ಎಲ್ಲ ಪುಟಗಳು

ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
April 18, 2008
ಜೀವನದಲ್ಲಿ ದೇವರಲ್ಲಿ ನಾನೇನಾದರು ಕೇಳೋದಾದ್ರೆ... ಅದೊಂದೆ..... "ಶ್ರದ್ಧೆ" .... ಅದಿದ್ದರೆ ಎಲ್ಲವೂ... ಅದಿಲ್ಲದಿದ್ದರೆ.. ಏನೂ ಇಲ್ಲ.. ಅಲ್ವ? ನುಗ್ಗು ನುಗ್ಗು ನುಗ್ಗು ಸತತವಾಗಿ ನುಗ್ಗು ಎಡೆಬಿಡದೆ ನುಗ್ಗು ನೋಟ ಸಡಿಲದಿರಲಿ ನಡೆಯದು ನೆಟ್ಟಗಿರಲಿ ಹುಟ್ಟಿದ್ದೇ ಪಡೆಯಲು ಪಡೆಯದೆ ಅದನು ಬಿಡದಿರು ಧ್ಯಾನಗಯ್ಯಿ ಎಚ್ಚರದಿಂದಿರು ಎದ್ದು ಹೊರಡು ಕೂತು ಕೊರಗದಿರು ನಾನೆಂಬ ಅಹಂ ಬೇಡ ಆಗದೆಂಬ ಅಳುಕು ಬೇಡ ಹೊಂದುವದೊಂದೆ ಗುರಿ ಬಿಡದಂತೆ ಮುಂದುವರಿ -ಸಂಗನಗೌಡ
ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
April 18, 2008
ಜೀವನದಲ್ಲಿ ದೇವರಲ್ಲಿ ನಾನೇನಾದರು ಕೇಳೋದಾದ್ರೆ... ಅದೊಂದೆ..... "ಶ್ರದ್ಧೆ" .... ಅದಿದ್ದರೆ ಎಲ್ಲವೂ... ಅದಿಲ್ಲದಿದ್ದರೆ.. ಏನೂ ಇಲ್ಲ.. ಅಲ್ವ? ನುಗ್ಗು ನುಗ್ಗು ನುಗ್ಗು ಸತತವಾಗಿ ನುಗ್ಗು ಎಡೆಬಿಡದೆ ನುಗ್ಗು ನೋಟ ಸಡಿಲದಿರಲಿ ನಡೆಯದು ನೆಟ್ಟಗಿರಲಿ ಹುಟ್ಟಿದ್ದೇ ಪಡೆಯಲು ಪಡೆಯದೆ ಅದನು ಬಿಡದಿರು ಧ್ಯಾನಗಯ್ಯಿ ಎಚ್ಚರದಿಂದಿರು ಎದ್ದು ಹೊರಡು ಕೂತು ಕೊರಗದಿರು ನಾನೆಂಬ ಅಹಂ ಬೇಡ ಆಗದೆಂಬ ಅಳುಕು ಬೇಡ ಹೊಂದುವದೊಂದೆ ಗುರಿ ಬಿಡದಂತೆ ಮುಂದುವರಿ -ಸಂಗನಗೌಡ
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
April 18, 2008
೧. ಸೈಟಿಲ್ಲದವರಿಗೆ ಫ್ರೀ ಸೈಟ್, ಕಾರಿಲ್ಲದವರಿಗೆ ಫ್ರೀ ಕಾರು.* ೨. ರೂಪಾಯಿಗೆ ಒಂದು ಕೆ.ಜಿ. ಅಕ್ಕಿ.* ೩. ಸ್ಕೂಲಿಗೆ ಹೋಗಲು ಹುಡುಗರಿಗೆ ಬೈಕು, ಹುಡುಗಿಯರಿಗೆ ಸ್ಕೂಟಿ.* ೪. ವಿದ್ಯಾವಂತ ನಿರುದ್ಯೋಗಿಗಳಿಗೆ ಐ.ಟಿ.ಯಲ್ಲಿ ಕೆಲಸ! ಅವಿದ್ಯಾವಂತರಿಗೆ ವಿದಾನಸೌಧದಲ್ಲಿ!* ೫. ಸೋತ ರಾಜಕಾರಣಿಗಳೆಲ್ಲರಿಗೂ ೫ ವರ್ಷ ರೈತರ ಗದ್ದೆ ಕಾಯುವ ಕೆಲಸ. ೬. ಕುಡುಕರಿಗೆ ಬಾರ್ ಪಕ್ಕದ ಮೋರಿಯಲ್ಲೇ ಕುಡುಕಾಶ್ರಮ. ೨೪ ಗಂಟೆ ಬಾರ್ ನಿಂದ…
ಲೇಖಕರು: D.S.NAGABHUSHANA
ವಿಧ: Basic page
April 18, 2008
ಶೇಕಡಾ ಏಳರ ಹಣದುಬ್ಬರವೂ, ಬಣ್ಣದ ಟಿ.ವಿ.ಯೂ... ಇತ್ತೀಚಿನ ವರ್ಷಗಳಲ್ಲಿ ಚುನಾವಣೆಗಳು ಹತ್ತಿರ ಬಂದಂತೆಲ್ಲ ಎರಡು ಪರಸ್ಪರ ವಿರುದ್ಧ ಬೆಳವಣಿಗೆಗಳು ಕಂಡು ಬರುವುದನ್ನು ನಾವೆಲ್ಲ ಗಮನಿಸುತ್ತಿದ್ದೇವೆ. ಒಂದು: ನಮ್ಮ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಲ್ಲೊಂದಾದ ಪಕ್ಷ ರಾಜಕಾರಣ ಅಸಂಗತವಾಗಿ ಕಾಣತೊಡಗುವುದು. ಎರಡು: ಇದರಿಂದ ಕಂಗೆಟ್ಟವರಂತೆ ತೋರುವ ಪ್ರಜಾಸತ್ತೆ ವ್ಯವಸ್ಥೆಯ ಕೆಲವು ಹಿತೈಷಿಗಳು ಜನತೆಯ ಮುಂದೆ ಆ ಚುನಾವಣೆಗೆ ಸಂಬಂಧಿಸಿದಂತೆ ಕಾರ್ಯಕ್ರಮವೊಂದನ್ನು ಇಡಲು ಮುಂದಾಗುವುದು. ಪಕ್ಷ…
ಲೇಖಕರು: vinayaka
ವಿಧ: ಬ್ಲಾಗ್ ಬರಹ
April 18, 2008
(ಸೂಚನೆ: ನಿನ್ನೆ ಗೆಳೆಯನ ಹರಸಹಾಸದಿಂದಾಗಿ ಮತ್ತೆ ಸಂಪದ ಓಪನ್ ಆಗಿದೆ ಹಾಗಾಗಿ ಹಾಲಿಡೇಯನ್ನು ಕ್ಯಾನ್ಸ್‌ಲ್ ಮಾಡಿದ್ದೇನೆ. ಕ್ಷಮೆ ಇರಲಿ) ಮೊನ್ನೆಮೊನ್ನೆವರೆಗೆ ೧ರೂ ಇದ್ದ ಲಿಂಬೆಹಣ್ಣು ಇವತ್ತು ೩ರೂ ಆಗಿದೆ ಸಾರ್. ಅಕ್ಕಿಯಂತೂ ಮಾತನಾಡಿಸುವ ಹಾಗೇ ಇಲ್ಲ. ಅದಕ್ಕೆ ಈಗ ನಮ್ಮ ಲ್ಯಾಂಡ್ರಿಯಲ್ಲೂ ಬೆಲೆ ಏರಿಕೆ! ಹಾಗಂದವ ಲ್ಯಾಂಡ್ರಿಯೊಳಗಿನ ಅಗಸ. ಇವತ್ತು ಬಟ್ಟೆ ತೊಳೆಯಲಾರೆ ಅನ್ನಿಸಿದಾಗ, ಬಟ್ಟೆಯಲ್ಲಿ ನನ್ನಿಂದ ತೆಗೆಯಲಾಗದಷ್ಟು ಕಲೆಯಿದೆ ಅಂತಾ ಗೊತ್ತಾದಾಗ ನಾನು ಬಟ್ಟೆ ಲ್ಯಾಂಡ್ರಿಗೆ ಕೊಡೋದು.…
ಲೇಖಕರು: chandana
ವಿಧ: ಬ್ಲಾಗ್ ಬರಹ
April 18, 2008
ಯಾಕೋ ಈ ಮೈಲ್ ಬಿಟ್ಟು ಪತ್ರ ಬರೆಯೋಣ ಅನುಸ್ತಾಯಿದೆ.... ಇದ್ದಕಿದ್ದ ಹಾಗೆ ಈ ವಿರಕ್ತಿ ಯಾಕಪ್ಪಾ ಅಂತ ಆಶ್ಚರ್ಯ ಆಗಬಹುದು. ಸಾಕಾಗೋಗಿದೆ ರೀ ಸಾಕಾಗೋಗಿದೆ...ಎರಡು ತಿಂಗಳಿಂದ Hi.......Regards ಅಂತ ಬೆಳಗ್ಗೆ ಇಂದ ಸಾಯಂಕಾಲದವರೆಗೆ ಕುಟ್ಟೀ ಕುಟ್ಟೀ, inbox ನೋಡುದ್ರೆ ಬೇಜಾರಾಗತ್ತೆ. :-( ಆಫೀಸ್ ಗೆ ಬಂದ ಕೂಡಲೇ ಮಾಡೋದು laptop ತೆಗೆದು microsoft outlook open ಮಾಡಿ inbox ನೋಡೋದು. ಅಯ್ಯೋ ಇವತ್ತೂ ಇಷ್ಟೊಂದು ಮೈಲ್ ಬಂದಿವೆಯಲ್ಲಾ ದೇವ್ರೇ ಅನ್ನುಸ್ತು. ಎಷ್ಟೊಂದು ದಪ್ಪ…
ಲೇಖಕರು: agilenag
ವಿಧ: Basic page
April 17, 2008
ಮೈಸೂರು ರಮಾನಂದರು ಕಳೆದ ೨೫ ವರ್ಷಗಳಿಂದ ನಾಟಕ ರಂಗದಲ್ಲಿ ಚಟುವಟಿಕೆಯಿಂದಿದ್ದಾರೆ. ಅವರ "ಗೆಜ್ಜೆಹೆಜ್ಜೆ ರಂಗತಂಡ" ರಮಾನಂದರ ಕೃತಿಗಳು ಹಾಗು ಇನ್ನಿತರ ಲೇಖಕರ ನಾಟಕಗಳನ್ನು ರಂಗದಮೇಲೆ ತಂದು ಮೈಸೂರು ಮತ್ತು ಬೆಂಗಳೂರು ನಗರಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಇತ್ತೀಚೆಗೆ ಅವರು ಗದಗ-ಬೆಟಗೇರಿ ಅವಳಿ ನಗರಗಳಿಗೂ ಲಗ್ಗೆ ಹಾಕಿ, ಹತ್ತು ದಿನಗಳ ಕಾಲ ಸತತವಾಗಿ ನಾಟಕಗಳನ್ನು ಪ್ರದರ್ಶಿಸಿ ರಂಗಪ್ರಿಯರ ಪ್ರಿಯರಾಗಿದ್ದಾರೆ. ಮೈಸೂರು ರಮಾನಂದರು ತಮ್ಮದೇ ಕೃತಿಯಾಗಿರಲಿ, ಇತರರದೇ ಆಗಿರಲಿ,…
ಲೇಖಕರು: madhava_hs
ವಿಧ: ಬ್ಲಾಗ್ ಬರಹ
April 17, 2008
ಕೆಲವೊಮ್ಮೆ ’ಜ್ಞಾನಿ’ ಗಳಾಡುವ ಮಾತುಗಳು ಕುತೂಹಲವನ್ನೂ ಅದರ ಜೊತೆಗೆ ಹಲವು ಅನುಮಾನಗಳನ್ನೂ ಹುಟ್ಟು ಹಾಕುತ್ತವೆ. ’ಮತ್ತೆ ಪುಟ್ಟಿಸದಿರೋ ರಂಗಾ’ ಎಂದು ದಾಸರು ಹೇಳಿ ಮುಕ್ತಿಗಾಗಿ ಸಾಧನೆಗೈಯುತ್ತಾರೆ. ಇನ್ನೊಂದು ಕಡೆ ಹುಟ್ಟಿಗೆ ಕಾರಣರಾದವರನ್ನೇ ’ಮಾತೃ ದೇವೋಭವ’ , ’ಪಿತೃ ದೇವೋಭವ’ ಎಂದು ಪೂಜಿಸಬೇಕಾಗುತ್ತದಲ್ಲವೇ? ಎಂತಹ ತದ್ವಿರುದ್ಧ ಚಿಂತನೆಗಳು ನೋಡಿ ! ಆಧ್ಯಾತ್ಮದ ಗುರಿಯೇ ಹುಟ್ಟು-ಸಾವು ಚಕ್ರಗಳಿಂದ ವಿಮುಕ್ತಿಗೊಳ್ಳುವುದಾದರೆ, ’ಮಾನವ ಜನ್ಮ ದೊಡ್ಡದು’ ಏಕೆ? ಮಾನವ ಜನ್ಮ ಎಂದರೆ ಅದೇನು…
ಲೇಖಕರು: Chamaraj
ವಿಧ: Basic page
April 17, 2008
ಇತ್ತೀಚೆಗೆ ಪುಸ್ತಕವೊಂದನ್ನು ಓದುತ್ತಿದ್ದಾಗ, ಸುಮಾರು ಹತ್ತು ವರ್ಷಗಳ ಹಿಂದೆ ಅನಾಮಿಕ ಸಾಧುವೊಬ್ಬ ಹೇಳಿದ ಮಾತು ನೆನಪಾಯ್ತು. ’ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನಿಗೂ ಅಪಾರ ಶಕ್ತಿ ಇರುತ್ತದೆ. ವಿಶಿಷ್ಟ ಪ್ರತಿಭೆ ಇರುತ್ತದೆ. ತನ್ನ ಸುತ್ತಮುತ್ತಲಿನ ಸಂದರ್ಭಗಳನ್ನು ಬಳಸಿಕೊಂಡು ಬೆಳೆಯುವಂತಹ ಅವಕಾಶಗಳು ಎಲ್ಲರಿಗೂ ಇದ್ದೇ ಇರುತ್ತವೆ. ಆದರೆ, ತುಂಬ ಜನರು ತಮ್ಮಲ್ಲಿ ಅಡಗಿರುವ ಸಾಮರ್ಥ್ಯದ ಬಗ್ಗೆ ಯೋಚಿಸುವುದೇ ಇಲ್ಲ. ತಮಗೆ ಲಭ್ಯವಾಗುವ ಅವಕಾಶಗಳನ್ನು ಬಳಸಿಕೊಳ್ಳುವುದೇ ಇಲ್ಲ. ಅವರ…
ಲೇಖಕರು: Chamaraj
ವಿಧ: Basic page
April 17, 2008
ಬಹುತೇಕ ಭಾರತೀಯರ ಸಂಕುಚಿತ ಮನಃಸ್ಥಿತಿಯನ್ನು ಎರಡು ಪ್ರಮುಖ ಬೆಳವಣಿಗೆಗಳು ಬಹಿರಂಗಪಡಿಸಿವೆ. ಮೊದಲನೆಯದು, ಕಳೆದ ಒಂದೆರಡು ತಿಂಗಳುಗಳಿಂದ ನಡೆದಿರುವ ಉಡುಪಿ ಪರ್ಯಾಯ ವಿವಾದ. ಎರಡನೆಯದು, ವಾರಾಂತ್ಯದಲ್ಲಿ ಪ್ರದರ್ಶಿಸಲ್ಪಟ್ಟ ಜಗತ್ತಿನ ಅತಿ ಕಡಿಮೆ ಬೆಲೆಯ ಕಾರು ’ನ್ಯಾನೊ’. ಪರ್ಯಾಯ ಪೀಠ, ಕೃಷ್ಣ ಪೂಜೆ ಹಾಗೂ ಪುತ್ತಿಗೆ ಶ್ರೀಗಳ ವಿದೇಶಿ ಪಯಣದ ಕಥೆಯನ್ನು ಓದುತ್ತಿದ್ದರೆ ನಗೆ ಬರುತ್ತದೆ, ವಿಷಾದವೂ ಆಗುತ್ತದೆ. ಏಕೆಂದರೆ, ಕೃಷ್ಣ ಅತ್ಯಂತ ಮುಕ್ತ ಮನಸ್ಸಿನಿಂದ ಬದುಕಿದ ವ್ಯಕ್ತಿ. ಜೀವನ…