ಎಲ್ಲ ಪುಟಗಳು

ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
April 21, 2008
'ದೇವರು'ದೇವರಲ್ಲ !!!!!! ದೇವರ ಮೇಲೆ ಇರುವ ನಂಬಿಕೆಯೇ ದೇವರು ಇದನ್ನ ಒಪ್ಪಬಹುದೇ?
ಲೇಖಕರು: ASHOKKUMAR
ವಿಧ: Basic page
April 21, 2008
(ಇ-ಲೋಕ-71)(21/4/2008) ಇದೇನೂ ಇಂದ್ರಜಾಲವಲ್ಲ.ಕೇಂದ್ರ ಸರಕಾರ ಬೆಲೆಯೇರಿಕೆಯಿಂದ ಕಂಗಾಲಾಗಿರುವುದಷ್ಟೇ ಅಲ್ಲ-ಚುನಾವಣೆ ಸಮೀಪ ಬರುತ್ತಿರುವುದರಿಂದ ಸಾಲಮನ್ನಾದಂತಹ ಜನಪ್ರಿಯ ಯೋಜನೆಗಳನ್ನು ಕೈಗೆತ್ತಿಕೊಂಡಿದೆ.ಇದಕ್ಕೆಲ್ಲಾ ಹಣ ಒಟ್ಟುಮಾಡುವ ತರಾತುರಿಯಲ್ಲಿ ಸರಕಾರ ಸಿಲುಕಿದೆ.ಆದರೆ ದೂರಸಂಪರ್ಕ ಕ್ಷೇತ್ರವು ಸರಕಾರಕ್ಕೆ ಸುಲಭ ಆದಾಯವನ್ನು ಒದಗಿಸುವುದರಲ್ಲಿದೆ.ಮೂರನೇ ತಲೆಮಾರಿನ ಮೊಬೈಲ್ ಸೇವೆಯ ಮೂಲಕ ಸೆಲ್‍ಫೋನ್‍ನಲ್ಲಿ ಶರವೇಗದ ದತ್ತಾಂಶ ಸೇವೆಯೂ ಸೇರಿ,ಟಿವಿ ಪ್ರಸಾರ ಇತ್ಯಾದಿ ಸೇವೆ…
ಲೇಖಕರು: anivaasi
ವಿಧ: ಬ್ಲಾಗ್ ಬರಹ
April 21, 2008
ಜಾನ್ ಲೀ ಹುಕರ್‍ನ ಒಂದು ಬ್ಲೂಸ್ ಪದ "ಡೀಪ್ ಬ್ಲೂ ಸೀ" ಅಂತ. "ಚಿಲ್ ಔಟ್" ಎಂಬ ಆಲ್ಬಮ್ಮಿನಲ್ಲಿದೆ. ಹಾಡುತ್ತಿರುವವ ಇರುವ ಊರಿನಲ್ಲಿ ಮಳೆಯೋ ಮಳೆ. ಎಷ್ಟೆಂದರೆ ವಿಮಾನಗಳು ಮುಳುಗಿ ಹೋಗುವಷ್ಟು. ಅವನಿಗೋ ಮನೆಗೆ ಹೋಗಬೇಕು ಹೋಗಬೇಕೆನ್ನುವ ತೀರದ ಒದ್ದಾಟ. ಆದರೆ ಅವನಿರುವ ಊರಿನಲ್ಲಿ ವಿಮಾನ ಮುಳುಗಿ ಹೋಗುವಷ್ಟು ಮಳೆ. ಆಳದ ನೀಲಿ ಸಾಗರದಲ್ಲೆದ್ದ ಚಂಡಮಾರುತ ಇಷ್ಟು ಮಳೆ ಸುರಿಯಬಹುದೆ ಎಂದು ನಾಯಕನಿಗೆ ಅಚ್ಚರಿ. ಏರ್ಪೋರ್ಟಿಗೆ ಫೋನ್ ಮಾಡಿದರೂ "ಇಲ್ಲಿ ತುಂಬಾ ಮಳೆ. ಮೂರುನಾಕು ದಿನ ಎಲ್ಲಿಗೂ…
ಲೇಖಕರು: roopablrao
ವಿಧ: ಬ್ಲಾಗ್ ಬರಹ
April 21, 2008
" ಹೌದಾ ಅಹಲ್ಯಾ . ನಾನೆಷ್ಟು ಲಕ್ಕಿ ಗೊತ್ತಾ. actually this honour was expected a long back. ಹೋಗಲಿ ಬಿಡು ಈಗಾದರೂ ಪ್ರಶಸ್ತಿ ಬಂತಲ್ಲಾ" ಪ್ರಜೇಶ್ ಮಾತನಾಡುತ್ತಲೇ ಇದ್ದ ಫೋನ್ ನಲ್ಲಿ ಗೌರಿ ಅಚ್ಚರಿ ಇಂದ ಅವನನ್ನು ನೋಡಿದಳು ಬೇರೆಯವರೊಡನೆ ಹೀಗೆ ನಗು ನಗತ್ತಾ ಮಾತನಾಡುವ ಇವನಿಗೆ ಹೆಂಡತಿಯ ಜೊತೆ ಮಾತನಾಡುವಾಗ ಏನಾಗುತ್ತೋ . ಸದಾ ಸಿಡುಕು ಮುಖ ತನ್ನೊಡನೇ ಮಾತ್ರ. ಆದರೂ ಕೇಳಿದಳು " ಏನ್ರಿ ನಿಮಗೆ ಪ್ರಶಸ್ತಿ ಬಂತಾ. ? ಯಾವುದಕ್ಕೆ" " ಏಯ್ ನೀನ್ಯಾಕೆ ಇಲ್ಲಿಗೆ ಬಂದೆ . ಚಂಪಾ ಇಸ್ಕೊ…
ಲೇಖಕರು: roopablrao
ವಿಧ: Basic page
April 21, 2008
" ಹೌದಾ ಅಹಲ್ಯಾ . ನಾನೆಷ್ಟು ಲಕ್ಕಿ ಗೊತ್ತಾ. actually this honour was expected a long back. ಹೋಗಲಿ ಬಿಡು ಈಗಾದರೂ ಪ್ರಶಸ್ತಿ ಬಂತಲ್ಲಾ" ಪ್ರಜೇಶ್ ಮಾತನಾಡುತ್ತಲೇ ಇದ್ದ ಫೋನ್ ನಲ್ಲಿ ಗೌರಿ ಅಚ್ಚರಿ ಇಂದ ಅವನನ್ನು ನೋಡಿದಳು ಬೇರೆಯವರೊಡನೆ ಹೀಗೆ ನಗು ನಗತ್ತಾ ಮಾತನಾಡುವ ಇವನಿಗೆ ಹೆಂಡತಿಯ ಜೊತೆ ಮಾತನಾಡುವಾಗ ಏನಾಗುತ್ತೋ . ಸದಾ ಸಿಡುಕು ಮುಖ ತನ್ನೊಡನೇ ಮಾತ್ರ. ಆದರೂ ಕೇಳಿದಳು " ಏನ್ರಿ ನಿಮಗೆ ಪ್ರಶಸ್ತಿ ಬಂತಾ. ? ಯಾವುದಕ್ಕೆ" " ಏಯ್ ನೀನ್ಯಾಕೆ ಇಲ್ಲಿಗೆ ಬಂದೆ . ಚಂಪಾ ಇಸ್ಕೊ…
ಲೇಖಕರು: chiramshi
ವಿಧ: ಚರ್ಚೆಯ ವಿಷಯ
April 21, 2008
ಸ್ನೇಹಿತರೇ..ನನ್ನ ಊಹೆ ಸರಿಯಾಗಿದ್ದರೆ.. ನಮ್ಮಲ್ಲಿ..ಶೇ೯೦ ಜನ ಬೈಕ್ ಸವಾರಿ ಮಾಡಿದ್ದೇವೆ. ಆದರೆ.. ಎಲ್ಲರಿಗೂ ಎಲ್ಲ ಬೈಕ್ ಗಳ ವಿಷಯ ಗೊತ್ತಿರೋಲ್ಲ. ನೀವು ಉಪಯೋಗಿಸೋ ಬೈಕ್ ಬಗ್ಗೆ +/- ಎರಡೂ..ಅನಿಸಿಕೆಗಳನ್ನ ಹಂಚಿಕೊಂಡ್ರೆ...ನಮ್ಮಂತೋರು ಹೊಸಾ ಬೈಕ್ ತಗೋಳ್ಳೋವಾಗ ಸಹಾಯ ಆಗತ್ತೆ... ನನ್ನ ತಿಳುವಳಿಕೆ ಪ್ರಕಾರ...ಸ್ಪ್ಲೆಂಡರ್... ಇರೋದ್ರಲ್ಲಿ ಒಳ್ಳೆ ಬೈಕ್ ಏನಂತೀರಾ???
ಲೇಖಕರು: anivaasi
ವಿಧ: ಬ್ಲಾಗ್ ಬರಹ
April 20, 2008
ಮುಟ್ಟಲಾರದ ಕೆಂಡದ ಕೆಂಪು ಹೊತ್ತು ಹೊರೆಯುವ ಬಸಿರ ಹಸಿರು ಬಳುಕಿ ನಲಿವ ಬೆಂಕಿಯ ನಾಲಗೆ ಯಂಥ ಅರಿಶಿನದ ಗೌರಿ ಯನ್ನು ಮಣಿಸಲೋ ಎಂಬಂತೆ ಪೂಜೆ ಪುನಸ್ಕಾರ
ಲೇಖಕರು: vinayaka
ವಿಧ: ಬ್ಲಾಗ್ ಬರಹ
April 20, 2008
ಆವತ್ತು ಇತಿಹಾಸದ ಮೇಷ್ಟ್ರು ಶಾನೇ ಜೋರಾಗಿ ಪಾಠ ವದರುತ್ತಿದ್ದರು. ಅದು ಠಕ್ಕ,ಠಿಕ್ಕ ಮತ್ತು ಸಾಧು ಎಂಬ ಮೂವರು ದೇಶಭಕ್ತರ ಕಥೆಯುಳ್ಳ ಪಾಠ. ಹಾಗಾಗಿಯೇ ಅದನ್ನು ಇತಿಹಾಸದ ಪಠ್ಯದಲ್ಲಿ ಸೇರಿಸಲಾಗಿತ್ತು! ಮೇಷ್ಟ್ರು ಪಾಠ ವದರಲು ಶುರುವಿಟ್ಟರು. ಠಕ್ಕ,ಠಿಕ್ಕ ಮತ್ತು ಸಾಧು ಮೂವರು ಒಂದು ಕಾಲದಲ್ಲಿ ಆಪ್ತಮಿತ್ರರಾಗಿದ್ದವರು. ದೇಶದ ಕುರಿತಾಗಿಯೇ ಸದಾ ಚಿಂತಿಸುತ್ತಿದ್ದವರು. ಒಟ್ಟಿಗೆ ನಾಲ್ಕಾರು ವರ್ಷ ಕಳೆದರು. ಒಂದಾನೊಂದು ದಿನ ಅವರ ಮೂವರಲ್ಲಿ ಬಿನ್ನಾಭಿಪ್ರಾಯ ಬಂತು. ಇವರು ಮೂವರಿಗೂ…
ಲೇಖಕರು: ಶ್ರೀಶಕಾರಂತ
ವಿಧ: ಬ್ಲಾಗ್ ಬರಹ
April 20, 2008
ಇ೦ತಹ ಸು೦ದರ ಪ್ರಾತಃಕಾಲದಿ ಕಣ್ತು೦ಬ ಹಸಿರನ್ನೇ ತು೦ಬಿಕೊ೦ಡು ಬೆಳೆದ ಕವಿ ಕು.ವೆ೦.ಪು. ಪ್ರಕೃತಿಗೆ ಅತಿ ಹತ್ತಿರವಾಗಿ, ಮರಗಿಡಗಳ, ಮಲೆಗಿರಿಗಳ, ನದಿ ತೊರೆಗಳ ಜೊತೆಗಿನ ಒ೦ದು ಸ್ವಾಭಾವಿಕ ಸ೦ಬ೦ಧವನ್ನು ಅನುಭವಿಸಿದವರು. ಅಷ್ಟಲ್ಲದೇ ತಮ್ಮ ಕವಿತೆಗಳಲ್ಲಿ ಅದನ್ನು ಚಿತ್ರಿಸಿ ಕನ್ನಡಿಗರೆಲ್ಲರಿಗೂ ಆ ಆನ೦ದವನ್ನು ಹ೦ಚಿದರು. ಇ೦ತಹ ಅವರ ಅನೇಕ ಕವಿತೆಗಳಲ್ಲಿ ಒ೦ದು, “ಇ೦ತಹ ಸು೦ದರ ಪ್ರಾತಃಕಾಲದಿ” ನನ್ನನ್ನು ತು೦ಬ ಹಿಡಿದಿಟ್ಟಿತು. ಅದನ್ನು ಹ೦ಚಿಕೊಳ್ಳುವ ಒ೦ದು ಪ್ರಯತ್ನ ಇಲ್ಲಿ ಮಾಡಿದ್ದೇನೆ. ಇದರ…
ಲೇಖಕರು: narendra
ವಿಧ: Basic page
April 20, 2008
ಗಿರಿಯವರ ಗತಿ,ಸ್ಥಿತಿ ಕಾದಂಬರಿ, ಚಿತ್ತಾಲರ ಶಿಕಾರಿ, ಲಂಕೇಶರ ಬಿರುಕು ಮತ್ತು ತೇಜಸ್ವಿಯವರ ಸ್ವರೂಪ - ಸ್ಥೂಲವಾಗಿ ಒಂದೇ ಬಗೆಯಲ್ಲಿ ಮನುಷ್ಯನ ಬದುಕಿನ ಕ್ಷುದ್ರತೆಯನ್ನು ಶೋಧಿಸುತ್ತ ಹೋಗುವ ಕಾದಂಬರಿಗಳು. ಒಂದು ಬಗೆಯಲ್ಲಿ ಇನ್ನೇನು ಇದು ವಿಕ್ಷಿಪ್ತತೆಗೆ ಹೊರಳುತ್ತದೆ ಎನ್ನುವ ಮಟ್ಟದ ಒಂಟಿತನದ ಹಲಬುವಿಕೆ ಇಲ್ಲಿದೆ. ಇಲ್ಲ ಇದೇ ವಿಕ್ಷಿಪ್ತ ಮನಸ್ಥಿತಿ ಎಂದು ಕೆಲವು ಕಡೆ ಅನಿಸಿದರೂ ಅಚ್ಚರಿಯಿಲ್ಲ. ಇದನ್ನು ನವ್ಯ ಎಂದೆಲ್ಲ ಕರೆಯುವುದು ಬೇಕಿಲ್ಲ. ಹಾಗೆಯೇ ನೋಡಬಹುದು. ಲಂಕೇಶ್ ಅಕ್ಕ ಬರೆಯುವ…