ಹಾಲು ಎಟುಕದಿರುವಾಗ ಬೆಕ್ಕೂ ಪ್ರಾಮಾಣಿಕ

ಹಾಲು ಎಟುಕದಿರುವಾಗ ಬೆಕ್ಕೂ ಪ್ರಾಮಾಣಿಕ

ಬರಹ

ಹೋಗದ ಊರಿಗೆ ದಾರಿ ಕೇಳಿದ ಹಾಗೆ
ಹೋಗು ಅನ್ನಲಾರದೆ ಹೊಗೆ ಹಾಕಿದರಂತೆ
ತೀಟೆ ತೀರಿದ ಮೇಲೆ ಲೌಡಿ ಸಂಗವೇನು?
ಹೊತ್ತಿರುವಾಗಲೇ ಗೊತ್ತು ಸೇರಬೇಕು
ಹುಲ್ಲಿನ ಉರಿ , ಕನಸಿನ ಸಿರಿ ( ಬೇಗನೆ ಮುಗಿದು ಹೋಗುತ್ತವೆ)
ಹುಲಿ ಬಡವಾದರೆ ಹುಲ್ಲು ಮೇಯುವದಿಲ್ಲ.
ಹುತ್ತ ಬಡಿದೊಡೆ ಹಾವು ಸಾಯುವುದೇ ?
ಹುಣ್ಣು ಮಾದರೂ ಕಲೆ ಹೋಗಲಿಲ್ಲ
ಹಾಲು ಎಟುಕದಿರುವಾಗ ಬೆಕ್ಕೂ ಪ್ರಾಮಾಣಿಕ .
ಹಸನ್ಮುಖೀ ಸದಾ ಸುಖೀ