ಎಲ್ಲ ಪುಟಗಳು

ಲೇಖಕರು: prasadbshetty
ವಿಧ: ಚರ್ಚೆಯ ವಿಷಯ
April 01, 2008
ಕೊಡೆ ಇದ್ದರೂ ಮಳೆಯಲ್ಲಿ ನೆನೆದುಕೊಂಡು ಹೋಗುವ ಹುಡುಗಿಯರ ರಹಸ್ಯವೇನು...?
ಲೇಖಕರು: prasadbshetty
ವಿಧ: ಚರ್ಚೆಯ ವಿಷಯ
April 01, 2008
ನಮ್ಮನ್ನು ಜಾಸ್ತಿಯಾಗಿ ಕಾಡುವ ಭೀತಿ ಯಾವುದು...?
ಲೇಖಕರು: girisdotcom
ವಿಧ: Basic page
April 01, 2008
ಮು0ಗಾರಿನ ಮು0ಜಾನೆ : ಮು0ಗಾರಿನ ಚುಮು ಚುಮು ಮು0ಜಾನೆಯಲಿ ಮ0ದಾರಗಳ ಮು0ಗುರುಳ ಸರಿಸಿ ಮೇಲೆರುವ ನೇಸರನ ಪ್ರತಿ ಮುಗ್ದ ಕಿರಣಗಳು ನನ್ನ ರೆಪ್ಪೆಗಳಿಗೆ ಮುತ್ತಿಕ್ಕಿ ನನ್ನೆಲ್ಲ ಸಿಹಿ ಕನಸುಗಳನ್ನು ಕದ್ದೊಯ್ಯುವ ಮುನ್ನ.... ಆವನನ್ನು ಮರೆಮಾಡಲು ನನ್ನ ಸುತ್ತೆಲ್ಲ ನೀನೆ ಇದ್ದರೆ .. ಕತ್ತಲು ಎಷ್ಟು ಸು0ದರ .. ಆಲ್ಲವೆ ಗೆಳತಿ.. ?!!? ----------------------------------------------- ಪ್ರೀತಿ !! ಕಡಲ ನಡುವಲಿ ನಿ0ತು ನೀರಿಗಾಗಿ ಬೊಬ್ಬೆ ಹಾಕುವವನ ಸುತ್ತ ಸತ್ತು ಬಿದ್ದಿರುವ ರಾಶಿ…
ಲೇಖಕರು: ASHOKKUMAR
ವಿಧ: Basic page
March 31, 2008
(ಇ-ಲೋಕ-68)(31/3/2008)      ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವುದು ಕಡಿಮೆ.ಅವರ ಮತ್ತು ಮುಕ್ತವಿಶ್ವವಿದ್ಯಾಲಯದ ನಡುವಣ ಸಂಪರ್ಕಕ್ಕೆ ಹಿಂದೆಲ್ಲಾ ಅಂಚೆಯೇ ಗತಿ.ಈಗ ಅಂತರ್ಜಾಲ ತಾಣಗಳು ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಮುಟ್ಟಿಸಲು ಸಹಾಯ ಮಾಡುತ್ತವೆ.ಆದರೆ ಮುಕ್ತ ವಿವಿಯ ಅಂತರ್ಜಾಲ ತಾಣದಲ್ಲಿ ನೀಡಿರುವ ಪ್ರಕಟಣೆಯು ಗೂಢ ಭಾಷೆಯಲ್ಲಿದ್ದರೆ,ಅದನ್ನು ವಿದ್ಯಾರ್ಥಿಗಳು ಅಥವ ಸಾರ್ವಜನಿಕರು ಅರ್ಥೈಸಿಕೊಳ್ಳುವುದು ಹೇಗೆ? ಕರ್ನಾಟಕ ರಾಜ್ಯ ಮುಕ್ತ ವಿವಿ ಇತ್ತೀಚೆಗೆ ತನ್ನ ’…
ಲೇಖಕರು: ಶಿವ
ವಿಧ: ಚರ್ಚೆಯ ವಿಷಯ
March 31, 2008
ಬೆಂಗಳೂರು ಇಂಟಾರ್‍ನ್ಯಾಶನಲ್ ಏರ್‍ಪೋರ್ಟ್‍ಗೆ ಹೋಗಲು ಬಿಎಮ್‍ಟಿಸಿ ಸುಮಾರು 40 ವೋಲ್ವೋ ಬಸ್‍ಗಳನ್ನು ಬಿಟ್ಟಿದ್ದಾರೆ..ಈ ಬಸ್‍ಗಳ ಹೆಸರು 'ವಾಯು ವಜ್ರ'..ಈ 'ವಾಯು ವಜ್ರ' ಎಂದರೇನು? ಕೊನೆಯ ಮಾತು:ನಂಗೆ ವಜ್ರ ಎಂದು ಸರಿಯಾಗೆ ಹೇಳಲು ಬರುವುದಿಲ್ಲ :-(
ಲೇಖಕರು: nithyagiri
ವಿಧ: ಬ್ಲಾಗ್ ಬರಹ
March 31, 2008
ಮನಸು ಮನಸುಗಳ ಮಿಲನ ಮಹೋತ್ಸವಕ್ಕೆ ಸಜ್ಜಾದರೆ ನಾನು......... ಮನಸು ಮನಸುಗಳ ಮರಣ ಹೋಮಕ್ಕೆ ಸಿದ್ದವಾದೆಯಾ ನೀನು..................... ಇರಲಿ ಈ ಬಂಧ ಜನ್ಮ ಜನ್ಮದ ಅನುಬಂಧ ಅನುರಾಗದ ಈ ಪ್ರೇಮರಾಗವ ನಾ ಮರೆಯೋಲ್ಲ ಗೆಳತಿ...........
ಲೇಖಕರು: gururajkodkani
ವಿಧ: ಚರ್ಚೆಯ ವಿಷಯ
March 31, 2008
ಕೆಲವು ಕ್ಲಿಷ್ಟ ಕನ್ನಡ ಶಬ್ದಗಳ ಅರ್ಥೆ ಹುಡುಕಲು ಅ೦ತರ್ಜಾಲದಲ್ಲಿ ಯಾವುದಾದರೂ ತಾಣವಿದೆಯೇ? ಕನ್ನಡ /ಹಳೆಗನ್ನಡದ ಅರ್ಥಗಳಿಗಾಗಿ ಇದ್ದರೆ ತಿಳಿಸಿ ಧನ್ಯವಾದಗಳೂ
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
March 30, 2008
ಹಳ್ಳಿಯಲ್ಲಿ ನಮ್ಮಜ್ಜಿ ಮನೆಯೊಳಗೆ ನಾಗರ ಹಾವು ಬಂದಾಗ ಕೈಮುಗಿದು ‘ ಇಲ್ಲಿ ಯಾಕೆ ಬಂದೆಯಪ್ಪಾ... ನಮ್ಮ ಯಾವುದೇ ತಪ್ಪು ಇದ್ದರೂ ಕ್ಷಮಿಸು.’ ಇತ್ಯಾದಿ ಹೇಳುತ್ತಿದ್ದರು. ಹಾವು ಇವರ ಕೋರಿಕೆಗೆ ಸಮ್ಮತಿಸಿ ಸ್ವಲ್ಪ ಹೊತ್ತು ಹೆಡೆಯಾಡಿಸಿ, ಸುಮ್ಮನೆ ಹೋಗುತ್ತಿತ್ತು. ‘ಹಾವಿಗೆ ಮಾತು ಕೇಳುವುದಿಲ್ಲ.ಅದಕ್ಕೆ ಏನೂ ಅಪಾಯವಿಲ್ಲ ಎಂದು ಗೊತ್ತಾದಾಗ ಸುಮ್ಮನೆ ಹೋಗುವುದು.’ ಎಂದು ಹೇಳಿದರೂ ಒಪ್ಪುತ್ತಿರಲಿಲ್ಲ. ಜತೆಗೆ ತಪ್ಪು ಕಾಣಿಕೆ ಕೊಡಲು ನಮಗೇ ಆದೇಶಿಸುತ್ತಿದ್ದರು. ಒಬ್ಬರಿಗೆ ಕಣ್ಣಿಲ್ಲ -…
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
March 30, 2008
ಹಳ್ಳಿಯಲ್ಲಿ ನಮ್ಮಜ್ಜಿ ಮನೆಯೊಳಗೆ ನಾಗರ ಹಾವು ಬಂದಾಗ ಕೈಮುಗಿದು ‘ ಇಲ್ಲಿ ಯಾಕೆ ಬಂದೆಯಪ್ಪಾ... ನಮ್ಮ ಯಾವುದೇ ತಪ್ಪು ಇದ್ದರೂ ಕ್ಷಮಿಸು.’ ಇತ್ಯಾದಿ ಹೇಳುತ್ತಿದ್ದರು. ಹಾವು ಇವರ ಕೋರಿಕೆಗೆ ಸಮ್ಮತಿಸಿ ಸ್ವಲ್ಪ ಹೊತ್ತು ಹೆಡೆಯಾಡಿಸಿ, ಸುಮ್ಮನೆ ಹೋಗುತ್ತಿತ್ತು. ‘ಹಾವಿಗೆ ಮಾತು ಕೇಳುವುದಿಲ್ಲ.ಅದಕ್ಕೆ ಏನೂ ಅಪಾಯವಿಲ್ಲ ಎಂದು ಗೊತ್ತಾದಾಗ ಸುಮ್ಮನೆ ಹೋಗುವುದು.’ ಎಂದು ಹೇಳಿದರೂ ಒಪ್ಪುತ್ತಿರಲಿಲ್ಲ. ಜತೆಗೆ ತಪ್ಪು ಕಾಣಿಕೆ ಕೊಡಲು ನಮಗೇ ಆದೇಶಿಸುತ್ತಿದ್ದರು. ಒಬ್ಬರಿಗೆ ಕಣ್ಣಿಲ್ಲ -…
ಲೇಖಕರು: D.S.NAGABHUSHANA
ವಿಧ: Basic page
March 30, 2008
ಸೆಕ್ಯುಲರ್ ರಾಜಕಾರಣದ ಅವಾಂತರಗಳು... ಕಳೆದ ವಾರ ಕರ್ನಾಟಕ ಸಮಾಜವಾದಿ ಅಧ್ಯಯನ ವೇದಿಕೆ ಆಶ್ರಯದಲ್ಲಿ ಹಾಸನದಲ್ಲಿ ಎರಡು ದಿನಗಳ 'ಸಂಸ್ಕೃತಿ ಶಿಬಿರ'ವೊಂದು ಆಯೋಜಿಸಿತ್ತು. ಕಳೆದ ಡಿಸೆಂಬರ್ನಲ್ಲಿ ಕುಪ್ಪಳಿಯಲ್ಲಿ ನಡೆದ ಸಮಾಜವಾದಿ ಅಧ್ಯಯನ ಶಿಬಿರಕ್ಕೆ ಶಿಬಿರಾರ್ಥಿಯಾಗಿ ಬಂದಿದ್ದ ಬಿ.ಶಿವಕುಮಾರ್ ಕುಪ್ಪಳಿ ಶಿಬಿರದಿಂದ ಸ್ಫೂರ್ತಿಗೊಂಡು, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಾವು ನಡೆಸುವ 'ವಿವೇಕ ಬ್ಯೂರೋ' ಎಂಬ ಪಾಠದ ಮನೆಯ ತಮ್ಮ ವಿದ್ಯಾರ್ಥಿಗಳಿಗಾಗಿ ಈ ಶಿಬಿರ ಏರ್ಪಡಿಸಿದ್ದರು.…