ಎಲ್ಲ ಪುಟಗಳು

ಲೇಖಕರು: lpitnal
ವಿಧ: ಬ್ಲಾಗ್ ಬರಹ
May 25, 2015
ವ್ಯವಸ್ಥೆ      'ಅಪ್ಪನ ನೆರಳು ಸ್ವಲ್ಪ ಮೈಮೇಲೆ ಕೆಡವಿಕೋ,  .... ಹಾದಿಗೆ ಬಂದರೂ ಬಂದೀಯಾ' ತಂಗಿಯನ್ನು 'ಸಣಮಂತ'  ಮಾಡುತ್ತ ಅವ್ವ ಬಡಕೋತಿದ್ದಳು, .... ನಮ್ಮ ಉಡಾಳತನಕ್ಕೆ,, ಅವ್ವ ನೀಡುತ್ತಿದ್ದ ದಿವ್ಯೌಷಧೀಯ ಸಲಹೆ ಅದು! ಅಪ್ಪ ಕೈ ಹಿಡಿದು ನಡೆಸುತ್ತಿದ್ದರೆ, ಅವನ ನೆರಳಲ್ಲೇ ಒಂದಾಗುತ್ತಿದ್ದೆ, ಅಂವ ಬಯಲಾಟದ ರಾಗಗಳನ್ನು ತನಗಷ್ಟೆ ಕೇಳುವಂತೆ ಗುಣಿಗುಣಿಸುತ್ತಿದ್ದರೂ, ನಾನೂ ಕಿವಿಯಾಗುತ್ತಿದ್ದೆ, , ....ಅಂವ ದನಿಯಾಗುತ್ತಿದ್ದ, ನಾನೂ ದನಿಯಾದರೆ ಮಾತ್ರ ...ಕಿವಿದೆರೆದು ಕೇಳುತ್ತಿದ್ದ…
ಲೇಖಕರು: H A Patil
ವಿಧ: ಬ್ಲಾಗ್ ಬರಹ
May 25, 2015
    ಕಲ್ಪನೆ  ಮಾನಸಿಕ ಪ್ರತಿಮೆಗಳ ಜನನಿ ಮನೋವೇಗ ಆಶಾಕಾಂಕ್ಷಮುಕ್ತ  ಕಲ್ಪನಾಶೀಲ ವ್ಯಕ್ತಿಯೆ  ‘ಕನಸುಗಾರ’   ಆತ  ಆಕೃತಿಯ ಸಂಕೇತಗಳನು  ಮನೋ ದರ್ಪಣದಿ ಕಾಣುತ್ತ  ಆತ್ಮೀಯತೆಯ ಬೆಳೆಸಿಕೊಳ್ಳುತ್ತ  ಉಪಮೆ ರೂಪಕ ಸಂಕೇತ  ಆನಂದಮಯ  ಸದಭಿರುಚಿ ಸೃಷ್ಟಿಗೆ ಕಾರಣೀಭೂತನಾಗುತ್ತಾನೆ    ಆ ಕನಸುಗಾರ  ಕಲಾವಿದ ಕವಿ ಶಿಲ್ಪಿ ಯಾರೂ  ಆಗಿರಬಹುದು            * ಚಿತ್ರ : ಅಂತರ್ ಜಾಲ ದಿಂದ
ಲೇಖಕರು: dayanandal@gmail.com
ವಿಧ: ಪುಸ್ತಕ ವಿಮರ್ಶೆ
May 24, 2015
¸
ಲೇಖಕರು: DR.S P Padmaprasad
ವಿಧ: ಪುಸ್ತಕ ವಿಮರ್ಶೆ
May 24, 2015
ಮುನಿ ಷ್ರೀ ರೂಪ್ ಚ0ದ್ರ‌ ಅವರು ಶ್ವೇತ0ಬರ‌ ಜೈನ‌ ತೇರಾಪ0ಥದ‌ ಸಮಕಾಲಿನ‌ ಪ್ರಬಾವೀ ಗುರುಗಳು. ಪ್ರಗತಿಶೀಲ‌ ಮನೋಬಾವದ‌ ಅವರು ಪ್ರತಿಬಾವ0ತ‌ ಕವಿಯು ಹೌದು.ಧಾರ್ಮಿಕ‌ ಪ0ಥಗಳಲ್ಲಿನ‌ ಒಣಪ0ಪ್ರದಯಗಳನ್ನು ಧಿಕ್ಕರಿಸಿ ಹಲವು ರೀತಿಯ‌ ಮನಸಿಕ‌ ಕಿರುಕುಳಕ್ಕೆ ಒಳಗಾದವರು. ಅವರ‌ 'ಅ0ಧಾ ಚಾ0ದ್' ', 'ಭೂಮಾ' ಮೊದಲದ‌ ಕವನ‌ ಸ0ಗ್ರಹಗಳು ಹಾಗೂ ಹಲವಾರು ಪ್ರಬ0ಧ‌ ಸ0ಕಲನಗಳು ಹಿ0ದೀ ಸಾಹಿತ್ಯಾಸಕ್ತರ‌ ನಡುವೆ ವಿಸ್ತಾರವಾಗಿ ಚರ್ಚಿತವಾಗಿವೆ. ಇವರ‌ ಜೀವನ‌ ಚರಿತ್ರೆಯನ್ನು ಬಹು ಕಷ್ಟಪಟ್ಟು ದೆಹಲಿಯಲ್ಲಿನ‌ ಡಾ…
ಲೇಖಕರು: sada samartha
ವಿಧ: ಬ್ಲಾಗ್ ಬರಹ
May 23, 2015
ಪಂಚಾಯತಿ ಕಟ್ಟೆಗೆ ಗೆಲ್ಲುವ ಪರಿ ಚಿಂತೆಯಾಗಿದೆ ಊರೊಳಗೆ !! ಹಂಚುವುದೇನು ಮತ ಬಾಂಧವರಿಗೆ ಪಂಚೆ ಸೀರೆಯೇ ಬೇರಿಹುದೇ !! ಮತದಾನದ ಕ್ರಿಯೆ ರಾಜಕೀಯಕೆ ಜೊತೆಯಾಗಿದೆ ಹುಚ್ಚಾಟದಲೇ !! ಮಿತಿ ಮತಿಯರಿಯದ ಮತದಾರಿಕೆಗೆ ಅತಿಯಮಲೇರಿದೆ ಈ ಮೊದಲೇ !! ಜನತಂತ್ರದ ಸ್ವಾರಸ್ಯವನರಿಯದ ಜನರಾಳಿದ ಪರಿಣಾಮವಿದು !! ಕನಸಾಗಿದೆ ಮತವೆಂಬುದು ಜಾಣರ ತನವಾಗುವ ಪರಿಯೋಗವದು !! ಕೊಡುವದು ಪುಡಿ ಧನ ಕನಕಗಳಲ್ಲ ಹೆಡಗೆಗಟ್ಟಲೆ ಘೋಷಣೆಯ !! ಸುಡಿರೇತಕೆ ಬೇಕಿನ್ನೀ ಲೋಕಕೆ ಕೊಡಿರಾದರೆ ಪ್ರಾಮಾಣಿಕವ !! ದಯಮಾಡಿದ ಕೇಳಿರಿ…
ಲೇಖಕರು: KumaSwamy Kadakolla
ವಿಧ: ಬ್ಲಾಗ್ ಬರಹ
May 23, 2015
ಕಾಂತಿಲಾಲ್ ನಲಗೆ, ನೈಸರ್ಗಿಕ ಕೃಷಿಕ, ಮಹಾರಾಷ್ಟ್ರ ರಾಜ್ಯದ ಪುಣೆ ಹತ್ತಿರ ನಾಗರಗಾವ್ ಹಳ್ಳಿಯವರು. ಹಳ್ಳಿ ಭೀಮ ನದಿಯ ಇಕ್ಕೆಲದಲ್ಲಿದೆ.  ಹದಿನಾರು ವರುಷದಿಂದ ಸಹಜ ಕೃಷಿ ಮಾಡುತ್ತಿದ್ದಾರೆ. ಇವರ ಮುಕ್ಯ ಬೆಳೆ ಕಬ್ಬು.  ಎಲ್ಲರಂತೆ ಇವರು  ರಾಸಾಯನಿಕ ಗೊಬ್ಬರ, ಸಗಣಿ ಗೊಬ್ಬರ ಇನ್ನಿತರೇ  ತರಹದ ಗೊಬ್ಬರ ಬಸವುದಿಲ್ಲ. ಇವರ ಹೊಲದಲ್ಲಿ ಸಾಲಿನಿಂದ ಸಾಲಿನ ಅಂತರ ೧೦ ರಿಂದ ೧೨ ಅಡಿ. ನಡುವೆ ಬಗೆಬಗೆಯ ವಿವಿದ ಕಾಳುಗಳ ಅಂತರ ಬೆಳೆ.  ನಿಸರ್ಗ ನಿಯಮವನ್ನು ಇವರು ತಮ್ಮ ಕೃಷಿಯಲ್ಲಿ ಅಳವಡಿಸಿಕೊಂಡಿದ್ದಾರೆ…
ಲೇಖಕರು: KumaSwamy Kadakolla
ವಿಧ: ಬ್ಲಾಗ್ ಬರಹ
May 23, 2015
kantilal nalage nisarga krishi nagargoan natural form photos https://picasaweb.google.com/lh/sredir?uname=112617643623323017971&targe... https://picasaweb.google.com/lh/sredir?uname=112617643623323017971&targe... kumaraswamy, kadakolla
ಲೇಖಕರು: dayanandal@gmail.com
ವಿಧ: ಪುಸ್ತಕ ವಿಮರ್ಶೆ
May 22, 2015
ಲೇಖಕರು: shreekanth
ವಿಧ: ಬ್ಲಾಗ್ ಬರಹ
May 22, 2015
           ನಮ್ಮ ಮನೆಯಲ್ಲಿ ಹಿಂದಿನಿಂದಲೂ ಜಗದಂಬಿಕೆಯ ಆರಾಧಕರು. ಆಕೆಯನ್ನು ನೆನೆಯದೆ ಯಾವ ಕಾರ್ಯವನ್ನು ಮಾಡಿದವರಲ್ಲ. ನಮ್ಮಗಳ ಜೀವನದಲ್ಲಿ ನಾವು ಹೆಚ್ಚಾಗಿ ಪ್ರಾಶಸ್ತ್ಯ ಕೊಟ್ಟಿರುವುದು ಆಕೆಗೆ. ಊಟ ತಿಂಡಿಗೆ, ಉಡುವ ಬಟ್ಟೆಗೆ ಬಡತನವಿದ್ದರೂ ಜಗನ್ಮಾತೆಯ ಭಕ್ತಿಯಲ್ಲಿ ಶ್ರೀಮಂತರೇ (ಬೇರೆಯವರ ಭಾವದಲ್ಲಿ ಕೊಂಚ ಹೆಚ್ಚೇ ). ಕಷ್ಟ ಬಂದಾಗ ಆಕೆಯ ಮುಂದೆ ಕುಳಿತು ಕಣ್ಣೀರು ಹಾಕುವುದನ್ನು ಬಿಟ್ಟರೆ ಬೇರೆ ಏನೂ ತಿಳಿಯದು. ಕಷ್ಟ ಕೊಟ್ಟು ಪರೀಕ್ಷಿಸಿದರೂ ನಂತರ ಕೈ ಹಿಡಿದು ಕಾಪಾಡುತಿದ್ದಾಳೆ…
ಲೇಖಕರು: nisha shekar
ವಿಧ: ಬ್ಲಾಗ್ ಬರಹ
May 22, 2015
ಬರಡು ಭೂಮಿಯಂತಿದ್ದ ನನ್ನ ಮನಸಲಿ ಪ್ರೀತಿಯ ಹೊನಲು ಹರಿಸುತಿರುವೆ.. ಒಂದೊಂದು ಹನಿ ನೀರಿಗೂ ಹಂಬಲಿಸುತ್ತಿದ್ದ ನನಗೆ ಮರುಭೂಮಿಯಲ್ಲಿ ಓಯಸಿಸ್ ನಂತೆ ಕಂಡಿರುವೆ.. ನೀನು ಪ್ರಿಯಕರನೋ ಅಥವಾ ಗೆಳೆಯನೋ ಆದರೂ ನನ್ನ ಕನಸಲೂ ನೀನೇ ನನ್ನ ಮನಸಲೂ ನೀನೆ.. N....R....