ಎಲ್ಲ ಪುಟಗಳು

ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
April 25, 2008
ಹಲವರು (especially ತಮಿಳರು) ಕನ್ನಡ ಲಿಪಿಯನ್ನು ಜಿಲೇಬಿಯಂತೆ ಕಾಣುತ್ತೆ ಅಂತ ಜರಿಯೋಕೆ ನೋಡ್ತಾರೆ. ಕನ್ನಡದ ಎಲ್ಲ ಅಕ್ಕರಗಳು ಗುಂಡು ಗುಂಡಾಗಿರುವದು ದಿಟ. ಆದರೂ ತಮಿಳನೊಬ್ಬ ಹಂಗಂದಾಗ "ನಿಮ್ಮ ___ಗಿಂತ ಬೆಟರ್ ಆಗಿದೆ" ಅಂತ ತಿರುಗೇಟು ನೀಡಬೇಕು. ಬಿಟ್ಟ ತಾಣ ತುಂಬಿ ಪ್ಲೀಸ್.
ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
April 25, 2008
ಹಲವರು (especially ತಮಿಳರು) ಕನ್ನಡ ಲಿಪಿಯನ್ನು ಜಿಲೇಬಿಯಂತೆ ಕಾಣುತ್ತೆ ಅಂತ ಜರಿಯೋಕೆ ನೋಡ್ತಾರೆ. ಕನ್ನಡದ ಎಲ್ಲ ಅಕ್ಕರಗಳು ಗುಂಡು ಗುಂಡಾಗಿರುವದು ದಿಟ. ಆದರೂ ತಮಿಳನೊಬ್ಬ ಹಂಗಂದಾಗ "ನಿಮ್ಮ ___ಗಿಂತ ಬೆಟರ್ ಆಗಿದೆ" ಅಂತ ತಿರುಗೇಟು ನೀಡಬೇಕು. ಬಿಟ್ಟ ತಾಣ ತುಂಬಿ ಪ್ಲೀಸ್.
ಲೇಖಕರು: kannadakanda
ವಿಧ: ಚರ್ಚೆಯ ವಿಷಯ
April 25, 2008
ದ್ರಾವಿಡ ಎಂದರೆ ತಮಿೞ್‍. ತಮಿೞಿಗೆ ಸಂಸ್ಕೃತದಲ್ಲಿ ದ್ರಮಿಡ ಎಂದರು. ಅದೇ ದ್ರವಿಡ ಆಯ್ತು. ದ್ರವಿಡ ಸಂಬಂಧಿ ದ್ರಾವಿಡ ಅಷ್ಟೇ. ಕನ್ನಡಕ್ಕೆ ಸಂಸ್ಕೃತದಲ್ಲಿ ಕರ್ಣಾಟ ಅಂದರು. ಕರ್ಣಾಟಕ (ಗಮನಿಸಿ ಕರ್ನಾಟಕ ಅಲ್ಲ. ಅದು ಸಂಸ್ಕೃತದ ಪ್ರಕಾರ ತಪ್ಪು) ಕನ್ನಡ ಮಾತಾಡುವವರ ಪ್ರದೇಶ. ತೆಲುಗಿಗೆ ಆಂಧ್ರ. ಕೇರಳ ಅಥವಾ ಕೇರಲ ಅಂದರೆ ನಾರಿಕೇರ(ಲ) (ರಲಯೋರಭೇದ:)ಅಂದರೆ ತೆಂಗಿನಕಾಯಿ ಹೆಚ್ಚು ಬೆಳೆಯುವ ಪ್ರದೇಶ. ಆದ್ದರಿಂದ ಅದು ಕೇರಳ. ಈ ವಿಚಾರಕ್ಕೆ ಯಾರದ್ದಾದರೂ ಆಕ್ಷೇಪವಿದ್ದರೆ kannadamaga@gmail.com…
ಲೇಖಕರು: msprasad
ವಿಧ: ಬ್ಲಾಗ್ ಬರಹ
April 25, 2008
ನಿನ್ನೆ ಮ್ಯೂಸಿಯಂ ರೋಡಿನಲ್ಲಿ ತೆಗೆದ ಫೋಟೊ. MOSTLY ವರದಕ್ಷಿಣೆಯಾಗಿ ಕೊಟ್ಟಿದ್ದು ಅನ್ಸುತ್ತೆ.. ಅಲ್ವೇ ? ------------------------------------------------------------------- ನಿಮ್ಮವನು, ಕಟ್ಟೆ ಶಂಕ್ರ http://somari-katte.blogspot.com
ಲೇಖಕರು: madhava
ವಿಧ: ಚರ್ಚೆಯ ವಿಷಯ
April 25, 2008
>>"ಸುರಕ್ಷಿತ ಹೆರಿಗೆಗೆ ಕ್ರಮ; ಆಸ್ಪತ್ರೆಯಲ್ಲಿ ಜನಿಸುವ ಪ್ರತಿ ಮಗುವಿಗೆ ರೂ. 1000 ಸಹಾಯ ಧನ." ಮಗು ಹುಟ್ಟುತ್ತಿದ್ದ ಹಾಗೇ ಅದನ್ನು ಅನಾಥವೆಂದು ಭಾವಿಸುವುದೋ ಅಥವಾ 18 ವರ್ಷದ ನಂತರದ ದೂರಾಲೋಚನೆಯೋ ಅಥವಾ ಬಿಜೆಪಿ ಸರ್ಕಾರ ರಚಿಸಿದಲ್ಲಿ ಮಕ್ಕಳನ್ನು ಸಾಕುವುದು ಅಸಾಧ್ಯವೋ ಏನೋ ತಿಳಿಯಲಿಲ್ಲ. ತಿಳಿಸಿದರೆ ಕೃತಾರ್ಥ.
ಲೇಖಕರು: sudhimail
ವಿಧ: ಚರ್ಚೆಯ ವಿಷಯ
April 25, 2008
ಗ್ನು/ಲಿನಕ್ಸ್ ಹಬ್ಬದ ಬಗ್ಗೆ ಇಂದಿನ ಕನ್ನಡ ಪ್ರಭದಲ್ಲಿ ಬಂದಿದೆ. http://www.kannadaprabha.com/pdf/epaper.asp?pdfdate=4/25/2008
ಲೇಖಕರು: chiramshi
ವಿಧ: ಚರ್ಚೆಯ ವಿಷಯ
April 25, 2008
ರಾಜಕೀಯದ ಬಗ್ಗೆ ತುಂಬಾ ಅಂದ್ರೆ ತುಂಬಾನೇ ಹಗುರವಾಗಿ ಮಾತಾಡೊ ನಾವೆಲ್ಲಾ...ಎಷ್ಟರ ಮಟ್ಟಿಗೆ ನಮ್ಮ ಕರ್ತವ್ಯ ಪಾಲಿಸ್ತಾ ಇದ್ದಿವಿ??? ಚುನಾವಣೆ ಹತ್ತಿರ ಇರೋದ್ರಿಂದ ಬರೀತಾ ಇದ್ದಿನಿ.. ರಾಜಕೀಯದಲ್ಲಿ ಒಳ್ಳೆಯವರು ಇರೋದೆ ಇಲ್ಲ ಅನ್ನೋದನ್ನ ನಾನು ಒಪ್ಪೋದಿಲ್ಲ. ಮೊದಲ ಹಾಗೆ ತುಂಬಾ ಒಳ್ಳೆಯವರು ಇಲ್ಲದೇ ಇರಬಹುದು..ಆದರೆ ಇರೋರೊಳಗೆ ಸುಮಾರಾಗಿರೋರ್ಗೆ ಮತ ಹಾಕಿ ಗೆಲ್ಲ್ಸಿದ್ರೆ ತಾನೆ ಕೆಟ್ಟವ್ರ್ನನ್ನ ಸೋಲಿಸೋಕಾಗೊದು...??? ಆದ್ದರಿಂದ.. ನಾನು ಕೇಳಿಕೊಳ್ಳೋದು ಇಷ್ಟೆ... ಎಷ್ಟೆ ಕಷ್ಟ ಆಗ್ಲಿ..…
ಲೇಖಕರು: kannadakanda
ವಿಧ: ಚರ್ಚೆಯ ವಿಷಯ
April 25, 2008
ಬೇಕೇ ಬೇಕು. ಈ ಎರಡು ಅಕ್ಷರಗಳು ದ್ರಾವಿಡ ಭಾಷೆಗೆ ವಿಶೇಷವಾದ ಅಕ್ಷರಗಳು. ಇವುಗಳನ್ನು ಕೇವಲ ಸಂಕೇತಗಳನ್ನಾಗಿ ಬೞಸದೆ ’ರ’ ಮತ್ತು ’ಱ’ ನಡುವಿನ ಉಚ್ಚಾರ ವ್ಯತ್ಯಾಸ ಹಾಗೆಯೆ ’ಳ’ ಮತ್ತು ’ೞ’ ನಡುವಿನ ಉಚ್ಚಾರ ವ್ಯತ್ಯಾಸಗಳು ಕೂಡ ಮುಖ್ಯ. ಸಿರಿಗನ್ನಡಂ ಬಾಳ್ಗೆ ಎಂದರೆ ಸಿರಿಗನ್ನಡ ಕತ್ತಿಗೆ ಅಂದರೆ ಸಿರಿಗನ್ನಡ ಕತ್ತಿಗೆ ಬಲಿಯಾಗಲಿ ಎಂದೂ ಆಗುತ್ತದೆ. ಆದರೆ ಸಿರಿಗನ್ನಡಂ ಬಾೞ್ಗೆ ಎಂದರೆ ಸಿರಿಗನ್ನಡ ಬಾೞಲಿ ಅರ್ಥಾತ್‍ ಸಿರಿಗನ್ನಡ ಬದುಕಲಿ ಎಂದಾಗುತ್ತದೆ.
ಲೇಖಕರು: ವೈಭವ
ವಿಧ: Basic page
April 24, 2008
ಪಂಪರಾಮಾಯಣ ಗೊತ್ತಾ? ಇಲ್ವ ಮುಂದೆ ಓದಿ ಈ ಹಿಂದೆ 'ನಯಸೇನನ ಸಲೀಸಾದ ಸಾಲುಗಳು' ಎಂಬ ಬರಹಗಳನ್ನು ಕಂತುಗಳಾಗಿ ಸಂಪದದಲ್ಲಿ ಹಾಕಿದ್ದೆ. ಮತ್ತೆ ಹಿರಿಗನ್ನಡದ ಹುಚ್ಚು ಹೆಚ್ಚಾಗಿ ಬೇರೆ ಯಾವುದಾದರೂ ಹಿರಿಗನ್ನಡ ಕಬ್ಬವನ್ನು ಹುಡುಕುತ್ತಾ ಇದ್ದೆ. ನಾನು ಯಾವುದೆ ಹಳೆಗನ್ನಡ ಕಬ್ಬ ಓದುವಾಗ ಎಲ್ಲಾದರೂ ಅಚ್ಚಗನ್ನಡದ  ಒರೆಗಳ ಬಳಕೆ ಯಾವ ತೆರ ಆಗಿದೆ ಅಂತ ನೋಡ್ತಾ ಇರ್ತೀನಿ.  ಈ ರಾಮಾಯಣ, ಮಾಬಾರತ ಎಶ್ಟು ಮಂದಿ ಬರೆದಿದರೊ ಗೊತ್ತಿಲ್ಲ. ಇವನ್ನು ನೆಪ ಮಾಡಿಕೊಂಡು ಆಯ ಕಬ್ಬಿಗರು ಆವೊತ್ತಿನ ಕತೆಯನ್ನು…
ಲೇಖಕರು: Narayana
ವಿಧ: Basic page
April 24, 2008
ಮುಖ ೧: ಗಂಡಾಗಲಿಲ್ಲವಲ್ಲ ಎಂದು ಕೊರಗುತ್ತಿದ್ದ ಅಪ್ಪನ ಮಗಳು ಮೊದಲ ಸಂಬಳದ ದೊಡ್ಡ ಮೊತ್ತ ಕೈಯಲ್ಲಿಟ್ಟು ಹೆಮ್ಮೆಯ ನಗು ನಕ್ಕಾಗ ಅಪ್ಪನ ಕಣ್ಣಲ್ಲಿ ನೀರು ---------------------------------------------------------------------- ಮೊಮ್ಮಗಳು ಲೀಲಾಜಾಲವಾಗಿ ಕಾರು ಓಡಿಸುವುದು, ಆಫೀಸಿಗೆ ಹೋಗುವುದು ಇವೆಲ್ಲಾ ನೋಡಿ ಆಯ್ಯೋ ಮುಂಡೇದೇ, ಹೆಂಗಸರು ಇಷ್ಟೆಲ್ಲಾ ಮಾಡಬಹುದು ಅಂತಾ ಗೊತ್ತೇ ಇರಲಿಲ್ಲವೇ ಎಂದು ಅಜ್ಜಿ ಮೂಗಿನ ಮೇಲೆ ಬೆರಳಿಟ್ಟಳು…