ಭ್ರಷ್ಟ ಆಚಾರ ಎಂಬ ನಂಜು ದೇಹ - ಮನಸ್ಸು - ಸಮಾಜ - ಸರ್ಕಾರವನ್ನು ಸಂಪೂರ್ಣ ವ್ಯಾಪಿಸುವ ಮುನ್ನ… 2023 ರ ಘೋಷಣೆ " ಭ್ರಷ್ಟಾಚಾರದ ವಿರುದ್ಧ ವಿಶ್ವವನ್ನು ಒಗ್ಗೂಡಿಸುವಿಕೆ " ಇದರ ಆಚರಣೆ ಮತ್ತು ಆತ್ಮಾವಲೋಕನ ಈಗ ಅತ್ಯಂತ ಅವಶ್ಯಕವಾಗಿದೆ. ಕನಿಷ್ಠ…
ತೆಂಗಿನ ತುರಿಗೆ ಎಣ್ಣೆಯೊಂದನ್ನು ಬಿಟ್ಟು ಉಳಿದೆಲ್ಲಾ ಸಾಮಾನುಗಳನ್ನು ಸೇರಿಸಿ. ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲಸಿಡಿ. ಕಲಸಿದ ಮಿಶ್ರಣವನ್ನು ೨೦ ನಿಮಿಷಗಳವರೆಗೆ ನೆನೆಸಿ. ಕಲಸಿದ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಬೇಕಾದ…
ಆ ವರಾಂಡದಲ್ಲಿ ನಿಂತು ಕಾಯುತ್ತಿದ್ದಾರೆ ಹಲವರು. ಒಬ್ಬೊಬ್ಬರದ್ದು ಒಂದೊಂದು ಆಲೋಚನೆ. ಒಬ್ಬನಿಗೆ ಒಳಗೆ ಹೋಗುವ ಆತುರವಾದರೆ, ಇನ್ನೊಬ್ಬನಿಗೆ ಈ ಸ್ಥಳವನ್ನು ಬಿಟ್ಟು ಹೊರಡುವ ಚಿಂತೆ. ಕೆಲವರಂದುಕೊಂಡಿದ್ದಾರೆ ನಿನ್ನೆಯವರೆಗಿನ ಎಲ್ಲಾ ನೋವುಗಳು…
ಎಲ್ಲಿ ನಾನಿಹೆನೀಗ ಎಂಬ ಅರಿವಿಲ್ಲೆನಗೆ
ಇದ್ದ ಜಾಗವೆ ನನಗೆ ನಿನ್ನ ಹೆಗಲು
ಬಾಲ್ಯವಿದ್ದಿರಲಾಗ ಮನವು ಬಯಸುತಲಿತ್ತು
ಸಗ್ಗ ಎನಿಸುತಲಿತ್ತು ತಾಯ ಮಡಿಲು
ಎಲ್ಲ ಬದಲಿದೆ ಈಗ ಏನು ಮೋಡಿಯೊ ಹುಡುಗ
ಮನದೊಳಗೆ ನೀನಿರದ ವೇಳೆಯಿಲ್ಲ
ನಿನ್ನೊಳಗೆ ಒಂದಾಗಿ…
ನಾಯಿಗಳು
ಗಾಂಪ ಬಾಡಿಗೆಗೆ ಹೊಸದಾಗಿ ಒಂದು ಮನೆ ನೋಡಿದ್ದ. ಬಾಡಿಗೆ ಅಡ್ವಾನ್ಸ್ ಕೊಡುವುದಕ್ಕೆ ಮೊದಲು, ಅದೇ ವಠಾರದಲ್ಲಿ ವಾಸ ಮಾಡುತ್ತಿದ್ದ ಮನೆ ಮಾಲೀಕನನ್ನು ಕೇಳಿದ.
“ನನಗೆ ಒಂದೇ ಒಂದು ಸಂದೇಹ. ವಠಾರದಲ್ಲಿ ಬೊಗಳೋ ನಾಯಿ ಇದೆಯಾ?”
ಮನೆ ಮಾಲೀಕ…
ಬಿಸಿಲು-ಮಳೆ ಹಾಗೂ ಹವಾಮಾನ ಬದಲಾವಣೆಯಿಂದಾಗಿ ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ಏರುತ್ತಲೇ ಇದ್ದು, ಒಟ್ಟು ಪ್ರಕರಣಗಳ ಸಂಖ್ಯೆ ೧೫ ಸಾವಿರದ ಗಡಿ ಸಮೀಪಿಸಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ಈಗಾಗಲೇ ಎರಡು ಲಕ್ಷಕ್ಕೂ ಅಧಿಕ…
ಪೋಕ್ಸೋ ( ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ ) ಮತ್ತು ಸನ್ಯಾಸಾಶ್ರಮ. ಒಂದು ಪ್ರಖ್ಯಾತ, ಬೃಹತ್ ಶಿಕ್ಷಣ ಸಂಸ್ಥೆಗಳನ್ನು ನಡೆಸುವ, ರಾಜ್ಯದ ಪ್ರತಿಷ್ಠಿತ ಮಠ ಮತ್ತು ಅದರ ಮುಖ್ಯಸ್ಥರಾಗಿದ್ದ ರಾಜ್ಯದ ಅತ್ಯಂತ ಮಹತ್ವದ ಪ್ರಭಾವಿ…
ಚಂದದ ಗಾಳಿಪಟವೊಂದು ಆಕಾಶದಲ್ಲಿ ಎತ್ತರದಲ್ಲಿ ಹಾರಾಡುತ್ತಿತ್ತು. ಭಾರೀ ಎತ್ತರದ ಮರಗಳಿಗಿಂತಲೂ ಎತ್ತರದಲ್ಲಿತ್ತು ಅದು. ತಾನೇರಿದ ಎತ್ತರವನ್ನು ಕಂಡು ಅದು ಜಂಭದಿಂದ ಬೀಗುತ್ತಿತ್ತು.
ಆದರೂ ಅದಕ್ಕೆ ಸಮಾಧಾನವಿಲ್ಲ. "ಛೇ, ಈ ದಾರವೊಂದು ನನ್ನನ್ನು…
ಈ ಸಣ್ಣ ಗೂಡಿನೊಳಗೆ ಬಂದು ಹೋಗುವವರೆಲ್ಲರೂ ಕೈಯಲ್ಲಿ ಒಂದಿಷ್ಟು ಹಣವನ್ನ ಪಡೆದೇ ಹೊರಗೆ ಹೋಗುತ್ತಾರೆ. ಹೆಚ್ಚಿನವರು ಆ ಸಣ್ಣ ಗೂಡಿನೊಳಕ್ಕೆ ಬಂದು ತಮ್ಮ ಜೀವನದ ದಿನಚರಿಗೆ ಅಗತ್ಯವಾದ ಹಣವನ್ನ ಪಡೆದು ಅಲ್ಲಿಂದ ಹೊರಡುತ್ತಾರೆ. ಇವರೆಲ್ಲರನ್ನ…
ಕಳೆದ ತಿಂಗಳು ಮೈಸೂರಿಗೆ ಹೋಗಿದ್ದೆ. ಯಾರನ್ನೋ ಭೇಟಿ ಮಾಡಲಿಕ್ಕಾಗಿ ಹೋದವನು ಅವರನ್ನು ಭೇಟಿ ಮಾಡಿ ಬರುವಾಗ ಸಂಜೆಯಾಗಿತ್ತು. ಅದೇ ದಾರಿಯಲ್ಲಿ ಕುಕ್ಕರಹಳ್ಳಿ ಕೆರೆ ಇತ್ತು. ಒಂದು ವಾಕಿಂಗ್ ಆದ ಹಾಗಾಯಿತು ಅಂತ ಕೆರೆ ಏರಿಯ ಮೂಲಕ ನಡೆದುಕೊಂಡು…
ಭಾರತೀಯ ಅಂಚೆಚೀಟಿಗಳಲ್ಲಿ ಗೌರವ ಸಂಪಾದಿಸಿದ ಕೆಲವು ಭಾರತೀಯ ವಿಜ್ಞಾನಿಗಳ ಬಗ್ಗೆ ನೀವು ಈಗಾಗಲೇ ತಿಳಿದುಕೊಂಡಿರುವಿರಿ. ಈ ಬಾರಿ ನಾನು ನಮ್ಮ ದೇಶದ ಅಂಚೆ ಚೀಟಿಗಳಲ್ಲಿ ಮುದ್ರಿತವಾದ ಕೆಲವು ಖ್ಯಾತ ವಿದೇಶೀ ವಿಜ್ಞಾನಿಗಳ ಬಗ್ಗೆ ಮಾಹಿತಿ ನೀಡಲಿರುವೆ…
೭೪ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದ ಸಮಯದಲ್ಲಿ ಸಪ್ನ ಬುಕ್ ಹೌಸ್ ಹೊರತಂದ ಪುಸ್ತಕಗಳಲ್ಲಿ “ಉಳ್ಳಾಲದ ವೀರರಾಣಿ ಅಬ್ಬಕ್ಕ” ಸಹ ಒಂದು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಉಳ್ಳಾಲ ಎಂಬಲ್ಲಿ ರಾಜ್ಯವಾಳುತ್ತಿದ್ದ ಅಬ್ಬಕ್ಕ ಎಂಬ ಮಹಿಳೆ…
ಆ ಪತ್ರಿಕೆಯ ಮುಖಪುಟದಲ್ಲಿ ದೊಡ್ಡ ಅಕ್ಷರದಲ್ಲಿ ಕೆತ್ತಲಾಗಿತ್ತು. "ಪ್ರತಿಯೊಂದು ಜೀವಿಯ ಒಳಗೂ ಭಗವಂತನಿದ್ದಾನೆ ." ಪತ್ರಿಕೆಯನ್ನ ಮಡಚಿಟ್ಟಾಗ ಕೊನೆಯ ಪುಟದಲ್ಲಿ ಇತ್ತೀಚೆಗೆ ಮರಣ ಹೊಂದಿದ ದೊಡ್ಡ ಆನೆಯ ಭಾವಚಿತ್ರ ಪ್ರಕಟವಾಗಿತ್ತು. ಈಗ ನನ್ನೊಳಗೆ…
ಭಾರತದ ಭಾವಿ ಪ್ರಜೆಗಳನ್ನು ದೇಶನಿಷ್ಠರನ್ನಾಗಿ, ಸತ್ಪ್ರಜೆಗಳನ್ನಾಗಿ, ಸುಸಂಸ್ಕೃತರನ್ನಾಗಿ, ಉತ್ತಮ ಪೌರರನ್ನಾಗಿ, ದೇಶದ ಏಳಿಗೆಗೆ ಶ್ರಮಿಸುವ, ಸದ್ಭಾವದ, ಸಹಬಾಳ್ವೆಯ ಸಚ್ಚಾರಿತ್ರ್ಯವಂತರನ್ನಾಗಿ ರೂಪಿಸುವ ನಿಟ್ಟಿನಲ್ಲಿ ಪೌರನೀತಿಯ ಬೋಧನೆ…
೧. ತರ್ಜುಮೆ
ಇನಿಯ ಬರೆದ ಪ್ರೇಮಪತ್ರ
ಇಂಗ್ಲೀಷ್ ನಲ್ಲಿ
ತರ್ಜುಮೆ ಮಾಡಿಸಲಿ ಯಾರ ಹತ್ರ
೨. ಕಡ್ಡಾಯ
ದ್ವಿಚಕ್ರ ವಾಹನದಲ್ಲಿ ಕಡ್ಡಾಯ ಶಿರಸ್ತ್ರಾಣ
ತಪ್ಪಿದರೆ
ಅನ್ಯರಿಗೆ ಅಡವಿಟ್ಟಂತೆ ನಿನ್ನ ಪ್ರಾಣ
೩. ಫರ್ಮಾನು
ತಡೆಯದಿರೆಂದು ನನ್ನಾಕೆಯ ಫರ್ಮಾನು…
ಹಿಂದಿನಿಂದಲೂ ಹಿಂದೂ ಧರ್ಮದ ಮೂಲಭೂತವಾದದ ಒಂದು ವರ್ಗ ಸಂವಿಧಾನದ ಜಾತಿಯ ಮೀಸಲಾತಿ, ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯ, ಮಹಿಳಾ ಸ್ವಾತಂತ್ರ್ಯವನ್ನು ವಿರೋಧಿಸುತ್ತಿತ್ತು. ಅದಕ್ಕೆ ಕಾರಣರಾದ ಅಂಬೇಡ್ಕರ್ ಬಗ್ಗೆ ಅಸಮಾಧಾನವಿತ್ತು. ಆದರೆ…
ಜಗತ್ಪ್ರಸಿದ್ಧ ಮೈಸೂರು ದಸರೆಯಲ್ಲಿ ೮ ಬಾರಿ ಅಂಬಾರಿ ಹೊತ್ತು, ನಾಡಿನ ಕಣ್ಮಣಿಯಾಗಿದ್ದ ಅರ್ಜುನ ಆನೆಯು ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಸಾವಿಗೀಡಾದ ದುರ್ಘಟನೆಯಿಂದಾಗಿ ಪ್ರಾಣಿಪ್ರಿಯರ ವಲಯದಲ್ಲಿ ಸೂತಕದ ಛಾಯೆ ಮನೆಮಾಡಿದೆ. ದುರ್ಘಟನೆಯಿಂದಾಗಿ…
ವಡ್ಡರ್ಸೆ ರಘುರಾಮ ಶೆಟ್ಟಿಯವರ "ಮುಂಗಾರು"
ಇಪ್ಪತ್ತು ವರ್ಷಗಳ ಕಾಲ "ಪ್ರಜಾವಾಣಿ" ಮತ್ತು "ಡೆಕ್ಕನ್ ಹೆರಾಲ್ಡ್" ದೈನಿಕಗಳ ಹಿರಿಯ ವರದಿಗಾರರಾಗಿ ನಾಡಿನಾದ್ಯಂತ ಖ್ಯಾತಿಗಳಿಸಿದ್ದ ವಡ್ಡರ್ಸೆ ರಘುರಾಮ ಶೆಟ್ಟಿಯವರು ದಲಿತರು, ಮಹಿಳೆಯರು,…