ಎಲ್ಲ ಪುಟಗಳು

ಲೇಖಕರು: gururajkodkani
ವಿಧ: Basic page
March 27, 2008
ರಾತ್ರಿಯ ಸಮಯ ಅವನು ನಿದ್ದೆ ಮಾತ್ರೆಗಳನ್ನು ಕೈಯಲ್ಲಿ ಹಿಡಿದುಕೊ೦ಡಿದ್ದ,ಇನ್ನೇನೂ ಅವುಗಳನ್ನು ಬಾಯಿಗೆ ಹಾಕಬೇಕು ತನ್ನ ಬಾಗಿಲಲ್ಲಿ ನಿ೦ತಿದ್ದ ವ್ಯಕ್ತಿಯನ್ನು ಕ೦ಡು ಗಾಭರಿಯಾದ.ಅವನ ತ೦ದೆ ನಿ೦ತಿದ್ದರು.ಗುಳಿಗೆಗಳನ್ನು ಮುಚ್ಚಿಡಬೆಕೆನ್ನುವಷ್ಟರಲ್ಲಿ,ತ೦ದೆಯೆ ಕೇಳಿದರು "ಯಾಕೆ ಮಗೂ ಸಾಯುವ ಯೋಚನೆ ಮಾಡುತ್ತಿದ್ದೀಯಾ..? ಇನ್ನೂ 17 ವರ್ಷ ನಿನಗೆ ! ಏನಾಯಿತು ಇಷ್ಟು ಸಣ್ಣ ವಯಸ್ಸಿನಲ್ಲಿ ಸಾಯುವ೦ತಹದು." ಎ೦ದು ಶಾ೦ತ ದ್ವನಿಯಲ್ಲಿ ಕೇಳಿದರು. ಮಗ ಸಾಯುವ ಪ್ರಯತ್ನ ಮಾಡುತ್ತಿದ್ದರೂ,ತ೦ದೆ ಯಾವುದೇ…
ಲೇಖಕರು: msprasad
ವಿಧ: Basic page
March 27, 2008
ನಿನ್ನೆ ರಾತ್ರಿ ಊಟ ಆದ್ಮೇಲೆ, ಹಂಗೇ ಟೀವಿ ಚಾನೆಲುಗಳಲ್ಲಿ ಅಡ್ದಾಡುತ್ತಿದ್ದೆ. ಕನ್ನಡ ನ್ಯೂಸ್ ವಾಹಿನಿಯಾದ "TV9" ನಲ್ಲಿ ಬ್ರೇಕಿಂಗ್ ನ್ಯೂಸ್ ಅಂತಾ ಈ ವಿಷಯ ಬರ್ತಾ ಇತ್ತು "ರಿಯಲ್ ಎಸ್ಟೇಟ್ ಮಾಲಿಕರು ರಾಜಕಾರಣಕ್ಕೆ". ಜೀವ ಧಗ್ ಅಂತು ಒಂದು ಕ್ಷಣ. ಅಲ್ಲಾ ಸ್ವಾಮಿ, ರಿಯಲ್ ಎಸ್ಟೇಟ್ ಧಂದೆಯವರು ಅಪ್ಪಟ ವ್ಯಾಪಾರಸ್ಥರು, ಇನ್ನು ಅವರುಗಳು ರಾಜಕಾರಣಕ್ಕೆ ಎಂಟ್ರಿ ಹಾಕಿದ್ರೆ ಏನ್ ಗತಿ ? ಮೊದ್ಲೇ ನಮ್ಮ ರಾಜ್ಯ ರಾಜಕಾರಣವು ಅತಿಯಾದ ಭ್ರಷ್ಟಾಚಾರ, ಅನೈತಿಕತೆ ಮುಂತಾದವುಗಳಿಂದ ಎಕ್ಕುಟ್ಟೋಗಿದೆ,…
ಲೇಖಕರು: raghava
ವಿಧ: ಬ್ಲಾಗ್ ಬರಹ
March 26, 2008
ಲೇಖಕರು: roopablrao
ವಿಧ: ಚರ್ಚೆಯ ವಿಷಯ
March 26, 2008
ನಂಗೆ ಅಡ್ರೆಸ್ ಬಾರ್‌ನಲ್ಲಿ ಸಂಪದ.ನೆಟ್ ಅಂತ ಕೀಲಿಸಿದರೆ ಸಂಪದಕ್ಕೆ ಬರಬೇಕು ಎಂದು ಆಸೆ . ಅದು ಹೇಗೆ ಅಂತ ಹೇಳ್ತೀರಾ ಬಲ್ಲವರು? ರೂಪ
ಲೇಖಕರು: srinivasc
ವಿಧ: ಬ್ಲಾಗ್ ಬರಹ
March 26, 2008
``ನನಗ್ಯಾಕೋ ಅವನು ಹೋಗುವುದು ಸರಿಯಲ್ಲ ಅನಿಸತ್ತೆ'' ಕಾವೇರಮ್ಮ ಹೇಳಿದರು. ``ಅವನಿನ್ನೂ ಚಿಕ್ಕವನು'' ಹೇಳಿದರು ರಾಮಕ್ಕ. ``ಅವನಿಗೆ ದುಃಖ ಆಗ್ತದೆ, ಬಹುಶಃ ಅವನು ಏನಾದ್ರೂ ತಗಾದೆ ತೆಗೆದರೂ ತೆಗೆಯಬಹುದು. ಮತ್ತೆ ಮಕ್ಕಳು ಅಂತ್ಯಕ್ರಿಯೆಗೆ ಬರೋದು ರತ್ನಾಕರ ಮಾವ ಸಹಿಸೋದಿಲ್ಲ.'' ಆ ಹುಡುಗ ಏನನ್ನೂ ಹೇಳಲಿಲ್ಲ. ಬಹುಕತ್ತಲೆಯಿರುವ ಕೋಣೆಯೊಂದರಲ್ಲಿ, ಇನ್ನೂ ಕತ್ತಲೆಯಿರುವ ಜಾಗದಲ್ಲಿ ಅವನು ಕೂತಿದ್ದ. ಅವನು ಏನು ಯೋಚನೆ ಮಾಡುತ್ತಿದ್ದ, ಅವನಿಗೆ ಏನಾಗುತ್ತಿತ್ತು ಎನ್ನುವುದು ಅವನ ಮೊಗದಲ್ಲಿ…
ವಿಧ: Basic page
March 26, 2008
ದು:ಖತಪ್ತನಾದ ಸೂರ್ಯ ತಲೆಮರೆಸಿಕೊಂಡುಬಿಟ್ಟಿದ್ದ. ಮೋಡಗಳಿಂದ ಸುರಿವ ಭಾಶ್ಪಾಂಜಲಿಯ ನಡುವೆ ಕಾಡ ಮಧ್ಯದಲ್ಲಿ ಒಂದು ಅಂತ್ಯಸಂಸ್ಕಾರ. ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯದ ಎಮ್ಮೆಗುಂಡಿ ಕಾನಿನಲ್ಲಿ ೮೦ ವರ್ಷದ ಹಿರಿಯಾನೆ ಕುಂತಿಗೆ ವಿದಾಯ ಹೇಳುವ ಘಳಿಗೆ ಅದು. ೧೯೭೧ರಲ್ಲಿ ಅರಣ್ಯ ಇಲಾಖೆಯ ಕಟ್ಟಕಡೆಯ ಖೆಡ್ಡಾ ಒಪರೇಶನ್ನಿನಲ್ಲಿ ಕಾಕನಕೋಟೆಯಲ್ಲಿ ಹಿಡಿದ ಆನೆ ಕುಂತಿ. ಅಲ್ಲಿಂದ ಮುಂದೆ ೩೭ ವರ್ಷಗಳ ಕಾಲ ಕುಂತಿ ಸಕ್ರೆಬೈಲಿನ ಆನೆ ಬಿಡಾರದ ಕುಟುಂಬ ಸದಸ್ಯ. ಕುಂತಿಯ ನಾಲ್ಕು ಮರಿಗಳನ್ನೂ ಮಠ-…
ಲೇಖಕರು: srinivasc
ವಿಧ: ಬ್ಲಾಗ್ ಬರಹ
March 26, 2008
ನನ್ನಾವರಿಸಿದ ಮೌನಕೇನು ಗೊತ್ತು ನನ್ನ ನೋವುಗಳು? ಅದು ಹಾಗೇ ಮೌನವಾಗಿದೆ ನನ್ನ ಪಾಡಿಗೆ ನನ್ನ ಬಿಟ್ಟು ಮತ್ತೆ ಮೊಗದಲಿ ನಗೆಬುಗ್ಗೆ ಬರುವುದೋ ಎಂದು ಕಾದಿಹ ನನ್ನೀ ಮನಕೆ ಮತ್ತೆ ಮೌನವೇ ಉತ್ತರ ನೀಡಬೇಕಿದೆ ಮನಸಿಗೊಂದು ಹೊಸ ದಾರಿ ಹುಡುಕುವ ಮೌನದಲ್ಲೊಂದು ಮೌನ ಹೆಸರೇಕೆ ನೋವಿಗೆ? ಮೌನಕೆ? ಮೌನ ಸಹಿಸಲಾಗದ ಮನಸಿಗೆ? ಮಾತು ಮೌನಕೆ ಮೌನ ಮಾತಿಗೆ ಬೇಕಿದೆ ನನಗೋ ಎರಡೂ ಬೇಕಲ್ಲ ಎಂಬ ಗೊಂದಲ ಮೊದಲಾಗಿದೆ
ಲೇಖಕರು: roopablrao
ವಿಧ: ಬ್ಲಾಗ್ ಬರಹ
March 26, 2008
"ನಮಿತ ನಿಂಗೆ ಎಷ್ಟು ಸಲ ಹೇಳಿದ್ದೇನೆ ನಂಗೆ ಈ ಬ್ರೆದ್ ಜಾಮ್ ತಿನ್ನೋಕೆ ಇಷ್ಟ ಇಲ್ಲ ಅಂತ . ಯಾಕೆ ಬೆಳಗೆ ಹೊತ್ತು ಬೇರೇನಾದರೂ ಮಾಡಿ ಕೊಡ್ಬಾರದಾ?" ಜೋರು ದನಿ "ಗಿರಿ ನಿಂಗೆ ಗೊತ್ತಿದೆ ನನ್ನ ಸ್ಟೇಜ್ ಏನು ಅಂತ ಹಾಗಿದ್ದ್ದರೂ ಕೇಳ್ತೀಯಲ್ಲ. ನಿಂಗೆ ತಿಂಡಿ, ಪಾಪುಗೆ ರೆಡಿ ಮಾಡಿ ಕಳಿಸೋಷ್ಟರಲ್ಲಿ ಸಾಕು ಸಾಕಾಗಿ ಹೋಗುತ್ತೆ ನಾನೇನು ಸುಮ್ಮನೆ ಇರ್ತೀನಾ. 9 ಘಂಟೆಗೆ ಆಫ್ಹೀಸ್ನಲ್ಲಿ ಸೈನ್ ಇನ್ ಮಾಡಿಲ್ಲ ಅಂದರೆ ಎಷ್ಟು ಕಷ್ಟ ಗೊತ್ತಾ." " ಅದಕ್ಕೆ ನಾನು ಹೇಳೋದು ಸುಮ್ಮನೆ ಕೆಲಸ ಬಿಟ್ಟು ಬಿಡು.…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
March 26, 2008
ಕಲ್ಪನೆಯ ಹುಡುಗಿ ನನ್ನ ಕಲ್ಪನೆಯ ಹುಡುಗಿ, ಆಭರಣಗಳ ಹಂಗಿಲ್ಲದವಳು ನಿರಾಭರಣೆಯೇನಲ್ಲ! ತುಂಟನಗೆ, ಮಿಂಚನೋಟ ತೊಟ್ಟವಳು ನನ್ನ ಕಲ್ಪನೆಯ ಹುಡುಗಿ, ಹಮ್ಮುಬಿಮ್ಮುಗಳ ಸೋಂಕಿಲ್ಲದವಳು ಮುಗ್ಧ ಬೆಡಗಿಯೇನಲ್ಲ! ಒನಪು ವೈಯ್ಯಾರಗಳ ಉಟ್ಟವಳು ನನ್ನ ಕಲ್ಪನೆಯ ಹುಡುಗಿ ಜೀನ್ಸ್ ಸ್ಕರ್ಟ್, ನೈಟಿಗಳೆಂದರೆ ಮೂಗ ಮುರಿವವಳು ನನ್ನ ಕಣ್ಣ ನೋಟಗಳು ನೇಯ್ದ ಸೀರೆಗೆ ತಾನೆ ನೂಲಾದವಳು ನನ್ನ ಕಲ್ಪನೆಯ ಹುಡುಗಿ ಮಾತಿನಿಂದ ಅಣತಿ ದೂರ ಮೌನ ದೇವತೆಯೇನಲ್ಲ ಮಾತು ಬೆಳ್ಳಿ ಮೌನ ಬಂಗಾರ ಎಂದರಿತವಳು. ನನ್ನ ಕಲ್ಪನೆಯ ಹುಡುಗಿ…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
March 26, 2008
ಕಲ್ಪನೆಯ ಹುಡುಗಿ ನನ್ನ ಕಲ್ಪನೆಯ ಹುಡುಗಿ, ಆಭರಣಗಳ ಹಂಗಿಲ್ಲದವಳು ನಿರಾಭರಣೆಯೇನಲ್ಲ! ತುಂಟನಗೆ, ಮಿಂಚನೋಟ ತೊಟ್ಟವಳು ನನ್ನ ಕಲ್ಪನೆಯ ಹುಡುಗಿ, ಹಮ್ಮುಬಿಮ್ಮುಗಳ ಸೋಂಕಿಲ್ಲದವಳು ಮುಗ್ಧ ಬೆಡಗಿಯೇನಲ್ಲ! ಒನಪು ವೈಯ್ಯಾರಗಳ ಉಟ್ಟವಳು ನನ್ನ ಕಲ್ಪನೆಯ ಹುಡುಗಿ ಜೀನ್ಸ್ ಸ್ಕರ್ಟ್, ನೈಟಿಗಳೆಂದರೆ ಮೂಗ ಮುರಿವವಳು ನನ್ನ ಕಣ್ಣ ನೋಟಗಳು ನೇಯ್ದ ಸೀರೆಗೆ ತಾನೆ ನೂಲಾದವಳು ನನ್ನ ಕಲ್ಪನೆಯ ಹುಡುಗಿ ಮಾತಿನಿಂದ ಅಣತಿ ದೂರ ಮೌನ ದೇವತೆಯೇನಲ್ಲ ಮಾತು ಬೆಳ್ಳಿ ಮೌನ ಬಂಗಾರ ಎಂದರಿತವಳು. ನನ್ನ ಕಲ್ಪನೆಯ ಹುಡುಗಿ…