ಎಲ್ಲ ಪುಟಗಳು

ಲೇಖಕರು: makara
ವಿಧ: ಬ್ಲಾಗ್ ಬರಹ
September 28, 2016
             ಈಗ ವ್ಯಾವಹಾರಿಕ ಶಕವೊಂದು ದೇಶದಲ್ಲಿ ಹೊಸದಾಗಿ ಚಲಾವಣೆಗೆ ಬಂದಿದೆ! ಭಾರತೀಯರಿಗೆ ವ್ಯಾವಹಾರಿಕ ಶಕ ಎಂದರೇನು? ಬ್ರಿಟೀಷರ ಪ್ರಭಾವವು ಬೀಳದೇ ಇರುವವರೆಗೂ ಇದ್ದಂತಹ ಶಕ ಯಾವುದು? ನಾವು ಮಾಡುವ ಸಂಕಲ್ಪಗಳಲ್ಲಿ, "ವ್ಯಾವಹಾರಿಕೇ, ಕಲಿಯುಗೇ, ಶತಾಬ್ದೇ....." ಎಂದು ಹೇಳಲಾಗುತ್ತದೆ. ದಿವ್ಯಯುಗಗಳು, ಲೌಕಿಕ ಯುಗಗಳು ಎನ್ನುವ ಬೇಧವು ನಮ್ಮ ಚರಿತ್ರೆಗೆ ಸ್ಪಷ್ಟವಾಗಿ ತಿಳಿದಿತ್ತು, ನಮ್ಮ ಪೂರ್ವಿಕರಿಗೆ ತಿಳಿದಿತ್ತು. ಲೌಕಿಕ ವ್ಯವಹಾರಗಳಿಗಾಗಿ ಮಾತ್ರವೇ ಕೃತ, ತ್ರೇತ, ದ್ವಾಪರ ಮತ್ತು…
ಲೇಖಕರು: makara
ವಿಧ: ಬ್ಲಾಗ್ ಬರಹ
September 28, 2016
             ಈಗ ವ್ಯಾವಹಾರಿಕ ಶಕವೊಂದು ದೇಶದಲ್ಲಿ ಹೊಸದಾಗಿ ಚಲಾವಣೆಗೆ ಬಂದಿದೆ! ಭಾರತೀಯರಿಗೆ ವ್ಯಾವಹಾರಿಕ ಶಕ ಎಂದರೇನು? ಬ್ರಿಟೀಷರ ಪ್ರಭಾವವು ಬೀಳದೇ ಇರುವವರೆಗೂ ಇದ್ದಂತಹ ಶಕ ಯಾವುದು? ನಾವು ಮಾಡುವ ಸಂಕಲ್ಪಗಳಲ್ಲಿ, "ವ್ಯಾವಹಾರಿಕೇ, ಕಲಿಯುಗೇ, ಶತಾಬ್ದೇ....." ಎಂದು ಹೇಳಲಾಗುತ್ತದೆ. ದಿವ್ಯಯುಗಗಳು, ಲೌಕಿಕ ಯುಗಗಳು ಎನ್ನುವ ಬೇಧವು ನಮ್ಮ ಚರಿತ್ರೆಗೆ ಸ್ಪಷ್ಟವಾಗಿ ತಿಳಿದಿತ್ತು, ನಮ್ಮ ಪೂರ್ವಿಕರಿಗೆ ತಿಳಿದಿತ್ತು. ಲೌಕಿಕ ವ್ಯವಹಾರಗಳಿಗಾಗಿ ಮಾತ್ರವೇ ಕೃತ, ತ್ರೇತ, ದ್ವಾಪರ ಮತ್ತು…
ಲೇಖಕರು: makara
ವಿಧ: ಬ್ಲಾಗ್ ಬರಹ
September 28, 2016
             ಈಗ ವ್ಯಾವಹಾರಿಕ ಶಕವೊಂದು ದೇಶದಲ್ಲಿ ಹೊಸದಾಗಿ ಚಲಾವಣೆಗೆ ಬಂದಿದೆ! ಭಾರತೀಯರಿಗೆ ವ್ಯಾವಹಾರಿಕ ಶಕ ಎಂದರೇನು? ಬ್ರಿಟೀಷರ ಪ್ರಭಾವವು ಬೀಳದೇ ಇರುವವರೆಗೂ ಇದ್ದಂತಹ ಶಕ ಯಾವುದು? ನಾವು ಮಾಡುವ ಸಂಕಲ್ಪಗಳಲ್ಲಿ, "ವ್ಯಾವಹಾರಿಕೇ, ಕಲಿಯುಗೇ, ಶತಾಬ್ದೇ....." ಎಂದು ಹೇಳಲಾಗುತ್ತದೆ. ದಿವ್ಯಯುಗಗಳು, ಲೌಕಿಕ ಯುಗಗಳು ಎನ್ನುವ ಬೇಧವು ನಮ್ಮ ಚರಿತ್ರೆಗೆ ಸ್ಪಷ್ಟವಾಗಿ ತಿಳಿದಿತ್ತು, ನಮ್ಮ ಪೂರ್ವಿಕರಿಗೆ ತಿಳಿದಿತ್ತು. ಲೌಕಿಕ ವ್ಯವಹಾರಗಳಿಗಾಗಿ ಮಾತ್ರವೇ ಕೃತ, ತ್ರೇತ, ದ್ವಾಪರ ಮತ್ತು…
ಲೇಖಕರು: makara
ವಿಧ: ಬ್ಲಾಗ್ ಬರಹ
September 28, 2016
             ಈಗ ವ್ಯಾವಹಾರಿಕ ಶಕವೊಂದು ದೇಶದಲ್ಲಿ ಹೊಸದಾಗಿ ಚಲಾವಣೆಗೆ ಬಂದಿದೆ! ಭಾರತೀಯರಿಗೆ ವ್ಯಾವಹಾರಿಕ ಶಕ ಎಂದರೇನು? ಬ್ರಿಟೀಷರ ಪ್ರಭಾವವು ಬೀಳದೇ ಇರುವವರೆಗೂ ಇದ್ದಂತಹ ಶಕ ಯಾವುದು? ನಾವು ಮಾಡುವ ಸಂಕಲ್ಪಗಳಲ್ಲಿ, "ವ್ಯಾವಹಾರಿಕೇ, ಕಲಿಯುಗೇ, ಶತಾಬ್ದೇ....." ಎಂದು ಹೇಳಲಾಗುತ್ತದೆ. ದಿವ್ಯಯುಗಗಳು, ಲೌಕಿಕ ಯುಗಗಳು ಎನ್ನುವ ಬೇಧವು ನಮ್ಮ ಚರಿತ್ರೆಗೆ ಸ್ಪಷ್ಟವಾಗಿ ತಿಳಿದಿತ್ತು, ನಮ್ಮ ಪೂರ್ವಿಕರಿಗೆ ತಿಳಿದಿತ್ತು. ಲೌಕಿಕ ವ್ಯವಹಾರಗಳಿಗಾಗಿ ಮಾತ್ರವೇ ಕೃತ, ತ್ರೇತ, ದ್ವಾಪರ ಮತ್ತು…
ಲೇಖಕರು: makara
ವಿಧ: ಬ್ಲಾಗ್ ಬರಹ
September 28, 2016
             ಈಗ ವ್ಯಾವಹಾರಿಕ ಶಕವೊಂದು ದೇಶದಲ್ಲಿ ಹೊಸದಾಗಿ ಚಲಾವಣೆಗೆ ಬಂದಿದೆ! ಭಾರತೀಯರಿಗೆ ವ್ಯಾವಹಾರಿಕ ಶಕ ಎಂದರೇನು? ಬ್ರಿಟೀಷರ ಪ್ರಭಾವವು ಬೀಳದೇ ಇರುವವರೆಗೂ ಇದ್ದಂತಹ ಶಕ ಯಾವುದು? ನಾವು ಮಾಡುವ ಸಂಕಲ್ಪಗಳಲ್ಲಿ, "ವ್ಯಾವಹಾರಿಕೇ, ಕಲಿಯುಗೇ, ಶತಾಬ್ದೇ....." ಎಂದು ಹೇಳಲಾಗುತ್ತದೆ. ದಿವ್ಯಯುಗಗಳು, ಲೌಕಿಕ ಯುಗಗಳು ಎನ್ನುವ ಬೇಧವು ನಮ್ಮ ಚರಿತ್ರೆಗೆ ಸ್ಪಷ್ಟವಾಗಿ ತಿಳಿದಿತ್ತು, ನಮ್ಮ ಪೂರ್ವಿಕರಿಗೆ ತಿಳಿದಿತ್ತು. ಲೌಕಿಕ ವ್ಯವಹಾರಗಳಿಗಾಗಿ ಮಾತ್ರವೇ ಕೃತ, ತ್ರೇತ, ದ್ವಾಪರ ಮತ್ತು…
ಲೇಖಕರು: makara
ವಿಧ: ಬ್ಲಾಗ್ ಬರಹ
September 28, 2016
             ಈಗ ವ್ಯಾವಹಾರಿಕ ಶಕವೊಂದು ದೇಶದಲ್ಲಿ ಹೊಸದಾಗಿ ಚಲಾವಣೆಗೆ ಬಂದಿದೆ! ಭಾರತೀಯರಿಗೆ ವ್ಯಾವಹಾರಿಕ ಶಕ ಎಂದರೇನು? ಬ್ರಿಟೀಷರ ಪ್ರಭಾವವು ಬೀಳದೇ ಇರುವವರೆಗೂ ಇದ್ದಂತಹ ಶಕ ಯಾವುದು? ನಾವು ಮಾಡುವ ಸಂಕಲ್ಪಗಳಲ್ಲಿ, "ವ್ಯಾವಹಾರಿಕೇ, ಕಲಿಯುಗೇ, ಶತಾಬ್ದೇ....." ಎಂದು ಹೇಳಲಾಗುತ್ತದೆ. ದಿವ್ಯಯುಗಗಳು, ಲೌಕಿಕ ಯುಗಗಳು ಎನ್ನುವ ಬೇಧವು ನಮ್ಮ ಚರಿತ್ರೆಗೆ ಸ್ಪಷ್ಟವಾಗಿ ತಿಳಿದಿತ್ತು, ನಮ್ಮ ಪೂರ್ವಿಕರಿಗೆ ತಿಳಿದಿತ್ತು. ಲೌಕಿಕ ವ್ಯವಹಾರಗಳಿಗಾಗಿ ಮಾತ್ರವೇ ಕೃತ, ತ್ರೇತ, ದ್ವಾಪರ ಮತ್ತು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
September 27, 2016
(ನಾನು ಕನ್ನಡದಲ್ಲಿ ಈತನಕ ಓದಿರದ ಈ ನಗೆಹನಿಗಳು ನನಗೆ digital library of indiaದ ತಾಣದಲ್ಲಿನ ಹಳೆಯ ಇಂಗ್ಲಿಷ್ ಪುಸ್ತಕದಲ್ಲಿ ಸಿಕ್ಕವು - ನಿಮಗಾಗಿ ಅವನ್ನು ಅನುವಾದಿಸಿದ್ದೇನೆ) - ೧೩ - - ನಮ್ಮ ಅಜ್ಜ 90 ವರ್ಷ ವಯಸ್ಸಿನವರಾಗಿದ್ದರೂ ಗ್ಲಾಸ್ ಉಪಯೋಗಿಸ್ತಿರಲಿಲ್ಲ - ಹೌದು , ಕೆಲವರು ನೇರವಾಗಿ ಬಾಟಲಿಯಿಂದಲೇ ಕುಡೀತಾರೆ - ೧೪- - ನಿಮ್ಮ ಚಿಕ್ಕಪ್ಪನಿಗೆ ಕೊನೆಯ ತನಕವೂ ಎಚ್ಚರ ಇದ್ದಿತೆ ? ಮೆದುಳು ಸರಿಯಾಗಿ ಕೆಲಸ ಮಾಡುತ್ತಿತ್ತೆ? - ಅದನ್ನು ಈಗಲೇ ಹೇಳೋಕೆ ಆಗುವದಿಲ್ಲ. ಅವನ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
September 27, 2016
ಹಲವರಿಗೆ ಪತ್ರಿಕೆಯಲ್ಲಿ ಬಂದದ್ದೆಲ್ಲಾ ಸತ್ಯ, ಪ್ರಕಟವಾಗಿದ್ದೆಲ್ಲ ನಿಜ ಅನ್ನುವ ಭ್ರಮೆ ಇರುತ್ತೆ. ಒಂದು ವಾದವಿದ್ದರೆ ಅದರ ಎಲ್ಲ ಮುಖಗಳನ್ನೂ ನೋಡಿ ಅವರವರ ತೀರ್ಮಾನ ಅವರು ತೆಗೆದುಕೊಳ್ಳುವುದೇನೋ ಸರಿಯೇ. ಆದರೆ ಈ ದಾರಿ ಹಿಡಿಯದೇ, ಪ್ರಕಟವಾದಮೇಲೆ ಅದು ಸರಿಯೇ ಇರಬೇಕು ಎಂದು ಕೊಳ್ಳುವುದು ಮಾತ್ರ ಹಳ್ಳ ಹಿಡಿಯುವ ದಾರಿ.   ಐದು  ವರ್ಷಗಳ ಹಿಂದೆ ಬರೆದಿಟ್ಟಿದ್ದ ಈ ಬರಹವನ್ನು ಇವತ್ತು, ಸ್ವಲ್ಪ ತಿದ್ದು ಪಡಿ ಮಾಡಿ, ಸ್ವಲ್ಪ ಸೇರಿಸಿ,  ಪ್ರಕಟಿಸಿದ್ದೇಕೆ ಎಂದರೆ, ಪ್ರಜಾವಾಣಿಯಲ್ಲಿ  ಐದು ವರ್ಷ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
September 26, 2016
- ೯- (ಪತ್ರಿಕಾ ಕಚೇರಿಗೆ ಫೋನ್ ) - ಏನ್ರೀ , ನಿಮ್ ಪೇಪರಿನಲ್ಲಿ ನಾನು ಸತ್ತಿದೀನಿ ಅಂತ ಸುದ್ದಿ ಹಾಕಿದೀರಿ ? - ಸಾರ್, ನೀವು ಎಲ್ಲಿಂದ ಮಾತಾಡೋದು ? -೧೦- - ನಾನು ನಿನ್ನೆ ಎರಡು ಒಳ್ಳೆಯ ಕೆಲಸ ಮಾಡಿದೆ - ಏನವು ? - ದಾರಿಯಲ್ಲಿ ಬರುವಾಗ ಒಬ್ಬ ಹಸಿದ ಮನುಷ್ಯನನ್ನ ನೋಡಿದೆ, ಅವನಿಗೆ 100 ರೂಪಾಯಿ ಕೊಟ್ಟು ಬಿಟ್ಟೆ. - ಹೌದಾ? ಒಳ್ಳೆ ಕೆಲಸ ಮಾಡಿದ್ರಿ . ಮತ್ತೊಂದು ಒಳ್ಳೆಯ ಕೆಲಸ ಏನು? - ಒಂದು ವರುಷದಿಂದ ನನ್ನ ಹತ್ರ ಇದ್ದ ನೂರರ ನಕಲಿ ನೋಟನ್ನ ದಾಟಿಸಿಬಿಟ್ಟೆ! - ೧೧- - ಅವನು ನಿನ್ನ…
ಲೇಖಕರು: kamala belagur
ವಿಧ: ಬ್ಲಾಗ್ ಬರಹ
September 26, 2016
ನಿಯತಿಯ ಗತಿಯ ವೇಗವ ತಡೆಯಲಾಗದು. ಕಾಲನ ಗುಲಾಮನಾಗದೆ ಅದನ್ನನುಸರಿಸಿ ಜೊತೆ ಜೊತೆಯಲಿ ನಡೆದವ ಸೃಷ್ಟಿಸುವನು ಯಶೋಗಾಥೆಯ.. ಸೂರ್ಯ ಚಂದ್ರ ತಾರೆ ಎಲ್ಲ ಕಾಲಚಕ್ರದ ವ್ಯೂಹಕೆ ಸಿಲುಕಿದವರೆ .ಅಡಿಗಡಿಗೂ ಗಡಿಯಾರವ ಬೆನ್ನಿಗೊತ್ತು ಹೊತ್ತು ಗೊತ್ತುಗಳ ಇತಿ ಮಿತಿಯನ್ನರಿತು ಕಾಲವು ಕಾಲವಾಗುವ ಮುನ್ನ ಎಚ್ಛೆತ್ತು ಮುನ್ನಡೆಯೋಣ .. ಕಮಲಾ ಬೆಲಗೂರ್