ಎಲ್ಲ ಪುಟಗಳು

ಲೇಖಕರು: gvijaihemmaragala
ವಿಧ: ಬ್ಲಾಗ್ ಬರಹ
March 24, 2008
ದಲಿತ ಸೂರ್ಯ ಅಂಬೇಡ್ಕರ್ ಬಾ ಸೂರ್ಯನೇ ಮರಳಿ ಬಾ... ಮತ್ತೇ ಹಿಡಿದಿದೆ ಜಾತಿ-ಜಾತಿಯ ಮರುಳು, ಅರಳಿ ಬರಬೇಡ ಹೂವಾಗಿ ಕೆರಳಿ ಬಾ... ಕೆಂಡವಾಗಿ... ಅಗ್ನಿ-ಕುಂಡವಾಗಿ... ಜಾತಿ-ಜಾತಿಯ ಬೀಜಾಸುರರ ಸುಡಲು ಮನುಜರೆಲ್ಲಾ ಅನು-ಅನುಜರೆಂದೂ....! ಸಮೈಕ್ಯ ಗೀತೆಯಾಡಲೂ... ಬಾ ಸೂರ್ಯನೇ ಮರಳಿ ಬಾ... ಮತ್ತೇ ಕಮರುತ್ತಿದೆ ಮಬ್ಬಾಳಿಕೆ, ನನ್ನವರ ಮೇಲಿನ ದಬ್ಬಾಳಿಕೆ, ಕೂರಬೇಡ ಮೌನದಲಿ , ಜಾತಿವಾದಿಗಳಿಗೆ ಕಟ್ಟಲೂ ಸಮಾಧಿ, ಸಿಡಿದು ಬಾ ; ದಲಿತೋದ್ಧಾರಕೆ ಸಾಕು…
ಲೇಖಕರು: msprasad
ವಿಧ: Basic page
March 24, 2008
ಬೆಂಗಳೂರು ಮಹಾನಗರ...ದಿನಾಲು ಬೆಳಿಗ್ಗೆ ಕೆಲ್ಸಕ್ಕೆ ಹೊರಡೋದೇ ತಲೆನೋವು. 2 ವ್ಹೀಲರ್ ಆಗ್ಲಿ, 4 ವ್ಹೀಲರ್ ಆಗ್ಲಿ, ತಲೆಬಿಸಿ..ನಾನು ನನ್ನ ಬೈಕಿನಲ್ಲಿ ಆರ್.ಟಿ. ನಗರದಿಂದ 12 ಕಿಮೀ ದೂರದಲ್ಲಿರೋ ನಮ್ಮ ಆಫೀಸಿಗೆ ದಿನಾಲೂ ಓಡಾಡ್ತೀನಿ. ಡೈಲಿ ಒಂದಲ್ಲಾ ಒಂದು ಕಿರಿಕ್ಕು ಇದ್ದದ್ದೇ. ಆಟೋನವರದ್ದು ಆಗ್ಲಿ, ಬಸ್ಸಿನವರದ್ದಾಗ್ಲಿ, ಪಾದಚಾರಿಗಳದ್ದಾಗ್ಲಿ, ಅಥವಾ, ನಮ್ಮ ಪಕ್ಕದಲ್ಲೇ ಜುಂಯ್ ಅಂಥಾ ಪಾಸ್ ಆಗೋ ದ್ವಿಚಕ್ರಿಗಳದ್ದಾಗ್ಲಿ. ಇವತ್ತು (17-3-08 ಸೋಮವಾರ) ಆಫೀಸಿಗೆ ಬರಬೇಕಾದ್ರೆ, ಇನ್ಫೆಂಟ್ರಿ…
ಲೇಖಕರು: msprasad
ವಿಧ: ಬ್ಲಾಗ್ ಬರಹ
March 24, 2008
ಅವತ್ತು ರಾತ್ರಿ ಆಫೀಸಿಂದ ಮನೆಗೆ ಹೋಗಬೇಕಾದ್ರೆ, ಟೀವಿ ಟವರ್ ಹತ್ರ ಒಂದು ಆಟೋ ನನ್ನ ಮುಂದೆ ಪಾಸ್ ಆಯ್ತು, ಹಿಂದೆ ನೋಡುದ್ರೆ ಈ ಥರ ಲಿರಿಕ್ಸು... ಸೂಯ್ ಅಂಥ ಮೊಬೈಲ್ ಹೊರ ತೆಗೆದು, ಟಪಕ್ ಅಂತ ಫೋಟೋ ತೆಕ್ಕೊಂಡೆ.ಇದರ ಅರ್ಥ ಏನು ಅಂಥ ನಿಮಗೆ ಗೊತ್ತಿದ್ರೆ, ದಯವಿಟ್ಟು ತಿಳ್ಸಿ..ಬಹಳ ಉಪಕಾರ ಆಗುತ್ತೆ..
ಲೇಖಕರು: vinyasa
ವಿಧ: Basic page
March 23, 2008
ಚೈತ್ರನೊಂದಿಗೆ ವಸಂತ ಬಂದನು ಶಿಶಿರನಾರ್ಭಟಕಂತ್ಯ ತಂದನು ಪ್ರಕೃತಿ ತಳೆದಳು ನವಚೇತನ ಹೊಸತು ತಳಿರಿನ ತೋರಣ ಚಳಿಗೆ ಮೌನದೆ ಕುಳಿತ ಕೋಗಿಲೆ ಸ್ಪೂರ್ತಿಗೊಂಡಿತು ಚೈತ್ರನಿಂದಲೆ ತುಂಬಿತೆಲ್ಲೆಡೆ ಮಧುರ ಗಾಯನ ತಂದಿತೆಲ್ಲೆಡೆ ಪ್ರೇಮಸಿಂಚನ ತರುಲತೆಗೆ ಹಿಗ್ಗಿನ ಪಲ್ಲವ ಎಲ್ಲೆಲ್ಲು ಚಿಲಿಪಿಲಿ ಕಲರವ ಅಳಿಸಿಹೋಯಿತು ಬರಡಾದ ನೋವು ಅಂಕುರಾಯಿತು ಹೊಸತು ಮಾವು ಪ್ರಕೃತಿಯಂತೆಯೆ ನಮ್ಮ ಬದುಕು ಚೈತ್ರದಾಗಮ ಬಯಸಿದೆ ಹಳೆಯನೋವಿನ ಕೊಳೆಯ ನೀಗಿಸಿ ಸಂತಸದ ಚಿಗುರಿಗೆ ಕಾದಿದೆ
ಲೇಖಕರು: narendra
ವಿಧ: ಪುಸ್ತಕ ವಿಮರ್ಶೆ
March 23, 2008
ಜರ್ಮನ್ ಕಾದಂಬರಿಕಾರ ಹರ್ಮನ್ ಹೆಸ್ ಬರೆದ ನಾರ್ಸಿಸಸ್ ಮತ್ತು ಗೋಲ್ಡಮಂಡ್ (ಇಂಗ್ಲೀಷಿಗೆ ಉರ್ಸುಲ್ ಮೊಲಿನಾರೊ, ಕನ್ನಡಕ್ಕೆ ಡಿ. ಆರ್. ಮಿರ್ಜಿ) ಒಂದು ಉತ್ತಮ ಪುಸ್ತಕ. ಕಾದಂಬರಿಯ ನಡುನಡುವೆ ನಡುನಡುವೆ ನಮ್ಮ ಕಂಬಾರರ (ಚಕೋರಿ, ಶಿಖರಸೂರ್ಯ) ಮಾತೃಪರಂಪರೆ, ಪಿತೃಪರಂಪರೆಯ ನೆನಪಾದರೆ ಅಚ್ಚರಿಯಿಲ್ಲ! ಅನುವಾದ ಸಿಬಿಲ್ ಕಾದಂಬರಿಯಷ್ಟು ಕಲಾತ್ಮಕವಾಗಿದೆ ಅನಿಸುವುದಿಲ್ಲ ನಿಜ. ಆದರೆ ಡಿ.ಆರ್.ಮಿರ್ಜಿಯವರು ಕೃತಿಯ ಸೊಗಡನ್ನು ಉಳಿಸಿಕೊಡಲು ವಹಿಸಿದ ಶ್ರಮ ಎದ್ದು ಕಾಣುತ್ತದೆ. 1946ರ ನೊಬೆಲ್…
ಲೇಖಕರು: narendra
ವಿಧ: Basic page
March 23, 2008
ಜರ್ಮನ್ ಕಾದಂಬರಿಕಾರ ಹರ್ಮನ್ ಹೆಸ್ ಬರೆದ ನಾರ್ಸಿಸಸ್ ಮತ್ತು ಗೋಲ್ಡಮಂಡ್ (ಇಂಗ್ಲೀಷಿಗೆ ಉರ್ಸುಲ್ ಮೊಲಿನಾರೊ, ಕನ್ನಡಕ್ಕೆ ಡಿ. ಆರ್. ಮಿರ್ಜಿ) ಒಂದು ಉತ್ತಮ ಪುಸ್ತಕ. ಕಾದಂಬರಿಯ ನಡುನಡುವೆ ನಡುನಡುವೆ ನಮ್ಮ ಕಂಬಾರರ (ಚಕೋರಿ, ಶಿಖರಸೂರ್ಯ) ಮಾತೃಪರಂಪರೆ, ಪಿತೃಪರಂಪರೆಯ ನೆನಪಾದರೆ ಅಚ್ಚರಿಯಿಲ್ಲ!   ಅನುವಾದ ಸಿಬಿಲ್ ಕಾದಂಬರಿಯಷ್ಟು ಕಲಾತ್ಮಕವಾಗಿದೆ ಅನಿಸುವುದಿಲ್ಲ ನಿಜ. ಆದರೆ ಡಿ.ಆರ್.ಮಿರ್ಜಿಯವರು ಕೃತಿಯ ಸೊಗಡನ್ನು ಉಳಿಸಿಕೊಡಲು ವಹಿಸಿದ ಶ್ರಮ ಎದ್ದು ಕಾಣುತ್ತದೆ. 1946ರ ನೊಬೆಲ್…
ಲೇಖಕರು: paramesvara
ವಿಧ: Basic page
March 23, 2008
ನನ್ನ ಮಗಳಿಗೆ ಪ್ರಾಣಿ ಪಕ್ಷಿಗಳೆಂದರೆ ಬಹಳ ಇಷ್ಟ. ಅವಳನ್ನು ಒಂದು ದಿನ ಪ್ಲೇ ಹೋಮ್ಗೆ ಕರೆದು ಕೊಂಡು ಹೋಗುತ್ತಿದ್ದಾಗ ರಸ್ತೆಯಲ್ಲಿ ಕರುವೊಂದು ಅರಚುತಿತ್ತು. ಅದರ ತಾಯಿ ಹಸು ಅಲ್ಲೆಲ್ಲೂ ಇರಲಿಲ್ಲ. "ಅಪ್ಪಾ. ನೋಡು ಆ ಮರಿ ಹಸು ಅವರಮ್ಮನ್ನ ಕರೀತಿದೆ. ಅಮ್ಮ ಹಸು ಆಫಿಸ್ಗೆ ಹೋಗಿದ್ಯಾ?" ಅಂತ ಕೇಳಿದ್ದಳು. ಅಕ್ಕ ಪಕ್ಕದ ಮನೆಯವರ ಸಾಕು ಪ್ರಾಣಿಗಳೂ ಸಹ ಇವಳ ಸ್ನೇಹಿತರ ಲಿಸ್ಟ್ನಲ್ಲಿದ್ದುವು. ನಾವು ಪುಟಾಣಿ ಸೈಟಿನಲ್ಲಿ ಮನೆ ಕಟ್ಟಿಕೊಂಡಾಗ ಬಾಡಿಗೆ ಮನೆಗಳ ಕಿಷ್ಕಿಂಧಾ ಅನುಭವದಿಂದಾಗಿ ಗಾಳಿ ಬೆಳಕು…
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
March 22, 2008
ಕನ್ನಡದ ಬಗ್ಗೆ ಹತ್ತು ಕಣಸುಗಳು ನಾವು ಯಾವುದೇ ಗುರಿ ಮುಟ್ಟಲು ಅದರ ಬಗ್ಗೆ ಕಣಸು/vision ಗಳು ಇರಬೇಕು. ಇಲ್ಲ ಅಂದ್ರೆ ದಾರಿ ತಪ್ಪಿ ಬುಡ್ತಿವಿ. ಹಾಗೆ ಪಟ್ಟಿ ಮಾಡಿದೆ. ೧) ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡಾಗ ಅವುಗಳ ಜೊತೆ ಬರುವ ಮಾನ್ಯುಯಲ್ ಕನ್ನಡದಲ್ಲಿರಬೇಕು ೨) ಮದ್ದು/ಅವ್ಶದ ಇವುಗಳು ಹೆಸರುಗಳು ಕನ್ನಡದಲ್ಲಿ ಆ ಮದ್ದಿನ ಮೇಲೆ ಕನ್ನಡದಲ್ಲಿ(ಇಂಗಲೀಸ್ ಜೊತೆ) ಲಗತ್ತಿಸಿರಬೇಕು ೩) ಕನ್ನಡ ಸಿನಿಮಾಗಳು ಹೆಚ್ಚು ಟೆಕ್ನಿಕಲ್ ಆಗಿ ಮುಂದುವರೆಯಬೇಕು ಮತ್ತು ಬೇರೆ ರಾಜ್ಯ, ದೇಸಗಳಲ್ಲಿ…
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
March 22, 2008
ಕಪ್ಪಗಿದ್ದರೂ ಕಂಬಳಿಯಲ್ಲ ಹಸಿರು ಜರಿಯಿದ್ದರೂ ಸೀರೆಯಲ್ಲ ಅಂಕುಡೊಂಕಾಗಿದ್ದರೂ ಹಾವಲ್ಲ ಹಾಗಾದರೆ ಏನಿದು?
ಲೇಖಕರು: prasadbshetty
ವಿಧ: Basic page
March 22, 2008
ಎಚ್ಚರವಿರಲಿ"..... ಯೌವನದ ಅಮಲಿನಲ್ಲಿ - ನೀ ಜಾರಬೇಡ..... ಪ್ರೀತಿಯಾ ಗಾಳಕ್ಕೆ - ನೀ ಸಿಲುಕಬೇಡ..... ಕಣ್ಣಿಲ್ಲದ ಪ್ರೇಮಕ್ಕೆ - ನೀ ಕುರುಡಾಗಬೇಡ..... ಪ್ರೀತಿಯ ಮಾತಿಗೆ - ನೀ ಮರುಳಾಗಬೇಡ..... ಕಾಣದ ಪ್ರೇಮಕ್ಕೆ - ನೀ ಮನ ಸೋಲಬೇಡ..... ಪ್ರೇಮ ಕುರುಡೆಂಬ - ನೀ ಮರೆಯಬೇಡ..............................................................."