ದೆಹಲಿಯಲ್ಲಿ ಭಗವದ್ಗೀತಾ ಪ್ರವಚನ
ಆತ್ಮೀಯರೇ, ದಿನಾಂಕ ೨೬.೦೮.೨೦೦೬ ರಿಂದ ೩೦.೦೮.೨೦೦೬ರ ವರೆಗೆ ಸಂಜೆ ೬.೦೧೫ ರಿಂದ ೭.೩೦ರವೆರೆಗೆ ಖ್ಯಾತ ವಾಗ್ಮಿಗಳೂ ಹಾಗು ಶ್ರೀರಾಘವೇಂದ್ರಾನುಗ್ರಹ ಪ್ರಶಸ್ತಿ ಪಾತ್ರರೂ ಆದ ಶ್ರೀಬನ್ನಂಜೆ ಗೋವಿಂದಾಚಾರ್ಯರು ಭಗವದ್ಗೀತೆಯನ್ನು ಕುರಿತು ಶ್ರೀಮಧ್ವಾಚಾರ್ಯರ ಹಾಗು ಶ್ರೀರಾಘವೇಂದ್ರಸ್ವಾಮಿಗಳ ಜ್ಞಾನಕೌಶಲವನ್ನು ವಿವರಿಸುವ ಪ್ರವಚನವನ್ನು ಮಾಡಲಿದ್ದಾರೆ. ದೆಹಲಿ ನಗರದ ಕನ್ನಡಿಗರಿಗೆ ಇದೊಂದು ಸುಸಂದರ್ಭ. ಎಲ್ಲರಿಗೂ ಆದರದ ಸ್ವಾಗತ. ಸಂಪದಿಗರಲ್ಲಿ ಯಾರಾದರೂ ದೆಹಲಿಯಲ್ಲಿದ್ದರೆ ಈ ಕಾರ್ಯಕ್ರಮಕ್ಕೆ ತಪ್ಪದೇ ಆಗಮಿಸಬೇಕಾಗಿ ಮನವಿ.
- Read more about ದೆಹಲಿಯಲ್ಲಿ ಭಗವದ್ಗೀತಾ ಪ್ರವಚನ
- Log in or register to post comments