ಎಲ್ಲ ಪುಟಗಳು

ಲೇಖಕರು: ASHOKKUMAR
ವಿಧ: Basic page
March 17, 2008
 (ಇ-ಲೋಕ-66)(17/3/2008)     ಜಗತ್ತಿನಲ್ಲಿ ಈಗಿರುವ ಅಣೆಕಟ್ಟುಗಳ ಸಂಖ್ಯೆ ಎಷ್ಟು ಎನ್ನುವುದನ್ನು ಊಹಿಸಬಲ್ಲಿರಾ?ಸಾವಿರದ ಒಂಭೈನೂರನೆಯ ಇಸವಿಯ ನಂತರ ಕಟ್ಟಿರುವ ಅಣೆಕಟ್ಟುಗಳ ಸಂಖ್ಯೆ ಇಪ್ಪತ್ತೊಂಭತ್ತು ಸಾವಿರದ ನಾಲ್ಕುನೂರ ಎಂಭತ್ತ ನಾಲ್ಕು. ಇವುಗಳಲ್ಲಿ ಹಿಡಿದಿರ ಬಹುದಾದ ನೀರಿನ ಪ್ರಮಾಣ,ಎರಡು ಸಾವಿರದ ಆರುನೂರು ಮೈಲು ಘನ ಮೈಲುಗಳಷ್ಟು!ಇಷ್ಟು ನೀರು ಅಣೆಕಟ್ಟು ಇಲ್ಲವಾಗಿದ್ದಲ್ಲಿ ಸಮುದ್ರ ಸೇರುತ್ತಿತ್ತು. ಆಗ ಸಮುದ್ರದ ನೀರಿನ ಮಟ್ಟ 1.2 ಅಂಗುಲ ಹೆಚುತ್ತಿತ್ತು. ಇದನ್ನು ಲೆಕ್ಕ…
ಲೇಖಕರು: prasadbshetty
ವಿಧ: ಚರ್ಚೆಯ ವಿಷಯ
March 17, 2008
ಕೆಲವು ಕಾಲೇಜ್ ಹುಡುಗಿಯರು ತಮ್ಮ...ಪುಸ್ತಕಗಳನ್ನು (ಬ್ಯಾಗ್) ಎದೆಗೆ ಒತ್ತಿ ಹಿಡಿದುಕೊಂಡು ನಡೆದು ಹೋಗುವ ರಹಸ್ಯವೇನು.....?
ಲೇಖಕರು: prasadbshetty
ವಿಧ: ಚರ್ಚೆಯ ವಿಷಯ
March 17, 2008
ಪ್ರೀತಿ', ಪ್ರೇಮ ಎಂಬ ಮೋಹದಲ್ಲಿ ಸಿಲುಕಿ (ಅಂಧರಾಗಿ) ಮನೆ, ತಂದೆ, ತಾಯಿಯರನ್ನು ಬಿಟ್ಟು ಒಡಿ ಹೋಗುವ ಮಕ್ಕಳ ಬಗ್ಗೆ ನಿಮ್ಮ ಅನಿಸಿಕೆ.....?
ಲೇಖಕರು: prasadbshetty
ವಿಧ: ಚರ್ಚೆಯ ವಿಷಯ
March 17, 2008
ನಿಮ್ಮ ಅನಿಸಿಕೆಯಲ್ಲಿ 'ಹೆಣ್ಣಿ'ನ (ಹುಡುಗಿಯರ) 'ಸೌಂದರ್ಯ' (ಸುಂದರತೆ) ಏನು.....?
ಲೇಖಕರು: nithyagiri
ವಿಧ: ಬ್ಲಾಗ್ ಬರಹ
March 17, 2008
ಹಸಿರಾಗಿದೆ ಆ ದಿನದ Admission Entry ಬಂದಾಯ್ತು ಇಲ್ಲಿ Resultನ History ಕೆಣಕಿತು ನನ್ನ ಅಂಕೆಯ ಸಾಧನೆ .....ಆದರೆ ಇಣುಕಿತು ನನ್ನ ಬಾಳಿನ ಬೆಳಕಿನ ಆಶಾಕಿರಣ...... ನೋಡ್ತಾ ಇರು ಗೆಳೆಯ ಇನ್ನು ಮುಂದೆ ನನ್ನ ಪಯಣ..............
ಲೇಖಕರು: omshivaprakash
ವಿಧ: ಬ್ಲಾಗ್ ಬರಹ
March 17, 2008
ನಿಮ್ಮನ್ನೆಲ್ಲಾ ತುಂಬಾ ಕಾಯಿಸಿದೆ ಇನ್ಸ್ಟಾಲೇಷನ್ ಬಗ್ಗೆ ತಿಳಿಸ್ಲಿಕ್ಕೆ. ಕ್ಷಮೆಯಿರಲಿ. ನೀವಾಗಲೇ ಇನ್ಸ್ಟಾಲ್ ಮಾಡ್ಕೊಂಡಿದ್ರೆ ಬಹಳ ಚೆಂದ.ಇಲಾಂದ್ರೆ ಇಲ್ಲಿದೆ ನಿಮಗೆ ಇನ್ಸ್ಟಾಲೇಶನ್ ಬಗ್ಗೆ ಒಂದು ಪರಿಚಯ.ಉಬುಂಟು ಇನ್ಸ್ಟಾಲೇಶನ್ ಎಲ್ಲಿಂದ ಪ್ರಾರಂಭ ? ಉಬುಂಟು ಲಿನಕ್ಸ್ ಇನ್ಸ್ಟಾಲೇಶನ್ ಬೇರೆಲ್ಲಾ ಆಪರೇಟಿಂಗ್ ಸಿಸ್ಟಂಗಳಂತಲ್ಲ. ತುಂಬಾ ಸುಲಭ. ಇದುವರೆಗೆ ಅದರ ಲೈವ್ ಸಿ.ಡಿ ಬೂಟ್ ಮಾಡಿ ನೋಡಿದ್ರಿ ಅಲ್ವಾ ಅದರ ಡೆಸ್ಕ್ ಟಾಪ್ (Desktop environment) ಅನ್ನೇ ಇನ್ಸ್ಟಾಲೇಷನ್ ಗೆ…
ಲೇಖಕರು: santhosh kumar
ವಿಧ: Basic page
March 17, 2008
ಮನದಲ್ಲಿ ..ಮುಡುವಂತ ಸಾಲೇ ಸಾಲು .. ಕನ್ನಿರು ಬರುವುದು ಆ ಕಣ್ಣಿ ನಿಂದ ರಕ್ತ ಬರುವುದು ಆ ದೇಹದಿಂದ ,, ಎಲ್ಲರು ಬರುವುದು ಆ ನಿನ್ನ ಸ್ನೇಹದಿಂದ ಪ್ರೀತಿ ಬರುವುದು ಆ ನಿನ್ನ ಹೃದಯದಿಂದ ನಾಚಿಕೆ ಬರುಚುದು ಆ ನಿನ್ನ ಸ್ವಭಿಮನದಿಂದ ಮನಸಿಗೆ ಬರುವುದು ಆ ನಿನ್ನ ಸಾಕಿ ಬೆಳಸಿದವ್ರು ಆದರೆ ನಾನು ಬರುವೆನು ಎಲ್ಲರ ಹೃದಯದಲ್ಲಿ ಸ್ನೇಹಿತನಾಗಿ ಉಳಿದಿರಲು ,,or -------------- ಗಾಗಿ ? ನಿಮ್ಗೆ ಗೊತ್ತಿದ್ರೆ ತಿಳಿಸಿ .. ಇಂತಿ ನಿಮ್ಮ ಸಂತೋಶ್ ಕುಮಾರ್
ಲೇಖಕರು: santhosh kumar
ವಿಧ: Basic page
March 16, 2008
ಕನಸಿನ ಚೆಲುವೆ ಚೆಲುವೆ ಚೆಲುವೆ ನೀ ಎಲ್ಲಿರುವೆ ನಾ ನಿನಗಾಗಿ ಕಾದಿರುವೆ ಕನಸಲ್ಲಿ ಬರುವೆ ,,ಮನದಲ್ಲಿ ಇರುವೆ ಇ ಜೀವವೇ ನೀ ಆಗಿರುವೆ . ನಿದ್ದೆಯೂ ಹೊತ್ತು ನೀ ಮಾತ್ರ ಬರುವೆ ನನ್ನ ನಿದ್ದೆಯನ್ನ ಕೆಡಿಸಿರುವೆ ಹಸಿವೆಯು ಇಲ್ಲ ,,ನಿದ್ದೆಯು ಇಲ್ಲ ತಲೆಯ ತುಂಬಾ ನೀ ತುಂಬಿರುವೆ ,ನೀ ತುಂಬಾ ಬಳಲಿರುವೆ ಚೆಲುವೆ ಚೆಲುವೆ ನೀ ಎಲ್ಲಿರುವೆ ? ಕಲ್ಪನೆಯಲ್ಲಿ ನಿನ್ನ ಚಿತ್ರ ಬರೆದಿರುವೆ ಕನಸಿನ ಆ ಚಿತ್ರವೇ ನೀ ಆಗಿರುವೆ ಎಲ್ಲಿ ಹೋದರು ನಿನ್ನ ನಾ ಹುಡುಕುತಿರುವೆ ಏಕೆ ನೀ ನನ್ನ ಕಾಡುತಿರುವೆ ನೀ…
ಲೇಖಕರು: santhosh kumar
ವಿಧ: ಬ್ಲಾಗ್ ಬರಹ
March 16, 2008
ನಾವೆಲ್ಲರೂ ...ನಗುತ ನಗುವಿನೊಳಗೆ ನಗುವನ್ನ ನಗುವಾಗಿ ....ಮಾಡಿ ನಾವೆಲ್ಲರೂ ..ನೋವೊಳಗೆ ನೋವನ್ನ ಕಣ್ಣೀರ ಹನಿಯಾಗಿ ,,,,,,,.ನೋವು ತುಂಬುವಂತೆ ಮಾಡಿ ಆಮೇಲೆ ಆಗೋಣ ಬಾ ಎನುತ್ತ ಮನಸಿನೊಳಗೆ ಕಾಡುವ ದೆವ್ವದ (ಭೂತವಾಗಿ ,,,,,,,,,,,,,,,,,ಕಾಡಿದೆ . ಇನ್ನು ಮುಂದೆ ಸಮಾಜ ಮಂದಿಯೆಲ್ಲರು ಈಗೆ ಮಾಡ್ತಾರಾ ಬೇಡುವ ವರವಾಗಿ ....ಮಾಡಿ ವ್ಯಕ್ತಿಯಾ ಪೂರ್ಣ ವಿದ್ಯೆಗೆ ಓದುವ ಕ್ಷಣವಾಗಿ ,,,,,,,ಅನೋ ಹಾಗಿ ಮಾಡಿ . ಅರಿಯದ ಮನಸಿನ "ಕಣ್ಣೆಲ್ಲ ಮಂಜಾಗುತ ..... ಜೀವನದ ಒಳ್ಳೆಯ ಸಮಯಕಾಗಿ ..…
ಲೇಖಕರು: cmariejoseph
ವಿಧ: ಚರ್ಚೆಯ ವಿಷಯ
March 16, 2008
ಭಾರತೀಯ ಸೇನಾಪಡೆಯ ವರಿಷ್ಠರಾಗಿ ಸೇವೆ ಸಲ್ಲಿಸಿದ ಕನ್ನಡಿಗರು ಮೂವರು: ಜನರಲ್ ಕರಿಯಪ್ಪ, ಜನರಲ್ ತಿಮ್ಮಯ್ಯ ಹೊರತುಪಡಿಸಿದರೆ ಮೂರನೆಯವರು ಯಾರು?