ಇದು ಕಲ್ಪನೆ ಮಿಶ್ರಿತ ಒಂದು ಅನುಭವ. ಬಹುತೇಕರ ಲೈಫ್ ನಲ್ಲಿ ಇದು ಆಗಿರುತ್ತದೆ. ಹೆಣ್ನಮಕ್ಕಳನ್ನ ಬಂಜೆ ಅನ್ನೋತ್ತೇವೆ. ಗಂಡಸರಲ್ಲೂ ಆ ಬಂಜೆತನ ಈಗ ಹೆಜ್ಜಾಗಿದೆ. ಹುಷಾರು..ಹೆಣ್ನಮಕ್ಕಳನ್ನ ಉಳಿಸಿ...ರಕ್ಷಿಸಿ....ಗೌರವಿಸಿ. ಕೆಳೆಗೆ ಬರೆದಿರೋ…
ಜಗದ ಸತ್ಯದೊಳಗೆ ವಿಜ್ಞಾನ ತೋರಿಸಿಕೊಟ್ಟಿದ್ದು ಕಡಲೆಕಾಳು ಗಾತ್ರದ್ದು ಎಂಬ ಸತ್ಯ ಎಲ್ಲರಿಗೂ ತಿಳಿದಿರುವುದು, ವಿಜ್ಞಾನವು ಸತ್ಯವನ್ನು ತರ್ಕಬದ್ದವಾಗಿ ದಾಖಲೆಗಳೊಂದಿಗೆ ವಿವರಣೆ ನೀಡುತ್ತಾ ಪ್ರತಿ ವಿಷಯವನ್ನು ಅಮೂಲಾಗ್ರವಾಗಿ ಹೇಳಿ…
ಕಳೆದ ವಾರ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಕ್ರಿಕೆಟ್ ಪಂದ್ಯಾವಳಿಯ ಸಂದರ್ಭದಲ್ಲಿ ಉತ್ತರ ಪ್ರದೇಶದ ಮೀರತ್ನ ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯದ ಕೆಲ ದೇಶದ್ರೋಹಿ ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಘೋಷಣೆ ಕೂಗಿ, ಪಾಕಿಸ್ತಾನದ ವಿಜಯದ…
ನನ್ನ ತಂದೆಯವರಿಗೆ ಚಿಕ್ಕಂದಿನಿಂದಲೇ ಸಂಗೀತ ನಾಟಕಗಳಗೀಳು ವಿಪರೀತ. ತಾನೊಬ್ಬ ಸಾಮಾನ್ಯ ಪ್ರಾಥಮಿಕ ಶಾಲಾ ಮಾಸ್ತರನಾಗಿದ್ದರೂ ಇದ್ದ ಹಣದಲ್ಲಿಯೇ ಪಿಟೀಲು, ಹಾರ್ಮೊನಿಯಂ ಮುಂತಾದ ವಾದ್ಯಗಳನ್ನು ಖರೀದಿಸಿ ಸ್ವಂತವಾಗಿ ಸಂಗೀತ ಕಲಿತು, ನಾಟಕಗಳಲ್ಲಿ…
ರಾಹುಲ್ ತು೦ಬಾ ಬುದ್ದಿವ೦ತ ಇ೦ಜೀನಿಯರಿ೦ಗ್ ವಿದ್ಯಾರ್ಥಿಯಾಗಿದ್ದ.ಪದವಿ ಮುಗಿಸಿದ ಅವನಿಗೆ ಅವನ ಬುದ್ದಿಮತ್ತೆಗೆ ತಕ್ಕ೦ತೇ ಅಮೇರಿಕದ ಪ್ರತಿಷ್ಠಿತ ಕ೦ಪನಿಯೊ೦ದರಲ್ಲಿ ನೌಕರಿ ಸಿಕ್ಕಿತ್ತು.ಸುಮಾರು ಐದು ವರ್ಷಗಳ ಕಾಲ ಅಲ್ಲಿ ದುಡಿದ ಅವನು ಮರಳಿ…
ಬೀಡಿ ಒಂದು ರೀತಿ ನಮ್ಮ ಸಾಂಸ್ಕೃತಿಕ ಜೀವನದ ಅವಿಭಾಜ್ಯ ಅಂಗ. ಸಿಗರೇಟಿನ ಜತೆ ಪೈಪೋಟಿಗಿಳಿದಂತೆ ಬಿಕರಿಯಾಗುವ ಇದರ ಮಹಿಮೆ ಬರಿಯ ಮಾತುಗಳಲ್ಲಿ ವರ್ಣಿಸಲದಳ. ಸೇದುವವರಿಗೆ ಆನಂದ ಕೊಡುವ ಹಾಗೆಯೆ ಸೇದಿ ಸೇದಿ ತಾವೆ ಸೇದಿ ಹೋದವರಿಗೆ ದಮ್ಮು…
ಮಹಾಭಾರತದಲ್ಲಿ ನಿರ್ಲಕ್ಷ್ಯಕ್ಕೊಳಪಟ್ಟು ನೇಪಥ್ಯಕ್ಕೆ ಸರಿಸಲ್ಪಟ್ಟ ಅನೇಕ ಸ್ತ್ರೀ ಪಾತ್ರಗಳಲ್ಲೊಂದು ಪ್ರಮುಖ ಪಾತ್ರ ಕೌರವೇಶ ದುರ್ಯೋಧನನ ಪತ್ನಿ ಭಾನುಮತಿಯದು. ಭೂಮಂಡಲವನ್ನಾಳುವ ಒಡೆಯನಾದ ಕೌರವೇಶನ ಸತಿಯಾದರೂ ಯಾಕೊ ಅವಳ ಉಲ್ಲೇಖ ಅಲ್ಲಿಲ್ಲಿ…
ನಮ್ಮ ಮೆಟ್ರೋ ನಮ್ಮ ಹೆಮ್ಮೆ -ಮಲೇಶ್ವರಂ ಸಂಪಿಗೆ ರಸ್ತೆ ಹಸಿರು ಮೆಟ್ರೋ
(ಭಾಗ -2)
-----------------------------------------------------------------------------
ಈ ಸರಣಿಯ
ಮೊದಲನೇ ಭಾಗಕ್ಕೆ ಇಲ್ಲಿ ಕ್ಲಿಕ್ಕಿಸಿ :
http://…
ಆತ್ಮೀಯರೇ,
ನನ್ನ ಮೊದಲ ಕಿರುಸಿನೆಮಾಗೆ ಸಿಕ್ಕ ಪ್ರತಿಕ್ರಿಯೆಯಿಂದ ಹುರಿದುಂಬಿತನಾಗಿ ಮಾಡಿದ ಎರಡನೇ ಪ್ರಯತ್ನ ಈ ಹೈವೇ.
https://www.youtube.com/watch?v=cIRxOtcnvD4
ನೋಡಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.
ಧನ್ಯವಾದಗಳು
ಜಯಂತ್…
ನೆನಪಿನಂಗಳದಲ್ಲಿ
ನನ್ನ ತಂದೆಯವರಾದ ಶ್ರೀ. ವಿ. ಶ್ರೀನಿವಾಸ ಅಯ್ಯಂಗಾರ್ರವರದ್ದು (೧೯೦೬ - ೧೯೯೪) ಬಹಳ ವರ್ಣರಂಜಿತ ಬದುಕು. ಜೀವನದುದ್ದಕ್ಕೂ ಹೋರಾಟದ ಬದುಕನ್ನು ಸಾಗಿಸಿದವರು ಅವರು. ಒಬ್ಬ ಬಡ ಶಾಲಾಮಾಸ್ತರನ ಎರಡನೇ ಮಗನಾಗಿ ಜನಿಸಿ, ಆಗಿನ…
ಸುಮಾರು ವರುಷಗಳಿಂದ ಬೆಂಗಳೂರಲ್ಲಿ ಮೆಟ್ರೋನ ಮೋನೋನಾ ?
ಅಥವಾ ಸ್ಥಳೀಯ (ಲೋಕಲ್ )ರೈಲು ವ್ಯವಸ್ಥೆ ಸೂಕ್ತವೇ ಎಂದು ಚರ್ಚೆ ಆಗುತ್ತಾ ತಲೆಗೊಬ್ಬರು ಏನೇನೋ ಹೇಳುತ್ತಿದ್ದುದು ನೆನಪಿದೆ.
ಮೋನೋ ಗೆ ಖರ್ಚು ಕಡಿಮೆ -ಮೆಟ್ರೋ ಗೆ ಜಾಸ್ತಿ -ಜಾಗವೂ…
ಕನ್ನಡಕ್ಕೆ ಕಾಲಿಡ್ತಾಯಿದ್ದಾನೆ ರಣವಿಕ್ರಮ.ಈ ವಿಕ್ರಮ ಯಾರು ಅನ್ನೋದು ಈಗ ಹಳೆ ಸುದ್ದಿ. ಹೊಸ ಸುದ್ದಿ ಏನಪ್ಪ ಅಂದ್ರೆ,ಅದೇ ಈ ವಿಕ್ರಮನ ಭಿನ್ನ..ವಿಭಿನ್ನ ಭಂಗಿಯ ಫೋಟೋ ಶೂಟ್ ಕೂಡ ಈಗ ಆಗಿದೆ. ಆದರೆ, ಈ ಫೋಟೋಗಳು ನಿಮ್ಗೆ ನೋಡಲು ಸಿಗೋದು ಪುನೀತ್…
ಲೋಕಸಭಾ ಮಹಾಸಮರ ಸಮಿಪಿಸುತ್ತಿದ್ದಂತೆ ದೇಶದ ರಾಜಕೀಯ ವಲಯದಲ್ಲಿ ಮಿಂಚಿನ ಸಂಚಾರವಾಗುತ್ತಿದೆ. ಮೋದಿ ನೇತೃತ್ವದಲ್ಲಿ ಕೇಸರಿ ಪಡೆ ಮತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ತಮ್ಮ ತಮ್ಮ ಅದೃಷ್ಟ ಪರಿಕ್ಷೆಗೆ ಸಿದ್ಧವಾಗುತ್ತಿವೆ. ಈ ಸಲದ…
ಹೊಳೆ ದಾಟಿದ ಮೇಲೆ ಅಂಬಿಗನನ್ನು, ವಿದ್ಯಾಭ್ಯಾಸದ ನಂತರ ಶಿಷ್ಯ ಗುರುವನ್ನು, ಸಂಸಾರಿಯಾದ ಮಕ್ಕಳು ಪೋಷಕರನ್ನು, ಕಾಮವಾಂಛೆ ತೀರಿದ ನಂತರ ಪುರುಷ ಸ್ತ್ರೀಯನ್ನು, ಕೈಕೊಂಡ ಕೆಲಸ ಪೂರ್ಣವಾದ ನಂತರ ಕೆಲಸಕ್ಕೆ ನೆರವಾದವರನ್ನು ಮತ್ತು ರೋಗ ಗುಣವಾದ…
ನಿಮಗೆ ಬಲೇ ಕೊಬ್ಬು ಅಂತ ಎರಡು ತಿಂಗಳ ಹಿಂದೆ ಡಾಕ್ಟರ್ ಉವಾಚ ! ಮೊದ ಮೊದಲು ತುಂಬಾ ಯೋಚನೆ ಮಾಡಿದೆ. ಹೇಗೆ ಕರಗಿಸಲಿ ಅಂತ. ಬಜ್ಜಿ, ಬೋಂಡ ತಿನ್ನೋವಾಗ, ಮೊಸರನ್ನಕ್ಕೆ ಉಪ್ಪಿನಕಾಯಿ ಸುರಿದುಕೊಂಡಾಗ, ಉಪ್ಪಿಟ್ಟಿಗೆ ಕೊಬ್ಬರಿ ತುಂಬಿಕೊಂಡು…
ನನ್ನ ತಂದೆ ನನಗೆ ಯಾವಾಗಲೂ ಹೇಳುತ್ತಿದ್ದ ಒಂದು ಪದ ಮತ್ತು ಪದದೊಳಗಿನ ವಾಕ್ಯವೆಂದರೆ - ಸಚ್ಚಿದಾನಂದ ಅಂದರೆ ಸತ್+ಚಿತ್+ಆನಂದ ಅಂದರೆ ಸತ್ಯವನ್ನು ಒಪ್ಪಿಕೊಂಡ ಮನಸ್ಸು ಆನಂದವಾಗಿರುತ್ತದೆ ಎಂದು. ನೀನೂ ಕೂಡ ಸತ್ಯವನ್ನು ಒಪ್ಪಿಕೋ ಎನ್ನುತ್ತಿದ್ದರು…