ಭಾರತದ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಮಹಾ ಮಾನವತಾವಾದಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪರಿನಿರ್ವಾಣ ಹೊಂದಿದ ದಿನ. ಹೀಗೊಂದು ಸುದ್ದಿ ನಿನ್ನೆ ನಮ್ಮ ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಬಹುದು ಎಂದು ನಿರೀಕ್ಷಿಸಿದ್ದೆ.…
"ಅಕ್ಕ ಈ ಅಂಗಡಿಯಿಂದ ಏನಾದರೂ ತಗೋಳಕ್ಕ."
"ಪುಟ್ಟ ನನಗಿಲ್ಲಿ ಬೇಕಾಗಿರೋದು ಏನು ಇಲ್ಲ"
"ಅಕ್ಕ ನೀನು ಏನಾದ್ರೂ ತಗೊಂಡ್ರೆ ಅಮ್ಮ ಮತ್ತು ನಾನು ನಮಗೆ ಬೇಕಾಗಿರೋದನ್ನ ತಗೊಳ್ಬಹುದು, ಮನೆಯಲ್ಲಿ ತಮ್ಮ ಮಲ್ಕೊಂಡಿದ್ದಾನೆ ಅವನಿಗೆ ತಿನ್ನೋಕು ಸರಿಯಾಗಿ…
ಈಗಾಗಲೇ 12 ಸಲ ಮುದ್ರಣವಾಗಿರುವ, ಪ್ರತಿಯೊಬ್ಬರೂ ಓದಿ ಅರ್ಥ ಮಾಡಿಕೊಳ್ಳಬೇಕಾದ ಪುಸ್ತಕ ಇದು - ಯಾಕೆ? ಎಂಬುದನ್ನು ಲೇಖಕರ ಮಾತಿನಲ್ಲೇ ಕೇಳೋಣ: “ಡಿಪ್ರೆಷನ್, ಇನ್ಪೀರಿಯಾರಿಟಿ ಕಾಂಪ್ಲೆಕ್ಸ್, ಆಂಕ್ಸೈಟಿ … ಮೊದಲಾದ ಅನುಭವಗಳಿಗೆ ಅಂಟಿಕೊಂಡು,…
ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದಲ್ಲಿ ಕಲೆಂಜಿಮಲೆ ಎಂಬ ಸರಕಾರೀ ರಕ್ಷಿತಾರಣ್ಯವಿದೆ.1960 ರ ಕಾಲಘಟ್ಟದಲ್ಲಿ ಅದೊಂದು ಕುಗ್ರಾಮ. ಮೂಡಣದ ಪಶ್ಚಿಮಘಟ್ಟಗಳು ಇಳಿಬಿಟ್ಟ ಪಾದಗಳಂತೆ ಈ ಕಲೆಂಜಿಮಲೆ. ಆ ಕಾಲದಲ್ಲಿ ಈ ಕಲೆಂಜಿಮಲೆ ಕಬ್ಬಿಣದ ಅದಿರಿನ…
ಸಾಹಿತಿ, ಅಧ್ಯಾಪಕ, ಬರಹಗಾರರಾಗಿದ್ದ ಅಚ್ಯುತಗೌಡ ಕಿನ್ನಿಗೋಳಿ (ಅ ಗೌ ಕಿನ್ನಿಗೋಳಿ) ಅವರು ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲ್ಲೂಕಿನ ಕಿನ್ನಿಗೋಳಿ. ತಂದೆ ರಘುನಾಥಗೌಡ, ತಾಯಿ ಸುನಾಥಗೌಡ ಲಿಂಗಮ್ಮ. ಅ.ಗೌ.ಕಿ. ಎಂದು…
ವೀರೇಂದ್ರ ರಾವಿಹಾಳ್ ಅವರ ನೂತನ ಕಥಾ ಸಂಕಲನ “ಡಂಕಲ್ ಪೇಟೆ" ಇತ್ತೀಚೆಗೆ ಬಿಡುಗಡೆಯಾಗಿದೆ. ಸುಮಾರು ೧೫೦ ಪುಟಗಳನ್ನು ಹೊಂದಿರುವ ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಹಿರಿಯ ಲೇಖಕರಾದ ಜಿ ಪಿ ಬಸವರಾಜು. ಅವರು ತಮ್ಮ ಮುನ್ನುಡಿಯಲ್ಲಿ ಬರೆದ…
ಅರ್ಜುನ ಎಂಬ ಆನೆಯ ಸಾವು ಮತ್ತು ಶ್ರೀಮತಿ ಭವಾನಿ ರೇವಣ್ಣ ಅವರ 1.5 ಕೋಟಿಯ ಕಾರು. ಕಳ್ಳರನ್ನು ಹಿಡಿಯುವ ಪೋಲೀಸರ ಕಾರ್ಯಾಚರಣೆಯಲ್ಲಿ ಪೋಲೀಸರೇ ಹತ್ಯೆಯಾದಂತಾಗಿದೆ ಅರ್ಜುನನ ಸಾವು. ಬಹುಶಃ ಖೆಡ್ಡಾ ಕಾರ್ಯಾಚರಣೆಯ ಜವಾಬ್ದಾರಿ ಹೊತ್ತ ಅರಣ್ಯ…
ನನಗೆ ಗೊತ್ತಿರಲಿಲ್ಲ. ಈ ದಿನ ನನ್ನ ಉಸಿರು ನಿಲ್ಲುತ್ತದೆ ಅಂತ. ಪ್ರತಿವರ್ಷವೂ ದಸರಾ ಎನ್ನುವ ಅದ್ಭುತ ಹಬ್ಬದಲ್ಲಿ ಎಲ್ಲರ ಮುಂದೆ ಗಾಂಭೀರ್ಯದಿಂದ ನಡೆದವ, ಎಲ್ಲರ ಕೈ ಚಪ್ಪಾಳೆ, ಸಂಭ್ರಮಗಳ ನಡುವೆ ಹೆಮ್ಮೆಯಿಂದ ಮೆರೆದವನು ನಾನು. ಆದರೆ ಈ ದಿನ, ಈ…
“ಕುಂಬಾರನಿಗೆ ವರ್ಷ, ದೊಣ್ಣೆಗೆ ನಿಮಿಷ,” ಎಂಬ ಪ್ರಬುದ್ಧ ಮಾತಿದೆ. ಕುಂಬಾರನು ನಿರ್ಮಾಣದ ಪ್ರತೀಕವಾದರೆ ದೊಣ್ಣೆ ನಿರ್ನಾಮದ ಪ್ರತೀಕ. ನಿರ್ಮಾಣದಲ್ಲಿ ಮಾನ ಇದೆ. ಆದರೆ ನಿರ್ನಾಮದಲ್ಲಿ ನಾಶದ ಸಂಕೇತ ಇದೆ. ಸೀತೆಯನ್ನು ರಾವಣನ ಸೆರೆಯಿಂದ…
ಬಾಳೆಮೂತಿಯನ್ನು ನೀರು ಹಾಕಿ ಒಂದು ಕುದಿ ಬರಿಸಿ ಸೋಸಿಕೊಳ್ಳಿ. ನಂತರ ಒಗ್ಗರಣೆ ಹಾಕಿ ಹುರಿಯಿರಿ. ಒಣಮೆಣಸು, ಸಾಸಿವೆ ಅರ್ಧ ಚಮಚ ಹಾಕಿ ಹುರಿದು ಕಾಯಿಯೊಂದಿಗೆ ಪುಡಿಮಾಡಿ ಹುರಿದ ಬಾಳೆ ಮೂತಿಗೆ ಬೆರೆಸಿ, ಉಪ್ಪು, ಬೆಲ್ಲ, ಹುಣಸೆ ರಸ ಹಾಕಿ,…
ಪಶ್ಚಿಮ ಘಟ್ಟದ ಕಾಡುಗಳಲ್ಲಿ ಹೇರಳವಾಗಿ ಕಂಡುಬರುವ ಹಣ್ಣಿನ ಮರಗಳಲ್ಲಿ ಪುನರ್ಪುಳಿ, ಹೆಬ್ಬೆಲೆಸು, ಬಿಂಬುಳಿ, ಚಂಪೇರಾ, ಅಮಟೆಕಾಯಿ, ಕೌಳಿ ಹಣ್ಣು ಹಾಗೂ ಅನೇಕ ಹಣ್ಣಿನ ಮರಗಳು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಅವುಗಳಲ್ಲಿ ಪುನರ್ಪುಳಿ,…
ಸಾಮಾಜಿಕ ಸ್ವಾಸ್ಥ್ಯ ಉತ್ತಮವಾಗಿ ಇರಬೇಕು ಎಂದರೆ ಅಲ್ಲಿ ಶಾಂತಿ, ಸುವ್ಯವಸ್ಥೆ, ಸಾಮರಸ್ಯ, ಸೌಹಾರ್ದ, ಸಹಬಾಳ್ವೆಯಂಥ ಮೌಲ್ಯಗಳು ಪರಿಣಾಮಕಾರಿಯಾಗಿ ನೆಲೆಗೊಳ್ಳಬೇಕು. ಜನರು ಪರಸ್ಪರ ಪ್ರೀತಿ, ವಿಶ್ವಾಸ, ಬಾಂಧವ್ಯದ ವಾತಾವರಣದಲ್ಲಿ ಬದುಕಬೇಕು.…
ನಿನ್ನೆ ದಿನಾಂಕ 4/12/2023 ಸೋಮವಾರ ಇಡೀ ದಿನ ಉತ್ತರ ಕನ್ನಡ ಜಿಲ್ಲೆಯಿಂದ ಬೆಂಗಳೂರಿಗೆ ವಾಪಸ್ಸಾಗುವ ಹಾದಿಯಲ್ಲಿ ಕುಮಟಾ, ಅಂಕೋಲ, ಮಂಗಳೂರಿನಲ್ಲಿ ಒಂದೇ ದಿನ ಮೂವರು ಅತ್ಯಂತ ಕಡು ಬಡತನದಲ್ಲಿ ಹುಟ್ಟಿ, ಜೀವನದಲ್ಲಿ ವಿಶಿಷ್ಟ ಮತ್ತು ವಿಶೇಷ…
ಬೇಕಾಗಿದೆ ಬದಲಾವಣೆ. ಅದೊಂದು ದೊಡ್ಡ ಸ್ಪರ್ಧೆ ಬೇರೆ ಬೇರೆ ಕಡೆಯಿಂದ ಹಲವು ವರ್ಷಗಳ ಪರಿಶ್ರಮಪಟ್ಟು ಆ ವೇದಿಕೆಯಲ್ಲಿ ಸ್ಪರ್ಧೆಗಾಗಿ ಆಗಮಿಸಿದ್ದಾರೆ ವಿವಿಧ ಊರುಗಳಿಂದ. ಅಲ್ಲಿ ಒಂದೇ ತರದ ಸ್ಪರ್ಧೆಗಳಲ್ಲ ವಿವಿಧ ಸ್ಪರ್ಧೆಗಳು ನಡೆಯುತ್ತಿದ್ದಾವೆ.…
ಶಾಂಡಿಲ್ಯ ಎನ್ನುವ ಋಷಿ ಹೇಳುತ್ತಾನೆ.... ನಮ್ಮ ಮನಸ್ಸು ಏಕೆ ಸ್ಥಿರವಾಗಿ ಇರುವುದಿಲ್ಲ..? ಅದಕ್ಕೆ ಕಾರಣ
1. ಅಜ್ಞಾನ
2. ಅಜ್ಞಾನದಿಂದ ಭ್ರಮೆ
3. ಭ್ರಮೆಯಿಂದ ಮನಸ್ಸು ಚಂಚಲ
4. ಚಂಚಲತೆಯಿಂದ ವಿನಾಶ
1. ಅಜ್ಞಾನ : ನಮಗೆ ಸರಿಯಾದ ಜ್ಞಾನ…
ಕಷ್ಟಕಾಲ ಬಂದಿತೆಂದು ಸುಮ್ಮನೆ
ಕೂತರೆ ಆಗುವುದಿಲ್ಲ
ನಷ್ಟವಾಯಿತೆಂದು ದುಃಖಿಸಿ
ಪ್ರಯೋಜನವೂ ಇಲ್ಲ
ಅಪಕ್ತಾಲದಲ್ಲಿ ಆಗುವನು ನಿನಗೆ
ಅಂತವರು ಯಾರು ಇಲ್ಲ
ಸುಖವಿದ್ದರೆ ಬರುವರು ನಿನ್ನ ಬೆನ್ನ
ಹಿಂದೆ ಓಡೋಡಿ ಬರುವರೆಲ್ಲ
ಕಷ್ಟಗಳಿಗೆ ಎದೆಯೊಡ್ಡಿ…
ಕಡ್ಲೆಬೇಳೆ, ಉದ್ದಿನಬೇಳೆ, ಕೊತ್ತಂಬರಿ, ಒಣಮೆಣಸು, ಕಾಲು ಚಮಚ ಜೀರಿಗೆ ಹಾಕಿ ಹುರಿದುಕೊಂಡು. ಪುಡಿಮಾಡಿ ಅಕ್ಕಿಯನ್ನು ಹಾಕಿ ತರಿತರಿಯಾಗಿ ರುಬ್ಬಿ ಹುಣಸೆರಸ, ಉಪ್ಪು, ಬೆಲ್ಲ ಹಾಗೂ ಹೆಚ್ಚಿದ ಬಾಳೆ ಮೂತಿ ಹಾಕಿ ಕಲಸಿ ತಟ್ಟೆಗೆ ಹಾಕಿ ಹಬೆಯಲ್ಲಿ…
ನಮ್ಮ ಬಾಯಿಯ ಒಳಭಾಗದಲ್ಲಿ ಏಳುವ ಗುಳ್ಳೆಗಳು ಒಡೆದು ಕೆಲವೊಮ್ಮೆ ನಮಗೆ ಅತಿಯಾದ ಹಿಂಸೆ ನೀಡುತ್ತದೆ. ಬಾಯಿಯಲ್ಲಾಗುವ ಸಣ್ಣ ಗುಳ್ಳೆ ಅಥವಾ ಹುಣ್ಣು ಕೆಲವೊಮ್ಮೆ ಎಷ್ಟು ನೋವು ಮತ್ತು ಹಿಂಸೆ ನೀಡುತ್ತದೆ ಎಂದರೆ, ಅದರ ನೋವಿಗೆ ಜ್ವರವೇ ಬಂದುಬಿಡುವ…