ಎಲ್ಲ ಪುಟಗಳು

ಲೇಖಕರು: hnprashanth
ವಿಧ: Basic page
March 16, 2008
ನಾನು ವೆಬ್ ಬ್ರೌಸ್ ಮಾಡಲು Firefox ಬಳಸುತ್ತೇನೆ. ಆದರೆ ಕನ್ನಡ ವೆಬ್ ಪೇಜ್ ಗಳಿಗೆ ಹೋದಾಗ ಅದು ಅಕ್ಷರಗಳನ್ನು ಸರಿಯಾಗಿ ತೋರಿಸುವುದಿಲ್ಲ. ಈಗ ಕೆಲವು ದಿನಗಳ ಹಿಂದೆ Firfox 3 beta 4 ವರ್ಶನ್ ಬಿಡುಗಡೆ ಮಾಡಿದ್ದಾರೆ. ನಾನು ಒಮ್ಮೆ ಪರೀಕ್ಷಿಸೋಣ ಎಂದು download ಮಾಡಿದೆ. ಅದರಲ್ಲಿ ಕನ್ನಡ ಸರಿಯಾಗಿ ಮೂಡುತ್ತಿದೆ :). Internet Explorer ನಲ್ಲಿ ಯಾವ ರೀತಿ ಕನ್ನಡ ಬರುತ್ತದೆಯೋ ಅದೇ ರೀತಿ Firfox 3 ನಲ್ಲೂ ಅಕ್ಷರಗಳು ಮೂಡುತ್ತದೆ. ಹೊಸ ಬಿಡುಗಡೆಯನ್ನು ನಿಮ್ಮ ಕಂಪ್ಯೂಟರ್ ಗೆ…
ಲೇಖಕರು: karihaida
ವಿಧ: ಬ್ಲಾಗ್ ಬರಹ
March 16, 2008
ನಮ್ ಕಾಡ್ನಾಗೆ ಹಲವಾರು ಹಟ್ಟಿಗಳಿವೆ. ನಮ್ ಹಟ್ಟಿಗಿಂತ ದೋಡ್ದು ಮೂರ್ನಾಲ್ಕುಅವೆ. ನಮ್ ಜೀವ್ನ ತುಂಬಾ ಸರಳ. ನಾವೇನು ಭತ್ತ, ಕಬ್ಬು ಬೆಳೆಯಲ್ಲ. ಕೋಳಿ, ಹುಂಜ, ಆಡು ಸಾಕ್ಕೊತ್ತೀವಿ. ಕಾಡ್ನಲ್ಲಿ ಏನೇನ್ ಸಿಗುತ್ತೋ ಅದ್ರಲ್ಲೇ ಜೀವ್ನ ಸಾಗಿಸ್ತೀವಿ. ಬೇರೆ ಬೇರೆ ಹಟ್ಟಿಗ್ಳು ಅಷ್ಟೇ. ಅವ್ರ್ ಪಾಡಿಗೆ ಅವ್ರು, ನಮ್ ಪಾಡಿಗೆ ನಾವು. ನಮ್ ಹಟ್ಟಿಲಿ ಹತ್ತಾರು ಗುಡುಸ್ಲುಗಳಿವೆ. ನಮ್ಮಲ್ಲಿ ಎಲ್ರೂ ಒಟ್ಗೆ ಸೇರಿ ಕೋಳಿ, ಆಡು ಸಾಕ್ತೀವಿ. ಗಂಡಸ್ರೆಲ್ಲಾರು ಹೊತ್ತಾರೆ ಹೋಗಿ ಕಾಡ್ನಾಗೆ ಬೇಟೆ ಆಡಿ,…
ಲೇಖಕರು: karihaida
ವಿಧ: ಬ್ಲಾಗ್ ಬರಹ
March 16, 2008
ನಮ್ ಕಾಡ್ನಾಗೆ ಹಲವಾರು ಹಟ್ಟಿಗಳಿವೆ. ನಮ್ ಹಟ್ಟಿಗಿಂತ ದೋಡ್ದು ಮೂರ್ನಾಲ್ಕುಅವೆ. ನಮ್ ಜೀವ್ನ ತುಂಬಾ ಸರಳ. ನಾವೇನು ಭತ್ತ, ಕಬ್ಬು ಬೆಳೆಯಲ್ಲ. ಕೋಳಿ, ಹುಂಜ, ಆಡು ಸಾಕ್ಕೊತ್ತೀವಿ. ಕಾಡ್ನಲ್ಲಿ ಏನೇನ್ ಸಿಗುತ್ತೋ ಅದ್ರಲ್ಲೇ ಜೀವ್ನ ಸಾಗಿಸ್ತೀವಿ. ಬೇರೆ ಬೇರೆ ಹಟ್ಟಿಗ್ಳು ಅಷ್ಟೇ. ಅವ್ರ್ ಪಾಡಿಗೆ ಅವ್ರು, ನಮ್ ಪಾಡಿಗೆ ನಾವು. ನಮ್ ಹಟ್ಟಿಲಿ ಹತ್ತಾರು ಗುಡುಸ್ಲುಗಳಿವೆ. ನಮ್ಮಲ್ಲಿ ಎಲ್ರೂ ಒಟ್ಗೆ ಸೇರಿ ಕೋಳಿ, ಆಡು ಸಾಕ್ತೀವಿ. ಗಂಡಸ್ರೆಲ್ಲಾರು ಹೊತ್ತಾರೆ ಹೋಗಿ ಕಾಡ್ನಾಗೆ ಬೇಟೆ ಆಡಿ,…
ಲೇಖಕರು: karihaida
ವಿಧ: ಬ್ಲಾಗ್ ಬರಹ
March 16, 2008
ನಮ್ ಕಾಡ್ನಾಗೆ ಹಲವಾರು ಹಟ್ಟಿಗಳಿವೆ. ನಮ್ ಹಟ್ಟಿಗಿಂತ ದೋಡ್ದು ಮೂರ್ನಾಲ್ಕುಅವೆ. ನಮ್ ಜೀವ್ನ ತುಂಬಾ ಸರಳ. ನಾವೇನು ಭತ್ತ, ಕಬ್ಬು ಬೆಳೆಯಲ್ಲ. ಕೋಳಿ, ಹುಂಜ, ಆಡು ಸಾಕ್ಕೊತ್ತೀವಿ. ಕಾಡ್ನಲ್ಲಿ ಏನೇನ್ ಸಿಗುತ್ತೋ ಅದ್ರಲ್ಲೇ ಜೀವ್ನ ಸಾಗಿಸ್ತೀವಿ. ಬೇರೆ ಬೇರೆ ಹಟ್ಟಿಗ್ಳು ಅಷ್ಟೇ. ಅವ್ರ್ ಪಾಡಿಗೆ ಅವ್ರು, ನಮ್ ಪಾಡಿಗೆ ನಾವು. ನಮ್ ಹಟ್ಟಿಲಿ ಹತ್ತಾರು ಗುಡುಸ್ಲುಗಳಿವೆ. ನಮ್ಮಲ್ಲಿ ಎಲ್ರೂ ಒಟ್ಗೆ ಸೇರಿ ಕೋಳಿ, ಆಡು ಸಾಕ್ತೀವಿ. ಗಂಡಸ್ರೆಲ್ಲಾರು ಹೊತ್ತಾರೆ ಹೋಗಿ ಕಾಡ್ನಾಗೆ ಬೇಟೆ ಆಡಿ,…
ಲೇಖಕರು: karihaida
ವಿಧ: ಬ್ಲಾಗ್ ಬರಹ
March 16, 2008
ನಮ್ ಕಾಡ್ನಾಗೆ ಹಲವಾರು ಹಟ್ಟಿಗಳಿವೆ. ನಮ್ ಹಟ್ಟಿಗಿಂತ ದೋಡ್ದು ಮೂರ್ನಾಲ್ಕುಅವೆ. ನಮ್ ಜೀವ್ನ ತುಂಬಾ ಸರಳ. ನಾವೇನು ಭತ್ತ, ಕಬ್ಬು ಬೆಳೆಯಲ್ಲ. ಕೋಳಿ, ಹುಂಜ, ಆಡು ಸಾಕ್ಕೊತ್ತೀವಿ. ಕಾಡ್ನಲ್ಲಿ ಏನೇನ್ ಸಿಗುತ್ತೋ ಅದ್ರಲ್ಲೇ ಜೀವ್ನ ಸಾಗಿಸ್ತೀವಿ. ಬೇರೆ ಬೇರೆ ಹಟ್ಟಿಗ್ಳು ಅಷ್ಟೇ. ಅವ್ರ್ ಪಾಡಿಗೆ ಅವ್ರು, ನಮ್ ಪಾಡಿಗೆ ನಾವು. ನಮ್ ಹಟ್ಟಿಲಿ ಹತ್ತಾರು ಗುಡುಸ್ಲುಗಳಿವೆ. ನಮ್ಮಲ್ಲಿ ಎಲ್ರೂ ಒಟ್ಗೆ ಸೇರಿ ಕೋಳಿ, ಆಡು ಸಾಕ್ತೀವಿ. ಗಂಡಸ್ರೆಲ್ಲಾರು ಹೊತ್ತಾರೆ ಹೋಗಿ ಕಾಡ್ನಾಗೆ ಬೇಟೆ ಆಡಿ,…
ಲೇಖಕರು: savithru
ವಿಧ: ಬ್ಲಾಗ್ ಬರಹ
March 16, 2008
ನಮ್ಮಲ್ಲಿ ಕನ್ನಡ -ಸಂಸ್ಕೃತದ ಬಗ್ಗೆ ಚರ್ಚೆ ನಡೆಯುತ್ತ ಇದೆ. ಹಾಗೆಯೇ ಅಲ್ಲಮನ ಬಗ್ಗೆಯೂ ಸಣ್ಣ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ನನ್ನೆರಡು ಮಾತು. >ವೇದಗಳು ಯಾರೊಬ್ಬ ಜಾತಿಯ ಸ್ವತ್ತಲ್ಲ. ಇವುಗಳ ಬರೆದವರು(?!) ಒಂದೇ ಜಾತಿಯವರೇನಲ್ಲ. ಹಾರವರಷ್ಟೇ ವೀರಶೈವರೂ ಈ ವೇದಗಳನ್ನು ( ಕರ್ಮ ಕಾಂಡ?!... ಆಚರಣೆಯಲ್ಲಿ ಇಡಲು ಇನ್ನೇನಿದೆ?... ಸಾಧ್ಯವಾದರೆ ಸೇರಿಸಿ. ) ಆಚರನೆಯಲ್ಲಿಟ್ಟಿದಾರೆ. ಇತರರೂ ವೇದ ಪಾರಮ್ಯವನ್ನು ಒಪ್ಪಿಕೊಳ್ಳುತಾರೆ. ಹಾಗಾಗಿ ನಮ್ಮಲ್ಲಿ ಯಾರಾದರೂ ವೇದಗಳ ವಿರುದ್ದ ಏನಾದರೂ…
ಲೇಖಕರು: savithru
ವಿಧ: ಬ್ಲಾಗ್ ಬರಹ
March 16, 2008
ನಮ್ಮಲ್ಲಿ ಕನ್ನಡ -ಸಂಸ್ಕೃತದ ಬಗ್ಗೆ ಚರ್ಚೆ ನಡೆಯುತ್ತ ಇದೆ. ಹಾಗೆಯೇ ಅಲ್ಲಮನ ಬಗ್ಗೆಯೂ ಸಣ್ಣ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ನನ್ನೆರಡು ಮಾತು. >ವೇದಗಳು ಯಾರೊಬ್ಬ ಜಾತಿಯ ಸ್ವತ್ತಲ್ಲ. ಇವುಗಳ ಬರೆದವರು(?!) ಒಂದೇ ಜಾತಿಯವರೇನಲ್ಲ. ಹಾರವರಷ್ಟೇ ವೀರಶೈವರೂ ಈ ವೇದಗಳನ್ನು ( ಕರ್ಮ ಕಾಂಡ?!... ಆಚರಣೆಯಲ್ಲಿ ಇಡಲು ಇನ್ನೇನಿದೆ?... ಸಾಧ್ಯವಾದರೆ ಸೇರಿಸಿ. ) ಆಚರನೆಯಲ್ಲಿಟ್ಟಿದಾರೆ. ಇತರರೂ ವೇದ ಪಾರಮ್ಯವನ್ನು ಒಪ್ಪಿಕೊಳ್ಳುತಾರೆ. ಹಾಗಾಗಿ ನಮ್ಮಲ್ಲಿ ಯಾರಾದರೂ ವೇದಗಳ ವಿರುದ್ದ ಏನಾದರೂ…
ಲೇಖಕರು: narendra
ವಿಧ: Basic page
March 16, 2008
ಪ್ರಸೂನ್ ಜೋಶಿಯ ಬಗ್ಗೆ ನಿಮಗೆಲ್ಲ ಗೊತ್ತಿರುತ್ತದೆ. ತಾರೇ ಜಮೀನ್ ಪರ್, ಬ್ಲ್ಯಾಕ್, ರಂಗ್ ದೇ ಬಸಂತಿ ಮುಂತಾಗಿ ಹಲವು ಚಿತ್ರಗಳಲ್ಲಿ ಈತನ ಹಾಡುಗಳನ್ನು ಕೇಳಿದ್ದೀರಿ. ನನ್ನನ್ನು ಸೆಳೆದಿದ್ದು ಇತ್ತೀಚಿನ ತೆಹಲ್ಕಾ ಪತ್ರಿಕೆಯಲ್ಲಿ (15 ಮಾರ್ಚ್ 2008) ಬಂದಿರುವ ಈತನ ಸಂದರ್ಶನ. ನಸ್ರೀನ್ ಮುನ್ನಿ ಕಬೀರ್ ನಡೆಸಿದ ಈ ಸಂದರ್ಶನದಲ್ಲಿ ಪ್ರಸೂನ್ ತನ್ನ ರಕ್ತದ ಕಣಕಣದಲ್ಲೂ ತಾನು ಕವಿ ಎನ್ನುತ್ತಾನೆ! ನಮ್ಮ ಜಯಂತ್ ಕಾಯ್ಕಿಣಿ ಆಗಾಗ ಕವಿತೆಯ ಬಗ್ಗೆ ಆಡುತ್ತ ಬಂದ ಮಾತುಗಳನ್ನೇ ಹೋಲುವಂತಿರುವ ಈತನ…
ಲೇಖಕರು: anmanjunath
ವಿಧ: ಬ್ಲಾಗ್ ಬರಹ
March 15, 2008
ಕತ್ತೆ ಜೊತೆ ಸೇರಿ ಅಮೇಧ್ಯ ತಿಂದ ಕರು : -------------------------------- ಇದು ಎಸ್.ಬಿ.ಐ.ಕ್ರೆಡಿಟ್ ಕಾರ್ಡ್ಸ್ ಕಥೆ. ನಮ್ಮ ದೇಶದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಸಹವರ್ತಿ ಬ್ಯಾಂಕುಗಳ ಹತ್ತಾರು ಸಾವಿರ ಶಾಖೆಗಳು ಅನೇಕ ದಶಕಗಳಿಂದ ಕಾರ್ಯ ನಿರ್ವಹಿಸುತ್ತಿವೆ. ನಮ್ಮ ದೇಶದ ಕೃಷಿ - ಕೈಗಾರಿಕಾ ಕ್ಷೇತ್ರಗಳ ಬೆಳವಣಿಗೆಗೆ ಇವುಗಳ ಕೊಡುಗೆ ಬಹಳ ದೊಡ್ಡದು. ದೇಶದ ಒಟ್ಟಾರೆ ಆರ್ಥಿಕ ಅಭಿವೃದ್ಧಿಯಲ್ಲೂ ಈ ಬ್ಯಾಂಕುಗಳ ಪಾತ್ರ ಮೆಚ್ಚುವಂತಹುದು. ಹೀಗಿರುವಾಗ, ಭಾರತೀಯ ಸ್ಟೇಟ್…
ಲೇಖಕರು: vinyasa
ವಿಧ: ಬ್ಲಾಗ್ ಬರಹ
March 15, 2008
ಪುಷ್ಪಬನದಲ್ಲೊಂದು ಸುತ್ತಾಟ ಈ ಜಗತ್ತು ಆ ದೇವರ ಸೃಷ್ಠಿಯ ಒಂದು ಸುಂದರ ಆಲಯ.ಆತನ ಕಲ್ಪನೆ,ಸೃಷ್ಠಿಯ ವೈವಿಧ್ಯತೆ ಬೆರಗುಗೊಳಿಸುವಂಥದ್ದು.ಈ ವೈವಿಧ್ಯಮಯ ಸೃಷ್ಠಿಯಲ್ಲಿ ಅತ್ಯಂತ ಸುಂದರವಾದದ್ದು,ಸುಕೋಮಲವಾದದ್ದು,ಮನಸ್ಸಿಗೆ ಮುದ ನೀಡಿ ಕಣ್ಮನ ತಣಿಸುವ ಸೃಷ್ಠಿಯೆಂದರೆ ಒಂದು ವೈವಿಧ್ಯಮಯ ಪುಷ್ಪರಾಶಿ ಮತ್ತೊಂದು ಬಣ್ಣಬಣ್ಣದ ಪಕ್ಷಿಕುಲಗಳೆಂದು ನನ್ನ ಅನಿಸಿಕೆ.ಈ ಎರಡೂ ಜೀವಿಯ ಸೃಷ್ಠಿಯಲ್ಲಿ ಆ ಭಗವಂತನ ಜಾಣ್ಮೆ, ಬಣ್ಣಗಳ ವಿನ್ಯಾಸ, ಸೌಂದರ್ಯಪ್ರಜ್ಞೆ , ಅತನ ಹೃದಯದ ಮೃದು-ಮಧುರ ಭಾವನೆಗಳು ಮೇಳೈಸಿದೆ.…