ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 02, 2007
ಊರು ಮುಂಬೈ ; ಒಬ್ಬ ಹೆಣ್ಣುಮಗಳು ; ಅವಳು ಮಾಡುವ ಅಮೃತಬಳ್ಳಿ ಕಷಾಯ ಹೆಸರುವಾಸಿ ; ಅದರ ರುಚಿಗೆ ಮರುಳಾಗಿ ಅನಾರೋಗ್ಯದ ಸುಳ್ಳುನೆವ ಹೇಳಿಯಾದರೂ ಕುಡಿದು ಹೋಗುವ ಜನ ; ಗಂಡ ಫೊಟೋ ಫ್ರೇಮ್ ಅಂಗಡಿಯನ್ನು ನಡೆಸುತ್ತಿದ್ದ; ಈಗ ಅವನು ಇಲ್ಲ ; ಮಗನು ಅದನ್ನು ನೋಡಿಕೊಂಡಿದ್ದಾನೆ. ಈ ಹೆಂಗಸು ಪರಿಚಯ ಇರಲಿ ಇಲ್ಲದಿರಲಿ ಇನ್ನೊಬ್ಬರ ತೊಂದರೆಗೆ ತನ್ನ ಸಂಸಾರವನ್ನು ಅಲಕ್ಷಿಸಿಯಾದರೂ ತನ್ನ ಕೈಮೀರಿ ಸಹಾಯ ಮಾಡುವವಳು. ಫೋಟೋ ಫ್ರೇಮ್ ಅಂಗಡಿಯಲ್ಲಿ ಎಷ್ಟೋ ಜನ ಚೌಕಟ್ಟು ಹಾಕಲು ಹೇಳಿ ತಗೊಂಡು ಹೋಗದೇ…
ಲೇಖಕರು: jp.nevara
ವಿಧ: Basic page
November 02, 2007
ನೀ ಮೌನಿಯಾದರೇ ಏನೆಂದು ಅರಿಯಲಿ ನಾ ನಿನ್ನ ಮನಸು ನೊಂದರೆ ನಗುತಿರಲಿ ಹೇಗೆ ನಾ || ಪ || ನಿನ್ನ ಮೊಗದ ಮೇಲಿಳಿದ ಮುಂಗುರುಳುಗಳಲ್ಲಿ || 1 || ಏನಾಯ್ತು, ಮೊದಲಿದ್ದ ತುಂಬು ನಗೆಯು. ಬಿಟ್ಟು ಬಿಡದೆ ಆಡುತ್ತಿದ್ದ ನಿನ್ನ ಒಲವ ಮಾತುಗಳಿಗೆ ಯಾವ ಕಟ್ಟೆಯಾಯ್ತು ನಿಂತು ತಡೆಯು. ಜೊತೆಯಾಗಿ ನಾವು ನಡೆದ ಬಾಳ ಹಾದಿಯಲ್ಲಿ || 2 || ಇಂದದೇಕೋ ಕಾಣುತಿದೆ ಕವಲು ಒಂದೇ ರಾಗದಲ್ಲಿ ಹಾಡಿದ ಬಾಳ ಹಾಡಿನಲ್ಲಿ…
ಲೇಖಕರು: malenadiga
ವಿಧ: ಕಾರ್ಯಕ್ರಮ
November 02, 2007
ಈ ಶನಿವಾರ ಸುಚಿತ್ರ ಫಿಲಂ ಸೊಸೈಟಿಯಲ್ಲಿ 'ಮುಖಾಮುಖಿ'
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 02, 2007
೧. ಕನ್ನಡ ತಾಯಿ ಭುವನೇಶ್ವರಿಯ ಗುಡಿ ಇರೋದು ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಭುವನಗಿರಿಯಲ್ಲಿ . ೨. ತಮಿಳು ಭಾಷಿಕರು ಕರ್ನಾಟಕದಲ್ಲಿ ಕಮ್ಮಿಯಾದರೂ ತಮಿಳು / ತಮಿಳರ ಕುರಿತು ನಮ್ಮಲಿ ಏಕೆ ಆತಂಕ ? ೩. ಕನ್ನಡ ಮಕ್ಕಳು ಇಂಗ್ಲೀಷ್ ರೈಮ್ಸ್ ಹೇಳಿದರೆ ಕನ್ನಡಿಗರಲ್ಲಿ ಕನ್ನಡದ ಭವಿಷ್ಯ ಕುರಿತು ಆತಂಕ . ಸೋಲಿಗರ ಮಗು ’ ನಮ್ಮ ನಾಡು ಕನ್ನಡ , ನಮ್ಮ ನುಡಿಯು ಕನ್ನಡ’ ಎಂದು ಹಾಡಿದರೆ ಸೋಲಿಗರಲ್ಲಿ ಆತಂಕ . ಕನ್ನಡ ಭಾಷೆ ಮುಂದೂ ಉಳಿಯುವದು . ಆದರೆ ಕನ್ನಡವಷ್ಟೇ ಉಳಿದರೆ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 02, 2007
೧. ಕನ್ನಡ ತಾಯಿ ಭುವನೇಶ್ವರಿಯ ಗುಡಿ ಇರೋದು ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಭುವನಗಿರಿಯಲ್ಲಿ . ೨. ತಮಿಳು ಭಾಷಿಕರು ಕರ್ನಾಟಕದಲ್ಲಿ ಕಮ್ಮಿಯಾದರೂ ತಮಿಳು / ತಮಿಳರ ಕುರಿತು ನಮ್ಮಲಿ ಏಕೆ ಆತಂಕ ? ೩. ಕನ್ನಡ ಮಕ್ಕಳು ಇಂಗ್ಲೀಷ್ ರೈಮ್ಸ್ ಹೇಳಿದರೆ ಕನ್ನಡಿಗರಲ್ಲಿ ಕನ್ನಡದ ಭವಿಷ್ಯ ಕುರಿತು ಆತಂಕ . ಸೋಲಿಗರ ಮಗು ’ ನಮ್ಮ ನಾಡು ಕನ್ನಡ , ನಮ್ಮ ನುಡಿಯು ಕನ್ನಡ’ ಎಂದು ಹಾಡಿದರೆ ಸೋಲಿಗರಲ್ಲಿ ಆತಂಕ . ಕನ್ನಡ ಭಾಷೆ ಮುಂದೂ ಉಳಿಯುವದು . ಆದರೆ ಕನ್ನಡವಷ್ಟೇ ಉಳಿದರೆ…
ಲೇಖಕರು: raghottama koppar
ವಿಧ: Basic page
November 02, 2007
ಈ ವರ್ಷದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಬಾಚಿಕೊಂಡ ದುನಿಯಾ ಖ್ಯಾತಿಯ ವಿಜಯ್ ಅವರಿಗೆ ಒಂದು ವರ್ಷದ ವರೆಗೆ ಚಿತ್ರರಂಗದಿಂದ ದೂರವಿರಬೇಕೆಂಬ ಚಲನಚಿತ್ರ ವಾಣಿಜ್ಯ ಮಂಡಳಿಯ ನಿರ್ಣಯ ನಿಜಕ್ಕೂ ಬೇಸರ ತಂದಿದೆ. ಕನ್ನಡದಲ್ಲಿ ಹೊಸ ಹೊಸ ಯುವಕರು ಬಂದು ಮಿಂಚುತ್ತಿದ್ದಾರೆ. ಒಳ್ಳೆಯ ಅಭಿರುಚಿಯ ಚಿತ್ರಗಳು ಬರುತ್ತಿವೆ. ಗಂಧದ ನಾಡಿನಲ್ಲಿ ಗಂಧದ ಗಾಳಿ ಬೀಸುತ್ತಿದೆ. ಅಂಥ ಸಮಯದಲ್ಲಿ ಹೊಸ ನಟರಿಗೆ ಈ ರೀತಿ ಮಾಡಿದರೆ ಹೇಗೆ. ಅವರ ಭವಿಷ್ಯ ಬಗ್ಗೆ ಚಿಂತಿಸಬೇಡವೆ. ನಿರ್ಮಾಪಕ ಅನ್ನದಾತ ನಿಜ. ಆದರೆ ಅದಕ್ಕೂ…
ಲೇಖಕರು: ymravikumar
ವಿಧ: Basic page
November 02, 2007
ಬಕ್ರ ----- ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು ಅನಂತ್‍ನಾಗ್ ರ ಯಶಸ್ವಿ ಚಲನಚಿತ್ರ ಮೈತ್ರಿ ಸರ್ಕಾರಕ್ಕೆ ಹನ್ನೆರಡು ಷರತ್ತುಗಳು ಒಪ್ಕೊಂಡ್ರೆ ಬಿ.ಜೆ.ಪಿ ಗ್ಯಾರಂಟಿ ಆಗುತ್ತೆ ಬಕ್ರ ! ಹೀನಾಯ ------ ಬದಲಾಯಿಸಿದರೂ ತಮ್ಮ ನಾಮಧೇಯ ಇನ್ನೂ ಈಡೇರಲೇ ಇಲ್ಲ ಮೂಲಧ್ಯೇಯ ಮರುಮೈತ್ರಿ ಆಗದಿದ್ರೆ ಸ್ಥಿತಿ ಹೀನಾಯ ! ಮರು ಮಧುವೆ ------------ ಜೆ.ಡಿ.ಎಸ್ , ಬಿ.ಜೆ.ಪಿ ಗೆ ಮತ್ತೆ ಮಧುವೆ ಆ...ಹಾ...ಹಾ... ಗಂಡ ಬಿಟ್ಟ ಹೆಂಡತಿಯ ಗಂಡನಿಗೆ ಗಂಡ ಬಿಟ್ಟ ಹೆಂಡತಿಯೊಡನೆ ಮರು ಮಧುವೆ ! ಡೊಳ್ಳುಕೂಟ…
ಲೇಖಕರು: anivaasi
ವಿಧ: ಬ್ಲಾಗ್ ಬರಹ
November 02, 2007
  ಪದ್ಯಕ್ಕೆರಡುಕಾಲಿರೋದು ಒಳ್ಳೇದಂತೆನಿಲ್ಲೋದಕ್ಕೆಜತೇನಲ್ಲಿ ಕುಣಿಯೋದಕ್ಕೆಸಿಟ್ಟಾದವರ ಕೈಗೆ ಸಿಕ್ಕದ ಹಾಗೆಓಡಿಬಚ್ಚಿಟ್ಟುಕೊಳ್ಳೋದಕ್ಕೆ.  
ಲೇಖಕರು: ಶಶಾಂಕ
ವಿಧ: ಬ್ಲಾಗ್ ಬರಹ
November 02, 2007
ಗೂಗಲ್‌ನ ಇನ್ನೊಂದು ಪ್ರಾಡಕ್ಟ್... http://www.google.com/transliterate/indic/Kannada
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
November 01, 2007
   ಪುಣ್ಯಕೋಟಿ ಕತೆ ಬರೆದ ಪುಣ್ಯಾತ್ಮನಿಗೆ ಕೋಟಿ ಪ್ರಣಾಮಗಳು.ಮಕ್ಕಳಿಗೆ ಕತೆ ಹೇಳಿ ಮಲಗಿಸುವ ಅಭ್ಯಾಸವಿರುವ ಎಲ್ಲಾ ತಂದೆ/ತಾಯಂದಿರ ಇಷ್ಟವಾದ ಕತೆಯಿದು. ಪತ್ರಿಕೆಗಳಲ್ಲಿ,ಮಕ್ಕಳ ಪುಟಗಳಲ್ಲಿರುವ ಕತೆಗಳನ್ನು ಮಕ್ಕಳು ಓದುತ್ತಾರೋ ಇಲ್ಲವೋ,ಈ ತಂದೆ/ತಾಯಿ ಖಂಡಿತ ಓದುವರು.ರಾತ್ರಿ ಅದೇ ಕತೆಗೆ ಉಪ್ಪು,ಖಾರ ಸೇರಿಸಿ ಮಕ್ಕಳಿಗೆ ಹೇಳುವರು. ಪಂಚತಂತ್ರ ಕತೆಗಳು,ರಾಜರ ಕತೆಗಳು,ರಾಮಾಯಣ,ಮಹಾಭಾರತದ ಪ್ರಸಂಗಗಳನ್ನು ಮಕ್ಕಳು ಬಹಳ ಆಸಕ್ತಿಯಿಂದ ಕೇಳುವರು. ಕ್ರೈಂಡೈರೀನೋ,ಸ್ಟೋರೀನೋ,ಸುಡುಗಾಡುಗಳನ್ನು…