ವಿಧ: ಬ್ಲಾಗ್ ಬರಹ
November 20, 2007
ನಾವ್ ಕನ್ನಡಿಗರೇಕೆ ಹೀಗೆ?? ಹೊರಗಿನವರನ್ನು ಒಲಿಸಲು ನಮ್ಮತನವನ್ನೇ ಬಿಟ್ಟು ಕೊಡುವದು ಪೆದ್ದುತನವಲ್ಲವೆ? ನಮ್ಮ ತಾಯ್ನುಡಿಗೇ ಮೋಸ ಮಾಡಿ, ನಾವು ಹೊರಗಿನವರನ್ನು ಮೆಚ್ಚಿಸಬೇಕೆ?? ಎಲ್ಲಕ್ಕೂ ಮಿಗಿಲಾಗಿ, ನಾವು ಹಾಗೇ ಮಾಡಿದರೆ ಅವರು ಮೆಚ್ಚಿ ಬಿಡುತ್ತಾರೆಂಬ ಬ್ರಮೆ ಏಕೆ?
ನಡೆದದ್ದೇನೆಂದರೇ ಎಲೆಕ್ಟ್ರಾನಿಕ್ ಸಿಟಿಯಿಂದ ಮೆಜೆಸ್ಟಿಕ್ಕಿಗೆ ಬರುವ ವೋಲ್ವೋ ಬಸ್ಸಲ್ಲಿ ಕನ್ನಡ ಹಾಡು ಎಲ್ಲೂ ಇಣುಕಲೇ ಇಲ್ಲ. ಅಪ್ಪಿ-ತಪ್ಪಿಯೂ ಕನ್ನಡ ರೇಡಿಯೋ ಹಾಕಲಿಲ್ಲ ಡ್ರೈವರ್ ಮಹಾಸಯ. ಒಂದು ಕಡೇ, ಇಂಗಲೀಸ್…
ವಿಧ: ಬ್ಲಾಗ್ ಬರಹ
November 20, 2007
ನಾವ್ ಕನ್ನಡಿಗರೇಕೆ ಹೀಗೆ?? ಹೊರಗಿನವರನ್ನು ಒಲಿಸಲು ನಮ್ಮತನವನ್ನೇ ಬಿಟ್ಟು ಕೊಡುವದು ಪೆದ್ದುತನವಲ್ಲವೆ? ನಮ್ಮ ತಾಯ್ನುಡಿಗೇ ಮೋಸ ಮಾಡಿ, ನಾವು ಹೊರಗಿನವರನ್ನು ಮೆಚ್ಚಿಸಬೇಕೆ?? ಎಲ್ಲಕ್ಕೂ ಮಿಗಿಲಾಗಿ, ನಾವು ಹಾಗೇ ಮಾಡಿದರೆ ಅವರು ಮೆಚ್ಚಿ ಬಿಡುತ್ತಾರೆಂಬ ಬ್ರಮೆ ಏಕೆ?
ನಡೆದದ್ದೇನೆಂದರೇ ಎಲೆಕ್ಟ್ರಾನಿಕ್ ಸಿಟಿಯಿಂದ ಮೆಜೆಸ್ಟಿಕ್ಕಿಗೆ ಬರುವ ವೋಲ್ವೋ ಬಸ್ಸಲ್ಲಿ ಕನ್ನಡ ಹಾಡು ಎಲ್ಲೂ ಇಣುಕಲೇ ಇಲ್ಲ. ಅಪ್ಪಿ-ತಪ್ಪಿಯೂ ಕನ್ನಡ ರೇಡಿಯೋ ಹಾಕಲಿಲ್ಲ ಡ್ರೈವರ್ ಮಹಾಸಯ. ಒಂದು ಕಡೇ, ಇಂಗಲೀಸ್…
ವಿಧ: ಬ್ಲಾಗ್ ಬರಹ
November 20, 2007
ಮಧ್ಯರಾತ್ರಿ ಗೌಡ್ರ ಫೋನ್ ಬಂತೆಂದರೆ ಯಾವುದೋ ಸ್ಮಶಾನದಿಂದಲೇ.
ಕೂಡಲೇ ಗಾಡಿ ಏರಿ ಅಲ್ಲಿ ಹೋದರೆ ಜೋರಾಗಿ ಹೋಮ ನಡೆಯುತಿತ್ತು.
ಅದಕ್ಕೂ ಜೋರಾಗಿತ್ತು ಗೌಡರ ಅಳು.
'ಮುಹೂರ್ತ ಮೀರಿ ಹೋಗುತ್ತಿದೆ.ನೀವು ಹೀಗೆ ಅಳುತ್ತಿದ್ದರೆ ಬೆಂಕಿ ಹೊತ್ತಿಸುವುದು ಹೇಗೆ?'ಎಂದು ಶ್ರೀಶ್ರೀಶ್ರೀ(ಒಟ್ಟು ೨೨ಶ್ರೀ)ಜ್ಯೋತಿಷಿ ಹೇಳುತ್ತಿದ್ದರು.ಓಡಿ ಹೋಗಿ ಗೌಡ್ರಿಗೂ ೨೨ಶ್ರೀಗೂ ಅಡ್ಡಬಿದ್ದೆ.ಗೌಡ್ರು ಅಳು ನಿಲ್ಲಿಸಿದರು.
'ಇವನೇ ಏನ್ರೀ, ಗ ಅಕ್ಷರದಿಂದ…
ವಿಧ: Basic page
November 20, 2007
( ದಿವಂಗತ ನರಸಿಂಹಸ್ವಾಮಿಯವರನ್ನು ನೆನೆಸಿ, ನಮಿಸಿ, ಕ್ಷಮೆಯಾಚಿಸುತ್ತ)
- ನವರತ್ನ ಸುಧೀರ್ ನೋಡಿರಣ್ಣ ಹೇಗಿದೆ ಕರ್... ನಾಟಕ
ಮದುವೆ ಮುರಿದು ತಿಂಗಳಿಲ್ಲ ನೋಡಿರಣ್ಣ ಹೇಗಿದೆ
ಯಡ್ಡಿ ಕೂಗಿದಾಗಲೆಲ್ಲ ಬರುವನಣ್ಣ ಕುಮಾರನು
ಹಿಂದೆ ಮುಂದೆ ನೋಡದೆ ಗೌಡರ ಮಾತ ಕೇಳದೆ
ಯಾರೆ ಎಷ್ಟು ಉಗಿದರೇನು ಬಿದ್ದು ಬಿದ್ದು ನಕ್ಕರೇನು
ಜನರ ಬಾಯಿಗಿಲ್ಲ ಬೀಗ ಹೃದಯದೊಳಗೆ ಪ್ರೇಮರಾಗ
ಮರಳಿ ಅರಳಿ ಭಾಜಪವನು ತಾನೆ ಕೂಗಿ ಬೇಡಿ ಕರೆದು
ಅವರ ಹರಸಿ ಕರೆವುದು ಬಂಧುಮಿತ್ರ ಎನುವುದು…
ವಿಧ: Basic page
November 20, 2007
ಉದಯವಾಣಿ
(ಇ-ಲೋಕ-49)(20/11/2007)
ಹಿಮಾಲಯಕ್ಕೆ ಹೋದರೂ ಸೆಲ್ಫೋನ್ ಕಾಟ ತಪ್ಪದೇ?ಚೀನಾದ ಮೊಬೈಲ್ ಕಂಪೆನಿ ಮುಂದಿನ ವರ್ಷದ ಒಲಿಂಪಿಕ್ ಪಂದ್ಯಗಳ ಅಂಗವಾಗಿ ನಡೆಯಲಿರುವ ಒಲಿಂಪಿಕ್ ಪಂಜಿನ ಮೆರವಣಿಗಾಗಿ ಹಿಮಾಲಯ ಪರ್ವತ ಪ್ರದೇಶದಲ್ಲೂ ಮೊಬೈಲ್ ಸೇವೆ ಒದಗಿಸಲೋಸುಗ ಮೊಬೈಲ್ ಸ್ಥಾವರಗಳನ್ನು ಸ್ಥಾಪಿಸಿದೆ.ಹದಿನೇಳು ಸಾವಿರ,ಹತ್ತೊಂಭತ್ತು ಸಾವಿರ ಮತ್ತು ಇಪ್ಪತ್ತೊಂದು ಸಾವಿರ ಅಡಿಗಳ ಎತ್ತರದಲ್ಲಿ ಸ್ಥಾವರಗಳ ಸ್ಥಾಪನೆ ಪೂರ್ಣವಾಗಿ,ಸೇವೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು…
ವಿಧ: ಪುಸ್ತಕ ವಿಮರ್ಶೆ
November 20, 2007
ಚಂದ್ರಕಾಂತ ಕುಸನೂರರ ಹೊಸ ಕಾದಂಬರಿ `ಒಂದು ಕೈಫಿಯತ್' ಈ ದಿಸೆಯಲ್ಲಿ ಒಂದು ಹೊಸತನದ, ವಿಶಿಷ್ಟ ಪ್ರಯೋಗ. ಕುಸನೂರರ ಮೂಲಭೂತ ಕಾಳಜಿ ಮನುಷ್ಯನನ್ನು ಎಲ್ಲದರಿಂದ ಲಿಬರೇಟ್ ಮಾಡಿಯೂ ಅವನ ಜೀವನಾಸಕ್ತಿಯನ್ನು ಸಾಯಿಸದೇ, ಸಂನ್ಯಾಸಿಯಾಗಿಸದೇ ಬದುಕಿನೊಳಗೇ ಇರಿಸಿ ಈ ಶೋಧವನ್ನು ನಡೆಸಬೇಕೆನ್ನುವುದು. ಒಂದು ಅರ್ಥದಲ್ಲಿ ಇಲ್ಲಿರುವುದು ಒಂದು ಸಂಘರ್ಷ. ಕಾದಂಬರಿ ಮಾತು, ವಿವರ, ನೋಟಗಳಿಗಿಂತ ಮೌನ, ಅಮೂರ್ತ ಮತ್ತು ಅನೂಹ್ಯಗಳನ್ನೆ ಹೆಚ್ಚು ನೆಚ್ಚಿಕೊಂಡಿರುವಂತಿದೆ. ನಿಜಕ್ಕೂ ಇದೊಂದು ವಿಶಿಷ್ಟ…
ವಿಧ: Basic page
November 20, 2007
ಚಂದ್ರಕಾಂತ ಕುಸನೂರರ ಹೊಸ ಕಾದಂಬರಿ `ಒಂದು ಕೈಫಿಯತ್' ಈ ದಿಸೆಯಲ್ಲಿ ಒಂದು ಹೊಸತನದ, ವಿಶಿಷ್ಟ ಪ್ರಯೋಗ. ಕುಸನೂರರ ಮೂಲಭೂತ ಕಾಳಜಿ ಮನುಷ್ಯನನ್ನು ಎಲ್ಲದರಿಂದ ಲಿಬರೇಟ್ ಮಾಡಿಯೂ ಅವನ ಜೀವನಾಸಕ್ತಿಯನ್ನು ಸಾಯಿಸದೇ, ಸಂನ್ಯಾಸಿಯಾಗಿಸದೇ ಬದುಕಿನೊಳಗೇ ಇರಿಸಿ ಈ ಶೋಧವನ್ನು ನಡೆಸಬೇಕೆನ್ನುವುದು. ಒಂದು ಅರ್ಥದಲ್ಲಿ ಇಲ್ಲಿರುವುದು ಒಂದು ಸಂಘರ್ಷ. ಕಾದಂಬರಿ ಮಾತು, ವಿವರ, ನೋಟಗಳಿಗಿಂತ ಮೌನ, ಅಮೂರ್ತ ಮತ್ತು ಅನೂಹ್ಯಗಳನ್ನೆ ಹೆಚ್ಚು ನೆಚ್ಚಿಕೊಂಡಿರುವಂತಿದೆ. ನಿಜಕ್ಕೂ ಇದೊಂದು ವಿಶಿಷ್ಟ ಪ್ರಯೋಗ,…
ವಿಧ: ಬ್ಲಾಗ್ ಬರಹ
November 20, 2007
ಮಂಜು ಮುಸುಕಿದ ಆ ಸೂರ್ಯನಂತೆ
ಮನದ ನೋವನು ಯದೆಯಲಿ ಕಟ್ಟಿ
ಬಿಗಿದ ಕೊರಳಸೆರೆಯಲಿ
ಬದುಕಿನ ಬಂಡೆಯನು
ತಿಗ್ಗು ಮುಗ್ಗಿನಿಂದ ಮುನ್ನುಗ್ಗಿಸುತಿಹೇನು !
ಬದುಕಿನ ಚಕ್ಕಡಿ
ಬಾಳ ದಾರಿಯಲಿ ಸೊಲುತಿರುವೇನೋ ಯಂಬ ಭಾವನೆ,
ಚಿಕ್ಕಂದಿನಿಂದ ಸಿಗದ ಆ ಪ್ರೀತಿಯ ಧಾರೆ,
ನೋವಲಿ ಬದುಕಿದ ಆ ನನ್ನ ಜೀವನ ಪಯಣ
ದಡ ಸೇರುವುದೋ ಇಲ್ಲವೊ ಯನ್ನುವ ಭಾವ.
ಕಡಿದು ತಿನ್ನುವ ಬಡತನ
ಅನ್ನೆರ ಮಾತಿನ ನೋವಿನ ಮುಳ್ಳು.
ಮನಸ್ಸಿನ ಪದರವನ್ನು ಹರಿದು
ಹೊಲಿಯಲು ಆಗದಸ್ಟು ನೋವಿನ ಹೊಳೆ .
ವಸುಂಧರಾ
ವಿಧ: ಬ್ಲಾಗ್ ಬರಹ
November 20, 2007
ಮೊದಲು ಸತ್ಯಕಾಮ ಜಾಬಾಲಿ ಎಂಬ ಋಷಿ ಕತೆ ನೆನಪಿಸಿಕೊಳ್ಳಿ .
ಜಾಬಾಲಾ ಎಂಬ ಹೆಂಗಸು ; ಅವಳ ಮಗ ಜಾಬಾಲಿ . ಚಿಕ್ಕವನಿದ್ದಾಗ ವಿದ್ಯಾಭ್ಯಾಸಕ್ಕೆಂದು ಋಷಿಯೊಬ್ಬನ ಬಳಿಗೆ ಹೋದಾಗ ಅವನ ಹೆಸರು , ತಂದೆಯ ಹೆಸರು ಇತ್ಯಾದಿ ಕೇಳುತ್ತಾರೆ . ತಂದೆಯ ಹೆಸರು ಅವನಿಗೆ ಗೊತ್ತಿಲ್ಲ ; ವಾಪಸ್ ಬಂದು ತಾಯನ್ನು ಕೇಳಿದರೆ , ’ನಂಗೂ ಗೊತ್ತಿಲ್ಲ’ ಅನ್ನುತ್ತಾಳೆ . ಜಾಬಾಲಿ ಮತ್ತೆ ಋಷಿಯ ಹತ್ತಿರ ಹೋಗಿ ಈ ವಿಷಯವನ್ನು ಯಾವುದೇ ಅಳುಕಿಲ್ಲದೆ ಹೇಳುತ್ತಾನೆ. ಅಲ್ಲಿನ ಇತರ ಮಕ್ಕಳು ನಗುವರು . ಆಗ ಋಷಿ ಹೇಳೋದು - ಸತ್ಯ…
ವಿಧ: ಬ್ಲಾಗ್ ಬರಹ
November 20, 2007
ಮೊದಲು ಸತ್ಯಕಾಮ ಜಾಬಾಲಿ ಎಂಬ ಋಷಿ ಕತೆ ನೆನಪಿಸಿಕೊಳ್ಳಿ .
ಜಾಬಾಲಾ ಎಂಬ ಹೆಂಗಸು ; ಅವಳ ಮಗ ಜಾಬಾಲಿ . ಚಿಕ್ಕವನಿದ್ದಾಗ ವಿದ್ಯಾಭ್ಯಾಸಕ್ಕೆಂದು ಋಷಿಯೊಬ್ಬನ ಬಳಿಗೆ ಹೋದಾಗ ಅವನ ಹೆಸರು , ತಂದೆಯ ಹೆಸರು ಇತ್ಯಾದಿ ಕೇಳುತ್ತಾರೆ . ತಂದೆಯ ಹೆಸರು ಅವನಿಗೆ ಗೊತ್ತಿಲ್ಲ ; ವಾಪಸ್ ಬಂದು ತಾಯನ್ನು ಕೇಳಿದರೆ , ’ನಂಗೂ ಗೊತ್ತಿಲ್ಲ’ ಅನ್ನುತ್ತಾಳೆ . ಜಾಬಾಲಿ ಮತ್ತೆ ಋಷಿಯ ಹತ್ತಿರ ಹೋಗಿ ಈ ವಿಷಯವನ್ನು ಯಾವುದೇ ಅಳುಕಿಲ್ಲದೆ ಹೇಳುತ್ತಾನೆ. ಅಲ್ಲಿನ ಇತರ ಮಕ್ಕಳು ನಗುವರು . ಆಗ ಋಷಿ ಹೇಳೋದು - ಸತ್ಯ…