ಎಲ್ಲ ಪುಟಗಳು

ಲೇಖಕರು: narendra
ವಿಧ: ಪುಸ್ತಕ ವಿಮರ್ಶೆ
March 23, 2008
ಜರ್ಮನ್ ಕಾದಂಬರಿಕಾರ ಹರ್ಮನ್ ಹೆಸ್ ಬರೆದ ನಾರ್ಸಿಸಸ್ ಮತ್ತು ಗೋಲ್ಡಮಂಡ್ (ಇಂಗ್ಲೀಷಿಗೆ ಉರ್ಸುಲ್ ಮೊಲಿನಾರೊ, ಕನ್ನಡಕ್ಕೆ ಡಿ. ಆರ್. ಮಿರ್ಜಿ) ಒಂದು ಉತ್ತಮ ಪುಸ್ತಕ. ಕಾದಂಬರಿಯ ನಡುನಡುವೆ ನಡುನಡುವೆ ನಮ್ಮ ಕಂಬಾರರ (ಚಕೋರಿ, ಶಿಖರಸೂರ್ಯ) ಮಾತೃಪರಂಪರೆ, ಪಿತೃಪರಂಪರೆಯ ನೆನಪಾದರೆ ಅಚ್ಚರಿಯಿಲ್ಲ! ಅನುವಾದ ಸಿಬಿಲ್ ಕಾದಂಬರಿಯಷ್ಟು ಕಲಾತ್ಮಕವಾಗಿದೆ ಅನಿಸುವುದಿಲ್ಲ ನಿಜ. ಆದರೆ ಡಿ.ಆರ್.ಮಿರ್ಜಿಯವರು ಕೃತಿಯ ಸೊಗಡನ್ನು ಉಳಿಸಿಕೊಡಲು ವಹಿಸಿದ ಶ್ರಮ ಎದ್ದು ಕಾಣುತ್ತದೆ. 1946ರ ನೊಬೆಲ್…
ಲೇಖಕರು: narendra
ವಿಧ: Basic page
March 23, 2008
ಜರ್ಮನ್ ಕಾದಂಬರಿಕಾರ ಹರ್ಮನ್ ಹೆಸ್ ಬರೆದ ನಾರ್ಸಿಸಸ್ ಮತ್ತು ಗೋಲ್ಡಮಂಡ್ (ಇಂಗ್ಲೀಷಿಗೆ ಉರ್ಸುಲ್ ಮೊಲಿನಾರೊ, ಕನ್ನಡಕ್ಕೆ ಡಿ. ಆರ್. ಮಿರ್ಜಿ) ಒಂದು ಉತ್ತಮ ಪುಸ್ತಕ. ಕಾದಂಬರಿಯ ನಡುನಡುವೆ ನಡುನಡುವೆ ನಮ್ಮ ಕಂಬಾರರ (ಚಕೋರಿ, ಶಿಖರಸೂರ್ಯ) ಮಾತೃಪರಂಪರೆ, ಪಿತೃಪರಂಪರೆಯ ನೆನಪಾದರೆ ಅಚ್ಚರಿಯಿಲ್ಲ!   ಅನುವಾದ ಸಿಬಿಲ್ ಕಾದಂಬರಿಯಷ್ಟು ಕಲಾತ್ಮಕವಾಗಿದೆ ಅನಿಸುವುದಿಲ್ಲ ನಿಜ. ಆದರೆ ಡಿ.ಆರ್.ಮಿರ್ಜಿಯವರು ಕೃತಿಯ ಸೊಗಡನ್ನು ಉಳಿಸಿಕೊಡಲು ವಹಿಸಿದ ಶ್ರಮ ಎದ್ದು ಕಾಣುತ್ತದೆ. 1946ರ ನೊಬೆಲ್…
ಲೇಖಕರು: paramesvara
ವಿಧ: Basic page
March 23, 2008
ನನ್ನ ಮಗಳಿಗೆ ಪ್ರಾಣಿ ಪಕ್ಷಿಗಳೆಂದರೆ ಬಹಳ ಇಷ್ಟ. ಅವಳನ್ನು ಒಂದು ದಿನ ಪ್ಲೇ ಹೋಮ್ಗೆ ಕರೆದು ಕೊಂಡು ಹೋಗುತ್ತಿದ್ದಾಗ ರಸ್ತೆಯಲ್ಲಿ ಕರುವೊಂದು ಅರಚುತಿತ್ತು. ಅದರ ತಾಯಿ ಹಸು ಅಲ್ಲೆಲ್ಲೂ ಇರಲಿಲ್ಲ. "ಅಪ್ಪಾ. ನೋಡು ಆ ಮರಿ ಹಸು ಅವರಮ್ಮನ್ನ ಕರೀತಿದೆ. ಅಮ್ಮ ಹಸು ಆಫಿಸ್ಗೆ ಹೋಗಿದ್ಯಾ?" ಅಂತ ಕೇಳಿದ್ದಳು. ಅಕ್ಕ ಪಕ್ಕದ ಮನೆಯವರ ಸಾಕು ಪ್ರಾಣಿಗಳೂ ಸಹ ಇವಳ ಸ್ನೇಹಿತರ ಲಿಸ್ಟ್ನಲ್ಲಿದ್ದುವು. ನಾವು ಪುಟಾಣಿ ಸೈಟಿನಲ್ಲಿ ಮನೆ ಕಟ್ಟಿಕೊಂಡಾಗ ಬಾಡಿಗೆ ಮನೆಗಳ ಕಿಷ್ಕಿಂಧಾ ಅನುಭವದಿಂದಾಗಿ ಗಾಳಿ ಬೆಳಕು…
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
March 22, 2008
ಕನ್ನಡದ ಬಗ್ಗೆ ಹತ್ತು ಕಣಸುಗಳು ನಾವು ಯಾವುದೇ ಗುರಿ ಮುಟ್ಟಲು ಅದರ ಬಗ್ಗೆ ಕಣಸು/vision ಗಳು ಇರಬೇಕು. ಇಲ್ಲ ಅಂದ್ರೆ ದಾರಿ ತಪ್ಪಿ ಬುಡ್ತಿವಿ. ಹಾಗೆ ಪಟ್ಟಿ ಮಾಡಿದೆ. ೧) ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡಾಗ ಅವುಗಳ ಜೊತೆ ಬರುವ ಮಾನ್ಯುಯಲ್ ಕನ್ನಡದಲ್ಲಿರಬೇಕು ೨) ಮದ್ದು/ಅವ್ಶದ ಇವುಗಳು ಹೆಸರುಗಳು ಕನ್ನಡದಲ್ಲಿ ಆ ಮದ್ದಿನ ಮೇಲೆ ಕನ್ನಡದಲ್ಲಿ(ಇಂಗಲೀಸ್ ಜೊತೆ) ಲಗತ್ತಿಸಿರಬೇಕು ೩) ಕನ್ನಡ ಸಿನಿಮಾಗಳು ಹೆಚ್ಚು ಟೆಕ್ನಿಕಲ್ ಆಗಿ ಮುಂದುವರೆಯಬೇಕು ಮತ್ತು ಬೇರೆ ರಾಜ್ಯ, ದೇಸಗಳಲ್ಲಿ…
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
March 22, 2008
ಕಪ್ಪಗಿದ್ದರೂ ಕಂಬಳಿಯಲ್ಲ ಹಸಿರು ಜರಿಯಿದ್ದರೂ ಸೀರೆಯಲ್ಲ ಅಂಕುಡೊಂಕಾಗಿದ್ದರೂ ಹಾವಲ್ಲ ಹಾಗಾದರೆ ಏನಿದು?
ಲೇಖಕರು: prasadbshetty
ವಿಧ: Basic page
March 22, 2008
ಎಚ್ಚರವಿರಲಿ"..... ಯೌವನದ ಅಮಲಿನಲ್ಲಿ - ನೀ ಜಾರಬೇಡ..... ಪ್ರೀತಿಯಾ ಗಾಳಕ್ಕೆ - ನೀ ಸಿಲುಕಬೇಡ..... ಕಣ್ಣಿಲ್ಲದ ಪ್ರೇಮಕ್ಕೆ - ನೀ ಕುರುಡಾಗಬೇಡ..... ಪ್ರೀತಿಯ ಮಾತಿಗೆ - ನೀ ಮರುಳಾಗಬೇಡ..... ಕಾಣದ ಪ್ರೇಮಕ್ಕೆ - ನೀ ಮನ ಸೋಲಬೇಡ..... ಪ್ರೇಮ ಕುರುಡೆಂಬ - ನೀ ಮರೆಯಬೇಡ..............................................................."
ಲೇಖಕರು: prasadbshetty
ವಿಧ: ಚರ್ಚೆಯ ವಿಷಯ
March 22, 2008
ವಿಧುರ...,ವಿಧವೆಯ ಮದುವೆ...ಮುಂದೆ....?
ಲೇಖಕರು: prasadbshetty
ವಿಧ: ಚರ್ಚೆಯ ವಿಷಯ
March 22, 2008
ಅವಳು ಬಡವಿ...,ಅವನು ಬಡವ...ಮುಂದೆ ಜೀವನ.....?
ಲೇಖಕರು: prasadbshetty
ವಿಧ: ಚರ್ಚೆಯ ವಿಷಯ
March 22, 2008
ಮದುವೆ..."ಜೀವನದ ಅವಶ್ಯಕತೆಯೇ.....?ಅಥವಾ...?
ಲೇಖಕರು: D.S.NAGABHUSHANA
ವಿಧ: Basic page
March 22, 2008
ಸಮಾಜವಾದಿಗಳ ಕಾಂಗ್ರೆಸ್ಸೀಕರಣ: ಮುಂದೇನು? ಅಂತೂ ಎಂ.ಪಿ.ಪ್ರಕಾಶರು ಮತ್ತು ಅವರ ಬೆಂಬಲಿಗರು ತಿಂಗಳುಗಟ್ಟಲೆ ಕಾಂಗ್ರೆಸ್, ಬಿಜೆಪಿ ಎರಡೂ ಮನೆಗಳ ಬಾಗಿಲು ಕಾಯ್ದು ಈಗ ಕಾಂಗ್ರೆಸ್ ಮನೆ ಹೊಗಲು ಅರ್ಜಿ ಹಾಕಿದ್ದಾರೆ. ಇದರೊಂದಿಗೆ ಕರ್ನಾಟಕದ ಮಟ್ಟಿಗಾದರೂ, ಸಮಾಜವಾದಿಗಳ ಕಾಂಗ್ರೆಸ್ಸೀಕರಣ ಸಂಪೂರ್ಣವಾದಂತಿದೆ. ಬಂಗಾರಪ್ಪನವರು ಮುಲಾಯಂ ಸಿಂಗರ ರಾಷ್ಟ್ರೀಯ ನಾಯಕತ್ವದಲ್ಲಿ ಈಗ ಕೆಂಪು ಟೋಪಿ ಹಾಕಿಕೊಂಡು ಸಮಾಜವಾದಿ ವೇಷದಲ್ಲಿ ಕಾಣಿಸಿಕೊಳ್ಳುತ್ತಿರುವರಾದರೂ, ತಮ್ಮ ರಾಜಕೀಯ ಜೀವನದಲ್ಲಿ ಅವರು…