ವಿಧ: ಬ್ಲಾಗ್ ಬರಹ
September 19, 2016
ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ
ಹಲವು ಶತಮಾನಗಳಿಂದ ಕಂಗೊಳಿಸುತ್ತಿದ್ದ ಭಾರತೀಯ ವಿದ್ಯಾವಿಧಾನದ ಭವ್ಯ ಮಂದಿರವನ್ನು ಬ್ರಿಟೀಷ್ ಸಾಮಾಜ್ರದಲ್ಲಿ ಅಂಗ್ಲ ವಿದ್ಯಾ ಮಂಡಳಿಯ ಉನ್ನತ ಸದಸ್ಯನಾಗಿದ್ದ ಥಾಮಸ್ ಬಾಬಿಂಗ್ಟನ್ ಮೆಕಾಲೆ (ಟಿ.ಬಿ. ಮೆಕಾಲೆ ೧೮೦೦ - ೧೮೫೯) ಎನ್ನುವವನು ಧ್ವಂಸ ಮಾಡಿದ. ತಮ್ಮ ಹೊಸ ವಿಧಾನದಿಂದ ಭಾರತೀಯರಲ್ಲಿ ಉಂಟಾಗಬಹುದಾದ ಬದಲಾವಣೆಗಳನ್ನು ಕುರಿತು ತನ್ನ ತಂದೆಗೆ ಹಾಗೂ ಇತರರಿಗೆ ಅವನು ಘನವಾದ ಪತ್ರಗಳನ್ನು ಬರೆದಿದ್ದಾನೆ. ಅವುಗಳ ಮೂಲಕ ಅಂದಿನ…
ವಿಧ: ಬ್ಲಾಗ್ ಬರಹ
September 19, 2016
ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ
ಹಲವು ಶತಮಾನಗಳಿಂದ ಕಂಗೊಳಿಸುತ್ತಿದ್ದ ಭಾರತೀಯ ವಿದ್ಯಾವಿಧಾನದ ಭವ್ಯ ಮಂದಿರವನ್ನು ಬ್ರಿಟೀಷ್ ಸಾಮಾಜ್ರದಲ್ಲಿ ಅಂಗ್ಲ ವಿದ್ಯಾ ಮಂಡಳಿಯ ಉನ್ನತ ಸದಸ್ಯನಾಗಿದ್ದ ಥಾಮಸ್ ಬಾಬಿಂಗ್ಟನ್ ಮೆಕಾಲೆ (ಟಿ.ಬಿ. ಮೆಕಾಲೆ ೧೮೦೦ - ೧೮೫೯) ಎನ್ನುವವನು ಧ್ವಂಸ ಮಾಡಿದ. ತಮ್ಮ ಹೊಸ ವಿಧಾನದಿಂದ ಭಾರತೀಯರಲ್ಲಿ ಉಂಟಾಗಬಹುದಾದ ಬದಲಾವಣೆಗಳನ್ನು ಕುರಿತು ತನ್ನ ತಂದೆಗೆ ಹಾಗೂ ಇತರರಿಗೆ ಅವನು ಘನವಾದ ಪತ್ರಗಳನ್ನು ಬರೆದಿದ್ದಾನೆ. ಅವುಗಳ ಮೂಲಕ ಅಂದಿನ…
ವಿಧ: ಬ್ಲಾಗ್ ಬರಹ
September 19, 2016
ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ
ಹಲವು ಶತಮಾನಗಳಿಂದ ಕಂಗೊಳಿಸುತ್ತಿದ್ದ ಭಾರತೀಯ ವಿದ್ಯಾವಿಧಾನದ ಭವ್ಯ ಮಂದಿರವನ್ನು ಬ್ರಿಟೀಷ್ ಸಾಮಾಜ್ರದಲ್ಲಿ ಅಂಗ್ಲ ವಿದ್ಯಾ ಮಂಡಳಿಯ ಉನ್ನತ ಸದಸ್ಯನಾಗಿದ್ದ ಥಾಮಸ್ ಬಾಬಿಂಗ್ಟನ್ ಮೆಕಾಲೆ (ಟಿ.ಬಿ. ಮೆಕಾಲೆ ೧೮೦೦ - ೧೮೫೯) ಎನ್ನುವವನು ಧ್ವಂಸ ಮಾಡಿದ. ತಮ್ಮ ಹೊಸ ವಿಧಾನದಿಂದ ಭಾರತೀಯರಲ್ಲಿ ಉಂಟಾಗಬಹುದಾದ ಬದಲಾವಣೆಗಳನ್ನು ಕುರಿತು ತನ್ನ ತಂದೆಗೆ ಹಾಗೂ ಇತರರಿಗೆ ಅವನು ಘನವಾದ ಪತ್ರಗಳನ್ನು ಬರೆದಿದ್ದಾನೆ. ಅವುಗಳ ಮೂಲಕ ಅಂದಿನ…
ವಿಧ: ಬ್ಲಾಗ್ ಬರಹ
September 19, 2016
ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ
ಹಲವು ಶತಮಾನಗಳಿಂದ ಕಂಗೊಳಿಸುತ್ತಿದ್ದ ಭಾರತೀಯ ವಿದ್ಯಾವಿಧಾನದ ಭವ್ಯ ಮಂದಿರವನ್ನು ಬ್ರಿಟೀಷ್ ಸಾಮಾಜ್ರದಲ್ಲಿ ಅಂಗ್ಲ ವಿದ್ಯಾ ಮಂಡಳಿಯ ಉನ್ನತ ಸದಸ್ಯನಾಗಿದ್ದ ಥಾಮಸ್ ಬಾಬಿಂಗ್ಟನ್ ಮೆಕಾಲೆ (ಟಿ.ಬಿ. ಮೆಕಾಲೆ ೧೮೦೦ - ೧೮೫೯) ಎನ್ನುವವನು ಧ್ವಂಸ ಮಾಡಿದ. ತಮ್ಮ ಹೊಸ ವಿಧಾನದಿಂದ ಭಾರತೀಯರಲ್ಲಿ ಉಂಟಾಗಬಹುದಾದ ಬದಲಾವಣೆಗಳನ್ನು ಕುರಿತು ತನ್ನ ತಂದೆಗೆ ಹಾಗೂ ಇತರರಿಗೆ ಅವನು ಘನವಾದ ಪತ್ರಗಳನ್ನು ಬರೆದಿದ್ದಾನೆ. ಅವುಗಳ ಮೂಲಕ ಅಂದಿನ…
ವಿಧ: ಬ್ಲಾಗ್ ಬರಹ
September 17, 2016
ಜನರು ಹೀಗೆ ಉಂಟು.....
ಆ ಹಿಂದಿ ಮನುಷ್ಯನು ಇಂಗ್ಲಿಷ್ ಬಂದರೂ ಆ ಅಹಿಂದೀ ಮನುಷ್ಯನೊಡನೆ ಬೇಕೆಂದೇ ಹಿಂದಿಯಲ್ಲೇ ಮಾತಾಡುವನು. ಅವನೇನು ಕಮ್ಮಿ? ಅವನೂ ಇಂಗ್ಲೀಷಿನಲ್ಲೆ ಅವನೊಂದಿಗೆ ಮಾತಾಡುವನು.
..... ಜನರು ಹೀಗೂ ಉಂಟು!
ಈ ಹಿಂದಿ ಮನುಷ್ಯರು ಹಿಂದಿ ಮಾತಾಡಬಲ್ಲ ಈ ಅಹಿಂದೀ ಮನುಷ್ಯನೊಡನೆ ಇಂಗ್ಲೀಷಿನಲ್ಲಿಯೇ ಮಾತಾಡುವರು. ಇವನೇನು ಕಮ್ಮಿ ?. ಇವನೂ ಇವರೊಂದಿಗೆ ಹಿಂದಿಯಲ್ಲಿಯೇ ಮಾತಾಡುವನು!
ವಿಧ: ಬ್ಲಾಗ್ ಬರಹ
September 12, 2016
ಮೊನ್ನೆ ಸುಡೊಕು ಕುರಿತು ಒಂದು ಬ್ಲಾಗ್ ಬರೆದಿದ್ದೆ. ( ಈ ಕೊಂಡಿ ನೋಡಿ )
ಸುಡೊಕು ಬಿಡಿಸಲು ಅನೇಕ ವೇಳೆ ನೆರವಾಗುವ ಒಂದು ಸೂತ್ರ ನನಗೆ ಹೊಳೆದಿದ್ದು ಅದನ್ನು ಇಲ್ಲಿ ವಿವರಿಸುತ್ತಿದ್ದೇನೆ.
ಮೊದಲು ಸುಡೊಕು ಬಗೆಗೆ ಒಂಚೂರು ವಿವರಣೆ.
ಸುಡೊಕು ನಿಮ್ಮ ತರ್ಕ ಶಕ್ತಿಯನ್ನು ಒರೆಗೆ ಹಚ್ಚುವ ಒಂದು ಸಮಸ್ಯೆ. ಸಾಮಾನ್ಯವಾಗಿ ಅದರಲ್ಲಿ ಅಂಕಿಗಳನ್ನು ಬಳಸುತ್ತಾರೆ.
ಸಾಮಾನ್ಯವಾಗಿ 9×9 ಮನೆಗಳು ಅದರಲ್ಲಿ ಇರುತ್ತವೆ. ಅಂದರೆ 9 ಅಡ್ಡಸಾಲು , 9 ಉದ್ದಸಾಲು. 3×3 ಮನೆಗಳ 9 ಅಂಕಣಗಳು.
(ಚಿತ್ರ -1 ನೋಡಿ…
ವಿಧ: ಬ್ಲಾಗ್ ಬರಹ
September 11, 2016
ಪಂಪ, ರನ್ನರ ಸಾಲಿನಲ್ಲಿ ಜನ್ನನ ಹೆಸರು ಕೇಳಿದ್ದೆನಷ್ಟೆ. ಇತ್ತೀಚೆಗೆ ಈ ಪುಸ್ತಕವನ್ನು - DIGITAL LIBRARY OF INDIA ತಾಣದಿಂದ ಹಿಂದೆಂದೋ ಇರಿಸಿಕೊಂಡದ್ದು - ಓದಿದೆ.
( ಈ ಪುಸ್ತಕ http://oudl.osmania.ac.in/handle/OUDL/3107 ಕೊಂಡಿಯಲ್ಲಿ ಸಿಗುತ್ತದೆ. - ಆ ತಾಣ ಕೆಲಸ ಮಾಡುವಾಗ. ಪ್ರಯತ್ನಿಸುತ್ತ ಇರಿ. ಕನ್ನಡ ಪುಸ್ತಕಗಳನ್ನು Pustaka.sanchaya.net ತಾಣದಲ್ಲಿ ಹುಡುಕಬಹುದು )
ಯಶೋಧರ , ಅಮೃತಮತಿ , ಅಷ್ಟಾವಕ್ರರ ಕಥೆ - ಗಿರೀಶ್ ಕಾರ್ನಾಡ್ ಅವರ "ಹಿಟ್ಟಿನ ಹುಂಜ" ನಾಟಕದ ಕಥೆ…
ವಿಧ: ಬ್ಲಾಗ್ ಬರಹ
September 10, 2016
ಸುಡೊಕು -ಅಂಕಿಗಳ ಆಟ ನಿಮಗೆಲ್ಲ ಗೊತ್ತೇ ಇರಬೇಕು. ಈ ಆಟದ ನಿಯಮಗಳನ್ನು ವಿವರಿಸುವ ಅಗತ್ಯವಿಲ್ಲ ಅಲ್ಲವೇ ? ನಿಮಗೆ ಗೊತ್ತಿಲ್ಲವಾದರೆ , ಈ ಆಟದ ಬಗ್ಗೆ ಆಸಕ್ತಿ ಇದ್ದರೆ , ಒಂದು ಕಮೆಂಟ್ ಹಾಕಿ.
(ಅಂದ ಹಾಗೆ ಕನ್ನಡದಲ್ಲಿ , ಪುಸ್ತಕಗಳಲ್ಲಿ ಆಗಲೀ , ಅಂತರ್ಜಾಲ ದಲ್ಲಾಗಲೀ , ಏನಾದರೂ ಮಾಹಿತಿ ಇದೆಯೇ ? ಇಲ್ಲವಾದಲ್ಲಿ ಇಲ್ಲೇ ಒಂದು ಸರಣಿ ಶುರು ಹಚ್ಕೊಂಡರೆ ಹೇಗೆ ? )
ಇಲ್ಲಿ ನಾನು ಹಾಕಿರುವ ಚಿತ್ರವನ್ನು ನೋಡಿ. ಇದು ಇತ್ತೀಚಿನ times of india ದಿಂದ ತೆಗೆದುಕೊಂಡದ್ದು.
ಇಲ್ಲಿ A ಮತ್ತು B…
ವಿಧ: ಬ್ಲಾಗ್ ಬರಹ
September 10, 2016
ಸುಡೊಕು -ಅಂಕಿಗಳ ಆಟ ನಿಮಗೆಲ್ಲ ಗೊತ್ತೇ ಇರಬೇಕು. ಈ ಆಟದ ನಿಯಮಗಳನ್ನು ವಿವರಿಸುವ ಅಗತ್ಯವಿಲ್ಲ ಅಲ್ಲವೇ ? ನಿಮಗೆ ಗೊತ್ತಿಲ್ಲವಾದರೆ , ಈ ಆಟದ ಬಗ್ಗೆ ಆಸಕ್ತಿ ಇದ್ದರೆ , ಒಂದು ಕಮೆಂಟ್ ಹಾಕಿ.
(ಅಂದ ಹಾಗೆ ಕನ್ನಡದಲ್ಲಿ , ಪುಸ್ತಕಗಳಲ್ಲಿ ಆಗಲೀ , ಅಂತರ್ಜಾಲ ದಲ್ಲಾಗಲೀ , ಏನಾದರೂ ಮಾಹಿತಿ ಇದೆಯೇ ? ಇಲ್ಲವಾದಲ್ಲಿ ಇಲ್ಲೇ ಒಂದು ಸರಣಿ ಶುರು ಹಚ್ಕೊಂಡರೆ ಹೇಗೆ ? )
ಇಲ್ಲಿ ನಾನು ಹಾಕಿರುವ ಚಿತ್ರವನ್ನು ನೋಡಿ. ಇದು ಇತ್ತೀಚಿನ times of india ದಿಂದ ತೆಗೆದುಕೊಂಡದ್ದು.
ಇಲ್ಲಿ A ಮತ್ತು B…
ವಿಧ: ಬ್ಲಾಗ್ ಬರಹ
September 07, 2016
ಕಾವೇರಿ ... ಕಾವೇರಿ .... ಕಾವೇರಿ ..
ಕರ್ನಾಟಕದಲ್ಲಿ ಕಾವೇರಿಯ ಗಲಾಟೆ ಮತ್ತೊಮ್ಮೆ ತಾರಕಕ್ಕೇರಿದೆ.
ನಾಡಿದ್ದು, ಸೆಪ್ಟೆಂಬರ್ ೯ ರಂದು ಕರ್ನಾಟಕ ಮತ್ತೊಮ್ಮೆ ಬಂದ್ ಆಚರಿಸಲಿದೆ.
ನ್ಯಾಯಯಲಗಳಲ್ಲಿ, ವಿಧಾನಸೌದದಲ್ಲಿ, ಎರಡು ಸರ್ಕಾರಗಳ ನಡುವೆ ಸೌಹಾರ್ದಯುತವಾಗಿ ಮಾತು ಕತೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕಾದ ಸಮಸ್ಯೆಯೊಂದಕ್ಕೆ ರಸ್ತೆಯಲ್ಲಿ ಪರಿಹಾರ ಹುಡುಕುವ ಪ್ರಯತ್ನ ಮತ್ತೊಮ್ಮೆ ನಡೆಯಲಿದೆ.
ನಾಳಿನ ಕರ್ನಾಟಕ ಬಂದ್, ಯಾವ ಪುರುಷಾರ್ಥಕ್ಕಾಗಿ ಯಾರು ಅರಿಯರು.
ಬೆಂಗಳೂರಿನ…