರೋ ನಮ್ಮ ಹೆಮ್ಮೆ -ಮಲೇಶ್ವರಂ ಸಂಪಿಗೆ ರಸ್ತೆ ಹಸಿರು ಮೆಟ್ರೋ  (ಭಾಗ -2)  ----------------------------------------------------------------------------- ಈ ಸರಣಿಯ  ಮೊದಲನೇ ಭಾಗಕ್ಕೆ ಇಲ್ಲಿ ಕ್ಲಿಕ್ಕಿಸಿ : http://…
  • March 06, 2014
    ಬರಹ: Jayanth Ramachar
    ಆತ್ಮೀಯರೇ, ನನ್ನ‌ ಮೊದಲ‌ ಕಿರುಸಿನೆಮಾಗೆ ಸಿಕ್ಕ‌ ಪ್ರತಿಕ್ರಿಯೆಯಿಂದ‌ ಹುರಿದುಂಬಿತನಾಗಿ ಮಾಡಿದ‌ ಎರಡನೇ ಪ್ರಯತ್ನ‌ ಈ ಹೈವೇ. https://www.youtube.com/watch?v=cIRxOtcnvD4 ನೋಡಿ ನಿಮ್ಮ‌ ಅಭಿಪ್ರಾಯಗಳನ್ನು ತಿಳಿಸಿ. ಧನ್ಯವಾದಗಳು ಜಯಂತ್…
  • March 06, 2014
    ಬರಹ: Araravindatanaya
    ನೆನಪಿನಂಗಳದಲ್ಲಿ ನನ್ನ ತಂದೆಯವರಾದ ಶ್ರೀ. ವಿ. ಶ್ರೀನಿವಾಸ ಅಯ್ಯಂಗಾರ್‍ರವರದ್ದು (೧೯೦೬ - ೧೯೯೪) ಬಹಳ ವರ್ಣರಂಜಿತ ಬದುಕು. ಜೀವನದುದ್ದಕ್ಕೂ ಹೋರಾಟದ ಬದುಕನ್ನು ಸಾಗಿಸಿದವರು ಅವರು. ಒಬ್ಬ ಬಡ ಶಾಲಾಮಾಸ್ತರನ ಎರಡನೇ ಮಗನಾಗಿ ಜನಿಸಿ, ಆಗಿನ…
  • March 05, 2014
    ಬರಹ: venkatb83
        ಸುಮಾರು ವರುಷಗಳಿಂದ ಬೆಂಗಳೂರಲ್ಲಿ ಮೆಟ್ರೋನ ಮೋನೋನಾ ? ಅಥವಾ ಸ್ಥಳೀಯ (ಲೋಕಲ್ )ರೈಲು ವ್ಯವಸ್ಥೆ ಸೂಕ್ತವೇ ಎಂದು ಚರ್ಚೆ ಆಗುತ್ತಾ ತಲೆಗೊಬ್ಬರು ಏನೇನೋ ಹೇಳುತ್ತಿದ್ದುದು ನೆನಪಿದೆ. ಮೋನೋ ಗೆ ಖರ್ಚು ಕಡಿಮೆ -ಮೆಟ್ರೋ ಗೆ ಜಾಸ್ತಿ -ಜಾಗವೂ…
  • March 05, 2014
    ಬರಹ: rjewoor
    ಕನ್ನಡಕ್ಕೆ ಕಾಲಿಡ್ತಾಯಿದ್ದಾನೆ ರಣವಿಕ್ರಮ.ಈ ವಿಕ್ರಮ ಯಾರು ಅನ್ನೋದು ಈಗ ಹಳೆ ಸುದ್ದಿ. ಹೊಸ ಸುದ್ದಿ ಏನಪ್ಪ ಅಂದ್ರೆ,ಅದೇ ಈ ವಿಕ್ರಮನ ಭಿನ್ನ..ವಿಭಿನ್ನ ಭಂಗಿಯ ಫೋಟೋ ಶೂಟ್ ಕೂಡ ಈಗ ಆಗಿದೆ. ಆದರೆ, ಈ ಫೋಟೋಗಳು ನಿಮ್ಗೆ ನೋಡಲು ಸಿಗೋದು ಪುನೀತ್…
  • March 05, 2014
    ಬರಹ: naveengkn
    ವೇಷ ಯಾಕೆ, ಭಾಷೆ ಯಾಕೆ  ಯಾಕೆ ಮತ ಪಂಥ ? ತನುವಿನೊಳಗಿನ ಮನವ ಹಿಡಿದು  ಅಲುಗಿ ಕೇಳಿದರಾಗದೇನು ! ಮೀನ ಯಾಕೆ, ಮೇಷ ಯಾಕೆ  ಯಾಕೆ ಗ್ರಹ ನಕ್ಷತ್ರ ? ದಿನವು ಅರಿತು, ಮೋಹ ಮರೆತು  ಬೆರೆತು ಬದುಕಲಾಗದೇನು ! ಪಕ್ಷ ಯಾಕೆ, ಚಿಹ್ನೆ ಯಾಕೆ  ಯಾಕೆ ಬಿಳಿಯ…
  • March 04, 2014
    ಬರಹ: basavarajck
    ಲೋಕಸಭಾ ಮಹಾಸಮರ ಸಮಿಪಿಸುತ್ತಿದ್ದಂತೆ ದೇಶದ ರಾಜಕೀಯ ವಲಯದಲ್ಲಿ ಮಿಂಚಿನ ಸಂಚಾರವಾಗುತ್ತಿದೆ. ಮೋದಿ ನೇತೃತ್ವದಲ್ಲಿ ಕೇಸರಿ ಪಡೆ ಮತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ತಮ್ಮ ತಮ್ಮ ಅದೃಷ್ಟ ಪರಿಕ್ಷೆಗೆ ಸಿದ್ಧವಾಗುತ್ತಿವೆ. ಈ ಸಲದ…
  • March 04, 2014
    ಬರಹ: kavinagaraj
         ಹೊಳೆ ದಾಟಿದ ಮೇಲೆ ಅಂಬಿಗನನ್ನು, ವಿದ್ಯಾಭ್ಯಾಸದ ನಂತರ ಶಿಷ್ಯ ಗುರುವನ್ನು, ಸಂಸಾರಿಯಾದ ಮಕ್ಕಳು ಪೋಷಕರನ್ನು, ಕಾಮವಾಂಛೆ ತೀರಿದ ನಂತರ ಪುರುಷ ಸ್ತ್ರೀಯನ್ನು, ಕೈಕೊಂಡ ಕೆಲಸ ಪೂರ್ಣವಾದ ನಂತರ ಕೆಲಸಕ್ಕೆ ನೆರವಾದವರನ್ನು ಮತ್ತು ರೋಗ ಗುಣವಾದ…
  • March 04, 2014
    ಬರಹ: nagaraju Nana
    ಕೊಳ್ಳೇಗಾಲದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನವರತ್ನ ಜೋತಿರ್ಲಿಂಗಗಳ ಪ್ರದರ್ಶನ ನಡೆಯುತ್ತಿದೆ. ಸಂಪನ್ನ ಸಮಾರೋಪ ದಿ-5-4-2014ರಂದು ದಿವ್ಯ ಸಾನಿಧ್ಯ:ರಾಜಯೋಗಿನಿ ಬಿ.ಕೆ. ಪ್ರಭಾಮಣಿ. ಅತಿಥಿ:ಎಸ್ ದತ್ತೇಶ ಕುಮಾರ್…
  • March 04, 2014
    ಬರಹ: hamsanandi
    ಪ್ರೇಮದ ಸರಿಗೆಯು ಕಡಿದಿರಲು ಬೆಸೆದರೆ ಮನಕದು ಮೆಚ್ಚುವುದೆ? ಕಾಯಿಸಿ ಆರಿಸಿ ಇಟ್ಟಿಹ ನೀರದು ದಾಹದ ಬಾಯಿಗೆ ರುಚಿಸುವುದೆ?   ಸಂಸ್ಕೃತ ಮೂಲ (ಮಂಜುನಾಥ ಕವಿಯ ಸಂಸ್ಕೃತ ಗಾಥಾ ಸಪ್ತಶತಿ ೧-೫೩ ): ಪ್ರೇಮ್ಣೋ ವಿರೋಧಿತಸಂಧಿತಸ್ಯ…
  • March 04, 2014
    ಬರಹ: bhalle
      ನಿಮಗೆ ಬಲೇ ಕೊಬ್ಬು ಅಂತ ಎರಡು ತಿಂಗಳ ಹಿಂದೆ ಡಾಕ್ಟರ್ ಉವಾಚ ! ಮೊದ ಮೊದಲು ತುಂಬಾ ಯೋಚನೆ ಮಾಡಿದೆ. ಹೇಗೆ ಕರಗಿಸಲಿ ಅಂತ. ಬಜ್ಜಿ, ಬೋಂಡ ತಿನ್ನೋವಾಗ, ಮೊಸರನ್ನಕ್ಕೆ ಉಪ್ಪಿನಕಾಯಿ ಸುರಿದುಕೊಂಡಾಗ, ಉಪ್ಪಿಟ್ಟಿಗೆ ಕೊಬ್ಬರಿ ತುಂಬಿಕೊಂಡು…
  • March 03, 2014
    ಬರಹ: Mohan V Kollegal
    ನನ್ನ ತಂದೆ ನನಗೆ ಯಾವಾಗಲೂ ಹೇಳುತ್ತಿದ್ದ ಒಂದು ಪದ ಮತ್ತು ಪದದೊಳಗಿನ ವಾಕ್ಯವೆಂದರೆ - ಸಚ್ಚಿದಾನಂದ ಅಂದರೆ ಸತ್+ಚಿತ್+ಆನಂದ ಅಂದರೆ ಸತ್ಯವನ್ನು ಒಪ್ಪಿಕೊಂಡ ಮನಸ್ಸು ಆನಂದವಾಗಿರುತ್ತದೆ ಎಂದು. ನೀನೂ ಕೂಡ ಸತ್ಯವನ್ನು ಒಪ್ಪಿಕೋ ಎನ್ನುತ್ತಿದ್ದರು…