ಎಲ್ಲ ಪುಟಗಳು

ಲೇಖಕರು: hamsanandi
ವಿಧ: ಬ್ಲಾಗ್ ಬರಹ
June 03, 2015
ಸಂಸ್ಕೃತದ ಮಹಾನ್ ಕವಿ ಕಾಳಿದಾಸ ಯಾರಿಗೆ ತಾನೇ ಗೊತ್ತಿಲ್ಲ? ಋತು ಸಂಹಾರ ಕಾಳಿದಾಸನ ಒಂದು ಕಿರು ಕಾವ್ಯ. ವರುಷ ವರುಷವೂ ಮರಳಿ ಮರಳಿ ಬರುವ ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ ಮತ್ತು ವಸಂತಗಳೆಂಬ ಆರು ಕಾಲಗಳನ್ನು ವರ್ಣಿಸುವ ಈ ಖಂಡ ಕಾವ್ಯವನ್ನು ಕಾಳಿದಾಸನ ಮೊದಲ ಕೃತಿಯೆಂದು ವಿದ್ವಾಂಸರು ಪರಿಗಣಿಸುತ್ತಾರೆ.ಇಲ್ಲಿ ಬಳಸಿರುವ “ಸಂಹಾರ” ಎಂಬ ಪದವು ವಿವಿಧ ಕಾಲಗಳ ಒಟ್ಟುಗೂಡುವಿಕೆಯನ್ನು ಸೂಚಿಸುತ್ತಿದೆ. ಈ ಕಾವ್ಯದ ಮೊದಲ ಸರ್ಗವು ಬೇಸಿಗೆ ಗ್ರೀಷ್ಮ (ಬೇಸಿಗೆ) ದಿಂದ ಆರಂಭವಾಗಿ, ಕೊನೆಯ ಆರನೇ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
June 03, 2015
ಸಂಸ್ಕೃತದ ಮಹಾನ್ ಕವಿ ಕಾಳಿದಾಸ ಯಾರಿಗೆ ತಾನೇ ಗೊತ್ತಿಲ್ಲ? ಋತು ಸಂಹಾರ ಕಾಳಿದಾಸನ ಒಂದು ಕಿರು ಕಾವ್ಯ. ವರುಷ ವರುಷವೂ ಮರಳಿ ಮರಳಿ ಬರುವ ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ ಮತ್ತು ವಸಂತಗಳೆಂಬ ಆರು ಕಾಲಗಳನ್ನು ವರ್ಣಿಸುವ ಈ ಖಂಡ ಕಾವ್ಯವನ್ನು ಕಾಳಿದಾಸನ ಮೊದಲ ಕೃತಿಯೆಂದು ವಿದ್ವಾಂಸರು ಪರಿಗಣಿಸುತ್ತಾರೆ.ಇಲ್ಲಿ ಬಳಸಿರುವ “ಸಂಹಾರ” ಎಂಬ ಪದವು ವಿವಿಧ ಕಾಲಗಳ ಒಟ್ಟುಗೂಡುವಿಕೆಯನ್ನು ಸೂಚಿಸುತ್ತಿದೆ. ಈ ಕಾವ್ಯದ ಮೊದಲ ಸರ್ಗವು ಬೇಸಿಗೆ ಗ್ರೀಷ್ಮ (ಬೇಸಿಗೆ) ದಿಂದ ಆರಂಭವಾಗಿ, ಕೊನೆಯ ಆರನೇ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
June 03, 2015
ಸಂಸ್ಕೃತದ ಮಹಾನ್ ಕವಿ ಕಾಳಿದಾಸ ಯಾರಿಗೆ ತಾನೇ ಗೊತ್ತಿಲ್ಲ? ಋತು ಸಂಹಾರ ಕಾಳಿದಾಸನ ಒಂದು ಕಿರು ಕಾವ್ಯ. ವರುಷ ವರುಷವೂ ಮರಳಿ ಮರಳಿ ಬರುವ ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ ಮತ್ತು ವಸಂತಗಳೆಂಬ ಆರು ಕಾಲಗಳನ್ನು ವರ್ಣಿಸುವ ಈ ಖಂಡ ಕಾವ್ಯವನ್ನು ಕಾಳಿದಾಸನ ಮೊದಲ ಕೃತಿಯೆಂದು ವಿದ್ವಾಂಸರು ಪರಿಗಣಿಸುತ್ತಾರೆ.ಇಲ್ಲಿ ಬಳಸಿರುವ “ಸಂಹಾರ” ಎಂಬ ಪದವು ವಿವಿಧ ಕಾಲಗಳ ಒಟ್ಟುಗೂಡುವಿಕೆಯನ್ನು ಸೂಚಿಸುತ್ತಿದೆ. ಈ ಕಾವ್ಯದ ಮೊದಲ ಸರ್ಗವು ಬೇಸಿಗೆ ಗ್ರೀಷ್ಮ (ಬೇಸಿಗೆ) ದಿಂದ ಆರಂಭವಾಗಿ, ಕೊನೆಯ ಆರನೇ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
June 03, 2015
ಸಂಸ್ಕೃತದ ಮಹಾನ್ ಕವಿ ಕಾಳಿದಾಸ ಯಾರಿಗೆ ತಾನೇ ಗೊತ್ತಿಲ್ಲ? ಋತು ಸಂಹಾರ ಕಾಳಿದಾಸನ ಒಂದು ಕಿರು ಕಾವ್ಯ. ವರುಷ ವರುಷವೂ ಮರಳಿ ಮರಳಿ ಬರುವ ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ ಮತ್ತು ವಸಂತಗಳೆಂಬ ಆರು ಕಾಲಗಳನ್ನು ವರ್ಣಿಸುವ ಈ ಖಂಡ ಕಾವ್ಯವನ್ನು ಕಾಳಿದಾಸನ ಮೊದಲ ಕೃತಿಯೆಂದು ವಿದ್ವಾಂಸರು ಪರಿಗಣಿಸುತ್ತಾರೆ.ಇಲ್ಲಿ ಬಳಸಿರುವ “ಸಂಹಾರ” ಎಂಬ ಪದವು ವಿವಿಧ ಕಾಲಗಳ ಒಟ್ಟುಗೂಡುವಿಕೆಯನ್ನು ಸೂಚಿಸುತ್ತಿದೆ. ಈ ಕಾವ್ಯದ ಮೊದಲ ಸರ್ಗವು ಬೇಸಿಗೆ ಗ್ರೀಷ್ಮ (ಬೇಸಿಗೆ) ದಿಂದ ಆರಂಭವಾಗಿ, ಕೊನೆಯ ಆರನೇ…
ಲೇಖಕರು: Lakshmikanth Itnal 1
ವಿಧ: ಬ್ಲಾಗ್ ಬರಹ
June 03, 2015
ರಾಜಸ್ಥಾನವೆಂಬ ಸ್ವರ್ಗದ ತುಣುಕು -3 ('ಶಿಲ್ಪಗ್ರಾಮ' ವೆಂಬ ಗ್ರಾಮಭಾರತದಾತ್ಮ)           ನಮ್ಮ ಬದುಕಿನ ಭಾಗವೇ ಆಗಿಹೋಗಿದ್ದ ಆ  ಹಂತಿ ಪದ, ಚೌಡಕಿ ಪದಗಳು,... ಭಜನೆಗಳು..ಸೋಬಾನೆ ಪದಗಳು, ನಮ್ಮ ಯಕ್ಷಗಾನಗಳು,, ಬಯಲಾಟಗಳು, ಮೂಡಲಪಾಯಗಳು,,ನಾಟಕಗಳು, ಗೀಗಿ ಪದಗಳು... ಕೀಳಿಕೇತರ ತೊಗಲು ಗೊಂಬೆಯಾಟಗಳು, ..ನಾಡಿನ ಎಲ್ಲ ತರಹದ ಹಾಡುಗಳು ಕುಣಿತಗಳು,ತಾಳ, ನೃತ್ಯ ಪ್ರಕಾರಗಳು,  ಎಲ್ಲಾ ಎಲ್ಲಿ ಕಳೆದು ಹೋದವು,,,ಕೆಲವು ಅಲ್ಲಲ್ಲಿ ಉಸಿರು ಹಿಡಿದಿದ್ದರೂ,, ಮೊದಲಿನ ವಾತಾವರಣ ಇದೆಯೇ? ಆ ಗಮ್ಮತ್ತು…
ಲೇಖಕರು: H A Patil
ವಿಧ: ಬ್ಲಾಗ್ ಬರಹ
June 02, 2015
  ಇದೊಂದು ಮುಗಿಯದ ಜಿಜ್ಞಾಶೆ ಭಾವನೆಯ ಅಭಿವ್ಯಕ್ತಿಯೆ ? ಹೃದಯದ ಭಾಷೆಯೆ ಇಲ್ಲ ಬರಿ ಬೌದ್ಧಿಕ ಕಸರತ್ತೆ? ಅಕ್ಷರ ರೂಪ ಪಡೆವುದು ಮಾತ್ರ ಕಾವ್ಯವೆ? ಚಿತ್ರ ಶಿಲ್ಪಕಲೆ ಕ್ಷಣ ಕ್ಷಣಕೂ ಬದಲಾಗುವ ಪ್ರಕೃತಿ ಇವು ಸುಂದರ ಜೀವಂತ ಕಾವ್ಯ ಪ್ರತೀಕಗಳಲ್ಲವೆ?   ಜನ ಸಮುದಾಯ ಹೃದಯವಂತರಾಗುತ್ತ ಇಲ್ಲವೆ ಹೃದಯಶೂನ್ಯವಾಗುತ್ತ ಹೋದಂತೆ ಪಡೆವ ಭಾವನೆಗಳ ಅಭಿವ್ಯಕ್ತಿ ಕ್ರಮ ಬದುಕು ಬದಲಾಗುತ್ತ ಹೋದಂತೆ ಮನದ ಭಾವ ಸೂಕ್ಷ್ಮವಾದಂತೆ ಪಡೆವ ಸಂವೇದನೆಯ ಅಭಿವ್ಯಕ್ತಿ ಕವಿತೆಯಲ್ಲವೆ? ನಿಜದಲಿ ಅದುವೆ ಕವನ ಶಿಲ್ಪ   ಭಾಷೆ…
ಲೇಖಕರು: sada samartha
ವಿಧ: ಬ್ಲಾಗ್ ಬರಹ
June 01, 2015
ಬಂದಿದೆ ಮತ್ತೆ ಚುನಾವಣೆ ಮುಂದಿರುವುದೆ ಬದಲಾವಣೆ !! ಮತ್ತದೆ ಹಳೆಹಳೆ ರಾಗವ ಹಾಡುವ ಚಿತ್ತದ ಕರಕರೆ ಬೇಕೇಕೆ ? ಸಿಕ್ಕಿದೆ ಮತ್ತವಕಾಶವು ಬಿಡದೆ ಚೊಕ್ಕ ಮಾಡಲಾಗದುದೇಕೆ ? ಹುಡುಕುವುದಿರುವ ಭಂಟರ ಲಕ್ಷಣ ನುಡಿಸುತ ನುಡಿ ನೆಡಿಗೆಯ ನೋಡಿ ! ಬೆದರಿಸುವಂತಹ ರೀತಿ ವಿಲಕ್ಷಣ ಮದವಂತರನಾಚೆಗೆ ದೂಡಿ !! ಮಾತಿಗು ಕೃತಿಗೂ ಸಾಮ್ಯತೆಯುಳ್ಳರ ರೀತಿ ನೀತಿಗಳ ಸಂಮಾನಿಸಿರಿ ! ಖ್ಯಾತಿಗೆ ಸುಲಭೊಪಾಯವ ಬಲ್ಲರ ಪ್ರೀತಿಯ ತುಸು ಅನುಮಾನಿಸಿರಿ !! ಸಂದರ್ಭಕೆ ಜಾತಿಯ ಸೊಲ್ಲೆತ್ತುವ ಮಂದಿಗಳಿಗೆ ಬಲು ಜಾಗ್ರತೆಯು !…
ಲೇಖಕರು: JAYARAM NAVAGRAMA
ವಿಧ: Basic page
June 01, 2015
ಶರತ್ ಅಂದು ಕೊಂಚ ತಡವಾಗಿಯೇ ಎದ್ದಿದ್ದ. ಮದುವೆಯಾಗಿ ಎರಡು ದಿನ ಆಗಿತ್ತಷ್ಟೇ. ಪತ್ನಿ ಸುಷ್ಮಾ ಚಹಾ ಮಾಡುತ್ತಿದ್ದಳು. ತಾಯಿ ತನ್ನ ಬಾಲ್ಯದ ಗೆಳತಿಯೊಡನೆ ಏನೋ ಚರ್ಚೆ ವಿಚರ್ಚೆಯಲ್ಲಿ ತೊಡಗಿದ್ದರು. ಊರಲ್ಲಿದ್ದ ಬಂಗಾರ ಬೆಳೆವ ಗದ್ದೆಯನ್ನು ಅತ್ಯಂತ ಅವಸರದಿಂದ ಮಾರಿದ್ದ ಪತಿರಾಯರ ಮೇಲಿನ ಮುನಿಸು ಅಲ್ಲಿ ಆಗಾಗ ವ್ಯಕ್ತವಾಗುತ್ತಿತ್ತು. ನರಹರಿರಾಯರ ಕಾಲಕ್ಕೆ ಭೂಮಿ ಬಂಗಾರ ಕೊಡುತ್ತಿತ್ತು ಅನ್ನೋದು ನಿಜ. ಆದರೆ ಸುತ್ತ ಮುತ್ತೆಲ್ಲ ನೀರಿಗಾಗಿ ಕೊರೆದ ತೂತುಗಳ ದೆಸೆಯಿಂದಾಗಿ ರಾಯರ ಕೆರೆ ಬತ್ತಿ…
ಲೇಖಕರು: sada samartha
ವಿಧ: ಬ್ಲಾಗ್ ಬರಹ
May 31, 2015
ನಗು ಬೇಕು ನಗು ಬೇಕು ನಗಬೇಕು ನಗುತಲಿ ಹಗುರಾಗಿರಬೇಕು ಹಗುರಾಗಲು ನಗುತಿರಬೇಕು !! ಬಿಡಬೇಕು ಅಳು ಬಿಡಬೇಕು ಕಡು ಹರುಷದಿ ನಗುತಿರಬೇಕು ಹಿಡಿದಿಹ ಕೆಲಸವ ಮಾಡಿರಬೇಕು ನಡೆ ನುಡಿಯಲಿ ಸಮವಿರಬೇಕು !!1!! ಛಲ ಬೇಕು ಗೆಲುವಿರಬೇಕು ಅಳುಕದೆ ನಡೆಯುತಲಿರಬೇಕು ಗೆಲುವಿನ ಹಾದಿಯ ಕಾಣಲು ಬೇಕು ನಲಿ ಕಲಿವಲಿ ನಗುತಿರಬೇಕು !!2!! ಗುರು ಬೇಕು ಗುರುತಿರಬೇಕು ಅರಿವನು ಬೆಳಗಿಸುತಿರಬೇಕು ಪರಿಸರ ಬಲುತರ ತಿಳಿದಿರಬೇಕು ಪರಿಚಯ ತಾ ತನಗಿರಬೇಕು !!3!! ಗುಣಬೇಕು ಸದ್ಗುಣ ಬೇಕು ತನು ಮನದಲಿ ನಂಬುಗೆ ಬೇಕು ಕನಸನು…
ಲೇಖಕರು: modmani
ವಿಧ: ಬ್ಲಾಗ್ ಬರಹ
May 29, 2015
ಆಧುನಿಕ ಜಗತ್ತಿನ ವೇಗದ ಓಟದ ಆಟದಲ್ಲಿ ಸಂಬಂಧಗಳು ಬಲಿಯಾಗುವುದು ಸಾಮಾನ್ಯವೇನೋ?.  ಇಂತಹುದೊಂದು ಆಟ ೧೭ನೇ ಶತಮಾನದ ಕೈಗಾರಿಕಾ ಕ್ರಾಂತಿಯಿಂದ ಶುರುವಿಟ್ಟುಕೊಂಡು ಇಂದಿನವರೆಗೂ ನಡೆದೇ ಇದೆ. ಬಂಡವಾಳಶಾಹಿಯ ಹಿಡಿತವನ್ನು ವಿರೋಧಿಸಿದ ಸಮಾಜವಾದದ ಮಗ್ಗುಲಿನ ಆಟವೂ ಸಂಬಂಧಗಳ ಎಳೆ ಕಳೆಚುತ್ತಲೇ ಇದೆ. ಈ ಆಟದ ಗೆಲುವು ಸೋಲುಗಳು ಏನೆಂದು ನಿರ್ಧರಿಸುವುದೇ ಕ್ಲಿಷ್ಟಕರ ಕೆಲಸ. ಅಂತಹುದರಲ್ಲಿ ಭಾರತದ ಇಂದಿನ ಸಾಮಾಜಿಕ ಸ್ಥಿತಿಗತಿಯನ್ನು ವಿಶ್ಲೇಷಿಸಿದರೆ, ಇತ್ತ ಬಂದವಾಳಶಾಹಿಯೂ ಅಲ್ಲದ ಅತ್ತ ಸಮಾಜವಾದಿಯೂ…