March 2014

  • March 03, 2014
    ಬರಹ: raguks
    ಮಟ್ಟು ಲಯಕ್ಕೆ ಸಂಬಂಧಿಸಿದ್ದು ಎಂದೂ ಸ್ವರ ಕದಂಬಗಳನ್ನು (arrangement of notes) ಬೇರೆ ಬೇರೆ ಲಯರಚನೆಗಳಿಗೆ ಹೊಂದಿಸಿದಾಗ ಬೇರೆ ಬೇರೆ ಮಟ್ಟುಗಳು ಹುಟ್ಟುತ್ತವೆ ಎಂದೂ ನನ್ನ ನಂಬಿಕೆ. ನಾನು ಅರ್ಥೈಸಿಕೊಂಡಿದ್ದು ಸರಿಯಾದರೆ ನಂಬಿಯಾರರು…
  • March 03, 2014
    ಬರಹ: H A Patil
                                       ಗುಹೆ ತೊರೆದ ಸಿಂಹ      2014 ರ ಫಬ್ರುವರಿ 28 ರಂದು ಪ್ರಾಸ್ಟೇಟ್ ಕ್ಯಾನ್ಸರಿನಿಂದ ಬಳಲುತ್ತಿದ್ದ ಸಿ.ಆರ್.ಸಿಂಹ ಬೆಂಗಳೂರಿನ ಸೇವಾ ಕ್ಷೇತ್ರ ಆಸ್ತತ್ರೆಯಲ್ಲಿ ನಿಧನರಾಗಿದ್ದಾರೆ. ನಾಲ್ಕು ದಿನಗಳ…
  • March 03, 2014
    ಬರಹ: raghavendraadiga1000
    ‘ಸಿಂಹ’ ‘ಗುಹೆ’ಯನ್ನು ತೊರೆದು ಅನಂತದತ್ತ ಮುಖಮಾಡಿ ನಡೆದಿದೆ. ಕನ್ನಡ ನಾಟಕಲೋಕದ ಅದ್ಬುತ ಪ್ರತಿಭೆ, ನಟ, ನಿರ್ದೇಶಕ, ಅಂಕಣಾಕಾರರಾಗಿಯೂ ಖ್ಯಾತಿ ಗಳಿಸಿದ್ದ ಸಿ.ಆರ್. ಸಿಂಹ ನಮ್ಮನ್ನೆಲ್ಲಾ ಹೋಗಿದ್ದಾರೆ. ‘ನಟರಂಗ’ ದ ಮೂಲಕ ಖ್ಯಾತಿ ಗಳಿಸಿದ್ದ…
  • March 03, 2014
    ಬರಹ: H A Patil Patil
                                        2014 ರ ಫಬ್ರುವರಿ 28 ರಂದು ಪ್ರಾಸ್ಟೇಟ್ ಕ್ಯಾನ್ಸರಿನಿಂದ ಬಳಲುತ್ತಿದ್ದ ಸಿ.ಆರ್.ಸಿಂಹ ಬೆಂಗಳೂರಿನ ಸೇವಾ ಕ್ಷೇತ್ರ ಆಸ್ತತ್ರೆಯಲ್ಲಿ ನಿಧನರಾಗಿದ್ದಾರೆ. ಆರು ದಿನಗಳ ಹಿಂದೆ ಕಾಯಿಲೆ ಉಲ್ಬಣಗೊಂಡು…
  • March 03, 2014
    ಬರಹ: ರಾಮಕುಮಾರ್
    ಹಳೆಗನ್ನಡ ತಿಳಿಯಲು ಕಷ್ಟವೆಂದುಕೊಂಡಿದ್ದೆ. ಆದರೆ ಚಂದ್ರಶೇಖರ ಕೆದ್ಲಾಯರ ಕಾವ್ಯ ವಾಚನದ ಸೊಬಗಿನಲ್ಲಿ ಹಾಗೆನಿಸಲಿಲ್ಲ.ನೀವೂ ಕೇಳಿ ಆನಂದಿಸಿ... http://yourlisten.com/mupadhyahiri_tw/chandrashekhara-kedlaya-maddana-ma... http…
  • March 03, 2014
    ಬರಹ: kavinagaraj
    ಸಾಲ ಪಡೆದೆವು ನಾವು ಋಣಿಗಳಾದೆವು ನಾವು ಶರೀರವಿತ್ತ ದೇವಗೆ ಹೆತ್ತವರ್ಗೆ ಹೊತ್ತವರ್ಗೆ | ದಾರಿ ತೋರುವ ಗುರು ಹಿರಿಯರೆಲ್ಲರಿಗೆ ಸಾಲವನು ತೀರಿಸದೆ ಮುಕ್ತಿಯುಂಟೆ ಮೂಢ ||      ಭೋಗವಾದ, ಭೌತಿಕವಾದ ವಿಫಲವಾದಾಗ ನೆರವಿಗೆ ಬರುವುದು…
  • March 03, 2014
    ಬರಹ: vidyakumargv
    ನನ್ನ ಹೆಸರು ಗೂಬೆ ನನ್ನಿರುವು ಮರದ ಮೇಗೆ ರಾತ್ರಿಯೆಲ್ಲ ದುಡಿದು ದಣಿವೆ ಹಗಲು ಮಲಗಿ ಕಾಲ ಕಳೆವೆ ಊರ ತುಂಬ ಜನ ಜಂಗುಳಿ ಕಾಡಿನೊಳಗೆ ಬಿಸಿಲು ಗಾಳಿ ಮಲಗಲೆಂತು ನಿದ್ದೆ ಬರಲು ಅದಕೆ ಬರುವೆ ಹಾಳು ಮನೆಗೆ ಊರ ಹೊರಗೆ ಮಸಣದೆಡೆಗೆ ನಾನು ಒಂದು…
  • March 02, 2014
    ಬರಹ: nageshamysore
    (ಪರಿಭ್ರಮಣ..(08)ರ ಕೊಂಡಿ -  http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ಸುವರ್ಣಕ್ಕೆ ಹತ್ತಿರದ ಪದ ಸುವನ್ನ . ಸುವನ್ನ ಎಂದರೆ ಬಂಗಾರ ಎಂದೆ ಅರ್ಥ ಥಾಯ್ ನಲ್ಲಿ ಕೂಡ. ಬಂಗಾರದ ಮೋಹ ಜಗತ್ತಿನ…
  • March 02, 2014
    ಬರಹ: hariharapurasridhar
    ನಮ್ಮ ಮನೆಗಳು  ಹೇಗಿರಬಾರದೆಂಬುದನ್ನು  ಅಥರ್ವ ವೇದದ ಒಂದು ಮಂತ್ರವು ಸೊಗಸಾಗಿ ಹೇಳಿದೆ.                  ಅಸೌ ಯೋ ಅಧರಾತ್ ಗೃಹಸ್ತತ್ರ ಸನ್ತ್ವರಾಯ್ಯ: | ತತ್ರ ಸೇದಿರ್ನುಚ್ಯತು  ಸರ್ವಾಶ್ಚ ಯಾತು ಧಾನ್ಯ: || [ಅಥರ್ವ:೨.೧೪.೩] ಯ: = ಯಾವ…
  • March 01, 2014
    ಬರಹ: partha1059
    ಸಾಲುಗಳು - 7 (ನನ್ನ ಸ್ಟೇಟಸ್)  54. ನಮ್ಮ ಮನವೊಂದು ಮಾತ್ರ ಹೆಚ್ಚು ಹೆಚ್ಚು ಆಳಕ್ಕೆ ಇಳಿದಷ್ಟು ನಿಗೂಡವಾಗುತ್ತ ಹೋಗುತ್ತದೆ. 55. ತೀರ ಪ್ರಾಮಾಣಿಕವಾಗಿ ಕೆಲಸಮಾಡಲು ಹೊರಟಾಗ ಮೈಮೇಲೆ ಎರಗುವ ಅಪಾಯಗಳನ್ನು ಅಪಾದನೆಗಳನ್ನು ತೊಂದರೆಗಳನ್ನು…
  • March 01, 2014
    ಬರಹ: hamsanandi
    ಒಂದೂರಿತ್ತಂತೆ.  ಅಲ್ಲಿ ಹಲವು ಬಗೆಯ ಜನರು ಇದ್ದರು, ಒಬ್ಬರಿಗೆ ಹುಣಿಸೇ ಹಣ್ಣಿನ ಗೊಜ್ಜು ಇಷ್ಟ ಆದರೆ ಇನ್ನೊಬ್ಬರಿಗೆ ಬದನೇಕಾಯಿ ಪಲ್ಯ ಇಷ್ಟ. ಒಬ್ಬರಿಗೆ ಚಿತ್ರಾನ್ನ ಇಷ್ಟ ಆದರೆ ಮತ್ತೊಬ್ಬರಿಗೆ ಗೊಡ್ಡುಸಾರು. ಲೋಕೋ ಭಿನ್ನ ರುಚಿಃ ಅಂತ ಅದೇನೋ…
  • March 01, 2014
    ಬರಹ: hamsanandi
    ಸಂಪದದಲ್ಲಿ ಬರೆಯತೊಡಗಿ ಏಳು ವರ್ಷಗಳಾದುವು ಎಂದು ಕ್ಯಾಲೆಂಡರ್ ಹೇಳುತ್ತಿದೆ. ಏಳು ವರ್ಷ ಅಂದರೆ ಯಾರ ಜೀವನದಲ್ಲಾದರೂ ಒಂದು ಮುಖ್ಯವಾದ ಭಾಗವೇ! ಇಲ್ಲಿ ಬರೆಯುತ್ತ ನನ್ನ ಬರವಣಿಗೆ ಎಷ್ಟೋ ಸುಧಾರಿಸಿದೆ ಅನ್ನುವುದೂ, ಮತ್ತೆ ಸಂಪದದ ಮೂಲಕ ಅನೇಕ…