December 2023

  • December 01, 2023
    ಬರಹ: Shreerama Diwana
    ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ವರದಿಯಾಗಿ ಅದರ ಬಗ್ಗೆ ವ್ಯಾಪಕವಾಗಿ ಚರ್ಚೆಗಳು ಆರಂಭವಾಗಿರುವ ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಇದೇ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಕನ್ಯಾಕುಮಾರಿಯಿಂದ ದೆಹಲಿಯವರೆಗೆ ಪಾದಯಾತ್ರೆ…
  • December 01, 2023
    ಬರಹ: ಬರಹಗಾರರ ಬಳಗ
    ಸದ್ಯಕ್ಕೀಗ ತುರ್ತಾಗಿ ಬೇಕಾಗಿರೋದು ಡಂಗುರ ಸಾರಿಸುವವರು. ಡಂಗುರ ಸಾರದಿದ್ದರೆ ಶಬ್ದ ಕೇಳದಿದ್ದರೆ ಯಾರು ತಿರುಗಿ ನೋಡುವುದಿಲ್ಲ. ಹೊಸದೇನಾದರೂ ಶಬ್ದ ಬಂದರೆ ವಿನೋದಮಯವಾಗಿದ್ದರೆ ವಿಶೇಷವಾಗಿದ್ದರೆ ಕರ್ಕಶವಾಗಿದ್ದರೆ ಮಾತ್ರ ಅತ್ತ ಕಡೆಗೆ ಒಮ್ಮೆ…
  • December 01, 2023
    ಬರಹ: ಬರಹಗಾರರ ಬಳಗ
    ಮುಕ್ತಾಯಕ್ಕ ಎಂಬ ಶರಣೆ ಸುಮಾರು 900 ವರ್ಷಗಳ ಹಿಂದೆ ಇದ್ದಳು. ಮುಕ್ತಾಯಕ್ಕನ ವಯಸ್ಸು ಸುಮಾರು 18 ರಿಂದ 20 ಇರಬಹುದು. ಅಣ್ಣ ಅಜಗಣ್ಣನೊಂದಿಗೆ ವಾಸವಾಗಿದ್ದಳು. ಅಜಗಣ್ಣ ಶ್ರೇಷ್ಠ ಪರಮ ಜ್ಞಾನಿ. ಮುಕ್ತಾಯಕ್ಕ ಚಿಕ್ಕ ವಯಸ್ಸಿನಲ್ಲಿ ಮುಕ್ತಾವಸ್ತೆ…
  • December 01, 2023
    ಬರಹ: ಬರಹಗಾರರ ಬಳಗ
    * ಇಂದಿನ ದಿನಗಳಲ್ಲಿ ಐದು ವರುಷದ ಮಗುವಿನಲ್ಲಿರುವ ಜ್ಞಾನದ ಮುಂದೆ ಹಿರಿಯರಾದ ನಾವು ತೀರಾ ಕುಬ್ಜರಾಗಿ ಕಾಣುತ್ತಿದ್ದೇವೆ. ಈ ಅಂತರದಿಂದಲೇ ಅವರ ಮತ್ತು ನಮ್ಮ ಸಂಬಂಧಕ್ಕೆ ಚ್ಯುತಿ ಬಂದಿದೆ ! * ಉಪ್ಪಿನ ಜೊತೆ ಬೆಲ್ಲ ಸೇರಿಸಿ ಇಡುವುದಿಲ್ಲ  ಆದರೆ…
  • December 01, 2023
    ಬರಹ: ಬರಹಗಾರರ ಬಳಗ
    ಕುರುಬರ ಕುಲದಲಿ ಜನಿಸಿದರಿವರು ಬೀರಪ್ಪ ಬಚ್ಚಮ್ಮ ಉದರದಲಿ ತಿಮ್ಮಪ್ಪ ನಾಯಕ ನಾಮವು ಇವರದು ದಂಡನಾಯಕರಾದವರು   ಸಮರದ ಕಣದಲಿ ಸೋಲನು ಕಾಣುತ ಬದುಕಲಿ ಬಂದಿತು ವೈರಾಗ್ಯ ದೇವರ ಮೇಲಿನ ಭಕ್ತಿಯು ತಂದಿತು ಕೃಷ್ಣನ ಒಲುಮೆಯ ಸೌಭಾಗ್ಯ   ಉಡುಪಿಯ ಕೃಷ್ಣನ…