ಎಲ್ಲ ಪುಟಗಳು

ಲೇಖಕರು: manjunathsinge
ವಿಧ: ಬ್ಲಾಗ್ ಬರಹ
April 23, 2008
ಲಕ್ಷ್ಮವ್ವ ಅಜ್ಜಿ ನಮ್ಮೂರಿನ ನಿರ್ಲಕ್ಷಿತ ಹಿರಿಯರಲ್ಲೊಬ್ಬರು. ಮೂಲತಃ ದೇವದಾಸಿ ಅಜ್ಜಿ. ಹಿರಿಯರು ಮಾಡಿದ ಸಣ್ಣ ತಪ್ಪಿಗಾಗಿ, ಇಡೀ ಜೀವನವನ್ನು ದೇವದಾಸಿಯಾಗಿ ಕಳೆದವಳು. ಅವಳಿಗೆ ಸಂಭಂದಿಕರಿದ್ದಾರೆ, ಆದರೆ ಯಾರೂ ಅವಳ ಬಗ್ಗೆ ಚಿಂತಿಸುವ ಗೋಜಿಗೆ ಹೋಗುವುದಿಲ್ಲ. ಲಕ್ಷ್ಮವ್ವ ಅಜ್ಜಿಯಂತಹ ದೇವದಾಸಿಯರಿಗೆ "ಜೋಗ"ವೇ ಜೀವನದ ಆಧಾರ. ಜೋಗ ಎಂದರೆ ದೇವರ ಹೆಸರಿನಲ್ಲಿ ಹಿಟ್ಟು, ದವಸ ಧಾನ್ಯಗಳಿಗಾಗಿ ಭಿಕ್ಷೆ ಬೇಡುವ ಸಾಂಪ್ರದಾಯಿಕ ಪದ್ಧತಿಗಿರುವ ಮತ್ತೊಂದು ಸೂಕ್ಷ್ಮ ಹೆಸರು. ಹಳ್ಳಿಯಲ್ಲಿ ಕೆಲವರು…
ಲೇಖಕರು: Vinod Pattanshetti
ವಿಧ: ಬ್ಲಾಗ್ ಬರಹ
April 23, 2008
ನಮ್ಮ್ ಆಫೀಸ್ ನಲ್ಲಿ ಹುದ್ಗುರ್ಗಿಗೆ, ತುಂಬಾ ಸೆಕ್ಯೂರಿಟೀ, ರಾತ್ರಿ ೮ ಮೇಲೆ, ವರ್ಕ್ ಮಾಡಬೇಕು ಅಂದ್ರೆ, ಮ್ಯಾನೇಜರ್ ಇಂದ ಅಪ್ರೂವಲ್ ತರಬೇಕು. ತುಂಬಾ ಖುಷಿ.ಅದ್ಕೆ ಅವರು ಈಗ ೫ ಗಂಟೆಗೆ, ಆಫೀಸ್ ಇಂದ ಪರಾರ್. ಇವತ್ತು ಮಧ್ಯನ, ಊಟಕ್ಕೆ ಹೋದಾಗ, ಕ್ಯಾಂಟೀನ್ ನಲ್ಲಿ(ಹೊರಗಡೆ) ನೊಡ್ದೆ, ೩ ಹೂದ್ಗಿರು, ಊಟ ಮುಗ್ಸಿ, ಆರಾಮಗಿ, ಎಲ್ಲರ ಮುಂದೆನೇ, ಸಿಗೆರಾಟ್ಟೆ, ಸೆಟ್ತ ಇದಾರೆ. ನೋಡಿ ಹ್ಯಾಗಿದೆ ??? ಎಲ್ಲ ಹೂದ್ಗುರು ಇದಾರೆ, ಆವ್ರೇ ಈ ಹುದ್ಗಿರ ಇದೂರಿಗೆ ನಾಚಿ ಸುಮ್ನೇ ಇದಾರೆ. ಇಂಥ ಹೂದ್ಗಿರಿಗೆ…
ಲೇಖಕರು: raghava
ವಿಧ: ಬ್ಲಾಗ್ ಬರಹ
April 23, 2008
/* ಒಂದ್ಪೀಜೆ */ ಸೀನ್ತಾ ಇರೋ ಮನ್ಶ್ಯಾ ಸಾಫ್ಟ್ವೇರಿಂಜಿನೀಯರ್ರು ಅಂತ ಹೆಂಗ್ಗೊತ್ತಾಗತ್ತೆ? .. ... .... ಅವ್ನುASCII,ASCII ಅಂತಾ ಸೀನ್ತಾ ಇರ್ತಾನೆ :) /* ಇನ್ನೊಂದ್ಪೀಜೆ */ ಸೀನ್ತಾ ಇರೋ ಮನ್ಶ್ಯಾ ಯೂನಿಕ್ಸ್ ಭಕ್ತ ಅಂತ ಹೆಂಗ್ಗೊತ್ತಾಗತ್ತೆ? .. ... .... ಅವ್ನು awk-sh-ee , awk-sh-ee ಅಂತಾ ಸೀನ್ತಾ ಇರ್ತಾನೆ :) .   
ಲೇಖಕರು: raghava
ವಿಧ: ಬ್ಲಾಗ್ ಬರಹ
April 23, 2008
/*   ಒಂದ್ಸಣ್ಣ್ ಕನ್ನಡ ಹೈಕು    */ ಬಸವನಿಗೆ ರಿಬ್ಬನ್ ಕಟ್ಟೋದು ಸಾಫ್ಟ್ವೇರಿಗೆ ತ್ಯಾಪೆ ಹಚ್ಚೋದು .... ಕೋಡಲ್ಲಿ ... :)
ಲೇಖಕರು: Vinod Pattanshetti
ವಿಧ: ಬ್ಲಾಗ್ ಬರಹ
April 23, 2008
ಹೂಡ್ಗಿರು, ಹುಡುಗ್ರಿಗೆ ನೋಡಿದ್ರೆ, ಏರ್‌ದು ಪಟ್ಟು ಜಾಸ್ತಿ ಮಾತಾಡ್ತಾರೆ, ಅದು ಎಲ್ಲಾರ್ಗೂ ಗೊತ್ತು, ಆದ್ರೆ ಅವರ ಕಣ್ಣುಗರು, ಅವರ ಇನ್ನೂ ಏರ್‌ದು ಪಟ್ಟು ಜಾಸ್ತಿ ಮಾತಡುತ್ತೆ. ಅವರು ಏನು ಹೇಳಬೇಕು ಅಂತಾರೆ, ಅಂತ ಅವರ ಕಣ್ಣುಗಳಿಂದಲೇ ಗೊತ್ತಗುತ್ತೆ??? ಅವರ ಹಾವ ಭಾವ ... ಭಾಳ ಚ್ಛಂದ್ ಇರುತ್ತೆ, ಇದಕ್ಕ್‌ ನಿವೆಂಟೀರಾ ??? -ವಿನೋದ್.
ಲೇಖಕರು: ಹಿರಣ್ಯಾಕ್ಷ
ವಿಧ: ಚರ್ಚೆಯ ವಿಷಯ
April 23, 2008
ಕರ್ನಾಟಕ ರಾಜ್ಯ ವಿಧಾನಸಭಾ ಚುಣಾವಣೆ ಸನಿಹವಾಗುತ್ತಿದೆ. ಹೀಗಿರುವಾಗ, ಕನ್ನಡದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವ, ಕನ್ನಡದಲ್ಲೇ ಪ್ರಚಾರ ಮಾಡುವ, ಚುಣಾವಣಾ ಪ್ರಚಾರ ಸಾಮಗ್ರಿಗಳನ್ನು ಕನ್ನಡದಲ್ಲಿಯೇ ಹಾಕುವ ಜವಾಬ್ದಾರಿ ರಾಜಕೀಯಪಕ್ಷಗಳದ್ದಾಗಿದೆ.ಈ ಜವಾಬ್ದಾರಿಯನ್ನು ನೆನಪಿಸಿ, ಕರ್ನಾಟಕದ ರಾಜಕೀಯ ಪಕ್ಷಗಳಾದ, ಕಾಂಗ್ರೆಸ್, ಬಿ.ಜೆ.ಪಿ., ಜಾತ್ಯಾತೀತ ಜನತಾ ದಳ, ಸಂಯುಕ್ತ ಜನತಾ ದಳ, ಬಿ.ಎಸ್.ಪಿ.ಮತ್ತು ಎಸ್.ಪಿ. ಪಕ್ಷಗಳಿಗೆ; ಕ.ರ.ವೇ. ಕನ್ನಡಿಗರ ಅಪೇಕ್ಷೆಗಳ ಪಟ್ಟಿಯನ್ನು ನೀಡಿತು. ಕ.ರ.ವೇ.…
ಲೇಖಕರು: roopablrao
ವಿಧ: ಬ್ಲಾಗ್ ಬರಹ
April 23, 2008
ಹೋದವಾರ ಸೇಲಮ್ ನಿಂದ ಬೆಂಗಳೂರಿಗೆ ಬರುತ್ತಿದ್ದೆವು ಕಾವೇರಿ ಪಟ್ಟಣಮ್ ನ ಬಳಿಯಲ್ಲಿ ಟೀ ಕುಡಿಯಲು ಕಾರ್ ನಿಲ್ಲಿಸಿದ್ದೆವು. ಟೀ ಕುಡಿದು ಹೊರಗೆ ಬರುತ್ತಿದ್ದ್ದಂತೆ ನಮ್ಮ ಕೆ.ಎಸ್.ಅರ್.ಟಿ.ಸಿ ಶಿವಮೊಗ್ಗ ಹರಿಹರ ಕ್ಕೆ ಹೋಗುವ ಬಸ್ ಬಂದಿತು ಆ ಪ್ರದೇಶದವನೇ ಇರಬೇಕು ಒಬ್ಬ ಏನೋ ಮೂಟೆಯನ್ನು ಹೊತ್ತು ತಂದಿದ್ದ ಬಸ್ ಕಂಡಕ್ಟರ್ ಕರ್ನಾಟಕದವನು ಆ ಮೂಟೆಯನ್ನು ಬಸ್ ಮೇಲಿಡಬೇಕೆಂದು ಹೇಳುತ್ತಿದ್ದ ಈತ ಅದನ್ನು ಬಸ್ ನಲ್ಲಿಡಬೇಕೆಂದು ಹಠ ಮಾಡುತ್ತಿದ್ದ ಕಂಡಕ್ಟರ್ ಒಪ್ಪದಾಗ ಏನೋ ತಮಿಳಿನಲ್ಲಿ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
April 23, 2008
೧೯೮೫ ರಲ್ಲಿ ಒಂದು ತಮಿಳು ಚಿತ್ರ ತೆರೆಕಂಡಿತ್ತು. ಅದರ ಹೆಸರು ಸಿಂಧು ಭೈರವಿ. ತಮಿಳು ಅರ್ಥವಾಗುವರ ಸಂಖ್ಯೆ ಬಹಳ ಕಡಿಮೆ ಇದ್ದ ನಮ್ಮೂರಿನಲ್ಲೂ ಈ ಚಿತ್ರ  ಕೆಲವು ವಾರ ಹೌಸ್‍ಫುಲ್ ಪ್ರದರ್ಶನ ಕಂಡಿತ್ತು ಎಂದರೆ ಚಿತ್ರ ಬಹಳ ಯಶಸ್ವಿಯಾಗಿತ್ತೆಂದು ನೀವು  ಊಹಿಸಿರುತ್ತೀರಿ. ಕೆ.ಬಾಲಚಂದರ್ ಅವರ ಈ ಚಿತ್ರದ ಸಂಗೀತಕ್ಕೆ ಇಳೈಯರಾಜ ಅವರಿಗೆ ಹಿನ್ನಲೆ ಹಾಡಿಗೆ ಚಿತ್ರಾ ಅವರಿಗೆ, ಮತ್ತೆ ಅತ್ಯುತ್ತಮ ನಟಿ ಎಂದು ಸುಹಾಸಿನಿ ಅವರಿಗೆ ಸ್ವರ್ಣಕಮಲ ಪ್ರಶಸ್ತಿ ಬಂದಿತ್ತು. ಒಂದು ರಾಗದ ಹೆಸರಿರುವ ಈ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
April 23, 2008
೧೯೮೫ ರಲ್ಲಿ ಒಂದು ತಮಿಳು ಚಿತ್ರ ತೆರೆಕಂಡಿತ್ತು. ಅದರ ಹೆಸರು ಸಿಂಧು ಭೈರವಿ. ತಮಿಳು ಅರ್ಥವಾಗುವರ ಸಂಖ್ಯೆ ಬಹಳ ಕಡಿಮೆ ಇದ್ದ ನಮ್ಮೂರಿನಲ್ಲೂ ಈ ಚಿತ್ರ  ಕೆಲವು ವಾರ ಹೌಸ್‍ಫುಲ್ ಪ್ರದರ್ಶನ ಕಂಡಿತ್ತು ಎಂದರೆ ಚಿತ್ರ ಬಹಳ ಯಶಸ್ವಿಯಾಗಿತ್ತೆಂದು ನೀವು  ಊಹಿಸಿರುತ್ತೀರಿ. ಕೆ.ಬಾಲಚಂದರ್ ಅವರ ಈ ಚಿತ್ರದ ಸಂಗೀತಕ್ಕೆ ಇಳೈಯರಾಜ ಅವರಿಗೆ ಹಿನ್ನಲೆ ಹಾಡಿಗೆ ಚಿತ್ರಾ ಅವರಿಗೆ, ಮತ್ತೆ ಅತ್ಯುತ್ತಮ ನಟಿ ಎಂದು ಸುಹಾಸಿನಿ ಅವರಿಗೆ ಸ್ವರ್ಣಕಮಲ ಪ್ರಶಸ್ತಿ ಬಂದಿತ್ತು. ಒಂದು ರಾಗದ ಹೆಸರಿರುವ ಈ…
ಲೇಖಕರು: Vinod Pattanshetti
ವಿಧ: ಬ್ಲಾಗ್ ಬರಹ
April 22, 2008
ಸ್ವಚ್ಛ ಬೆಂಗಳೋರು, ನಂಗಂತೂ ತುಂಬಾ ಖುಷಿ ಆಗುತ್ತೆ, ಬೆಳಿಗ್ಗೆ, ಆ ಕಸಾ ಗುಡಿಸೋ ಜನರ್ನ ಕಂಡ್ರೆ. ಎಲ್ಲ ಏರಿಯಾ ಕು ಹೋಗಿ, ಫುಳ್ಲ್ ಕ್ಲೀನ್ ಮಾಡೋ ಆ ಕ್ಲೀನ್ ಮಾಡೋ ಜನ ತುಂಬಾ ಹೊಲಸಗಿ ನಮ್ಮ ಎಲ್ಲ ಹೊಲಸನ್ನ ತೊಟ್ಟಿಗೆ ಹಾಕಿ, ನಮ್ಮ ಏರಿಯಾ ನ ಕ್ಲೀನ್ ಆಗಿ ಇಡ್ತಾರೆ. ಮೊನ್ನೆ ಆ ಕ್ಲೀನ್ ಮಾಡೋ ಹುದ್ಗಿ ನಮ್ಮ ರೂಮ್ ಗೆ ಬಂದು, ದುಡ್ಡು ಕೇಳಿದ್ಲು, ನಮ್ಮ ರೂಮೇಟ್, ಆಕಿಗೆ ಹೇಳ್ತಾನೇ, "ನಿಂಗೆ ಮುನ್ಸಿ ಪಾರ್ಟೀ ಯವರು ಸ್ಯಾಲರೀ ಕೊಡಲ್ಲ "??? ಎಲ್ಲಾರ್ಗೂ ಗೊತ್ತು, ಆವ್ರು ಎಷ್ಟು ಸ್ಯಾಲರೀ…