ಎಲ್ಲ ಪುಟಗಳು

ಲೇಖಕರು: nithyagiri
ವಿಧ: ಬ್ಲಾಗ್ ಬರಹ
March 18, 2008
ಕಣ್ಣಿನ ಭಾಷೆ,ರೆಪ್ಪೆಯ ಮೂಲಕ ಮನಸಿನ ಮಾತು,ಕವಿತೆಯ ಮೂಲಕ ಹೃದಯ ಹೇಳಿತು ಅಂದು ನನ್ನ ಪ್ರೀತಿಯ ಅದ್ರೆ ಮನಸು ಕೇಳಿತು ಯಾರೋ ನೀನು ದಾಸಯ್ಯ ದೇಶ ಬಿಟ್ಟರು,ದೆಸೆ ಬಿಡಲಿಲ್ಲ ಹುಡಿಗಿ ಬಿಟ್ರು,ಪ್ರೀತಿ ಬಿಡಲಿಲ್ಲ ಆದ್ರು ಒಂದೇ ಒಂದು ಆಸೆ , ನಾ ನೋಡಬೇಕು ಅವಳ ಅಂದದ ಮೊಗದಲ್ಲಿ ನಗುವೆಂಬ ಪರುಸೆ..............
ಲೇಖಕರು: cmariejoseph
ವಿಧ: ಚರ್ಚೆಯ ವಿಷಯ
March 18, 2008
ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿ ಗಳಿಸಿದ ಗಿರೀಶ್ ಕಾಸರವಳ್ಳಿ ನಿರ್ದೇಶನದ ಯು ಆರ್ ಅನಂತಮೂರ್ತಿ ಕಥೆಯಾಧಾರಿತ ಕನ್ನಡ ಚಿತ್ರ ಯಾವುದು?
ಲೇಖಕರು: agilenag
ವಿಧ: Basic page
March 18, 2008
ನನ್ನ ಸ್ವಭಾವವೆಂದರೆ ಬೆಳಗಿನ ತಿಂಡಿ ತಿಂದನಂತರ ಹತ್ತು, ಹತ್ತೂವರೆಯ ಹೊತ್ತಿಗೆ ಒಂದು ರೌಂಡ್ ಟಿವಿ ನೋಡುವುದು. ನೌಕರಿಯಿಂದ ನಿವೃತ್ತಿಯಾಗಿದೆ, ಕಚೇರಿಗೆ ಹೋಗುವಂತಿಲ್ಲ, ಮನೇಲಿ ಯಾರಿಗೂ ಬೇಕಿಲ್ಲ. ಎಂದಮೇಲೆ ನನ್ನನ್ನು ಕೇಳುವವರಾದರೂ ಯಾರು? ನನ್ನ ಕಿರಿಕಿರಿ ನನ್ನಾಕೆಯೂ ಸೇರಿ ಮನೆಯಲ್ಲಿ ಎಲ್ಲರಿಗೂ ತ್ಯಾಜ್ಯ ವಸ್ತುವಾಗಿರುವುದರಿಂದ ಬೆಳಗಿನ ತಿಂಡಿ ಹಾಕಿ, ಕಾಫಿ ಕೊಟ್ಟು ಟಿವಿ ಮುಂದೆ ಕೂರಿಸಿಬಿಡುತ್ತಾರೆ. ನಂತರ ಊಟದವರೆಗೂ ಯಾರೂ ನನ್ನನ್ನು ’ಕ್ಯಾರೆ’ ಎನ್ನುವುದಿಲ್ಲ. ಹೋಗಲಿ ಬಿಡಿ,…
ಲೇಖಕರು: nithyagiri
ವಿಧ: ಬ್ಲಾಗ್ ಬರಹ
March 18, 2008
ಏನು ಚೆಂದ ನಿನ್ನ ನೋಟ ಕನ್ನಡಕದ ಒಳಗಿನ ಕಣ್ಣ ಕುಡಿ ನೋಟ ಸವಿ ಸವಿ ನೆನಪು ನಿನ್ನ ಮಾತು ಅದಕ್ಕೆ ನಾನದೆ ಕೇರ್ ಆಫ್ ಫುಟ್ಪಾತ್ ಅದ್ರು ಚಿಂತೆ ಇಲ್ಲ, ನೀನು ನಕ್ಕರೆ..ಸಾಕಲ್ಲ ಇಂತಿ ನಿನ್ನ ತರಲೆ ನಲ್ಲ ನಿನ್ನ ಮುಂಗುರುಳು ನಿನ್ನ ಕೆನ್ನೆಯ ಸೋಕಿ ನನಗೆ ಬಂತು ನಿನ್ನ ನೋಡೋ ಶೋಕಿ ಅದೆಲ್ಲ ಇರಲಿ,ಮಳೆ ಬೇಗ ಬರಲಿ ಕಾಯುತಿದೆ ಇ ಜೀವ ನಿನ್ನ ಇಂಪಾದ ದನಿಯ,ತಂಪಾದ ಹೊತ್ತ್ನಲ್ಲಿ.. ಕೇಳೋಕೆ ನಂಗೆ ಆಸೆ ಪ್ರಿಯ..I LOVE U ಇಂತಿ ನಿನ್ನ ಪ್ರೀತಿಯ "ಬೊಂಬಾಟ್" Boy ನಿನಗೋಸ್ಕರ...............
ಲೇಖಕರು: msprasad
ವಿಧ: ಬ್ಲಾಗ್ ಬರಹ
March 18, 2008
ಬೆಂಗಳೂರು ಮಹಾನಗರ...ದಿನಾಲು ಬೆಳಿಗ್ಗೆ ಕೆಲ್ಸಕ್ಕೆ ಹೊರಡೋದೇ ತಲೆನೋವು. 2 ವ್ಹೀಲರ್ ಆಗ್ಲಿ, 4 ವ್ಹೀಲರ್ ಆಗ್ಲಿ, ತಲೆಬಿಸಿ..ನಾನು ನನ್ನ ಬೈಕಿನಲ್ಲಿ ಆರ್.ಟಿ. ನಗರದಿಂದ 12 ಕಿಮೀ ದೂರದಲ್ಲಿರೋ ನಮ್ಮ ಆಫೀಸಿಗೆ ದಿನಾಲೂ ಓಡಾಡ್ತೀನಿ. ಡೈಲಿ ಒಂದಲ್ಲಾ ಒಂದು ಕಿರಿಕ್ಕು ಇದ್ದದ್ದೇ. ಆಟೋನವರದ್ದು ಆಗ್ಲಿ, ಬಸ್ಸಿನವರದ್ದಾಗ್ಲಿ, ಪಾದಚಾರಿಗಳದ್ದಾಗ್ಲಿ, ಅಥವಾ, ನಮ್ಮ ಪಕ್ಕದಲ್ಲೇ ಜುಂಯ್ ಅಂಥಾ ಪಾಸ್ ಆಗೋ ದ್ವಿಚಕ್ರಿಗಳದ್ದಾಗ್ಲಿ. ಇವತ್ತು (17-3-08 ಸೋಮವಾರ) ಆಫೀಸಿಗೆ ಬರಬೇಕಾದ್ರೆ, ಇನ್ಫೆಂಟ್ರಿ…
ಲೇಖಕರು: prasadbshetty
ವಿಧ: ಚರ್ಚೆಯ ವಿಷಯ
March 18, 2008
ಇಂದಿನ ಜನರು ಮೊಬೈಲಿನ ಗುಲಾಮರು ಆಗುತ್ತಿದ್ದಾರೆಯೇ...?
ಲೇಖಕರು: prasadbshetty
ವಿಧ: ಚರ್ಚೆಯ ವಿಷಯ
March 18, 2008
ಪೂನಾದಲ್ಲಿ ಹುಡುಗಿಯರು ಮುಖಕ್ಕೆ ಸ್ಕಾರ್ಪ್ ಕಟ್ಟಿಕೊಂಡು ಸುತ್ತಾಡುತಿರುತ್ತಾರೆ ಯಾಕಿರಬಹುದು?
ಲೇಖಕರು: kavita
ವಿಧ: ಬ್ಲಾಗ್ ಬರಹ
March 18, 2008
10 ವರ್ಷದ ಹಿಂದೆ, ಮಸಾಲೆ ದೊಸೆಯ ರುಚಿ ಈಗ ಸಿಗೋದೆ ಇಲ್ಲ. ರೆಸೆಂಟಾಗಿ ನಾನು ಕೋರಮಂಗಲದ ಒಂದು ಹೊಟೆಲ್ ನಲ್ಲಿ ಮಸಾಲೆ ದೋಸೆ ತಿಂದೆ, ಅದರಲ್ಲಿ ಆ ಹಳೆ ರುಚಿನೇ ಇರಲಿಲ್ಲ. ಬ ರೇ ದೋಸೆ ಮಾಡಿ ಅದರ ಒಳಗೆ ಆಲುಗಡೆ ಪಲ್ಯ ಇಟ್ಕೋಟಿದ್ರು. ಜಯನಗರದ ಗಣೇಶ್ ದರ್ಶನ್ ನಲ್ಲಿ ದೋಸೆ ಚೆನ್ನಾಗಿ ಇರುತೆ ಆದ್ರೆ ಸೈಸ್ ತುಂಬಾ ಚಿಕ್ಕದು. ಬೆಂಗಳೂರುನಲ್ಲಿ ಹೊರಗಿನ ಪ್ರದೇಶದ ಊಟ ಸುಲಭವಾಗಿ ಸಿಗುತೆ ಅಂದ್ರೆ ಆಂಧ್ರ, ತಮೀಲ್‌ನಾಡ್, ಕೇರಳ, ನಾರ್ತ್ ಇಂಡಿಯನ್, ಪಂಜಾಬೀ... ನಮ್ಮ ಕರ್ನಾಟಕದ ಊಟ ಸರಿಯಾಗಿ ಸಿಗೋಲ್ಲ…
ಲೇಖಕರು: prasadbshetty
ವಿಧ: ಚರ್ಚೆಯ ವಿಷಯ
March 18, 2008
ಈಗಿನ ಕಾಲದ ಕೆಲವು ಹುಡಿಗಿಯರು ಸೊಂಟವನ್ನು ಜಾಸ್ತಿಯಗಿ ತಿರುಗಿಸಿ ನಡೆಯುವುದು ಏಕೆ?
ಲೇಖಕರು: prasadbshetty
ವಿಧ: ಚರ್ಚೆಯ ವಿಷಯ
March 18, 2008
"ಪ್ರೀತಿ"ಯನ್ನು ಯಾಕೆ ಕುರುಡು ಅಂತಾರೆ..?