ಎಲ್ಲ ಪುಟಗಳು

ಲೇಖಕರು: Prithi.M
ವಿಧ: Basic page
April 19, 2008
ಕನ್ನಡಿಗರ ಮೇಲೆ ತಮಿಳರ ಕುತಂತ್ರ ಇವತ್ತಿಂದಲ್ಲ ನಿನ್ನೇದಲ್ಲ. ತಲೆತಲಾಂತರದಿಂದಲೂ ಇವರು ಕನ್ನಡಿಗರಿಗೆ ಕಿರುಕುಳ ಕೊಡ್ತಾನೇ ಇದಾರೆ. ಆದ್ರೆ ಅವತ್ತಿಗೂ ಇವತ್ತಿಗೂ ಎದ್ದ್ ಕಾಣ್ತಿರೋ ವ್ಯತ್ಯಾಸ ಏನಪ್ಪಾ ಅಂದ್ರೆ - ಅವತ್ತು ಅವರ ಕಿರುಕುಳ ನಿಲ್ಲಿಸಿ ಕರ್ನಾಟಕವನ್ನ ರಕ್ಷಿಸೋ ಗಂಡಸರು ಸರಿಯಾದ ಸ್ಥಾನಗಳಲ್ಲಿ ಇದ್ದರು; ಇವತ್ತು ಅಂತಾ ಗಂಡಸರು ಇದ್ದರೂ ಅವರಿಗೇ ಎಲ್ಲರೂ ತೊಂದರೆ ಕೊಡೋರೇ! ಇತ್ತೀಚೆಗೆ ಕರ್ನಾಟಕಕ್ಕೆ ಸೇರಿದ ಹೊಗೇನಕಲ್ ನಡುಗಡ್ಡೆ ತಮಿಳ್ನಾಡಿಗೆ ಸೇರಿದೆ ಅನ್ನೋ ಸುಳ್ಳು ಹಬ್ಬಿಸಿ…
ಲೇಖಕರು: Aravind M.S
ವಿಧ: Basic page
April 19, 2008
ಭಾವ ವೀಣೆಯು ನುಡಿಸಿತು ಹೃದಯಸ್ಪರ್ಶಿ ನಿನಾದ ಆಲಾಪನೆಯು ಝ್ಹೇಂಕರಿಸಿತು ನರ ನಾಡಿಗಳಾ ಉತ್ಕರ್ಷ ತನುಮನ ಧಮನಿಗಳ ಮೃದಂಗ ತುಡಿತ ದರ್ಶನ ಅಬ್ಬಿ ಜಲಪಾತದ ರುದ್ರ ರಮಣೀಯ ಮೇಳ ತಂಬೂರಿ ರೋಮಾಂಚನ ಮುರಳೀ ಗಾನ ಅಂಗಾಂಗ ಕಂಪನ ಸ್ತಬ್ಧ ಸ್ನ್ಬಿಗ್ಧ ಕಾರ್ಮೋಡ ಮೇಳ, ದಟ್ಟೈಸಿದ ನೀರ ಅಶರೀರ ವಾಣಿಯ ಗುಡುಗು ಡಮರುಗ ಮಿಂಚು ಬೆಳಕು ಶಿವತಾಂಡವದ ವಿಹಂಗಮ ನೋಟ ಸೃಷ್ಟಿ ಲಯ ಚಕ್ರ
ಲೇಖಕರು: Aravind M.S
ವಿಧ: Basic page
April 19, 2008
ನಮ್ಮ ಇಂದಿನ ಆರ್ಥಿಕ / ಆಡಳಿತ ವ್ಯವಸ್ಥೆಯಲ್ಲಿ ಕೌರವರ ರಾಜ್ಯದ ಯಾವ ವ್ಯವಹಾರ ನಡೆಯುತ್ತಿಲ್ಲ ? ನಮ್ಮ ಭಂಡ ರಾಜಕಾರಣಿಗಳು, ಉದ್ಯಮಿಗಳು ಯಾವ ದುರ್ಯೋಧನನಿಗೆ ಕಮ್ಮಿ ಇದ್ದಾರೆ ? ಆರ್ಥಿಕ ಜೂಜನ್ನಾಡಿ ಅಮಾಯಕ ರೈತರನ್ನು, ಗುರು ಹಿರಿಯರನ್ನು ನಗೆಪಾಟಲಿಗೆ ಈಡು ಮಾಡುತ್ತಿರುವ ಈ ಮಾತ್ಸ್ಯ ನ್ಯಾಯದ ಆರ್ಥಿಕ / ಸಾಮಾಜಿಕ ವ್ಯವಸ್ಥೆ ಇಂತಿದೆ : ೧. ಹುಚ್ಚು ಮುಂಡೆ ಮದುವೆಯಲ್ಲಿ ಸಾಫ್ಟ್ ವೇರ್ ಬಂದೋನೇ ಜಾಣ ೨. ವ್ಹೆನ್ ಈಂಡಿಯಾ ಇಸ್ ಬರ್ನಿಂಗ್ ಐ. ಸಿ. ಎಲ್ (Indian Cricket League) ಇಸ್…
ಲೇಖಕರು: Narayana
ವಿಧ: Basic page
April 19, 2008
೨೦೦೧ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಕನ್ನಡಿಗರ ಸಂಖ್ಯೆ ಎಷ್ಟು ಗೊತ್ತಿದೆಯೇ? ಒಟ್ಟು ಜನಸಂಖ್ಯೆ ೫.೨೮ ಕೋಟಿ ಕನ್ನಡಿಗರು ೩.೪೮ ಕೋಟಿ (೬೬%) ಉರ್ದು ಭಾಷಿಕರು ೫೫.೩೯ ಲಕ್ಷ ತೆಲುಗರು ೩೬.೯೮ ಲಕ್ಷ ಮರಾಠಿಗರು ೧೮.೯೨ ಲಕ್ಷ ತಮಿಳರು ೧೮.೭೪ ಲಕ್ಷ ಹಿಂದಿ ಭಾಷಿಕರು ೧೩.೪೪ ಲಕ್ಷ ಮಲಯಾಳಿಗಳು ೭.೦೧ ಲಕ್ಷ ಗುಜರಾತಿಗಳು ೧.೦೨ ಲಕ್ಷ ಬೆಂಗಾಲಿಗಳು ೪೧,೨೫೬ ಒರಿಯಾ ಭಾಷಿಕರು ೧೬,೫೨೮ ಪಂಜಾಬಿ ೧೫,೫೭೨ ಸಿಂಧಿ ೧೪,೬೯೪ ಕರ್ನಾಟಕದವರೇ ಆಗಿದ್ದು ಬೇರೆ ಭಾಷೆ ಆಡುವವರು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
April 19, 2008
ಕಳೆದ ಭಾನುವಾರ ರಾಮನವಮಿ ಇತ್ತು. ರಾಮ ಹುಟ್ಟಿದ ದಿನ ದಶರಥನ ಅರಮನೆಯ ಅಡುಗೆಮನೆಯಲ್ಲಿದ್ದ ದಿನಸಿ ಎಲ್ಲ ಖಾಲಿಯಾಗಿ, ಕಡೆಗೆ ಬಂದವರಿಗೆಲ್ಲ ಪಾನಕ, ನೀರುಮಜ್ಜಿಗೆ ಕೊಟ್ಟು ಕಳಿಸಿದ್ದ ಕಥೆ ಗೊತ್ತೇ ಇದೆ ಎಲ್ಲರಿಗೂ. ಅದಕ್ಕೇ ತಾನೇ, ನಾವೆಲ್ಲ ರಾಮನವಮಿಯಂದು ರಾಮನಾಮ ಸ್ಮರಣೆಯ ಜೊತೆ, ಪಾನಕ, ಮಜ್ಜಿಗೆ, ಕೋಸುಂಬರಿ ಗೊಜ್ಜವಲಕ್ಕಿ ಸೇವನೆಯ ಕಾರ್ಯಕ್ರಮವನ್ನೇ ಜೋರಾಗಿ ಇಟ್ಟುಕೊಳ್ಳುವುದು? ರಾಮನವಮಿ ಎಂದರೆ ಅದರ ಜೊತೆಗೇ ನನಗೆ ರಾಮನವಮಿ ಸಂಗೀತೋತ್ಸವಗಳದ್ದೇ ನೆನಪು. ನನ್ನ ಶಾಲಾ-ಕಾಲೇಜು ದಿನಗಳಲ್ಲಿ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
April 19, 2008
ಕಳೆದ ಭಾನುವಾರ ರಾಮನವಮಿ ಇತ್ತು. ರಾಮ ಹುಟ್ಟಿದ ದಿನ ದಶರಥನ ಅರಮನೆಯ ಅಡುಗೆಮನೆಯಲ್ಲಿದ್ದ ದಿನಸಿ ಎಲ್ಲ ಖಾಲಿಯಾಗಿ, ಕಡೆಗೆ ಬಂದವರಿಗೆಲ್ಲ ಪಾನಕ, ನೀರುಮಜ್ಜಿಗೆ ಕೊಟ್ಟು ಕಳಿಸಿದ್ದ ಕಥೆ ಗೊತ್ತೇ ಇದೆ ಎಲ್ಲರಿಗೂ. ಅದಕ್ಕೇ ತಾನೇ, ನಾವೆಲ್ಲ ರಾಮನವಮಿಯಂದು ರಾಮನಾಮ ಸ್ಮರಣೆಯ ಜೊತೆ, ಪಾನಕ, ಮಜ್ಜಿಗೆ, ಕೋಸುಂಬರಿ ಗೊಜ್ಜವಲಕ್ಕಿ ಸೇವನೆಯ ಕಾರ್ಯಕ್ರಮವನ್ನೇ ಜೋರಾಗಿ ಇಟ್ಟುಕೊಳ್ಳುವುದು? ರಾಮನವಮಿ ಎಂದರೆ ಅದರ ಜೊತೆಗೇ ನನಗೆ ರಾಮನವಮಿ ಸಂಗೀತೋತ್ಸವಗಳದ್ದೇ ನೆನಪು. ನನ್ನ ಶಾಲಾ-ಕಾಲೇಜು ದಿನಗಳಲ್ಲಿ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
April 19, 2008
ಕಳೆದ ಭಾನುವಾರ ರಾಮನವಮಿ ಇತ್ತು. ರಾಮ ಹುಟ್ಟಿದ ದಿನ ದಶರಥನ ಅರಮನೆಯ ಅಡುಗೆಮನೆಯಲ್ಲಿದ್ದ ದಿನಸಿ ಎಲ್ಲ ಖಾಲಿಯಾಗಿ, ಕಡೆಗೆ ಬಂದವರಿಗೆಲ್ಲ ಪಾನಕ, ನೀರುಮಜ್ಜಿಗೆ ಕೊಟ್ಟು ಕಳಿಸಿದ್ದ ಕಥೆ ಗೊತ್ತೇ ಇದೆ ಎಲ್ಲರಿಗೂ. ಅದಕ್ಕೇ ತಾನೇ, ನಾವೆಲ್ಲ ರಾಮನವಮಿಯಂದು ರಾಮನಾಮ ಸ್ಮರಣೆಯ ಜೊತೆ, ಪಾನಕ, ಮಜ್ಜಿಗೆ, ಕೋಸುಂಬರಿ ಗೊಜ್ಜವಲಕ್ಕಿ ಸೇವನೆಯ ಕಾರ್ಯಕ್ರಮವನ್ನೇ ಜೋರಾಗಿ ಇಟ್ಟುಕೊಳ್ಳುವುದು? ರಾಮನವಮಿ ಎಂದರೆ ಅದರ ಜೊತೆಗೇ ನನಗೆ ರಾಮನವಮಿ ಸಂಗೀತೋತ್ಸವಗಳದ್ದೇ ನೆನಪು. ನನ್ನ ಶಾಲಾ-ಕಾಲೇಜು ದಿನಗಳಲ್ಲಿ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
April 19, 2008
ಕಳೆದ ಭಾನುವಾರ ರಾಮನವಮಿ ಇತ್ತು. ರಾಮ ಹುಟ್ಟಿದ ದಿನ ದಶರಥನ ಅರಮನೆಯ ಅಡುಗೆಮನೆಯಲ್ಲಿದ್ದ ದಿನಸಿ ಎಲ್ಲ ಖಾಲಿಯಾಗಿ, ಕಡೆಗೆ ಬಂದವರಿಗೆಲ್ಲ ಪಾನಕ, ನೀರುಮಜ್ಜಿಗೆ ಕೊಟ್ಟು ಕಳಿಸಿದ್ದ ಕಥೆ ಗೊತ್ತೇ ಇದೆ ಎಲ್ಲರಿಗೂ. ಅದಕ್ಕೇ ತಾನೇ, ನಾವೆಲ್ಲ ರಾಮನವಮಿಯಂದು ರಾಮನಾಮ ಸ್ಮರಣೆಯ ಜೊತೆ, ಪಾನಕ, ಮಜ್ಜಿಗೆ, ಕೋಸುಂಬರಿ ಗೊಜ್ಜವಲಕ್ಕಿ ಸೇವನೆಯ ಕಾರ್ಯಕ್ರಮವನ್ನೇ ಜೋರಾಗಿ ಇಟ್ಟುಕೊಳ್ಳುವುದು? ರಾಮನವಮಿ ಎಂದರೆ ಅದರ ಜೊತೆಗೇ ನನಗೆ ರಾಮನವಮಿ ಸಂಗೀತೋತ್ಸವಗಳದ್ದೇ ನೆನಪು. ನನ್ನ ಶಾಲಾ-ಕಾಲೇಜು ದಿನಗಳಲ್ಲಿ…
ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
April 18, 2008
ಜೀವನದಲ್ಲಿ ದೇವರಲ್ಲಿ ನಾನೇನಾದರು ಕೇಳೋದಾದ್ರೆ... ಅದೊಂದೆ..... "ಶ್ರದ್ಧೆ" .... ಅದಿದ್ದರೆ ಎಲ್ಲವೂ... ಅದಿಲ್ಲದಿದ್ದರೆ.. ಏನೂ ಇಲ್ಲ.. ಅಲ್ವ? ನುಗ್ಗು ನುಗ್ಗು ನುಗ್ಗು ಸತತವಾಗಿ ನುಗ್ಗು ಎಡೆಬಿಡದೆ ನುಗ್ಗು ನೋಟ ಸಡಿಲದಿರಲಿ ನಡೆಯದು ನೆಟ್ಟಗಿರಲಿ ಹುಟ್ಟಿದ್ದೇ ಪಡೆಯಲು ಪಡೆಯದೆ ಅದನು ಬಿಡದಿರು ಧ್ಯಾನಗಯ್ಯಿ ಎಚ್ಚರದಿಂದಿರು ಎದ್ದು ಹೊರಡು ಕೂತು ಕೊರಗದಿರು ನಾನೆಂಬ ಅಹಂ ಬೇಡ ಆಗದೆಂಬ ಅಳುಕು ಬೇಡ ಹೊಂದುವದೊಂದೆ ಗುರಿ ಬಿಡದಂತೆ ಮುಂದುವರಿ -ಸಂಗನಗೌಡ
ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
April 18, 2008
ಜೀವನದಲ್ಲಿ ದೇವರಲ್ಲಿ ನಾನೇನಾದರು ಕೇಳೋದಾದ್ರೆ... ಅದೊಂದೆ..... "ಶ್ರದ್ಧೆ" .... ಅದಿದ್ದರೆ ಎಲ್ಲವೂ... ಅದಿಲ್ಲದಿದ್ದರೆ.. ಏನೂ ಇಲ್ಲ.. ಅಲ್ವ? ನುಗ್ಗು ನುಗ್ಗು ನುಗ್ಗು ಸತತವಾಗಿ ನುಗ್ಗು ಎಡೆಬಿಡದೆ ನುಗ್ಗು ನೋಟ ಸಡಿಲದಿರಲಿ ನಡೆಯದು ನೆಟ್ಟಗಿರಲಿ ಹುಟ್ಟಿದ್ದೇ ಪಡೆಯಲು ಪಡೆಯದೆ ಅದನು ಬಿಡದಿರು ಧ್ಯಾನಗಯ್ಯಿ ಎಚ್ಚರದಿಂದಿರು ಎದ್ದು ಹೊರಡು ಕೂತು ಕೊರಗದಿರು ನಾನೆಂಬ ಅಹಂ ಬೇಡ ಆಗದೆಂಬ ಅಳುಕು ಬೇಡ ಹೊಂದುವದೊಂದೆ ಗುರಿ ಬಿಡದಂತೆ ಮುಂದುವರಿ -ಸಂಗನಗೌಡ