ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪಾತಾಳಕ್ಕೆ ಪಯಣ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಕೆ. ಶಿವರಾಮ ಕಾರಂತ
ಪ್ರಕಾಶಕರು
ಸಪ್ನ ಬುಕ್ ಹೌಸ್, ಬೆಂಗಳೂರು
ಪುಸ್ತಕದ ಬೆಲೆ
ರೂ.130/-

ಯಕ್ಷಗಾನ, ಚಿತ್ರಕಲೆ, ವಿಜ್ಞಾನ ಸಾಹಿತ್ಯ ಇತ್ಯಾದಿ ಹಲವಾರು ಕ್ಷೇತ್ರಗಳಲ್ಲಿ ಮಹತ್ವದ ಕೃತಿಗಳನ್ನು ರಚಿಸಿದವರು ಡಾ. ಕೆ. ಶಿವರಾಮ ಕಾರಂತರು. ಐವತ್ತಕ್ಕೂ ಮಿಕ್ಕಿ ಕಾದಂಬರಿಗಳನ್ನು ಬರೆದವರು. “ಕಡಲತಡಿಯ ಭಾರ್ಗವ” ಎಂದು ಹೆಸರಾದವರು. ತಮ್ಮ ಅಧ್ಯಯನಶೀಲತೆ ಮತ್ತು ಪ್ರತಿಭೆಯಿಂದ ಕನ್ನಡದ ಅಗ್ರಗಣ್ಯ ಸಾಹಿತಿಗಳಲ್ಲಿ ಒಬ್ಬರೆನಿಸಿದವರು.

ಸ್ಟೇಟಸ್ ಕತೆಗಳು (ಭಾಗ ೧೨೮೩) - ನಾಲಗೆಯಾಡುವ ಮಾತು

ನಾಲಗೆ ಬಣ್ಣ ಹಚ್ಚಿಕೊಳ್ಳುತ್ತಿದೆ, ನಿನ್ನನ್ನ ಮುಗಿಸುವುದ್ದಕ್ಕೆ‌ ಕಾಯುತ್ತಿದೆ. ನಾಲಗೆಗೆ ಒಮ್ಮೆ ರುಚಿ ಹಚ್ವಿಕೊಂಡರೆ ಸಾಕು ಅದು ಸುತ್ತ ಮುತ್ತ ಗಮನಿಸುವುದಿಲ್ಲ. ಕೆಟ್ದದ್ದು ರುಚಿಸುತ್ತದೆ. ಮತ್ತೆ ಮತ್ತೆ ಅದೇ ಮಾತನ್ನ‌ ಹುಡುಕಿ ಮಾತನಾಡಲು ಆರಂಬಿಸುತ್ತೆ.ನೀನು ಎಚ್ಚರವಿರಬೇಕು, ಸುತ್ತ ಸೇರಿದ ನಾಲಗೆಗಳು ಆಡುತ್ತಿರುವ ಮಾತಿನ ಅರ್ಥವೇನು? ಕ್ಷಣದ ನಗುವಿಗೆ ಸುತ್ತ ನಿಂತ‌ ಮನಸ್ಸುಗಳ ಮೇಲಾಗುವ ಪರಿಣಾಮವೇನು?

Image

ಬರೆ ಬೀಳೋದು ಜನರಿಗೇ ಅಲ್ಲವೇ?

ರಾಜ್ಯದಲ್ಲಿ ಬಸ್ ಪ್ರಯಾಣ ದರ, ಡೀಸೆಲ್, ಹಾಲು ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿರುವುದು ಗೊತ್ತಿರುವ ಸಂಗತಿಯೇ. ಬೆಲೆ ಏರಿಕೆಯನ್ನು ವಿರೋಧಿಸಿ ರಾಜ್ಯ ಬಿಜೆಪಿಯವರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದೂ ಆಗಿದೆ. ಮತ್ತೊಂದೆಡೆ, ‘ರಾಜ್ಯದಲ್ಲಿ ಆಗುವ ಬೆಲೆ ಏರಿಕೆಗೆ ಕೇಂದ್ರ ಸರಕಾರದ ನೀತಿಗಳೇ ಪ್ರಮುಖ ಕಾರಣವಾಗುತ್ತವೆ.

Image

ಸ್ಟೇಟಸ್ ಕತೆಗಳು (ಭಾಗ ೧೨೮೨) - ನಿನ್ನ ಪೆನ್ನು

ನಿನಗರ್ಥವಾಗಬೇಕು ಮೊದಲು. ಅವರ ಬಳಿ ಬರೆಯುವ ಪುಸ್ತಕ ತುಂಬಾ ದೊಡ್ಡದಿರಬಹುದು. ಆದರೆ ಅದನ್ನು ಬರೆದು ತುಂಬಿಸೋಕೆ ನಿನ್ನ ಬಳಿ‌ ಇರುವ ಪೆನ್ನು ಕೇಳಿದ ಕಾರಣ ನೀನು ನೀಡಿದ್ದೀಯಾ, ಅವರ ಬರವಣಿಗೆಯಲ್ಲಿ  ಪುಟಗಳು ತುಂಬುತ್ತಿವೆ. ಕೆಲವು ದಿನ ಕಳೆದ ಮೇಲೆ ಅವರು ಪೆನ್ನು‌ ಬದಲಿಸುತ್ತಾರೆ. ಹೊಸ ಬರವಣಿಗೆ ಅವರು ಆರಂಬಿಸುತ್ತಾರೆ. ಅವರ ಪುಸ್ತಕ ತುಂಬಿದರೆ ಸಾಕು. ನಿನ್ನ ಪೆನ್ನಿನ ಅವಶ್ಯಕತೆ ಅವರಿಗಿಲ್ಲ.

Image