ಎಲ್ಲ ಪುಟಗಳು

ಲೇಖಕರು: anil.ramesh
ವಿಧ: ಬ್ಲಾಗ್ ಬರಹ
June 12, 2015
ಅಚಾನಕ್ ಮಳೆಯಲಿ ನೆನೆಯುವ ಸುಖ ಯಾವಾಗಲೂ, ಎಲ್ಲರಿಗೂ ಸಿಗೋದಿಲ್ಲ. ಕೆಲವು ಬಾರಿ, ಅಚಾನಕ್ಕಾಗಿ ಸುರಿಯುವ ಮಳೆಯಲ್ಲಿ ನೆನೆಯುವುದೇ ಒಂದು ಸೌಭಾಗ್ಯವೆಂದು ಅನಿಸುವುದು. ಜಡ ಹಿಡಿದ ಮೈ-ಮನಗಳಿಗೆ ಹೊಸದಾದ ಹುರುಪು ನೀಡುತ್ತದೆ. ಮಳೆಯಲ್ಲಿ ನೆನೆಯುವಾಗ ಮೈ-ಮನಗಳು ತುಂಬಾ ಚುರುಕಾಗುವುದು. ಹೊಸ ಯೋಚನೆಗಳು ಮನದಲ್ಲಿ ಮೂಡುವುದು, ಹೊಸ ವಿಚಾರಗಳು, ಹೊಸ ಆಸೆಗಳು, ಆಕಾಂಕ್ಷೆಗಳು ಮನಸೇರುವುದು. ಎಷ್ಟು ನೆನೆಯುವೆವೋ, ಅಷ್ಟು ಬುದ್ಧಿ ಚುರುಕಾಗುತ್ತದೆ. ಕಳೆದ ಮೂರು ದಿನಗಳಿಂದ ಮಳೆಯಲ್ಲಿ ನೆನೆದು ಮೈ-ಮನಸು…
ವಿಧ: ಬ್ಲಾಗ್ ಬರಹ
June 10, 2015
ಕವನ : ಜಗತ್ ಸೃಷ್ಟಿ   ಕತ್ತಲನ್ನುಳಿದು ಬೇರಾವುದಲ್ಲಿಲ್ಲ ಬರಿ- ಕರಿಗತ್ತಲೇ ಎಲ್ಲೂ, ಕಪ್ಪುಕಪ್ಪೊಳುಕಪ್ಪು ಕರಿಕಪ್ಪು ಕಾಳ್ಗಪ್ಪು ಅಡುಕರಿಯವೋಲ್ಗಪ್ಪು ನೀಳ್ಗಪ್ಪು ನೀಳ ಕುಂತಳಗಪ್ಪು ಕಡಲತಳ- ವನ್ನಾವರಿಸಿ ನಿಂತ ದಟ್ಟ ನೀಲಿಯಗಪ್ಪು ಕಂಡು ದಿಗ್ಭ್ರಮೆಗೊಂಡ ಲೋಗರಾರಿಲ್ಲ.   ಸತ್ತುದನು ಸಾವೆಂದು, ಇದ್ದುದನು ಇರುವೆಂದು ಸತ್ಯವನು ನಿಜವೆಂದಸತ್ಯವನು ಸುಳ್ಳೆಂದು ಬಿಳಿಯೆನಲು ಬಿಳುಪನ್ನು ಕರಿಯೆನಲು ಕಪ್ಪನ್ನು ಉತ್ತುಂಗ ಮೇಲೆನಲು ಅತಳಾದಿ ಕೆಳಗೆನಲು ಸನ್ನಡತೆಯೊಳು ಧರ್ಮ ದುರ್ನಡತೆಯೊಳಧರ್ಮ ಎಂದು…
ಲೇಖಕರು: naveengkn
ವಿಧ: ಪುಸ್ತಕ ವಿಮರ್ಶೆ
June 06, 2015
ಬದುಕಿನಲ್ಲಿ ಇಂತಹ ಕ್ಷಣಗಳಿರುತ್ತವೆ, ಆಗಬಾರದ್ದು ಆಗಿಹೋಗಿರುತ್ತದೆ. ಶಾಶ್ವತ ಊನಕ್ಕೆ ಕಾರಣವಾಗಿರುತ್ತದೆ. ವ್ಯವಸ್ಥೆಯಿಂದಲೋ, ಇನ್ನೊಬ್ಬರಿಂದಲೋ ಹತ್ತಿರದವರಿಂದಲೋ ದೂರದವರಿಂದಲೋ ನೋವುಂಡ ಕಾರಣಕ್ಕೆ ಜೀವನದ ಬಗ್ಗೆ ನಿರಾಶರಾಗಿ,  ಬದುಕಿಗೆ ವಿದಾಯ ಹೇಳುವವರು ಉಂಟು. ಅಯ್ಯೋ ಹೀಗಾಯಿತೆ, ಇದೆಂತಹ ನನ್ನ ಹಣೆಯ ಬರಹ ಎಂದು ಹಲುಬುತ್ತ, ಅವರಿವರ ಅನುಕಂಪವನ್ನು ಹಾಸಿ ಹೊದ್ದು ಮಲಗುವವರೂ ಉಂಟು. ಆದರೆ ಬದುಕಿನ ನೋವುನಲಿವುಗಳ ಏರಿಳಿತದಲ್ಲಿ ಈಜಾಡಿಯೂ ಬದುಕನ್ನು ಪ್ರೀತಿಸಿದವರು ಅಪರೂಪ. ಇಂತಹವರು…
ಲೇಖಕರು: sada samartha
ವಿಧ: ಬ್ಲಾಗ್ ಬರಹ
June 06, 2015
ಸ್ವಾಮಿ ನಿನ್ನಲಿ ಬೇಡಿಕೊಳ್ಳುವೆ ಪ್ರೇಮ ಸಂತೋಷಗಳನು ! ವ್ಯೋಮಕೇಶನೆ ಬಾಳಿನೊಲ್ಮೆಯೆ ನೇಮವಲದಿನ್ನೇನನು !! ಕರ್ಮ ಸಾರ್ಥಕ ಮರ್ಮದಿಂದಲೇ ಧರ್ಮವೆಂದದನೊಪ್ಪಿಹೆ ! ಜನ್ಮ ಧರ್ಮವ ಬಿಡದೆ ಸ್ಮೃತಿ ತಾ ನೆಮ್ಮಿದಂತೆಯೆ ಬದುಕಿಹೆ !! ನಿತ್ಯ ಸತ್ಯೋತ್ಸವವು ಜೀವನ ಕತ್ತಲೆಗಳನು ಕಳೆಯಲಿ ! ಚಿತ್ತ ತಾವರೆಯಂತೆ ವಿಕಸನ ಸತ್ಯ ಸೂರ್ಯೋದಯದಲಿ !! ಮಿಥ್ಯೆಯಡಗಲಿ ಸ್ವಾರ್ಥ ಮುಳುಗಲಿ ಮೃತ್ಯುವನು ತಾ ಗೆಲ್ಲಲಿ ! ಯತ್ನವೆಲ್ಲವು ಫಲಿಸಿ ಬೆಳಗಲಿ ಜ್ಯೋತಿಯಂತೆಯೇ ಹೊಮ್ಮಲಿ…
ಲೇಖಕರು: Amaresh patil
ವಿಧ: ಬ್ಲಾಗ್ ಬರಹ
June 05, 2015
ಗಾಂಧೀಜಿಯವರ ರಾಮ ರಾಜ್ಯ ಅಥವಾ ಗ್ರಾಮ ರಾಜ್ಯದ ಕನಸಿನಂತೆ ನಮ್ಮನ್ನಾಳುವ ಪ್ರಭುಗಳು ಎಂದು ಹೇಳುವ ಎರಡು ಹಂತದ ಸರಕಾರದ ಪ್ರತಿನಿಧಿಗಳಲ್ಲಿ ಕೆಲವು ಪ್ರಮಾಣಿಕರ ಪ್ರಯತ್ನದಿಂದ ಕೇಂದ್ರಿಕೃತವಾದ ಅಧಿಕಾರವನ್ನು ಸಂವಿಧಾನದ ತಿದ್ದುಪಡಿಯೊಂದಿಗೆ ವಿಕೇಂದ್ರಿಕಣಗೊಳಿಸಿ ಗ್ರಾಮೀಣ ಭಾರತದಲ್ಲಿ ಮೂರು ಹಂತದ ಪಂಚಾಯತ್ ಅಥವಾ ಸ್ಥಳಿಯ ಸರಕಾರವನ್ನು ಕೆಳಹಂತದಲ್ಲಿ ಜಾರಿಗೆ ತಂದಿರುವುದು ಪ್ರಜಾಪ್ರಭುತ್ವ ರಾಷ್ಟ್ರದ ಹೆಗ್ಗಳಿಕೆ ಹಾಗೂ ಪ್ರಶಂಸನಿಯವಾಗಿದೆ. ಸಂವಿಧಾನದ 73, 74 ನೇ ತಿದ್ದುಪಡಿಯು ವೀಕೆಂದ್ರಿರಣ…
ಲೇಖಕರು: Amaresh patil
ವಿಧ: ಬ್ಲಾಗ್ ಬರಹ
June 05, 2015
ಗಾಂಧೀಜಿಯವರ ರಾಮ ರಾಜ್ಯ ಅಥವಾ ಗ್ರಾಮ ರಾಜ್ಯದ ಕನಸಿನಂತೆ ನಮ್ಮನ್ನಾಳುವ ಪ್ರಭುಗಳು ಎಂದು ಹೇಳುವ ಎರಡು ಹಂತದ ಸರಕಾರದ ಪ್ರತಿನಿಧಿಗಳಲ್ಲಿ ಕೆಲವು ಪ್ರಮಾಣಿಕರ ಪ್ರಯತ್ನದಿಂದ ಕೇಂದ್ರಿಕೃತವಾದ ಅಧಿಕಾರವನ್ನು ಸಂವಿಧಾನದ ತಿದ್ದುಪಡಿಯೊಂದಿಗೆ ವಿಕೇಂದ್ರಿಕಣಗೊಳಿಸಿ ಗ್ರಾಮೀಣ ಭಾರತದಲ್ಲಿ ಮೂರು ಹಂತದ ಪಂಚಾಯತ್ ಅಥವಾ ಸ್ಥಳಿಯ ಸರಕಾರವನ್ನು ಕೆಳಹಂತದಲ್ಲಿ ಜಾರಿಗೆ ತಂದಿರುವುದು ಪ್ರಜಾಪ್ರಭುತ್ವ ರಾಷ್ಟ್ರದ ಹೆಗ್ಗಳಿಕೆ ಹಾಗೂ ಪ್ರಶಂಸನಿಯವಾಗಿದೆ. ಸಂವಿಧಾನದ 73, 74 ನೇ ತಿದ್ದುಪಡಿಯು ವೀಕೆಂದ್ರಿರಣ…
ಲೇಖಕರು: Amaresh patil
ವಿಧ: ಬ್ಲಾಗ್ ಬರಹ
June 05, 2015
ಗಾಂಧೀಜಿಯವರ ರಾಮ ರಾಜ್ಯ ಅಥವಾ ಗ್ರಾಮ ರಾಜ್ಯದ ಕನಸಿನಂತೆ ನಮ್ಮನ್ನಾಳುವ ಪ್ರಭುಗಳು ಎಂದು ಹೇಳುವ ಎರಡು ಹಂತದ ಸರಕಾರದ ಪ್ರತಿನಿಧಿಗಳಲ್ಲಿ ಕೆಲವು ಪ್ರಮಾಣಿಕರ ಪ್ರಯತ್ನದಿಂದ ಕೇಂದ್ರಿಕೃತವಾದ ಅಧಿಕಾರವನ್ನು ಸಂವಿಧಾನದ ತಿದ್ದುಪಡಿಯೊಂದಿಗೆ ವಿಕೇಂದ್ರಿಕಣಗೊಳಿಸಿ ಗ್ರಾಮೀಣ ಭಾರತದಲ್ಲಿ ಮೂರು ಹಂತದ ಪಂಚಾಯತ್ ಅಥವಾ ಸ್ಥಳಿಯ ಸರಕಾರವನ್ನು ಕೆಳಹಂತದಲ್ಲಿ ಜಾರಿಗೆ ತಂದಿರುವುದು ಪ್ರಜಾಪ್ರಭುತ್ವ ರಾಷ್ಟ್ರದ ಹೆಗ್ಗಳಿಕೆ ಹಾಗೂ ಪ್ರಶಂಸನಿಯವಾಗಿದೆ. ಸಂವಿಧಾನದ 73, 74 ನೇ ತಿದ್ದುಪಡಿಯು ವೀಕೆಂದ್ರಿರಣ…
ಲೇಖಕರು: shreekanth
ವಿಧ: ಬ್ಲಾಗ್ ಬರಹ
June 03, 2015
''ಅನ್ನದಾಸೆಗೆ ಪರರ ಮನೆಯ ಬಾಗಿಲ ಕಾಯ್ದು ಅನೇಕ ಬಾಧೆಗಳಿಂದ ನೊಂದೆನಯ್ಯ '' ಈ ದಾಸವಾಣಿಯನ್ನು ಮೊನ್ನೆ ಯಾರೋ ಒಬ್ಬರು ಫೇಸ್ಬುಕ್ ನಲ್ಲಿ ಹಾಕಿದ್ದರು, ನಾನು ಶೇರ್ ಮಾಡಿದೆ. ಆಮೇಲೆ ರಾತ್ರಿ ಮಲಗಿದಾಗ ಈ ದಾಸವಾಣಿ ಮತ್ತೆ ನೆನಪಿಗೆ ಬಂತು. ಎಷ್ಟು ಸತ್ಯವಾದ ಮಾತು ಇದು. ಪ್ರತಿಯೊಬ್ಬರ ಜೀವನಕ್ಕೂ ಇದು ಅನ್ವಯವಾಗುತ್ತೆ ಅನ್ನಿಸಿತು. ಬೇರೆಯವರ ಮಾತೇಕೆ ನನ್ನ ಬದುಕಿನಲ್ಲೇ ಇದು ಎಷ್ಟು ಸತ್ಯವಾಗಿದೆ, ನನಗೆ ಬೇರೆಯವರ ಕೈಕೆಳಗೆ ದುಡಿಯಲು ಇಷ್ಟವಿಲ್ಲ, ಹಾಗಂತ ಅದು ಅನಿವಾರ್ಯವೂ ಅಲ್ಲ, ಆದರೂ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
June 03, 2015
ಸಂಸ್ಕೃತದ ಮಹಾನ್ ಕವಿ ಕಾಳಿದಾಸ ಯಾರಿಗೆ ತಾನೇ ಗೊತ್ತಿಲ್ಲ? ಋತು ಸಂಹಾರ ಕಾಳಿದಾಸನ ಒಂದು ಕಿರು ಕಾವ್ಯ. ವರುಷ ವರುಷವೂ ಮರಳಿ ಮರಳಿ ಬರುವ ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ ಮತ್ತು ವಸಂತಗಳೆಂಬ ಆರು ಕಾಲಗಳನ್ನು ವರ್ಣಿಸುವ ಈ ಖಂಡ ಕಾವ್ಯವನ್ನು ಕಾಳಿದಾಸನ ಮೊದಲ ಕೃತಿಯೆಂದು ವಿದ್ವಾಂಸರು ಪರಿಗಣಿಸುತ್ತಾರೆ.ಇಲ್ಲಿ ಬಳಸಿರುವ “ಸಂಹಾರ” ಎಂಬ ಪದವು ವಿವಿಧ ಕಾಲಗಳ ಒಟ್ಟುಗೂಡುವಿಕೆಯನ್ನು ಸೂಚಿಸುತ್ತಿದೆ. ಈ ಕಾವ್ಯದ ಮೊದಲ ಸರ್ಗವು ಬೇಸಿಗೆ ಗ್ರೀಷ್ಮ (ಬೇಸಿಗೆ) ದಿಂದ ಆರಂಭವಾಗಿ, ಕೊನೆಯ ಆರನೇ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
June 03, 2015
ಸಂಸ್ಕೃತದ ಮಹಾನ್ ಕವಿ ಕಾಳಿದಾಸ ಯಾರಿಗೆ ತಾನೇ ಗೊತ್ತಿಲ್ಲ? ಋತು ಸಂಹಾರ ಕಾಳಿದಾಸನ ಒಂದು ಕಿರು ಕಾವ್ಯ. ವರುಷ ವರುಷವೂ ಮರಳಿ ಮರಳಿ ಬರುವ ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ ಮತ್ತು ವಸಂತಗಳೆಂಬ ಆರು ಕಾಲಗಳನ್ನು ವರ್ಣಿಸುವ ಈ ಖಂಡ ಕಾವ್ಯವನ್ನು ಕಾಳಿದಾಸನ ಮೊದಲ ಕೃತಿಯೆಂದು ವಿದ್ವಾಂಸರು ಪರಿಗಣಿಸುತ್ತಾರೆ.ಇಲ್ಲಿ ಬಳಸಿರುವ “ಸಂಹಾರ” ಎಂಬ ಪದವು ವಿವಿಧ ಕಾಲಗಳ ಒಟ್ಟುಗೂಡುವಿಕೆಯನ್ನು ಸೂಚಿಸುತ್ತಿದೆ. ಈ ಕಾವ್ಯದ ಮೊದಲ ಸರ್ಗವು ಬೇಸಿಗೆ ಗ್ರೀಷ್ಮ (ಬೇಸಿಗೆ) ದಿಂದ ಆರಂಭವಾಗಿ, ಕೊನೆಯ ಆರನೇ…