ವಿಧ: ಬ್ಲಾಗ್ ಬರಹ
November 03, 2007
ಓ ನನ್ನ ಸಮಸ್ತ ವಿಶ್ವವ್ಯಾಪಿ ಕನ್ನಡದ ಬಂಧುಗಳೆ...ನಿಮಗೆಲ್ಲರಿಗೂ ನನ್ನ ಅಭಿನಂಧನೆಗಳು
ವಿಧ: ಬ್ಲಾಗ್ ಬರಹ
November 03, 2007
ಶ್ರೀ ಇಡಗುಂಜಿ ಗಣಪತಿ....ಒ ನನ್ನ ದೇವರು ....ನೀನೆ ನನ್ನನ್ನು ಕಾಪಾಡು...ನಿನಗೆ ಸದಾ ವಿಜಯ ವಾಗಲಿ.......
ವಿಧ: ಬ್ಲಾಗ್ ಬರಹ
November 03, 2007
ಬೆಳಗಾದರೆ ನೂರು ನೂರೈವತ್ತು ಪುಟಗಳ ಎರಡು ಪತ್ರಿಕೆಗಳು ..ಓದುವದು ಇರಲಿ .. ಸುಮ್ಮನೆ ಪುಟ ತಿರುವಲೂ ಅರ್ಧ ಗಂಟೆ ಬೇಕು . ಮೊದಲೆಲ್ಲ ನಾವು ೮-೧೦ ಪುಟಗಳ ಕನ್ನಡ ಪತ್ರಿಕೆ ಒಂದನ್ನೇ ಓದಿಕೊಂಡು ಇರಲಿಲ್ಲವೇ ? ಈ ನೂರೈವತ್ತು ಪುಟಗಳಿಂದ ನಾನು ಜಾಣನಾಗುವದಾದರೂ ಸಾಧ್ಯವೇ ? (ಕಸ್ತೂರಿಯವರು ಅನರ್ಥಕೋಶದಲ್ಲಿ ಅಂದೇ ಬರೆದಿದ್ದಾರೆ - ಪತ್ರಿಕೆ - ದಿನವೂ ನಮ್ಮ ಮನೆ ಬಾಗಿಲಿಗೆ ತಂದಿಡುವ ಜಗತ್ತಿನ ಕಸದ ಬುಟ್ಟಿ ಅಂತ !)
ಇನ್ನು ಟೀವಿ ಸೆಟ್- ಟಾಪ್ ಬಾಕ್ಸಿನ ಮೂಲಕ ಎರಡು ನೂರು ಚಾನೆಲ್ಲುಗಳು .…
ವಿಧ: Basic page
November 03, 2007
ಮನಸ್ಸಿಗೆ ಕಿರಿಕಿರಿ ರೂಢಿಯಾಗಿದೆ
ಮಹಾನಗರದ ಯಾಂತ್ರಿಕ ಜೀವನದಲ್ಲಿ ಮನಸ್ಸು ಸಹಜವಾಗಿ ಕಸಿವಿಸಿಗೊಳ್ಳುತ್ತದೆ. ಬೆಳಿಗ್ಗೆ ಕೆಲ್ಸಕ್ಕೆ ಹೋಗುವಾಗ ಲೇಟಾಯ್ತು, ಬೇಗ ಎದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಗೋಳು ಪ್ರತಿದಿನ ಸಾಮಾನ್ಯ. ಅದೇ ಸ್ವಲ್ಪ ಬೇಗ ಎದ್ದು ಬಿಟ್ಟರೆ ಇರುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದರೆ ಯಾರೂ ಮಾಡುವುದಿಲ್ಲ ಯಾಕೆಂದರೆ ಮನಸ್ಸಿಗೆ ಕಿರಿಕಿರಿ ಎಂಬುದು ರೂಢಿಯಾಗಿದೆ. ಬೈಕು ಕಿಕ್ ಹೊಡೆವಾಗ ಜೋರಾಗಿ…
ವಿಧ: ಚರ್ಚೆಯ ವಿಷಯ
November 03, 2007
ಕನ್ನಡ 'ಆಟ'ದ/sportive ನುಡಿಯಂತೆ ?
ನಾನು ಕೆ.ವಿ.ಸುಬ್ಬಣ್ಣನವರ 'ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು' ಓದುತ್ತಿರುವಾಗ ಇದನ್ನು ಗಮನಿಸಿದೆ.
ನಾವು (ಕನ್ನಡಿಗರು) ಜಗಳವನ್ನು 'ಆಡು'ತ್ತೇವೆಯೇ ಹೊರತು 'ಮಾಡು'ವುದಿಲ್ಲ :) ಇದರಿಂದ ನಾವುಸಿಕ್ಕಾಪಟ್ಟೆ sportive. :)
ಬೇರೆ ನುಡಿಗಳಲ್ಲಿ ಯಾರು ಜಗಳವನ್ನು 'ಆಡು'ವುದು ನಂಗೆ ಗೊತ್ತಿಲ್ಲ. ಗೊತ್ತವರು ತಿಳಿಸಿ
ವಿಧ: ಬ್ಲಾಗ್ ಬರಹ
November 03, 2007
ಮೊನ್ನೆ ಕಾಕಾ(ಚಿಕ್ಕಪ್ಪ) ಊರಿಂದ ಬಂದಿದ್ದ. ಮೊದಲ ಬಾರಿಯೇನಲ್ಲ. Promotion ಫೈಲನ್ನು ಒಂದೇ ಆಫೀಸಿನ ಮತ್ತೊಂದು ಕೋಣೆಗೆ ಸಾಗಿಸಲು ಬೆಂಗಳೂರಿಗೆ ಮೂರು ಬಾರಿ ಬಂದಿದ್ದ. "ಯಾಕಪ್ಪ ಹಿಂಗೆ?" ಅಂದೆ."Head ಆಫೀಸಲ್ಲಿರೋ IAS officer ಗೆ ಮೂಡ್ ಬರ್ಬೇಕು, ಬಂದ್ ಮೇಲೆ documents ಗೆ ಸಹಿ ಹಾಕ್ಬೇಕು, ಆಮೇಲೆ ಅವನ PA ಗೆ ಮೂಡ್ ಬಂದು, promotion ಪತ್ರ ನಮ್ಮ Director ಗೆ ಕಳಿಸಿದ ಮೇಲೆ ನನ್ನ promotion!"
ಅದರ ಬಗ್ಗೆ ಅವನಿಗೆ ಕಿಂಚಿತ್ತೂ ಬೇಸರವಿರಲಿಲ್ಲ. "ಆದಾಗ ಆಯಿತು" ಅನ್ನೋ ಸ್ವಭಾವ.…
ವಿಧ: ಬ್ಲಾಗ್ ಬರಹ
November 02, 2007
ಅನಂತಮೂರ್ತಿ- 2, 3
ಅನಂತಮೂರ್ತಿಯವರ ಬಗ್ಗೆ ಬರೆಯ ಹೊರಟಾಗಲೆಲ್ಲ ಅವರ ವಿಚಾರಗಳ ಜೊತೆಗೆ ಅವರ ವ್ಯಕ್ತಿತ್ವದ ಬಗೆಗೂ ಬರೆಯುವುದು ಅನಿವಾರ್ಯವಾಗುತ್ತದೆ. ಏಕೆಂದರೆ ಅವರು ಕನ್ನಡದ ಬಹು ಮುಖ್ಯ ಲೇಖಕ ಮಾತ್ರವಲ್ಲ, ಸಾರ್ವಜನಿಕ ಬುದ್ಧಿಜೀವಿ ಕೂಡಾ ಆಗಿದ್ದು, ಕನ್ನಡ ಬದುಕಿನ ಒಂದು ಸಾಂಸ್ಕೃತಿಕ ಮಾದರಿಯೂ ಆಗಿ ಪ್ರಸ್ತುತಗೊಂಡಿದ್ದಾರೆ. ಅಲ್ಲದೆ ಅನಂತಮೂರ್ತಿಯವರು, ನಮ್ಮ ನಾಗರಿಕ ಸಮಾಜವೆಂಬುದೇನಾದರೂ ಇದ್ದರೆ, ಅದರ ಸ್ವಯಂಪ್ರೇರಿತ ವಕ್ತಾರರೂ ಆಗಿದ್ದಾರೆ. (ಇದನ್ನು ಬರೆಯುತ್ತಿರುವಾಗ ಅವರು ಬಿ.…
ವಿಧ: ಬ್ಲಾಗ್ ಬರಹ
November 02, 2007
ಅನಂತಮೂರ್ತಿ- 2, 3
ಅನಂತಮೂರ್ತಿಯವರ ಬಗ್ಗೆ ಬರೆಯ ಹೊರಟಾಗಲೆಲ್ಲ ಅವರ ವಿಚಾರಗಳ ಜೊತೆಗೆ ಅವರ ವ್ಯಕ್ತಿತ್ವದ ಬಗೆಗೂ ಬರೆಯುವುದು ಅನಿವಾರ್ಯವಾಗುತ್ತದೆ. ಏಕೆಂದರೆ ಅವರು ಕನ್ನಡದ ಬಹು ಮುಖ್ಯ ಲೇಖಕ ಮಾತ್ರವಲ್ಲ, ಸಾರ್ವಜನಿಕ ಬುದ್ಧಿಜೀವಿ ಕೂಡಾ ಆಗಿದ್ದು, ಕನ್ನಡ ಬದುಕಿನ ಒಂದು ಸಾಂಸ್ಕೃತಿಕ ಮಾದರಿಯೂ ಆಗಿ ಪ್ರಸ್ತುತಗೊಂಡಿದ್ದಾರೆ. ಅಲ್ಲದೆ ಅನಂತಮೂರ್ತಿಯವರು, ನಮ್ಮ ನಾಗರಿಕ ಸಮಾಜವೆಂಬುದೇನಾದರೂ ಇದ್ದರೆ, ಅದರ ಸ್ವಯಂಪ್ರೇರಿತ ವಕ್ತಾರರೂ ಆಗಿದ್ದಾರೆ. (ಇದನ್ನು ಬರೆಯುತ್ತಿರುವಾಗ ಅವರು ಬಿ.…
ವಿಧ: ಬ್ಲಾಗ್ ಬರಹ
November 02, 2007
http://sampada.net/blog/madhava_hs/29/10/2007/6064
ಈ ಕೊಂಡಿಯಲ್ಲಿ....... "ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?", ಎಂಬ ಚರ್ಚೆಯಲ್ಲಿ .
"ಅವೆಲ್ಲ ಸರಿ.. ಯಾವಾಗ.. ಆತ್ಮ ಅಂದ್ರೇನು? ಪರಮಾತ್ಮ ಅಂದ್ರೇನು?.. ಅದು ದಿಟವಾಗ್ಲೂ ಇದ್ಯಾ? ಇಲ್ಲ ಬರೀ ಬುರುಡೆಯ? ಇವೆಲ್ಲ ಪ್ರೆಶ್ನೆಗಳಿಗೆ ಉತ್ರ ಸಿಕ್ಕಿದಾಗ...
ಸಿಗದ ತನಕ ಅವೆಲ್ಲ ಬರೀ ಕಲ್ಪನೆ ಇಲ್ಲ ಬರೀ ನಂಬಿಕೆ." ಎಂಬ ಮಹೇಶರ ಪ್ರಶ್ನೆ ...ನನಗೆ ಶರಣರು ಈ ಬಗ್ಗೆ ಏನು ಹೇಳ್ತಾರೆ ಅಂತ ಹುಡುಕೋದಿಕ್ಕೆ…
ವಿಧ: ಬ್ಲಾಗ್ ಬರಹ
November 02, 2007
ಊರು ಮುಂಬೈ ; ಒಬ್ಬ ಹೆಣ್ಣುಮಗಳು ; ಅವಳು ಮಾಡುವ ಅಮೃತಬಳ್ಳಿ ಕಷಾಯ ಹೆಸರುವಾಸಿ ; ಅದರ ರುಚಿಗೆ ಮರುಳಾಗಿ ಅನಾರೋಗ್ಯದ ಸುಳ್ಳುನೆವ ಹೇಳಿಯಾದರೂ ಕುಡಿದು ಹೋಗುವ ಜನ ; ಗಂಡ ಫೊಟೋ ಫ್ರೇಮ್ ಅಂಗಡಿಯನ್ನು ನಡೆಸುತ್ತಿದ್ದ; ಈಗ ಅವನು ಇಲ್ಲ ; ಮಗನು ಅದನ್ನು ನೋಡಿಕೊಂಡಿದ್ದಾನೆ. ಈ ಹೆಂಗಸು ಪರಿಚಯ ಇರಲಿ ಇಲ್ಲದಿರಲಿ ಇನ್ನೊಬ್ಬರ ತೊಂದರೆಗೆ ತನ್ನ ಸಂಸಾರವನ್ನು ಅಲಕ್ಷಿಸಿಯಾದರೂ ತನ್ನ ಕೈಮೀರಿ ಸಹಾಯ ಮಾಡುವವಳು.
ಫೋಟೋ ಫ್ರೇಮ್ ಅಂಗಡಿಯಲ್ಲಿ ಎಷ್ಟೋ ಜನ ಚೌಕಟ್ಟು ಹಾಕಲು ಹೇಳಿ ತಗೊಂಡು ಹೋಗದೇ…