ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮನುಷ್ಯ ದೇವರ ಸೃಷ್ಟಿ ಅಲ್ಲ

ಜೇನ್ ಪಾಲ್ ಸಾರ್ತ್ರ್ ಫ್ರಾನ್ಸಿನಲ್ಲಿ ಹುಟ್ಟಿದ್ದು . ಅವನೊಬ್ಬ ತತ್ವಜ್ಞಾನಿ , ವಿಚಾರವಾದಿ , ಕಾದಂಬರಿಕಾರ , ನಾಟಕಕಾರ , ಸಾಹಿತ್ಯ ವಿಮರ್ಶಕ, ಜೀವನ ಚರಿತ್ರಕಾರ , ಪ್ರಬಂಧಕಾರ , ಪತ್ರಕರ್ತ , ಮಾರ್ಕ್ಸವಾದಿ , ಪ್ರಮುಖ ರಾಜಕಾರಣಿ , ಮತ್ತು ಫ್ರೆಂಚ್ ಅಸ್ತಿತ್ವವಾದದ ಜನಕ.

ಅವನು ಪ್ರತಿಪಾದಿಸಿದ ಅಸ್ತಿತ್ವವಾದದ ತಿರುಳು ಹೀಗಿದೆ-

ಹೊಳಲ್ಕೆರೆಗೆ ಪ್ರಥಮಸ್ಥಾನ ; ಚಂದ್ರಶೇಖರನ ಅಖಂಡವಿಜಯ !

 

(ಆಗಿನ ಹುಬ್ಬಳ್ಳಿ ಶಾಖೆಯಲ್ಲಿ ಮುದ್ರಿತ,  ’ಸಂಯುಕ್ತ ಕರ್ನಾಟಕ ದಿನಪತ್ರಿಕೆ’ ಯ ವರದಿಗಾರರು ನಮ್ಮ ಮನೆಗೆ ಬಂದು ಮಾಡಿದ ’ಸಂವಾದ’ ದ ಕೆಲವು ಅಳಿ-ದುಳಿದ ಲೇಖನದ ತುಣುಕುಗಳನ್ನು ಜೋಡಿಸಿ,  ’ ಸ್ಕಾನ್ ಮಾಡಿ’ ಸೇರಿಸಿದ್ದೇನೆ.) 

ಲವಣ ಅಂದ್ರೆ....

ಒಂದು ಊರಿನಲ್ಲಿ ಒಬ್ಬ ಪ್ರಕಾಂಡ ಸಂಸ್ಕೃತ ಪಂಡಿತನಿದ್ದನಂತೆ.ಅಪ್ಪಾಭಟ್ಟ ಎಂದು ಹೆಸರು. ಅವನಿಗೆ ಒಬ್ಬಳು ಮಗಳು. ಅಪ್ಪ ಪಂಡಿತನಾದರೂ ಮಗಳು ಅಷ್ಟಕ್ಕಷ್ಟೆ. ತನ್ನ ಮಗಳನ್ನು ತಿಪ್ಪಾಭಟ್ಟ ಎಂಬ ಇನ್ನೊಬ್ಬ ಪಂಡಿತನ ಮಗನಿಗೆ ಕೊಟ್ಟು ಮದುವೆ ಮಾಡಿದ. ಮದುವೆ ಆದಮೇಲೆ ಗಂಡನ ಮನೆಯಲ್ಲಿ ಔತಣ. ಬೀಗರೂಟಕ್ಕೆ ಬಂದವರೆಲ್ಲಾ ಪಂಡಿತರೇ. ಮಗಳು ಬಡಿಸಲು ನಿಂತಳಂತೆ.

ದಿನ ವೆಶೇಷ:

ದಿನ ವೆಶೇಷ: ಪಂಚಾಂಗದ ಪ್ರಕಾರ ಈ ದಿನ ಅಂದರೆ, 29-03-2006,ಬುಧವಾರ, ಫಾಲ್ಗುಣ ಕ್ರುಷ್ಣ ಅಮಾವಾಸ್ಯೆ. 'ಸೂರ್ಯ ಗ್ರಹಣವು' ಕರ್ನಾಟಕ ಮೊದಲ್ಗೊಂಡು ಡಕ್ಷಿಣ ಭಾರತಕ್ಕೆ ಕಾಣಿಸುವುದಿಲ್ಲವಾಗಿ ಗ್ರಹಣಾಚರಣೆ ಇಲ್ಲ. ಭಾರತದ ಉಳಿದ ಭಾಗಗಳಲ್ಲಿ ಕಾಣಿಸುವುದರಿಂದ ಸ್ಪರ್ಶ ಮತ್ತು ಮೋಕ್ಷ ಕಾಲಗಳನ್ನು ಕೊಡಲಾಗಿದೆ.

ಐ.ಬಿ.ಎನ್ - ಬೆಂಗಳೂರು

ಸಾಮಾನ್ಯವಾಗಿ ಎಲ್ಲಾ  ರಾಷ್ಟೀಯ ನ್ಯೂಸ್ ಚಾನೆಲ್ ಗಳು ದಕ್ಷಿಣ ಭಾರತವನ್ನು ಅಲಕ್ಷ್ಯಿಸುತ್ತಿವೆ ಎಂದು ನಾವು ಕೊರಗುತ್ತಿರುವಾಗ, ರಾಜ್ ದೀಪ್ ರವರ ಲೇಖನ ಓದಿ ಸ್ವಲ್ಪ ಸಮಾಧಾನವಾಯಿತು..   

ಹಾಲು ಎಟುಕದಿರುವಾಗ ಬೆಕ್ಕೂ ಪ್ರಾಮಾಣಿಕ

ಹೋಗದ ಊರಿಗೆ ದಾರಿ ಕೇಳಿದ ಹಾಗೆ
ಹೋಗು ಅನ್ನಲಾರದೆ ಹೊಗೆ ಹಾಕಿದರಂತೆ
ತೀಟೆ ತೀರಿದ ಮೇಲೆ ಲೌಡಿ ಸಂಗವೇನು?

ಹೊಸ ವರುಷದ ಶುಭಾಶಯಗಳು

೨೮-೩-೦೬ - ಮಂಗಳವಾರ - ೧೨-೧೫ ಗಂಟೆ
ಆತ್ಮೀಯ ಸ್ನೇಹಿತರೇ,
ನಿಮಗೂ, ನಿಮ್ಮ ಮನೆಯವರಿಗೂ ಮತ್ತು ಸಂಪದದ ಸ್ನೇಹಿತರೆಲ್ಲರಿಗೂ ನನ್ನ ಹೊಸ ವರುಷದ ಯುಗಾದಿ ಹಬ್ಬದ ಶುಭಾಶಯಗಳು.

ಮೊಘಲ್ ರಾಜಕುಮಾರನ ಕನಸಿನಲ್ಲಿ ಶ್ರೀ ರಾಮಚಂದ್ರ!

'ಕಸ್ತೂರಿ' ಮಾಸಪತ್ರಿಕೆಯ ಎಪ್ರಿಲ್ ೨೦೦೬ರ ಸಂಚಿಕೆ ಯುಗಾದಿ ವಿಶೇಷಾಂಕವಾಗಿ ೩೨೦ ಪುಟ (ಬೆಲೆ ೧೨ ರೂ) ಹೊಂದಿ ಬಂದಿದೆ.

ಮಕ್ಕಳ ಅಸಕ್ತಿಗಳನ್ನುಗಮನಿಸಿ,ನಮ್ಮ ಆಸೆಗಳನ್ನು ಅವರ ಮೇಲೆ ಹೇರಬೇಡಿ.

ಮಹತ್ವಾಕಾಂಕ್ಷೆ ,ಜೀವನಕ್ಕೆ ಒಂದು ಅರ್ಥ ಕೊಡುವ ಹಾಗಿದ್ದಲ್ಲಿ ಉಪಯುಕ್ತ ವಾಗುತ್ತದೆ. ಏಲ್ಲರೂ ಆಶಿಸುವುದು ಅದನ್ನೆ !ಏನನ್ನಾದರೂ ಸಾಧಿಸಲೇ ಬೇಕು. ಆದರೆ ಅತಿ ಮಹತ್ವಾಕಾಂಕ್ಷೆ ತರವೆ? ವಿಚಾರಮಾಡಿ. ಇಂದಿನ ಕೆಲವು ತಂದೆ ತಾಯಿಗಳು ಮಾಡುತ್ತಿರುವುದು ಇದನ್ನೆ. ತಮ್ಮ ಮಕ್ಕಳನ್ನು ಅರ್ಹ ವಯಸ್ಸಿಗೆ ಮೊದಲೇ ಶಾಲೆಗಳಿಗೆ ಸೇರಿಸಿ, ತಲೆಗೆ ಹಿಡಿಸಲಾರದಷ್ಟು ವಿದ್ಯಗಳನ್ನು, ಕೌಶಲಗಳನ್ನು ತುರುಕಿ, ಬಾಲ ಪ್ರತಿಭೆಗಳು ಹೆಣಗಾಡಿ ನರಳುವಂತೆ ಮಾಡುತ್ತಾರೆ. ತಾವು ಸಾಧಿಸಲಾಗದ್ದಿದ್ದ ಕ್ಷೇತ್ರಗಳಲ್ಲಿ ತಮ್ಮ ಮಕ್ಕಳು ಸಾಧನೆ ಮಾಡಲಿ ಎಂದು ! ಇದು ಸದುದ್ದೇಶವೇ ! ಮಕ್ಕಳ ಯೋಗ್ಯತೆ ಹಾಗೂ ಅವರ ಆಸಕ್ತಿ ಗಳನ್ನು ಗುರುತಿಸದೆ ಇರುವುದು ತರವಲ್ಲ. ಎಲ್ಲಕ್ಕೂ ಮಿಗಿಲಾಗಿ ಇವೆಲ್ಲವನ್ನೂ ಅತಿಶೀಗ್ರವಾಗಿ ಗ್ರಹಿಸಿ, ಆ ಕ್ಶೇತ್ರಗಳಲ್ಲಿ, ವಿಜಯವನ್ನು ಅವರು ಸಾದಿಸಲೇಬೇಕೆನ್ನುವ ಮೊಂಡು ಹಠ ಬೇಡ ಅಷ್ಟೆ. ಸಾಮಾನ್ಯ ವಾಗಿ ಅತಿಯಾದ ಒತ್ತಡ ಆ ಕಿರಿ ವಯಸ್ಸಿನಲ್ಲಿ ಅವರ ಆರೋಗ್ಯದಮೇಲೆ ದುಷ್ಪರಿಣಾಮಮಾಡುವುದನ್ನು ನಾವು ಕಂಡಿದ್ದೇವೆ. ಜೀವನದಲ್ಲಿ ವೇಗ, ಸ್ಪರ್ಧೆ, ಸಾಹಸ, ಶ್ರಮ ಅತ್ಯಗತ್ಯ. ಇದು ಸರ್ವ ಮಾನ್ಯ. ಸರ್ವ ವಿದಿತ. ಅತಿರೇಕಕ್ಕೆ ಹೋಗದಂತೆ ನೊಡಿಕೊಳ್ಳಬೇಕು ಅಷ್ಟೆ. ಅತಿ ಅವಸರದಲ್ಲಿ ಮಾಡಿದ ಯಾವ ಕಾರ್ಯಗಳೂ ಶ್ರೇಷ್ಟ ವೆನಿಸುವುದು ವಿರಳ. ಆದ್ದರಿಂದ, ಸಹನೆಯಿಂದ ಸಕಾಲಕ್ಕೆ ಕಲಿಯುವ ಪ್ರವ್ರುತ್ತಿ ಯನ್ನೂ ನಾವೂ ಬೆಳೆಸಿಕೊಂಡು ಅವರಲ್ಲೂ ಬೆಳಸಬೇಕು.