ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 08, 2007
ನಿನ್ನೆ ಶಾಲೆ - ಸಾಲಿ, ಮನೆ - ಮನಿ, ಆನೆ - ಆನಿ , ರಾಟೆ - ರಾಟಿ ಇತ್ಯಾದಿ ಆಗುವ ಬಗ್ಗೆ ಹೇಳಿದೆ . ನಾಮಪದ(ಹೆಸರುಪದ)ಗಳ ವಿಷಯದಲ್ಲಿ ಹೀಗೆ ಆಗುವದೇನೋ ? ಆದರೆ , ಹೋದರೆ , ಬಂದರೆ , ಮುಂದೆ , ಹಿಂದೆ , ನಡುವೆ , ಕೆಳಗೆ ಇವು ’ಅ’ ಸ್ವರದಿಂದ ಕೊನೆಯಾಗುವವು . ... ಆದರ , ಹೋದರ , ಬಂದರ , ಕೆಳಗ , ನಡುವ ಇತ್ಯಾದಿ ... ಇಲ್ಲಿನ ’ಅ’ ಕಾರ ’ಆ’ ಅಲ್ಲ ಎಂದು ನೆನಪಿಡಿ .... ( ನೋಡಿ "ನಾವು ’ಅ’ ಅನ್ನು ’ಅ’ ಅಂತೀವಿ! " (ಧಾರವಾಡ ಕನ್ನಡ - ೧ ( http://www.sampada.net/…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 08, 2007
ನಿನ್ನೆ ಶಾಲೆ - ಸಾಲಿ, ಮನೆ - ಮನಿ, ಆನೆ - ಆನಿ , ರಾಟೆ - ರಾಟಿ ಇತ್ಯಾದಿ ಆಗುವ ಬಗ್ಗೆ ಹೇಳಿದೆ . ನಾಮಪದ(ಹೆಸರುಪದ)ಗಳ ವಿಷಯದಲ್ಲಿ ಹೀಗೆ ಆಗುವದೇನೋ ? ಆದರೆ , ಹೋದರೆ , ಬಂದರೆ , ಮುಂದೆ , ಹಿಂದೆ , ನಡುವೆ , ಕೆಳಗೆ ಇವು ’ಅ’ ಸ್ವರದಿಂದ ಕೊನೆಯಾಗುವವು . ... ಆದರ , ಹೋದರ , ಬಂದರ , ಕೆಳಗ , ನಡುವ ಇತ್ಯಾದಿ ... ಇಲ್ಲಿನ ’ಅ’ ಕಾರ ’ಆ’ ಅಲ್ಲ ಎಂದು ನೆನಪಿಡಿ .... ( ನೋಡಿ "ನಾವು ’ಅ’ ಅನ್ನು ’ಅ’ ಅಂತೀವಿ! " (ಧಾರವಾಡ ಕನ್ನಡ - ೧ ( http://www.sampada.net/…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 08, 2007
ನಿನ್ನೆ ಶಾಲೆ - ಸಾಲಿ, ಮನೆ - ಮನಿ, ಆನೆ - ಆನಿ , ರಾಟೆ - ರಾಟಿ ಇತ್ಯಾದಿ ಆಗುವ ಬಗ್ಗೆ ಹೇಳಿದೆ . ನಾಮಪದ(ಹೆಸರುಪದ)ಗಳ ವಿಷಯದಲ್ಲಿ ಹೀಗೆ ಆಗುವದೇನೋ ? ಆದರೆ , ಹೋದರೆ , ಬಂದರೆ , ಮುಂದೆ , ಹಿಂದೆ , ನಡುವೆ , ಕೆಳಗೆ ಇವು ’ಅ’ ಸ್ವರದಿಂದ ಕೊನೆಯಾಗುವವು . ... ಆದರ , ಹೋದರ , ಬಂದರ , ಕೆಳಗ , ನಡುವ ಇತ್ಯಾದಿ ... ಇಲ್ಲಿನ ’ಅ’ ಕಾರ ’ಆ’ ಅಲ್ಲ ಎಂದು ನೆನಪಿಡಿ .... ( ನೋಡಿ "ನಾವು ’ಅ’ ಅನ್ನು ’ಅ’ ಅಂತೀವಿ! " (ಧಾರವಾಡ ಕನ್ನಡ - ೧ ( http://www.sampada.net/…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 08, 2007
ನಿನ್ನೆ ಶಾಲೆ - ಸಾಲಿ, ಮನೆ - ಮನಿ, ಆನೆ - ಆನಿ , ರಾಟೆ - ರಾಟಿ ಇತ್ಯಾದಿ ಆಗುವ ಬಗ್ಗೆ ಹೇಳಿದೆ . ನಾಮಪದ(ಹೆಸರುಪದ)ಗಳ ವಿಷಯದಲ್ಲಿ ಹೀಗೆ ಆಗುವದೇನೋ ? ಆದರೆ , ಹೋದರೆ , ಬಂದರೆ , ಮುಂದೆ , ಹಿಂದೆ , ನಡುವೆ , ಕೆಳಗೆ ಇವು ’ಅ’ ಸ್ವರದಿಂದ ಕೊನೆಯಾಗುವವು . ... ಆದರ , ಹೋದರ , ಬಂದರ , ಕೆಳಗ , ನಡುವ ಇತ್ಯಾದಿ ... ಇಲ್ಲಿನ ’ಅ’ ಕಾರ ’ಆ’ ಅಲ್ಲ ಎಂದು ನೆನಪಿಡಿ .... ( ನೋಡಿ "ನಾವು ’ಅ’ ಅನ್ನು ’ಅ’ ಅಂತೀವಿ! " (ಧಾರವಾಡ ಕನ್ನಡ - ೧ ( http://www.sampada.net/…
ಲೇಖಕರು: keshav
ವಿಧ: ಬ್ಲಾಗ್ ಬರಹ
November 08, 2007
ದಿನ ಪೂರ್ತಿ ಕೂತು ಬರೆದ ಕವನ ಓದೇ ಅಂದರೆ ಗಟ್ಟಿಯಾಗಿ ತುಟಿಗೊಂದು ಮುತ್ತನಿತ್ತು ಈ ಮುತ್ತಿಗಿಂತ ನಿನ್ನ ಕವನ ಚೆನ್ನ ಎಂದರೆ ಮಾತ್ರ ಓದುತ್ತೇನೆ ಎಂದು ಮಾಯವಾದಳು
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 07, 2007
ಜೀವನದಲ್ಲಿ ಏನೂ ಸಾಧಿಸ್ಲಿಲ್ಲ / ಸಾಧಿಸ್ತಿಲ್ಲ ಅಂತ ನಿಮಗೆ ಬೇಜಾರಾ ? ಹಾಗಿದ್ದರೆ ಚಿಂತಿಸಬೇಡಿ ! ನೀವು ಆತ್ಮಕಥೆ ಬರೀಬಹುದು ! ’ಅಲ್ಪ ಸಾಧಕನ ಆತ್ಮವೃತ್ತಾಂತ’ ಹೆಸರಿನಲ್ಲಿ . ಹೆಸರು ಭರ್ಜರಿ ಆಗಿದೆ ಅಲ್ವೇ ? ಎಲ್ಲಾದ್ರೂ ಬರ್ದಿಟ್ಟುಕೊಳ್ಳಿ - ಮರೆತು ಹೋದೀತು ! ಜಾಗತಿಕ ಸಾಹಿತ್ಯದ ಬಗ್ಗೆ ಒಂದು ಪುಸ್ತಕ ನೋಡಿದಾಗ ಸಿಕ್ಕದ್ದು ಈ ಹೆಸರು . ನಾನು ನೆನಪಿಟ್ಟುಕೊಂಡಿದ್ದೇನೆ ! ನಾನು ಒಂದಿನ ಆತ್ಮಕತೆ ಬರೆವೆನ್ , ಆವತ್ತು ಈ ಹೆಸರು ಅದಕ್ಕೆ ಇಡುವೆನ್ :) ಅದರಲ್ಲಿ ನಿಮ್ಮ…
ಲೇಖಕರು: vbamaranath
ವಿಧ: ಬ್ಲಾಗ್ ಬರಹ
November 07, 2007
ಊರಿಂದ ಅಪ್ಪ-ಅಮ್ಮ ತಂದಿದ್ದ ಜೋಳದ ಹಿಟ್ಟು ಖಾಲಿಯಾಗಿದ್ದರಿಂದ, ಜೋಳ ತಗೊಂಡು ಗಿರಣಿ ಹಾಕಿಸೋಣ ಅನ್ಕೊಂಡಿದ್ದೆ, ಆದರೆ ರಾಗಿಮೇಲೆ ಹಾಕೋದ್ರಿಂದ ರೊಟ್ಟಿ ಸರಿಯಾಗಿ ಬರೋದಿಲ್ಲ ಅಂತ ಕೇಳ್ಪಟ್ಟೆ....ಸರಿಹಾಗಾದ್ರೆ ಎಲ್ಲಾ ಸಿಗುತ್ತೆ ಅಂತ ದೊಡ್ಡ-ದೊಡ್ಡ ಅಂಗಡಿಯವರು ಸಾಕಷ್ಟು ಜಾಹೀರಾತು ಹಾಕ್ತಾ ಇರ್ತಾರೆ...ಅಲ್ಲಿ ಸಿಗುತ್ತೆ...ಎಲ್ಲಾ ಈಗ "ಪಾಕೆಟ್"ನಲ್ಲಿ ಇಲ್ಲಿ ಸಿಗೋದು, ಅದು ಎಲ್ಲರಿಗೂ ಗೊತ್ತೇ ಇದೆ...ಜೋಳದ ಹಿಟ್ಟು ಸಿಕ್ಕೇ ಸಿಗುತ್ತೆ ಅಂತ ಉತ್ಸಾಹದಿಂದ ಹೋದೆ...ವಿಶಾಲವಾಗಿದ್ದ ಆ ಅಂಗಡಿಯ…
ಲೇಖಕರು: anivaasi
ವಿಧ: ಬ್ಲಾಗ್ ಬರಹ
November 07, 2007
  ದಟ್ಟತೆ ತೆಳುವಾಗೋದನ್ನು ಸಹಿಸಲಾಗದೆಹರೆಯದಲ್ಲೇ ನೇಣು ಹಾಕ್ಕೊಂಡು ಜೀವ ಬಿಟ್ಟಗೆಳತಿಮೊನ್ನೆ ನಲ್ಲನ ಮಾತಿಗೆ ನಾನು ಕುಲುಕುಲಿಸುವಾಗನೋಡುತ್ತಾ ನಿಂತಿದ್ದಳು ಮರೆತುಬಿಟ್ಟೆಯ ಅನ್ನುವಂತೆ.  
ಲೇಖಕರು: Sreedhara
ವಿಧ: ಬ್ಲಾಗ್ ಬರಹ
November 07, 2007
ಇಲ್ಲಿ ಅ೦ದರೆ ಮೊವಾ೦ಜ(ತಾ೦ಜಾನಿಯಾ)ದಲ್ಲಿ ನೆನ್ನೆ ನೆಡೆದ ಕನ್ನಡ ರಾಜ್ಯೋತ್ಸವ ಸಮಾರ೦ಭದಲ್ಲಿ ನನ್ನ ಬ್ಲಾಗ್ ಬರಹಗಳ ಸ೦ಕಲನ ಶ್ರೀ ....ಮನೆ ಯನ್ನ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಿದೆ.ನನ್ನ ಆತ್ಮೀಯ ಗೆಳೆಯ ಮೋಹನ ಬರೆದ ಮುನ್ನುಡಿ ಈ ಆಶಯ ನುಡಿ ಆಶಾ ನುಡಿ ಆಶಯ ನುಡಿ....... ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕಿರುವ ಶಕ್ತಿ ಅಪಾರ, ಅಗಾಧ ಮತ್ತು ಅಪರಿಮಿತ. ಬದುಕಿನ ಸಾರ್ಥಕ್ಯ ಹೊಂದಲು ಮತ್ತು ಅರ್ಥಪೂರ್ಣ ಇರುವಿಕೆಯ ಗುರುತಾಗಿಸಲು ಕ್ರಿಯಾಶೀಲ ಹಾಗೂ ಚಲನಶೀಲ ವ್ಯಕ್ತಿತ್ವದ ಅವಶ್ಯಕತೆ ಬಹಳ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 07, 2007
ಹೊಸ ಶಬ್ದಗಳನ್ನು ರೂಪಿಸುವಾಗ ಸಂಸ್ಕೃತದ ಕಡೆಗೆ ನೋಡಬಾರದು ... ಎಂದೆಲ್ಲ ನಮ್ಮಲ್ಲಿ ಅನೇಕರು ಹೇಳುತ್ತಾರೆ . ಇತ್ತೀಚೆಗೆ ಕನ್ನಡದಲ್ಲಿ ಎರಡು ಹೊಸ ಸಂಸ್ಕೃತ ಶಬ್ದಗಳು ಚಾಲ್ತಿಗೆ ಬಂದಿವೆ .. ನಿಮ್ಮ ಗಮನಕ್ಕೆ ಬಂದಿಲ್ಲವೇ ? ಸಂಚಲನ ( ತಳಮಳ ? , ಚಟುವಟಿಕೆ?) ಮತ್ತು ಲೋಕಾರ್ಪಣೆ ( ಹಿಂದೆಲ್ಲ ಪುಸ್ತಕನ ಬಿಡುಗಡೆ ಮಾಡ್ತಿದ್ರಪ ! ) ಸರಿ , ನಾನೂ ಈ ಪುಟ್ಟ ಲೇಖನಾನ ಲೋಕಾರ್ಪಣೆ ಮಾಡ್ತೀನಿ :)