ಎಲ್ಲ ಪುಟಗಳು

ಲೇಖಕರು: agilenag
ವಿಧ: Basic page
April 01, 2008
ಪರಸ್ಪರರಿಗೆ ಬಣ್ಣದೋಕುಳಿಯನ್ನೆರಚಿ ಸಂತೋಷವನ್ನು ಹಂಚಿಕೊಳ್ಳುವುದೇನೋ ದ್ವಾಪರದಿಂದ ಬಂದ ಭಾರತೀಯ ಹಬ್ಬ ಪರಂಪರೆ ಎಂದು ಹೇಳಬಹುದು. ಆದರೆ, ಈ ಪರಸ್ಪರರನ್ನು ಸುಳ್ಳಿನ ಕಂತೆ ಹೊಸೆದು ನಮ್ಮ ಅಚ್ಚುಮೆಚ್ಚಿನ ಗೆಳೆಯರು, ಸಂಬಂಧಿಕರನ್ನೇ ಕ್ಷಣ ಮಾತ್ರ ಮೂರ್ಖರನ್ನಾಗಿಸಿ ಆನಂದಿಸುವುದು ಎಷ್ಟು ಸರಿ? ನಮ್ಮಂತಹ ಹಬ್ಬ ಹರಿದಿನಗಳಿಲ್ಲದ, ವಿಶ್ವ ಬಂಧುತ್ವದ ವಿವೇಚನೆ ಇಲ್ಲದ ಪಾಶ್ಚಾತ್ಯರ ಈ ಮೂರ್ಖರಾಟವನ್ನು ನಾವೂ ಅನುಸರಿಸಿ ಆನಂದಿಸುವುದು ಎಷ್ಟು ಹಿತ ಮತ್ತು ಸರಿ? ಮೂರ್ಖರಾಗಲು ಏಪ್ರಿಲ್ ಒಂದನೇ…
ಲೇಖಕರು: roopablrao
ವಿಧ: ಬ್ಲಾಗ್ ಬರಹ
April 01, 2008
ಇಂದು ನನಗೆ ಅನಾಯಾಸವಾಗಿ ಬೀಚಿಯವರ ಈ ಮೇಲಿನ ಪುಸ್ತಕ ಸಿಕ್ಕಿತು ನಕ್ಕೂ ನಕೂ ಸುಸ್ತಾಗಿ ಹೋದೆ ಬೀಚಿಯವರ ಈ ಎಷ್ಟೊ ಕತೆಗಳು ಬೇರೆ ಬೇರೆ ಹೆಸರಿನಲ್ಲಿ ಈ-ಮೇಲ್ ನಲ್ಲಿ ಬಂದಿವೆ ಇಂಗ್ಲಿಷ್ನಲ್ಲಿ ಆದರೆ ಕನ್ನಡದಲ್ಲಿ ನನಗೆ ಸಿಕ್ಕಿರಲಿಲ್ಲ ಅದನ್ನು ಸ್ಚಾನ್ ಮಾಡಿಟ್ಟು ಕೊಳ್ಳೋಣ ಎಂದರೆ ಕ್ಲಾರಿಟಿ ಅಷ್ಟು ಚೆನಾಗಿ ಇರಲಿಲ್ಲ ಜೋಪನವಾಗಿರುತ್ತದೆ ಎಂದು ದಿನಕ್ಕೊಂದು ಪುಟವನ್ನು ಕೀಲಿಸಿ ಇಟ್ಟುಕೊಳ್ಳಲು ನಿರ್ಧರಿಸಿದೆ. ಆ ಸವಿಯನ್ನು ನಾನೊಬ್ಬಳೆ ಸವಿಯುವದಕ್ಕಿಂತ ಎಲ್ಲರಿಗೂ ಹಂಚೋಣ ಎನಿಸಿತು ಹಾಗಾಗಿ…
ಲೇಖಕರು: ಗಣೇಶ
ವಿಧ: ಚರ್ಚೆಯ ವಿಷಯ
April 01, 2008
ಭೀಮಸೇನ,ಫ್ಯಾಂಟಮ್ ನಂತಹವರು ಮಹಾಶೂರರು ಅಂತ ತಿಳಿದಿದ್ದೆ. ಕಡ್ಡಿಪೈಲ್ವಾನ್ ಆಗಿದ್ದರೂ ಪರವಾಗಿಲ್ಲ,ಹತ್ತುಮಂದಿ ಮಚ್ಚು,ಲಾಂಗ್ ಇತ್ಯಾದಿ ಹಿಡಕೊಂಡವರನ್ನು ಉರುಳಿಸಿ ಬಿಡುವ ಸಿನಿಮಾ ಹೀರೋಗಳೇ ಮಹಾಶೂರರೆಂದು ನಂತರ ತಿಳಿಯಿತು.(ಅವರು ಹೋರಾಡಿ, ಉರುಳಾಡಿದರೂ ಅವರ ಟಕ್ ಮಾಡಿದ ಷರ್ಟ್ ಹೊರಗೆ ಬಂದಿರುವುದಿಲ್ಲ.ನಾವು ಇಲ್ಲಿ ನೀಟಾಗಿ ಆಫೀಸಿಗೆ ಹೊರಟು ಬಸ್ಸಿಂದ ಇಳಿಯುವಾಗ ಟಕ್ ಮಾಡಿದ ಷರ್ಟ್ ಮುಕ್ಕಾಲುವಾಸಿ ಹೊರಬಂದಿರುವುದು) ಈ ವಿಷಯ ಬಿಡಿ. ಈಗ ಪ್ರಶ್ನೆ- ಈ ಕಾಲದಲ್ಲಿ ಮಹಾಶೂರರು ಯಾರು?
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
April 01, 2008
ಬೆಳಗ್ಗೆ ೯ ಗಂಟೆಯ ನ್ಯೂಸ್ ಪೂರ್ತಿ, ಟಿ.ವಿ.೯ ನವರು ಜನರನ್ನು ಫೂಲ್ ಮಾಡಿದರು. ಮೊದಲಿಗೆ ದೇವೇಗೌಡರ ನ್ಯೂಸ್ ಹಾಕುವ ಬದಲು ಕಾಂಗ್ರೆಸ್‌ನ ನ್ಯೂಸ್ ಹಾಕಿದ್ದರೆ ಇನ್ನೂ ಚೆನ್ನಾಗಿರುತಿತ್ತು. ಆದರೂ ಮಜವಾಗಿತ್ತು. ನಾಡಿಗರ ಸಂಪದ ನಿಲ್ಲೋ ಸುದ್ದಿ(ಅಷ್ಟೇ) ಇನ್ನಷ್ಟು ಮಜ ಕೊಟ್ಟಿತು. ಆದರೆ ನಾನು ನಿಜಕ್ಕೂ ಫೂಲ್ ಆದುದು ಸಂಪದ ಬಳಗದ ನೂತನ ಸದಸ್ಯೆ ‘ಚಿತ್ರಾ ಎ’ ಅವರ ಕವನದಿಂದ. ಮೊದಲು ಬಹಳ ತಲೆಬಿಸಿಯಾಯಿತು. ಹೀಗೂ ಉಂಟೇ? ಹೀಗಾಗಲು ಸಾಧ್ಯವೇ? ಎಂದೆಲ್ಲಾ ಚಿಂತಿಸಿದೆ. ಕೊನೆಗೆ…
ಲೇಖಕರು: gururajkodkani
ವಿಧ: ಚರ್ಚೆಯ ವಿಷಯ
April 01, 2008
’ ದಕ್ಷಿಣ ಭಾರತ ಹಿ೦ದಿ ಪ್ರಚಾರ ಸಭಾ ’ ಇದರ ಅವಶ್ಯಕತೆ ನಮಗಿದೆಯೇ(ಲಿ೦ಕ್ ನೋಡಿ) http://dbhps-chennai.com/aboutus.htm
ಲೇಖಕರು: roopablrao
ವಿಧ: ಬ್ಲಾಗ್ ಬರಹ
April 01, 2008
ನಾನು ಶಾಲೆಯಲ್ಲಿದ್ದಾಗ ಒಮ್ಮೆ ಕಂಠೀರವ ಸ್ಟೇಡಿಯಮ್ನಲ್ಲಿ ಈ ಹಾಡನ್ನು ಹಾಡಿದ್ದೆವು ಆ ಹಾಡಿನ ಕೊನೆಯ ೧ ಸಾಲು ನೆನಪಿಲ್ಲ ಗೊತ್ತಿದ್ದರೆ ಪೂರ್ಣ ಮಾಡಿ ಕನ್ನಡ ನಾಡಿನ ಮಂಗಳ ಚಂದಿರ ತುಂಬಿ ಬೆಳಗಿ ಬರಲಿ ತುಂಬಿ ಬೆಳಗಿ ಬರಲಿ ಹೊನ್ನಿನ ಬೀಡಿನ ಅಂಗಳದಲಿ ಬೆಳದಿಂಗಳು ಚಿರವಿರಲಿ ತುಂಬಿ ಬೆಳಗಿ ಬರಲಿ ಧಾರೆ ಧಾರೆ ಝರಿ ಧವಳ ಮಾಲೆ ಸಹ್ಯಾದ್ರಿ ಮೇರುಸಾಲು ಗೇರು ಸೊಪ್ಪೆ ಜಲ ಜೀವ ಮಾಲೆ ಶ್ರೀ ಗಂಧದ ಮಲೆ ಜಾಲ ಕಲೆಯ ಬೀಡ ಕರುನಾಡ ಸೊಬಗ ಹಸಿರೆಲೆಯ ಪರದೆ ತೆರೆವಾ ಶಿಲಾಬಾಲೆಯರ ಶಿಲ್ಪ ವೈಭವ ಬಾಹುಬಲಿಯು…
ಲೇಖಕರು: roopablrao
ವಿಧ: ಬ್ಲಾಗ್ ಬರಹ
April 01, 2008
ಕನ್ನಡಿಗರು ಮೂಳೆ ಮುರಿದರು ಹೊಗೇನಕಲ್‌ನ ಕಾಮಗಾರಿ ನಿಲ್ಲಿಸುವುದಿಲ್ಲ - ಕರುಣಾನಿಧಿ ಹೀಗೆ ಮುಂದುವರಿದರೆ ಕೋಲಾರ ಮತ್ತು ಚಾಮರಾಜನಗರಗಳು ತಮಿಳುನಾಡಿಗೆ ಸೇರಬೇಕೆಂದು ಹೋರಾಟದ ಬೆದರಿಕೆ ರಾಮದಾಸ್ ಕನ್ನಡಿಗರು ಕ್ರೂರಿಗಳು: ಬೆಳಾಗವಿಯ ಮೇಯರ್ ಲಲ್ಲೂ ಪ್ರಸ್ಸಾದ್ ಯಾದವ್ ಇನ್ನೇನೋ ಹೇಳ್ದಂತೆ ನೆನಪು ಕನ್ನಡಿಗರ ಮೇಲಿನ ಈ ಬಹಿರಂಗ ವಾಗ್ಧಾಳಿ ---ಯಾಕೆ ನಾವು ಸೌಮ್ಯ ಸ್ವಭಾವದವರೆಂದೇ ಅಥವ ನಮ್ಮನ್ನು ಪ್ರತಿನಿದಿಸಲು ಯೋಗ್ಯ ವ್ಯಕ್ತಿಯ ಕೊರತೆಯೇ? ಇನ್ನೂ ಎಷ್ಟು ದಿನ ಈ ಹೇಳಿಕೆಗಳನ್ನು ಕೇಳುತ್ತಾ…
ಲೇಖಕರು: hpn
ವಿಧ: Basic page
April 01, 2008
ಸದಸ್ಯರ ಗಮನಕ್ಕೆ: ಭಾರತ ಸರ್ಕಾರ ಹೊರಡಿಸಿರುವ ವಿಶೇಷ ಆದೇಶವನ್ನು ಅನುಸರಿಸಿ ನಮ್ಮ ಸರ್ಕಾರ ಕನ್ನಡದ ಹಲವಾರು ವೆಬ್ ಸೈಟಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದೆ. ಮೂಲ ಆದೇಶದಲ್ಲಿ "ಸಾಮಾಜಿಕ ಹಾಗು ರಾಜಕೀಯ ಅಭದ್ರತೆಗೆ ಈ ವೆಬ್‌ಸೈಟ್‌ಗಳು ಕಾರಣವಾಗಿರುವುದರಿಂದ ಈ ಕ್ರಮವನ್ನು ತ್ವರಿತವಾಗಿ ಕೈಗೊಳ್ಳಬೇಕಾಗಿದೆ" ಎಂಬ ಕಾರಣ ಕೊಡಲಾಗಿದೆ. ಕರ್ನಾಟಕ ಸರ್ಕಾರದ ಈ ಆದೇಶವನ್ನು ತೀವ್ರವಾಗಿ ಪರಿಗಣಿಸಿ ಪಾಲಿಸದ ವೆಬ್‌ಸೈಟ್ ಮಾಲಿಕರನ್ನು ಬಂಧಿಸಲು ನಿರ್ಧರಿಸಿದೆ. ಈ ಸಲುವಾಗಿ 'ಸಂಪದ'ದ ನಿರ್ವಹಣೆ '…
ಲೇಖಕರು: prasadbshetty
ವಿಧ: ಬ್ಲಾಗ್ ಬರಹ
April 01, 2008
.....ಆದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ" "ನಾನು ನಿನ್ನನ್ನು ಪ್ರೀತಿಸುತ್ತೇನೆ. ಆದರೆ....." ಈ ಎರಡು ವಾಕ್ಯಗಳ ವ್ಯಾತ್ಯಸವೇನು.....?
ಲೇಖಕರು: prasadbshetty
ವಿಧ: ಚರ್ಚೆಯ ವಿಷಯ
April 01, 2008
ನಿಮ್ಮ ಜೀವನದ ಆದರ್ಶ ವ್ಯಕ್ತಿ ಯಾರು...ಹೇಗೆ...ಯಾಕೆ?