ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಟ್ವೆಂಟಿ20 ಚರಮಗೀತೆ!

ಟ್ವೆಂಟಿ20 ಇಂದ ಭಾರತ ಹೊರಕ್ಕೆ
ದೋನಿಯ ದೋಣಿ ಸಾಗಲಿಲ್ಲ ದಡಕ್ಕೆ!

ಗೌತಮ್ ಗಂಭೀರೇನೋ ಗಂಭೀರ್‍ವಾಗೇ ಆಡ್ದ
ಸುರೇಶ್ ರೈನಾ ಮಾತ್ರ ಹುಡುಗಾಟವಾಡ್ದ!
ಸುರಿಸ್ಲಿಲ್ಲ ರನ್‌ಗಳ ರೈನನ್ನ ಆತ
ಎರಡು ರನ್ನಿಗೇ ಪಾಪ, ಹೊಡೆದ್ಬಿಟ್ಟ ಗೋತಾ!

ಜಡೇಜಾ ಜಡವಾದ; ಯುವರಾಜ ಅಡ್ಡಿಯಿಲ್ಲ
ದೋನಿ, ಪಠಾಣ್ ಅಂತೂ ಮಸ್ತ್ ಆಡಿದರಲ್ಲ!
ಆದರೂ ಕೊನೇಲವರು ಯಶಸ್ವಿಯಾಗ್ಲಿಲ್ಲ

ಸವಾಲಿಗೆ ಜವಾಬ್!

ಸವಾಲಿಗೆ ಜವಾಬ್!
vark.com ನಿಮ್ಮ ಪ್ರಶ್ನೆಗಳಿಗೆ ಕ್ಷಣದಲ್ಲಿ ಉತ್ತರ ದೊರಕಿಸಿಕೊಡಲು ಅಂತರ್ಜಾಲದಲ್ಲಿ ಆರಂಭವಾಗಿರುವ ಹೊಸ ತಾಣ. ತಾಣದಲ್ಲಿ ನೋಂದಾಯಿಸಿಕೊಂಡರೆ, ಈ ಸೇವೆ ನಿಮಗೆ ಲಭ್ಯ.ನೋಂದಾಯಿಸಿಕೊಳ್ಳುವಾಗ ನೀವು ಪರಿಣತಿ ಹೊಂದಿರುವ ಮೂರು ವಿಷಯಗಳನ್ನು ಸೂಚಿಸಬೇಕು. ಇನ್ಯಾರಾದರೂ ಈ ವಿಷಯಗಳಲ್ಲಿ ಪ್ರಶ್ನೆಗಳನ್ನು ಕೇಳಿದರೆ, ಅವನ್ನು ನಿಮಗೆ ರವಾನಿಸಿ,ಉತ್ತರ ಪಡೆಯಲು ಅಂತರ್ಜಾಲ ತಾಣ ಪ್ರಯತ್ನಿಸುತ್ತದೆ. ಗೂಗಲ್,ಯಾಹೂ ಹೀಗೆ ಯಾವುದಾದರೂ ದಿಡೀರ್ ಸಂದೇಶ ರವಾನಿಸುವ ಸೇವೆಯ ಮೂಲಕ ನಿಮಗೆ ಉತ್ತರವನ್ನು ಅಥವ ಇತರರ ಪ್ರಶ್ನೆಗಳನ್ನು ರವಾನಿಸಲಾಗುತ್ತದೆ. ನೀವು ಪ್ರಶ್ನೆ ಕೇಳಿ ನಂತರ ಆನ್‍ಲೈನ್ ಇಲ್ಲದಿದ್ದರೆ, ಆಗ ನಿಮಗೆ ಉತ್ತರವನ್ನು ಮಿಂಚಂಚೆ ಮೂಲಕ ರವಾನಿಸಲಾಗುತ್ತದೆ.""ಉದಯವಾಣಿ" ಏನು? ಇದು ಯಾವುದರ ಹೆಸರು?"ಎಂಬ ಪ್ರಶ್ನೆಗೆ ವರ್ಕ್ ತಾಣವು ತನ್ನ ಬಳಕೆದಾರರ ಮೂಲಕ ಪತ್ರಿಕೆಯ ಇ-ಪೇಪರ್ ಕೊಂಡಿ ರವಾನಿಸಿತು! "ಉಡುಪಿ-ಮಂಗಳೂರು ನಡುವಣ ದೂರ ಎಷ್ಟು?"ಎಂಬ ಇನ್ನೊಂದು ಪ್ರಶ್ನೆಗೆ ಅರುವತ್ತು ಕಿಲೋಮೀಟರ್-ಈ ದೂರವನ್ನು ರೈಲಿನ ಮೂಲಕವೂ ಕ್ರಮಿಸಬಹುದು ಎಂಬ ಸರಿಯಾದ ಉತ್ತರ ಬಂತು!ಪ್ರಶ್ನೆ ಕೇಳಿದಾಗ,ನಿಮ್ಮ ಸ್ನೇಹಿತರ ಬಳಗದ ಮೂಲಕ ಇಲ್ಲವೇ ಆನ್‍ಲೈನಿನಲ್ಲಿರುವ ಬಳಕೆದಾರರ ಪೈಕಿ, ಆ ವಿಷಯ ಪರಿಣತರಿಂದ ಉತ್ತರ ಪಡೆಯುವ ಕಾರಣ,ನಿಮಿಷ ಮಾತ್ರದಲ್ಲಿ ಉತ್ತರಗಳು ಲಭ್ಯವಾಗುವ ಸಂಭವವೇ ಹೆಚ್ಚು.

ನನ್ನ ಕನಸಿನ ರಾಣಿ ಹೀಗಿರಬೇಕು

ನನ್ನ ಕನಸಿನ ರಾಣಿ ಹೀಗಿರಬೇಕು ,.
5'6' ಎತ್ತರವಿರಬೇಕು
ಅವಳ ಜೀನ್ಸ್ ಟೈಟ್ ಇರಬೇಕು
ಅವಳ ಮುಖ ಬ್ರೈಟ್ ಇರಬೇಕು
ಅವಳ ತೂಕ ಲೈಟ್ ಇರಬೇಕು
ವಯಸ್ಸಲ್ಲಿ ವೆತ್ಯಾಸ ಸ್ಲೈಟ್ ಇರಬೇಕು
ಸ್ವಲ್ಪ ಕ್ವೈಟ ಇರಬೇಕು ,.,. ನನ್ನ ಕನಸಿನ ರಾಣಿ ಹೀಗಿರಬೇಕು

ರಸ್ತೆಯಲ್ಲಿ ನಡೆಯುವಾಗ ಎಲ್ಲರು ಹೇಳಬೇಕು ಅಲ್ಲಿ ನೋಡಿ , ಅಲ್ಲಿ ನೋಡಿ ,
ಗುಂಪಲ್ಲಿ ಎಲ್ಲರೂ ಹೇಳಬೇಕು ದಾರಿ ಬಿಡಿ , ದಾರಿ ಬಿಡಿ,

"zindagi mein life": ಇದನ್ನೊಪ್ಪಿದವರಿಗೆ ಮಾರುಕಟ್ಟೆಯಲ್ಲಿ "ಬಿಸ್ಕೆಟ್" ಗ್ಯಾರೆಂಟಿ!

ಬ್ರಿಟಾನಿಯ ಕಂಪನಿ ಬಹಳ ಹೆಸರುವಾಸಿ.
ಈ ಕಂಪನಿಯು ತನ್ನ ವ್ಯಾಪಾರದ ಗುರುತನ್ನು (brand statement) "eat healthy, think better" ಅಂತ ಇಷ್ಟು ದಿನ ಇರಿಸಿಕೊಂಡಿತ್ತು.

ಪ್ರಕೃತಿ ಸೊಭಗು

ಪ್ರಕೃತಿ ಸೊಭಗು

ಶಾಂತ ಶರಾವಳಿ ಪರ್ವತ ತುರಾಯಿ
ಪ್ರಶಾಂತ ಸುಳಿಗಾಳಿ ಮಂದಮಾರುತ ಹೊಯ್ಯಿ
ಗುಪ್ತ ಮಹಿಮೆಗಳ ಕಣಿವೆ ಪುಂಜ,
ಒರಟು ಕಲ್ಬಂಡೆ ಗುಡ್ಡಗಳ ಗುಂಜ,
ಉದಯಿಸಿ ಮೃದು ಬೆಳಕಿನ ಕಾಯಿ
ಧರಿಸಿ ಹಸಿರು ಸಸ್ಯರಾಶಿಯ ಭೂತಾಯಿ
ತುಂಬಿರುವಾಗ ಪ್ರತಿಭ ದೈವ ಪ್ರಕಾಶ ಧರೆಗೆ
ಉನ್ಮಾದ ಹೃದಯ ವಿಕಶಿತ ವೀಕ್ಷಣ ಧಾರೆಗೆ
- (ಜೆರ್ಮನ್ ಕಾವ್ಯದ ಭಾವಾನುವಾದ)
- vijayasheela

ಬಾಳಿನ ವಿರೋದೋಕ್ತಿ

ಬಾಳಿನ ವಿರೋದೋಕ್ತಿ

ಸಮುದ್ರಕ್ಕಿಳಿದರೂ ಮಂಡಿಯವರೆಗೆ ನೀರು!
ಅದು ಸ್ವಯಂವಿರೋದೋಕ್ತಿ ವಿಧಿಯ ತೋರು.
ತಿರುಪತಿಗ್ಹೋದರೂ ದೊರಕದೆ ಮೋಕ್ಷ!
ಸ್ವರ್ಗದಲು ದೈವಮಾರ್ಗ ಅನಿರೀಕ್ಷ?
*
ಕಾರಣಕರ್ತನ ಮಾಯೆಯೆ, ಕಾರಣವೇನು?
ಹೂತೋಟದಲಿ ಕುರುಡನ ನೋಟವೇನು?
ಸರ್ವರಿಗಿರದು ಸರಿಸಮಾನ ಮಟ್ಟ
ಅದಾವ ವಿಧಿಯಾಟ ಅದಾವತೆರನ ದಿಟ?
*
ಎಲ್ಲವು ಇರುವ ಕಡೆ ಏನಿಲ್ಲದೆ ತಡೆ,

ತರುಗಳ ಹಿತೈಶಿಗಳು

ತರುಗಳ ಹಿತೈಶಿಗಳು

ಮರಗಳ ಹಿತೈಶಿಗಳು ಕೇವಲ ಕೆಲವರು,
ಮಾರುತ ಮಳೆಗಾಳಿ ಫಲವತ್ತಿನ ನೆಲ ಪ್ರಕೃತಿ.
ಅತಿಮಿತಿ ಜನ ಭೃಂದಾವನ ಪ್ರೇಮಪರರು,
ಅತ್ಯಂತ ಮೂಢಜನವೃಂದಕೆ ನಾಶನ ಶಿರಮತಿ!
ರಾಜ್ಯಾಡಳಿತ ಪಾರುಪತ್ಯರು ದೇಶ ಧುರಂಧರರೂ!

ಇರವಿನ ರೀತಿನೀತಿ ಪ್ರಕೃತಿ ಪ್ರೀತಿಭೀತಿ
ಅರಿಯಲನರ್ಹರು ನಿಸರ್ಗ ನಿಯಮದೊಲವು!
ಗೊತ್ತುಗುರಿ ಸಮಾಜದ್ಹೊಣೆ ಭವಿಷ್ಯಗತಿ

ಬರೆಯುವಾಗ ಚಿಂತೆ

ಬರೆಯುವಾಗ ಚಿಂತೆ

ನಮಗೆಲ್ಲಿ ದೊರಕುವುದು ಸಮಾಪ್ತಿ ತಲುಪುವತನಕ ಅಂತ್ಯ.
ಪ್ರತಿ ದಿನ ಅಧ್ಯಾಯಗಳ ಸಂಯುಕ್ತ ತೆರಪುಗಳ ಗ್ರಂಥ್ಯ.
ನಾಟಕದಲಿ ಬೀಳುವ ತೆರೆಯ ತರ ಪರಿಚ್ಛೇಧಗಳು ದಿನವಾದ್ಯಂತ
ನವದಿನ ನವತನ ತರುತ ಸೇರುತ ನವೀನ ಅನುಭವಪ್ರಾಂತ್ಯ!
*
ಕಟ್ಟಕೊನೆಯ ಮುಕ್ತಾಯ ಮುಟ್ಟುವ ನಿರ್ಧಾರ ಅವನಾಧಿಪತ್ಯ,
ಬಿಟ್ಟುಕೊಡಲು ಕೃತಿಯ ಉಪಸಂಹಾರ ಕೃತಕ ಪಾರುಪತ್ಯ.