December 2023

  • December 10, 2023
    ಬರಹ: Shreerama Diwana
    ಭ್ರಷ್ಟ ಆಚಾರ ಎಂಬ ನಂಜು ದೇಹ - ಮನಸ್ಸು - ಸಮಾಜ - ಸರ್ಕಾರವನ್ನು ಸಂಪೂರ್ಣ ವ್ಯಾಪಿಸುವ ಮುನ್ನ… 2023 ರ ಘೋಷಣೆ " ಭ್ರಷ್ಟಾಚಾರದ ವಿರುದ್ಧ ವಿಶ್ವವನ್ನು ಒಗ್ಗೂಡಿಸುವಿಕೆ " ಇದರ ಆಚರಣೆ ಮತ್ತು ಆತ್ಮಾವಲೋಕನ ಈಗ ಅತ್ಯಂತ ಅವಶ್ಯಕವಾಗಿದೆ. ಕನಿಷ್ಠ…
  • December 10, 2023
    ಬರಹ: Kavitha Mahesh
    ತೆಂಗಿನ ತುರಿಗೆ ಎಣ್ಣೆಯೊಂದನ್ನು ಬಿಟ್ಟು ಉಳಿದೆಲ್ಲಾ ಸಾಮಾನುಗಳನ್ನು ಸೇರಿಸಿ. ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲಸಿಡಿ. ಕಲಸಿದ ಮಿಶ್ರಣವನ್ನು ೨೦ ನಿಮಿಷಗಳವರೆಗೆ ನೆನೆಸಿ. ಕಲಸಿದ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಬೇಕಾದ…
  • December 10, 2023
    ಬರಹ: ಬರಹಗಾರರ ಬಳಗ
    ಆ ವರಾಂಡದಲ್ಲಿ ನಿಂತು ಕಾಯುತ್ತಿದ್ದಾರೆ ಹಲವರು. ಒಬ್ಬೊಬ್ಬರದ್ದು ಒಂದೊಂದು ಆಲೋಚನೆ. ಒಬ್ಬನಿಗೆ ಒಳಗೆ ಹೋಗುವ ಆತುರವಾದರೆ, ಇನ್ನೊಬ್ಬನಿಗೆ ಈ ಸ್ಥಳವನ್ನು ಬಿಟ್ಟು ಹೊರಡುವ ಚಿಂತೆ. ಕೆಲವರಂದುಕೊಂಡಿದ್ದಾರೆ ನಿನ್ನೆಯವರೆಗಿನ ಎಲ್ಲಾ ನೋವುಗಳು…
  • December 10, 2023
    ಬರಹ: ಬರಹಗಾರರ ಬಳಗ
    ಎಲ್ಲಿ ನಾನಿಹೆನೀಗ ಎಂಬ ಅರಿವಿಲ್ಲೆನಗೆ ಇದ್ದ ಜಾಗವೆ ನನಗೆ ನಿನ್ನ ಹೆಗಲು ಬಾಲ್ಯವಿದ್ದಿರಲಾಗ ಮನವು ಬಯಸುತಲಿತ್ತು ಸಗ್ಗ ಎನಿಸುತಲಿತ್ತು ತಾಯ ಮಡಿಲು   ಎಲ್ಲ ಬದಲಿದೆ ಈಗ ಏನು ಮೋಡಿಯೊ ಹುಡುಗ ಮನದೊಳಗೆ ನೀನಿರದ ವೇಳೆಯಿಲ್ಲ ನಿನ್ನೊಳಗೆ ಒಂದಾಗಿ…
  • December 09, 2023
    ಬರಹ: Ashwin Rao K P
    ನಾಯಿಗಳು ಗಾಂಪ ಬಾಡಿಗೆಗೆ ಹೊಸದಾಗಿ ಒಂದು ಮನೆ ನೋಡಿದ್ದ. ಬಾಡಿಗೆ ಅಡ್ವಾನ್ಸ್ ಕೊಡುವುದಕ್ಕೆ ಮೊದಲು, ಅದೇ ವಠಾರದಲ್ಲಿ ವಾಸ ಮಾಡುತ್ತಿದ್ದ ಮನೆ ಮಾಲೀಕನನ್ನು ಕೇಳಿದ. “ನನಗೆ ಒಂದೇ ಒಂದು ಸಂದೇಹ. ವಠಾರದಲ್ಲಿ ಬೊಗಳೋ ನಾಯಿ ಇದೆಯಾ?” ಮನೆ ಮಾಲೀಕ…
  • December 09, 2023
    ಬರಹ: Ashwin Rao K P
    ಬಿಸಿಲು-ಮಳೆ ಹಾಗೂ ಹವಾಮಾನ ಬದಲಾವಣೆಯಿಂದಾಗಿ ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ಏರುತ್ತಲೇ ಇದ್ದು, ಒಟ್ಟು ಪ್ರಕರಣಗಳ ಸಂಖ್ಯೆ ೧೫ ಸಾವಿರದ ಗಡಿ ಸಮೀಪಿಸಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ಈಗಾಗಲೇ ಎರಡು ಲಕ್ಷಕ್ಕೂ ಅಧಿಕ…
  • December 09, 2023
    ಬರಹ: Shreerama Diwana
    ಪೋಕ್ಸೋ ( ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ ) ಮತ್ತು ಸನ್ಯಾಸಾಶ್ರಮ‌. ಒಂದು ಪ್ರಖ್ಯಾತ, ಬೃಹತ್ ಶಿಕ್ಷಣ ಸಂಸ್ಥೆಗಳನ್ನು ನಡೆಸುವ, ರಾಜ್ಯದ ಪ್ರತಿಷ್ಠಿತ ಮಠ ಮತ್ತು ಅದರ ಮುಖ್ಯಸ್ಥರಾಗಿದ್ದ ರಾಜ್ಯದ ಅತ್ಯಂತ ಮಹತ್ವದ ಪ್ರಭಾವಿ…
  • December 09, 2023
    ಬರಹ: addoor
    ಚಂದದ ಗಾಳಿಪಟವೊಂದು ಆಕಾಶದಲ್ಲಿ ಎತ್ತರದಲ್ಲಿ ಹಾರಾಡುತ್ತಿತ್ತು. ಭಾರೀ ಎತ್ತರದ ಮರಗಳಿಗಿಂತಲೂ ಎತ್ತರದಲ್ಲಿತ್ತು ಅದು. ತಾನೇರಿದ ಎತ್ತರವನ್ನು ಕಂಡು ಅದು ಜಂಭದಿಂದ ಬೀಗುತ್ತಿತ್ತು. ಆದರೂ ಅದಕ್ಕೆ ಸಮಾಧಾನವಿಲ್ಲ. "ಛೇ, ಈ ದಾರವೊಂದು ನನ್ನನ್ನು…
  • December 09, 2023
    ಬರಹ: ಬರಹಗಾರರ ಬಳಗ
    ಈ ಸಣ್ಣ ಗೂಡಿನೊಳಗೆ ಬಂದು ಹೋಗುವವರೆಲ್ಲರೂ ಕೈಯಲ್ಲಿ ಒಂದಿಷ್ಟು ಹಣವನ್ನ ಪಡೆದೇ ಹೊರಗೆ ಹೋಗುತ್ತಾರೆ. ಹೆಚ್ಚಿನವರು ಆ ಸಣ್ಣ ಗೂಡಿನೊಳಕ್ಕೆ ಬಂದು ತಮ್ಮ ಜೀವನದ ದಿನಚರಿಗೆ ಅಗತ್ಯವಾದ ಹಣವನ್ನ ಪಡೆದು ಅಲ್ಲಿಂದ ಹೊರಡುತ್ತಾರೆ. ಇವರೆಲ್ಲರನ್ನ…
  • December 09, 2023
    ಬರಹ: ಬರಹಗಾರರ ಬಳಗ
    ಕಳೆದ ತಿಂಗಳು ಮೈಸೂರಿಗೆ ಹೋಗಿದ್ದೆ. ಯಾರನ್ನೋ ಭೇಟಿ ಮಾಡಲಿಕ್ಕಾಗಿ ಹೋದವನು ಅವರನ್ನು ಭೇಟಿ ಮಾಡಿ ಬರುವಾಗ ಸಂಜೆಯಾಗಿತ್ತು. ಅದೇ ದಾರಿಯಲ್ಲಿ ಕುಕ್ಕರಹಳ್ಳಿ ಕೆರೆ ಇತ್ತು. ಒಂದು ವಾಕಿಂಗ್ ಆದ ಹಾಗಾಯಿತು ಅಂತ ಕೆರೆ ಏರಿಯ ಮೂಲಕ ನಡೆದುಕೊಂಡು…
  • December 09, 2023
    ಬರಹ: ಬರಹಗಾರರ ಬಳಗ
    ಆತುರ ತುಂಬಿದೆ ಶ್ಯಾಮನ ಕಾಣಲು ಕಾತರವರಿಯನೆ ಶ್ರೀಹರಿಯೂ ಚಾತಕ ಪಕ್ಷಿಯ ತರದಲಿ ಕಾದಿಹೆ ಮಾತಿಗೆ ನಿಲುಕದ ಭಾವನೆಯೂ   ಮುರಳಿಯ ನಾದವು ಕೇಳುತಲಿರುವುದು ಮರೆಯಲಿ ನಿಂತನೆ ಕಾಣಿಸದೆ ಕರುಣೆಯ ಮೂರುತಿ ಮಾಧವಗೀದಿನ ತರುಣಿಯ ಪ್ರೇಮವು ಮರೆತಿಹುದೆ  …
  • December 08, 2023
    ಬರಹ: Ashwin Rao K P
    ಭಾರತೀಯ ಅಂಚೆಚೀಟಿಗಳಲ್ಲಿ ಗೌರವ ಸಂಪಾದಿಸಿದ ಕೆಲವು ಭಾರತೀಯ ವಿಜ್ಞಾನಿಗಳ ಬಗ್ಗೆ ನೀವು ಈಗಾಗಲೇ ತಿಳಿದುಕೊಂಡಿರುವಿರಿ. ಈ ಬಾರಿ ನಾನು ನಮ್ಮ ದೇಶದ ಅಂಚೆ ಚೀಟಿಗಳಲ್ಲಿ ಮುದ್ರಿತವಾದ ಕೆಲವು ಖ್ಯಾತ ವಿದೇಶೀ ವಿಜ್ಞಾನಿಗಳ ಬಗ್ಗೆ ಮಾಹಿತಿ ನೀಡಲಿರುವೆ…
  • December 08, 2023
    ಬರಹ: Ashwin Rao K P
    ೭೪ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದ ಸಮಯದಲ್ಲಿ ಸಪ್ನ ಬುಕ್ ಹೌಸ್ ಹೊರತಂದ ಪುಸ್ತಕಗಳಲ್ಲಿ “ಉಳ್ಳಾಲದ ವೀರರಾಣಿ ಅಬ್ಬಕ್ಕ” ಸಹ ಒಂದು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಉಳ್ಳಾಲ ಎಂಬಲ್ಲಿ ರಾಜ್ಯವಾಳುತ್ತಿದ್ದ ಅಬ್ಬಕ್ಕ ಎಂಬ ಮಹಿಳೆ…
  • December 08, 2023
    ಬರಹ: Shreerama Diwana
    ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ ಕಂಡು ಮುಸಿ ಮುಸಿ ನಗುತ್ತಾ, ಚುನಾವಣೆಯನ್ನು ಮೌಲ್ಯಗಳ ಮೇಲೆ…
  • December 08, 2023
    ಬರಹ: ಬರಹಗಾರರ ಬಳಗ
    ಆ ಪತ್ರಿಕೆಯ ಮುಖಪುಟದಲ್ಲಿ ದೊಡ್ಡ ಅಕ್ಷರದಲ್ಲಿ ಕೆತ್ತಲಾಗಿತ್ತು. "ಪ್ರತಿಯೊಂದು ಜೀವಿಯ ಒಳಗೂ ಭಗವಂತನಿದ್ದಾನೆ ." ಪತ್ರಿಕೆಯನ್ನ ಮಡಚಿಟ್ಟಾಗ ಕೊನೆಯ ಪುಟದಲ್ಲಿ ಇತ್ತೀಚೆಗೆ ಮರಣ ಹೊಂದಿದ ದೊಡ್ಡ ಆನೆಯ ಭಾವಚಿತ್ರ ಪ್ರಕಟವಾಗಿತ್ತು. ಈಗ ನನ್ನೊಳಗೆ…
  • December 08, 2023
    ಬರಹ: ಬರಹಗಾರರ ಬಳಗ
    ಭಾರತದ ಭಾವಿ ಪ್ರಜೆಗಳನ್ನು ದೇಶನಿಷ್ಠರನ್ನಾಗಿ, ಸತ್ಪ್ರಜೆಗಳನ್ನಾಗಿ, ಸುಸಂಸ್ಕೃತರನ್ನಾಗಿ, ಉತ್ತಮ ಪೌರರನ್ನಾಗಿ, ದೇಶದ ಏಳಿಗೆಗೆ ಶ್ರಮಿಸುವ, ಸದ್ಭಾವದ, ಸಹಬಾಳ್ವೆಯ ಸಚ್ಚಾರಿತ್ರ್ಯವಂತರನ್ನಾಗಿ ರೂಪಿಸುವ ನಿಟ್ಟಿನಲ್ಲಿ ಪೌರನೀತಿಯ ಬೋಧನೆ…
  • December 08, 2023
    ಬರಹ: ಬರಹಗಾರರ ಬಳಗ
    ೧. ತರ್ಜುಮೆ ಇನಿಯ ಬರೆದ ಪ್ರೇಮಪತ್ರ ಇಂಗ್ಲೀಷ್ ನಲ್ಲಿ ತರ್ಜುಮೆ ಮಾಡಿಸಲಿ ಯಾರ ಹತ್ರ ೨. ಕಡ್ಡಾಯ ದ್ವಿಚಕ್ರ ವಾಹನದಲ್ಲಿ ಕಡ್ಡಾಯ ಶಿರಸ್ತ್ರಾಣ ತಪ್ಪಿದರೆ ಅನ್ಯರಿಗೆ ಅಡವಿಟ್ಟಂತೆ ನಿನ್ನ ಪ್ರಾಣ ೩. ಫರ್ಮಾನು ತಡೆಯದಿರೆಂದು ನನ್ನಾಕೆಯ ಫರ್ಮಾನು…
  • December 08, 2023
    ಬರಹ: Shreerama Diwana
    ಹಿಂದಿನಿಂದಲೂ ಹಿಂದೂ ಧರ್ಮದ ಮೂಲಭೂತವಾದದ ಒಂದು ವರ್ಗ ಸಂವಿಧಾನದ ಜಾತಿಯ ಮೀಸಲಾತಿ, ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯ, ಮಹಿಳಾ ಸ್ವಾತಂತ್ರ್ಯವನ್ನು ವಿರೋಧಿಸುತ್ತಿತ್ತು. ಅದಕ್ಕೆ ಕಾರಣರಾದ ಅಂಬೇಡ್ಕರ್ ಬಗ್ಗೆ ಅಸಮಾಧಾನವಿತ್ತು. ಆದರೆ…
  • December 07, 2023
    ಬರಹ: Ashwin Rao K P
    ಜಗತ್ಪ್ರಸಿದ್ಧ ಮೈಸೂರು ದಸರೆಯಲ್ಲಿ ೮ ಬಾರಿ ಅಂಬಾರಿ ಹೊತ್ತು, ನಾಡಿನ ಕಣ್ಮಣಿಯಾಗಿದ್ದ ಅರ್ಜುನ ಆನೆಯು ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಸಾವಿಗೀಡಾದ ದುರ್ಘಟನೆಯಿಂದಾಗಿ ಪ್ರಾಣಿಪ್ರಿಯರ ವಲಯದಲ್ಲಿ ಸೂತಕದ ಛಾಯೆ ಮನೆಮಾಡಿದೆ. ದುರ್ಘಟನೆಯಿಂದಾಗಿ…
  • December 07, 2023
    ಬರಹ: Shreerama Diwana
    ವಡ್ಡರ್ಸೆ ರಘುರಾಮ ಶೆಟ್ಟಿಯವರ "ಮುಂಗಾರು" ಇಪ್ಪತ್ತು ವರ್ಷಗಳ ಕಾಲ "ಪ್ರಜಾವಾಣಿ" ಮತ್ತು "ಡೆಕ್ಕನ್ ಹೆರಾಲ್ಡ್" ದೈನಿಕಗಳ ಹಿರಿಯ ವರದಿಗಾರರಾಗಿ ನಾಡಿನಾದ್ಯಂತ ಖ್ಯಾತಿಗಳಿಸಿದ್ದ ವಡ್ಡರ್ಸೆ ರಘುರಾಮ ಶೆಟ್ಟಿಯವರು ದಲಿತರು, ಮಹಿಳೆಯರು,…