ಎಲ್ಲ ಪುಟಗಳು

ಲೇಖಕರು: harshab
ವಿಧ: ಬ್ಲಾಗ್ ಬರಹ
March 22, 2008
ನಾನು ಸುಮ್ಮನೆ ನಡೆಯುತ್ತಿದ್ದೆ. ಎಲ್ಲಿ ಹೋಗಬೇಕೆಂದು ಗೊತ್ತಿಲ್ಲದ್ದಿದ್ದರೂ ನಡೆಯುತ್ತಿದ್ದೆ. ಸುಮ್-ಸುಮ್ನೆ ನಡಕೊಂಡ್ ಎಲ್ಲೆಲ್ಲಿಗೋ ಹೋಗೋದು ನನಗೆ ಅಭ್ಯಾಸ. ಓಮ್ಮೊಮ್ಮೆ ಎಲ್ಲೆಲ್ಲೋ ಸುತ್ತಾಡಿ ಮತ್ತೆ ನಾನಿದ್ದಲ್ಲಿಗೆ ವಾಪಾಸ್ ಬರ್ತಿದ್ದೆ. ಹೀಗೆ ಒಮ್ಮೆ ಸುಮ್-ಸುಮ್ನೆ ಹೋಗ್ತಿದ್ದಾಗ, ಒಂದು ದೊಡ್ಡ ಮರ ಕಾಣ್ತು. ಮರದ ಕೆಳಗೆ ಅವ್ಳು ನಿಂತಿದ್ಲು. ಬಹುಶ: ಯಾರಿಗೋ ಕಾಯ್ತಿದ್ಲು ಅನ್ಸುತ್ತೆ. ನನ್ನನ್ನ ಒಮ್ಮೆ ನೋಡೀದ್ರೂ ನೋಡದ-ಹಾಗೆ ಇದ್ಲು. ಸ್ವಲ್ಪ ಬೇಜಾರಾಯ್ತು, ಆದ್ರು ನಡಿಯುತ್ತೆ.(ಜನ…
ಲೇಖಕರು: agilenag
ವಿಧ: Basic page
March 22, 2008
ಗುಂಡ ಮನೆಗೆ ಬಂದವನೇ "ಗುಂಡೀ . . ." ಎಂದು ಹೆಂಡತಿಗೆ ಜೋರಾದ ಕೂಗು ಹಾಕಿದ. ಮನೆ ಕೆಲಸದಲ್ಲಿ ಮುಳುಗಿಹೋಗಿದ್ದ ಗುಂಡಿ "ಏನ್ರೀ ಅದೂ ಸೂರು ಹಾರಿ ಹೋಗೋಹಾಗೆ ಕಿರುಚಿಕೋತಿದೀರಿ, ರಸ್ತೆಯಲ್ಲಿ ಏನಾದರೂ ಹುಚ್ಚು ನಾಯಿ ಕಚ್ಚಿತೇನು? ಎಷ್ಟು ಸಾರಿ ಹೇಳಿದ್ದೀನಿ, ಒಬ್ಬೊಬ್ರೆ ರಸ್ತೇಲಿ ಓಡಾಡಬೇಡೀಂತ. ಯಾರಾದರೂ ಗಂಡಸರನ್ನು ಜೊತೇಲಿ ಕರ್ಕೊಂಡು ಹೋಗಬಾರದೇ? ಇದೇ ಆಯ್ತು ನಿಮ್ಮ ಗೋಳು . . ." ಅವಳ ವಾಗ್ಝರಿ ಹರಿಯುತ್ತಲೇ ಇತ್ತು, ಆದರೆ ಆಗಮನವಾಗಲಿಲ್ಲ. ಗುಂಡ "ಲೇ ಗುಂಡೀ . . ಗುಂಡಮ್ಮಾ . . .…
ಲೇಖಕರು: raju badagi
ವಿಧ: Basic page
March 22, 2008
"ಈ ಹ್ರದಯಗಳ COMMUNICATION ದಲ್ಲಿ,ಪ್ರೀತಿಯೇ ಒಂದು message ಆಗಿ, ಅದಿರಲಿ DIGITAL ನಲ್ಲಿ ON ಆಗಿ, ನಾ ಕಾಯುತಿರುವೆ ಅದಕ್ಕೆ riceiver ಆಗಿ"
ಲೇಖಕರು: roopablrao
ವಿಧ: ಬ್ಲಾಗ್ ಬರಹ
March 22, 2008
ಒಂದು ಮನೆಯಲ್ಲಿ ಅಜ್ಜಿ ಒಬ್ಬಳಿದ್ದಳು ಬಹಳ ಕಿಲಾಡಿ . ಒಮ್ಮೆ ಮನೆಯಲ್ಲಿ ರವೆ ಊಂಡೆ ಮಾಡಿದ್ದರು. ಅದರಲ್ಲಿ ಕೆಲವು ರವೆ ಉಂಡೆಗಳು ಕಾಣೆಯಾದವು. ಮನೆಯವರು ಅಜ್ಜಿಯನ್ನು ಕೇಳಿದರು ಅಜ್ಜಿ ಅದಕ್ಕೆ ಉತ್ತರಿಸಿದಳು "ಅದನ್ನ ಪ್ರಾಣ ತೆಗೆಯೋನ ಮಗನ ಹೆಂಡತಿ ಮಾನ ಉಳಿಸಿದವನ ಮಗನ್ನ ಹಿಂದಿನ ಜನ್ಮದಲ್ಲಿ ಬೂದಿ ಮಾಡಿದವನ ಮಗನ್ನ ಹೊತ್ಕೊಂಡೋನು ತಿಂದುಬಿಟ್ಟ. " ಅದು ಯಾರು ಅಂತ ಹೇಳ್ತೀರಾ?   ರೂಪ
ಲೇಖಕರು: paramesvara
ವಿಧ: Basic page
March 22, 2008
ನಾವು ಚಿಕ್ಕವರಿದ್ದಾಗ ನಮ್ಮನ್ನೆಲ್ಲ ಸುತ್ತಾ ಕೂರಿಸಿಕೊಂಡು ನಮ್ಮಜ್ಜಿ ಹೇಳುತ್ತಿದ ಕಥೆಗಳಲ್ಲಿ ಇದೂ ಒಂದು. ಕಥೇನ ನಿಮ್ಮ ಜೊತೆ ಹಂಚಿಕಳ್ಳೋ ಮೊದಲು ನಮ್ಮಜ್ಜಿಯ ಪರಿಚಯ ಮಾಡಿಸಿಬಿಡ್ತೀನಿ: ಆಗ, ಅಂದರೆ ಚೀನಾ ಯುದ್ಧದ ಸಂದರ್ಭ ಅಂತ ಕಾಣುತ್ತೆ. ಯಾಕಂದ್ರೆ ಮನೇಲಿ ಸಕ್ಕರೆ ಬದಲು ಬೆಲ್ಲ ಬಳಸುತ್ತಿದ್ದುದು ನೆನಪಿದೆ. ಆಗ, ಮೈಸೂರಿನ ಶಿವರಾಮ ಪೇಟೆ ಅನ್ನೋ ಪ್ರದೇಶ ಒಂದು ಕಾಸ್ಮಾಪೊಲಿಟನ್ ಪ್ರದೇಶ ಆಗಿತ್ತು ಅಂದ್ಕೊ ಬಹುದು. ಒಂದು ಚದರ ಕಿಲೋಮೀಟರ್‍ಗೂ ಕಡಿಮೆ ಇದ್ದ ಆ ಪ್ರದೇಶದಲ್ಲಿ ಕನ್ನಡ, ಉರ್ದು,…
ಲೇಖಕರು: shashikannada
ವಿಧ: ಬ್ಲಾಗ್ ಬರಹ
March 21, 2008
ಅಮರ್ ಅಕ್ಬರ್ ಆಂತೋಣಿಗೆ ಶುಭಾಶಯಗಳು --------------------------------------- ಈ ಹೆಸರು ಕೇಳಿದಾಕ್ಷಣ ಎಂತಹವರಿಗೂ ನೆನಪಾಗುವುದು ಅಮಿತಾಭ್ ಬಚ್ಚನ್, ವಿನೋದ್ ಖನ್ನಾ ಹಾಗೂ ರಿಷಿ ಕಪೂರ್ ಅಭಿನಯಿಸಿರುವ ಮನಮೋಹನ್ ದೇಸಾಯಿಯವರ ಸೂಪರ್ ಹಿಟ್ ಚಿತ್ರ. ಯಾಕೆಂದರೆ, ನಮಗೆಲ್ಲರಿಗೂ 20ನೇ ಶತಮಾನದ ಭಾಷೆಯೆಂದೇ ಪರಿಗಣಿತವಾಗಿರುವ ಸಿನಿಮಾದೊಂದಿಗೆ ನಮ್ಮೆಲ್ಲರ ನೆನಪನ್ನು ತಳುಕು ಹಾಕುವುದು ಅಭ್ಯಾಸವಾಗಿಬಿಟ್ಟಿದೆ. ಈ ಅಭ್ಯಾಸ 21ನೇ ಶತಮಾನದ ಭಾಷೆಯಾದ ಮಾಹಿತಿ ತಂತ್ರಜ್ಞಾನದ ಕಾಲದಲ್ಲೂ ನಮ್ಮನ್ನು…
ಲೇಖಕರು: cmariejoseph
ವಿಧ: ಚರ್ಚೆಯ ವಿಷಯ
March 21, 2008
ಫರ್ಡಿನೆಂಟ್ ಕಿಟೆಲ್ ಬರೆದ ವ್ಯಾಕರಣ ಗ್ರಂಥದ ಹೆಸರೇನು?
ಲೇಖಕರು: cmariejoseph
ವಿಧ: Basic page
March 21, 2008
“ಅಂದು ಭೃಗುವಾರದಾ ನಡುಹಗಲು . . . ಮರಣ ವೃಕ್ಷದೊಳು ಅಮೃತಫಲದಂತೆ ಯೇಸು ತೂಗುತ್ತಮಿರೆ . . .” ಎಂದು ಹಾಡಿದ ರಾಷ್ಟ್ರಕವಿ ಗೋವಿಂದ ಪೈಯವರ ’ಗೊಲ್ಗೊಥಾ’ ವನ್ನು ಸ್ಮರಿಸಿಕೊಳ್ಳುವ ದಿನ ಶುಭಶುಕ್ರವಾರ. ಹೆಸರಿಗೆ ಶುಭಶುಕ್ರವಾರ ಎನಿಸಿದರೂ ಶುಭ ಕೋರುವ ದಿನವಿದಲ್ಲ. ಇದು ಯೇಸುಕ್ರಿಸ್ತನು ಶಿಲುಬೆ ಮೇಲೆ ಪ್ರಾಣತ್ಯಾಗ ಮಾಡಿದ ಶೋಕದಿನ. ಇದರ ಬಗ್ಗೆ ಇನ್ನಷ್ಟು ತಿಳಿಯುವಿರಾ? ಹಾಗಿದ್ದಲ್ಲಿ ನೋಡಿ: http://www.prajavani.net/Content/Mar92008/weekly2008030870610.asp ಪ್ರೀತಯಿಂದ ಸಿ…
ಲೇಖಕರು: subin
ವಿಧ: Basic page
March 21, 2008
ಮೊದಲ ಪ್ರೀತಿ ತಂದ ನಗುವು ದಾರಿ ಮರೆತು ನಡೆದ ಪಯಣ ಅರಿಯದೆ ಬರೆದ ನೆನಪಿನ ಕವನ ಬರಿ ಕೆಂಪು ನೆನಪುಗಳು ಅವಳ ನೆನಪೇ, ನಗುವಿನ ನೋವು ನನ್ನ ಸೆಳೆದೊಯುವ ಮುಳ್ಳಿನ ತೇರು ನೋವ ಪಯಣ ತರುವುದೇನೆ ಪ್ರೇಮ
ಲೇಖಕರು: gururajkodkani
ವಿಧ: ಬ್ಲಾಗ್ ಬರಹ
March 21, 2008
"ಲೋ ಹೊಟ್ಟೆ ಕಿಚ್ಚಿನ ಪಾಪಿ,ಸಾಕು ನಿಲ್ಸೋ ನನ್ಮಗ್ನೇ. ಬರಿ ಅವರು ಇಷ್ಟು ಮಾರ್ಕ್ಸ್ ತಗೊ೦ಡ್ರು,ಇವ್ರ ಅಷ್ಟ ಮಾರ್ಕ್ಸ್ ತಗೊ೦ಡ್ರು, ಥೂ... ಇದೇ ಆಗೊಯ್ತು ನಿನ್ನ ಜೀವನಾ.ಅಲ್ಲಪ್ಪಾ ,ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದಿಯಾ.ಸ೦ತೋಷವಾಗಿರೊದನ್ನ ಬಿಟ್ಟು ....ಅಯ್ಯ್.., ನಾವ್ ನೋಡು ಸೆಕೆ೦ಡ್ ಕ್ಲಾಸ್ ನಲ್ಲಿ ಪಾಸಾಗಿಯೇ ಆರಾಮಾಗಿದೀವಿ" ಎ೦ದ ದೀಪಕ ನವೀನನಿಗೆ. "ಏನ್ ಬರಿ ಫಸ್ಟ್ ಕ್ಲಾಸ್ ಸಾಕಾ ?ಡಿಗ್ರಿ ಮುಗ್ಸಿದ್ದೀವಿ ಕಣೊ ಇವತ್ತು. ನಾವ್ ಹಾಕೋ ಜಾಬ್ ಅಪ್ಲಿಕೇಶನ್ ಗಳಲ್ಲೆಲ್ಲಾ ಇದೇ…