December 2023

  • December 04, 2023
    ಬರಹ: Ashwin Rao K P
    ನಾವಿಂದು ಮನೆ, ಕಚೇರಿಗಳಲ್ಲಿ ಬಳಸುತ್ತಿರುವ AC ವಿದ್ಯುತ್ ವ್ಯವಸ್ಥೆಯನ್ನು ರೂಪಿಸಿದ್ದು ನಿಕೊಲಾ ಟೆಸ್ಲಾ ಎಂಬ ವಿಜ್ಞಾನಿ. ಈತನ ಬಗ್ಗೆ ನಮಗೆ ಪಠ್ಯ ಪುಸ್ತಕಗಳಲ್ಲಾಗಲೀ, ವಿಜ್ಞಾನ ಸಂಬಂಧೀ ಪುಸ್ತಕಗಳಲ್ಲಾಗಲೀ ಮಾಹಿತಿ ದೊರೆತದ್ದು ಕಡಿಮೆ. ಈ…
  • December 04, 2023
    ಬರಹ: Shreerama Diwana
    ಅನುಕಂಪದ ಜೊತೆ ಅವಕಾಶವನ್ನೂ ನೀಡಿ, ಸಹಾನುಭೂತಿಯ ಜೊತೆ ಸದಾಶಯವೂ ಇರಲಿ, ಕರುಣೆಯ ಜೊತೆ ಸಹಕಾರವೂ ಇರಲಿ. ವಿಶ್ವ ಅಂಗವಿಕಲರ ದಿನ - ಡಿಸೆಂಬರ್ 3 ( International Day of Disabled Persons ) 2023 ರ ಘೋಷಣೆ. " ಅಂಗವಿಕಲ ‌ಸರ್ವತೋಮುಖ…
  • December 04, 2023
    ಬರಹ: ಬರಹಗಾರರ ಬಳಗ
    ಎಲ್ಲರೂ ಜೊತೆಗೆ ಬದುಕುತ್ತಾ ಇದ್ದವರು. ಒಂದಷ್ಟು ಸಮಯದ ಹಿಂದೆ ಜೊತೆಗೆ ಬದುಕಿದ್ದವರು, ಹಾಗೆ ಕಾಲಗಳು ಮುಂದುವರಿದಂತೆ ಅವರವರ ಬದುಕಿನ ದಾರಿಯನ್ನ ಕಂಡುಕೊಳ್ಳುವುದಕ್ಕೆ ಒಂದೊಂದು ಊರಿನ ಕಡೆಗೆ ಪಯಣ ಬೆಳೆಸಿದರು. ಒಬ್ಬ ತಾನು ಬದುಕಿರುವ ಊರಿನಲ್ಲಿ…
  • December 04, 2023
    ಬರಹ: ಬರಹಗಾರರ ಬಳಗ
    ಮನೋಹರ್ ಸರಕಾರಿ ಪ್ರೌಢಶಾಲೆಯೊಂದರ ಶಿಕ್ಷಕ. ಎರಡು ವರ್ಷಗಳ ಹಿಂದೆ ತನ್ನ ಶಿಷ್ಯನಾಗಿದ್ದ ವಿನಯ್ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ. ವಿಷಯ ತಿಳಿದ ಮನೋಹರ್ ಆತನನ್ನು ನೋಡಿ ಬರಲು ಆಸ್ಪತ್ರೆಗೆ ಹೊರಟಿದ್ದರು. ಆಸ್ಪತ್ರೆ ತಲುಪಿ ವಿನಯ್ ಮಲಗಿದ್ದ…
  • December 04, 2023
    ಬರಹ: ಬರಹಗಾರರ ಬಳಗ
    ನೋಡು, ನನಗಿಹರು ಬಂಧುಗಳು --- ಚೆಲುವಾಗೇ ಇಹರವರು ನನಗಿಂದು ಬಡತನ,ಬಾಳಲಾರದ ಸ್ಥಿತಿಯು -- ನೆಲ ಅಸೆಯೇ ಒಡಲು ! ಸೊರಗಿರುವ ಜೀವಕ್ಕೆ , ಚರ್ಮವಂಟಿದೆ -- ನೋವ ನುಂಗಿ ! ಸಾಯಲಾರೆ ದಿಟ, ಒಳ್ಳೆಯ ಮನ ಇರುವವಗೆ -- ಇಲ್ಲಿ ಸಾವಿಲ್ಲ ಕಿರಿಯರಿಗೆ…
  • December 03, 2023
    ಬರಹ: Kavitha Mahesh
    ಎಲ್ಲಾ ಸಾಮಾಗ್ರಿಗಳನ್ನು ಸೇರಿಸಿ, ಎರಡು ಚಮಚ ಬಿಸಿ ಎಣ್ಣೆ, ಸ್ವಲ್ಪ ನೀರು ಹಾಕಿ, ವಡೆಯ ಹದಕ್ಕೆ ಕಲಸಿಡಿ. ಹಿಟ್ಟಿನ ಮಿಶ್ರಣದಿಂದ ವಡೆಗಳನ್ನು ತಟ್ಟಿ. ಇಡ್ಲಿ ತಟ್ಟೆಯಲ್ಲಿ ಬೇಯಿಸಿ. ನಂತರ, ಬೇಯಿಸಿದ ವಡೆಗಳನ್ನು ಎಣ್ಣೆ ಸವರಿದ ಕಾಯಿಸಿದ…
  • December 03, 2023
    ಬರಹ: Shreerama Diwana
    ಮೊನ್ನೆ ಬೆಂಗಳೂರಿನ ಸುಮಾರು 68 ಶಾಲೆಗಳಿಗೆ ಬಾಂಬ್ ಸ್ಫೋಟದ ಬೆದರಿಕೆಯ ಇ ಮೇಲ್ ಬಂದ ಕಾರಣ ಮಕ್ಕಳು, ಪೋಷಕರು, ಶಿಕ್ಷಕರು, ಜವಾಬ್ದಾರಿಯುತ ನಾಗರಿಕ ಮನಸ್ಸುಗಳು ತುಂಬಾ ಆತಂಕಕ್ಕೆ ಒಳಗಾದರು. ಮಾಧ್ಯಮಗಳು ಅಗತ್ಯಕ್ಕಿಂತ ಹೆಚ್ಚು ಸುದ್ದಿಯನ್ನು…
  • December 03, 2023
    ಬರಹ: ಬರಹಗಾರರ ಬಳಗ
    "ಸಾಸಿವೆ ತಂದವಳು" ಓದುತ್ತಾ, ಶುರುವಿನಲ್ಲಿ ನನ್ನ ಬಗ್ಗೆನೇ ಓದಿಕೊಳ್ಳುತ್ತಾ ಇದ್ದೆನಾ ಅನ್ನಿಸಿತು. ತಕ್ಷಣವೇ ಭಾರತೀ ಅಕ್ಕನಿಗೆ ಮೆಸೇಜ್ ಕೂಡಾ ಮಾಡಿದೆ. ಓದ್ತಾ ಓದ್ತಾ, ಅವರು ಬರೆದಿದ್ದ ಒಂದೊಂದು ವಿಷಯಗಳೂ ಹಾಗೇ ಕಣ್ಣ ಮುಂದೆ ಬರಕ್ಕೆ ಶುರು…
  • December 03, 2023
    ಬರಹ: ಬರಹಗಾರರ ಬಳಗ
    ದೊಡ್ಡ ಕಾರ್ಯಕ್ರಮ ಒಂದು ಆಯೋಜನೆಯಾಗಿತ್ತು. ಅದಕ್ಕಾಗಿ ಕಾಲೇಜನ್ನ ಸಿಂಗರಿಸಲು ಬೇಕಾಗಿತ್ತು. ಉಪಾಯಗಳು ತನ್ನಿಂದ ತಾನಾಗಿ ಹೊಳೆಯುವುದಿಲ್ಲ ನೋಡಿ ,ಅದಕ್ಕೆ ಬೇರೆ ಬೇರೆ ರೀತಿಯ ಹುಡುಕಾಟ ಆರಂಭವಾಯಿತು. ಕೊನೆಗೆ ಚಂದ ಅಂತ ಕಂಡಿದ್ದನ್ನು ಹಾಗೆ…
  • December 03, 2023
    ಬರಹ: ಬರಹಗಾರರ ಬಳಗ
    ನೋಟಕ್ಕೂ ಮನಸ್ಸಿಗೂ ನೇರ ಸಂಬಂಧವಿರುವಂತೆ ನೋಟಕ್ಕೂ ಯೋಚನೆಗೂ ನೇರ ಸಂಬಂಧ ಇದೆ. ನೋಟವನ್ನು ದೃಷ್ಟಿ ಅಥವಾ ದೃಷ್ಟಿಕೋನ ಎಂದೂ ಮನನ ಮಾಡಿದರೆ ಹೆಚ್ಚು ಅರ್ಥಪೂರ್ಣವಾಗುತ್ತದೆ. ನೋಡುವುದರಲ್ಲಿ ಗಮನದ ಕೇಂದ್ರೀಕರಣವಾದರೆ ಮನಸ್ಸಿಗೇನೋ ಹೊಳೆಯುತ್ತದೆ.…
  • December 03, 2023
    ಬರಹ: ಬರಹಗಾರರ ಬಳಗ
    ಕನ್ನಡ ನಾಡಿನ ಹೆಮ್ಮೆಯ ಪುತ್ರರು ನಾಡಿನ ಸಂಸ್ಕೃತಿ ಸಂಪ್ರದಾಯ ಆಚರಿಸುವರು ಹಲವಾರು ಭಾಷೆ ಮಾತನಾಡುವರು ಕನ್ನಡಮ್ಮನ ದೇವಾಲಯ ಮನದಲ್ಲಿ ಕಟ್ಟಿದವರು   ನಾಡಿನ ಭವ್ಯತೆಯ ಬಗ್ಗೆ ಸಾರಿದವರು ನುಡಿ ಕನ್ನಡ ನಡೆ ಕನ್ನಡವ ಹೊನ್ನುಡಿಗಾರರು ಕನ್ನಡ ತಾಯಿಗೆ…
  • December 03, 2023
    ಬರಹ: addoor
    ಹತ್ತು ವರುಷದ ಹುಡುಗಿ ಕುಮುದಳಿಗೆ ಸೊಂಟದ ಕೆಳಗೆ ಬಲವಿರಲಿಲ್ಲ. ಬೇರೆಯವರೊಂದಿಗೆ ತುಂಬು ವಿನಯದ ವರ್ತನೆ ಅವಳದು. ಆಟವಾಡುವುದು ಮತ್ತು ಮನೆಗೆಲಸದಲ್ಲಿ ಸಹಾಯ ಮಾಡುವುದೆಂದರೆ ಅವಳಿಗೆ ಇಷ್ಟ.   ಆದರೆ ಕೆಲವೊಮ್ಮೆ ಭಾರವಾದ ಗಾಲಿಕುರ್ಚಿಯನ್ನು…
  • December 02, 2023
    ಬರಹ: Ashwin Rao K P
    ಪಾಪ ಪುಣ್ಯ ವರ್ಷಾರಂಭದಲ್ಲಿ ಕನ್ನಡ ಮೇಷ್ಟ್ರು ಶಿವಶರಣರ ವಚನಗಳನ್ನು ಹೇಳಿಕೊಡಲು ಪ್ರಾರಂಭಿಸಿದರು. ಅವರು ಹೇಳಿಕೊಟ್ಟ ಮೊದಲ ವಚನ - ಬಸವನೆಂದರೆ ಪಾಪ ಹೋಗುವುದಯ್ಯ ಪುಣ್ಯ ಬಪ್ಪುದಯ್ಯ… ಇದನ್ನೇ ಹತ್ತು ಬಾರಿ ಹೇಳುತ್ತಾ ಬಾಯಿಪಾಠ ಮಾಡಿ ಎನ್ನುತ್ತ…
  • December 02, 2023
    ಬರಹ: Ashwin Rao K P
    ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲೇ ಯಶೋಧರಾ ದಾಸಪ್ಪ ಅವರು ರಾಜಕಾರಣಿಯಾಗಿ, ಶಾಸನ ಸಭೆಯ ಪ್ರತಿನಿಧಿಯಾಗಿ, ಸ್ವತಂತ್ರ ಭಾರತದಲ್ಲಿ ರಾಜ್ಯದ ಸರಕಾರದ ಮಂತ್ರಿಯಾಗಿ ಕೆಲಸ ನಿರ್ವಹಿಸಿ ಯಶಸ್ವಿಯಾದವರು. ದೇಶ ಕಂಡ ಈ ಅಪರೂಪದ ರಾಜಕಾರಣಿ…
  • December 02, 2023
    ಬರಹ: Shreerama Diwana
    ಇದೊಂದು ಗ್ರಾಫಿಕ್ ಅನಿಮೇಷನ್‌ ರೀತಿಯ ಕಂಪ್ಯೂಟರ್ ತಂತ್ರಜ್ಞಾನ ಮತ್ತು ಕಲೆ. ಇದರ ಬಗ್ಗೆ ಇತ್ತೀಚೆಗೆ ಪ್ರಧಾನ ಮಂತ್ರಿಗಳು ಸಹ ಮಾತನಾಡಿದ್ದಾರೆ. ಅಮಿತಾಭ್ ಬಚ್ಚನ್ ಆತಂಕಗೊಂಡಿದ್ದಾರೆ. ತೆಲಂಗಾಣ ಸರ್ಕಾರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.…
  • December 02, 2023
    ಬರಹ: ಬರಹಗಾರರ ಬಳಗ
    ಮನೆಯ ಮಗಳ ಮದುವೆ ಸಂಭ್ರಮದಿಂದಾಗಬೇಕು. ಹಾಗಾಗಿ ಒಂದಷ್ಟು ಕಡೆ ಸಾಲವನ್ನು ಮಾಡಿ ಮದುವೆ ತಯಾರಿ ಆರಂಭವಾಯಿತು. ಮದುವೆಯ ದಿನವೂ ಬಂತು ಮದುವೆ ಕಾರ್ಯಕ್ರಮ ಸಾಂಗವಾಗಿ ನೆರವೇರಿತು. ಬಂದವರೆಲ್ಲರಿಗೂ ಖುಷಿ ಎಲ್ಲರೂ ಮದುವೆಯನ್ನು  ಹೊಗಳಿದರು.…
  • December 02, 2023
    ಬರಹ: ಬರಹಗಾರರ ಬಳಗ
    ದೀಪಾವಳಿ ರಜೆಗೆ ಅಂತ ಮೈಸೂರಿಗೆ ಹೋದ ನಾವು ಮೊದಲನೇ ದಿನ ಕುಕ್ಕರಹಳ್ಳಿ ಕೆರೆಯಲ್ಲಿ ಪಕ್ಷಿವೀಕ್ಷಣೆಗೆ ಹೋಗಿದ್ದೆವು. ಎರಡನೇ ದಿನ‌ ಕಾರಂಜಿ ಕೆರೆ ಉದ್ಯಾನಕ್ಕೆ ಹೋಗುವುದು ಎಂದು ನಿರ್ಧಾರವಾಗಿತ್ತು. ಕಾರಂಜಿ ಕೆರೆ ಸಾರ್ವಜನಿಕರಿಗೆ…
  • December 02, 2023
    ಬರಹ: ಬರಹಗಾರರ ಬಳಗ
    ಜಗಮಂಡಲಕ್ಕೆ ಆಹಾರ ಪೂರೈಸುವ ಸೂರ್ಯನೇ ನಿನಗಾರು ಸಾಟಿ ಬೆಳದಿಂಗಳ ಕಾಂತಿಯ ಬೆಳಗಿಸುವ ಚಂದ್ರನೇ ನಿನಗಾರು ಸಾಟಿ   ಆಕಾಶದಲ್ಲಿ ಮಿಣ ಮಿಣ ಮಿನುಗುವ ನಕ್ಷತ್ರವೇ ನಿನಗಾರು ಸಾಟಿ ಕಪ್ಪು ಮೋಡಗಳಿಂದ ಮಳೆ ಸುರಿಸುವ ವರುಣನೇ ನಿನಗಾರು ಸಾಟಿ   ಮಾನವನಿಗೆ…
  • December 01, 2023
    ಬರಹ: Ashwin Rao K P
    ಅಕ್ಟೋಬರ್ ೨೦೨೩ರ ಮೊದಲ ವಾರದಲ್ಲಿ ‘ಮಂಗಳ' ಪತ್ರಿಕೆ ನಿಂತು ಹೋಯಿತು ಎಂಬ ಸುದ್ದಿಯನ್ನು ಪತ್ರಿಕಾ ಏಜೆಂಟರೊಬ್ಬರಿಂದ ಕೇಳಿದೆ. ಪತ್ರಿಕೆಯ ಮೊದಲ ಹಾಗೂ ಕೊನೆಯ ಸಂಚಿಕೆಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿದ್ದ ನಾನು ಅವರ ಬಳಿ ಆ ಕೊನೆಯ ಸಂಚಿಕೆ…
  • December 01, 2023
    ಬರಹ: Ashwin Rao K P
    ಆರು ದಶಕಗಳಿಂದ ಮಣಿಪುರದಲ್ಲಿ ಬಂಡುಕೋರ ಚಟುವಟಿಕೆಯನ್ನು ನಡೆಸಿಕೊಂಡು ಬಂದಿದ್ದ ಯು ಎನ್ ಎಲ್ ಎಫ್ (ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫ್ರಂಟ್) ನ ಒಂದು ಬಣ ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಬರಲು ನಿರ್ಧರಿಸಿರುವುದು ನಿಜಕ್ಕೂ ಐತಿಹಾಸಿಕ…