ಎಲ್ಲ ಪುಟಗಳು

ಲೇಖಕರು: savithasr
ವಿಧ: ರುಚಿ
October 02, 2014
1. ಹಸಿರು ಟೊಮ್ಯಾಟೋ ಕಾಯಿಗಳನ್ನ ಮತ್ತು ಹಸಿ ಮೆಣಸಿನ ಕಾಯಿಗಳನ್ನ ಪಾತ್ರೆಯಲ್ಲಿ ಹಾಕಿ ನೀರು ಹಾಕಿ ಬೇಯಿಸಿಕೊಳ್ಳಿ. ಕುಕ್ಕರ್ರಿನಲ್ಲಿ ಹಾಕಿದರೆ ಒಂದು ವಿಷಲ್ ಸಾಕು. 2. ನಂತರ ಎರಡನೇ ಚಿತ್ರದಲ್ಲಿರುವಂತೆ ತುರಿದ ಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಉಪ್ಪು, ಉರಿಗಡಲೆ ಹಾಕಿ ಒಳಕಲ್ಲಿನಲ್ಲಿ ಅಥವಾ ಮಿಕ್ಸರಿನಲ್ಲಿ ಚಟ್ನಿಯ ಹದಕ್ಕೆ ರುಬ್ಬಿಕೊಳ್ಳಿ. ಕೊನೆಗೆ ಬೇಯಿಸಿದ ಟೊಮ್ಯಾಟೋ, ಮೆಣಸಿನಕಾಯಿಯನ್ನ ಸೇರಿಸಿ ಒಂದೆರಡು ಸುತ್ತು ರುಬ್ಬಿರಿ. 3. ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ, ಕಾದ…
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
September 30, 2014
ಪುಟಾಣಿ ಬಾಲಕ ಗುರುವಿನೊಡನೆ ವಿನಮ್ರವಾಗಿ "ಹೇ ಗುರುವೆ ನನಗೆ ಬ್ರಹ್ಮವನ್ನು ಉಪದೇಶಿಸು" ಎಂದು ಕೇಳುತ್ತದೆ. ಬಾಲ್ಯದಲ್ಲಿ ಬ್ರಹ್ಮವನ್ನ ಅರಿಯ ಹೊರಟ ಬಾಲಕನನ್ನ ಮನದಲ್ಲೇ ಮೆಚ್ಚಿದ ಗುರುವು ನಗುತ್ತ. "ಮಗು, ನಿನಗೆ ಸದ್ಯಕ್ಕೆ ತಪಸ್ಸೇ ಬ್ರಹ್ಮ, ತಪಸ್ಸಿನಿಂದಲೇ ನೀನು ಅವನನ್ನು ಅರಿತುಕೊಳ್ಳಬಹುದು. ಯಾವುದರಿಂದ ಜೀವಿಗಳು ಹುಟ್ಟಿವಿಯೋ, ಯಾವುದರಿಂದ ಬದುಕುತ್ತಿವಿಯೊ, ಕೊನೆಗೆ ಯಾವುದನ್ನು ಅವು ಸೇರುತ್ತವೆಯೊ ಅದೇ ಬ್ರಹ್ಮ, ಈ ಪರಿಜ್ಞಾನ ನಿನ್ನೊಂದಿಗಿರಲಿ" ಎಂದು ಹೇಳಿ ಗುರುವು ತೆರಳುತ್ತಾನೆ.…
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
September 30, 2014
ಪುಟಾಣಿ ಬಾಲಕ ಗುರುವಿನೊಡನೆ ವಿನಮ್ರವಾಗಿ "ಹೇ ಗುರುವೆ ನನಗೆ ಬ್ರಹ್ಮವನ್ನು ಉಪದೇಶಿಸು" ಎಂದು ಕೇಳುತ್ತದೆ. ಬಾಲ್ಯದಲ್ಲಿ ಬ್ರಹ್ಮವನ್ನ ಅರಿಯ ಹೊರಟ ಬಾಲಕನನ್ನ ಮನದಲ್ಲೇ ಮೆಚ್ಚಿದ ಗುರುವು ನಗುತ್ತ. "ಮಗು, ನಿನಗೆ ಸದ್ಯಕ್ಕೆ ತಪಸ್ಸೇ ಬ್ರಹ್ಮ, ತಪಸ್ಸಿನಿಂದಲೇ ನೀನು ಅವನನ್ನು ಅರಿತುಕೊಳ್ಳಬಹುದು. ಯಾವುದರಿಂದ ಜೀವಿಗಳು ಹುಟ್ಟಿವಿಯೋ, ಯಾವುದರಿಂದ ಬದುಕುತ್ತಿವಿಯೊ, ಕೊನೆಗೆ ಯಾವುದನ್ನು ಅವು ಸೇರುತ್ತವೆಯೊ ಅದೇ ಬ್ರಹ್ಮ, ಈ ಪರಿಜ್ಞಾನ ನಿನ್ನೊಂದಿಗಿರಲಿ" ಎಂದು ಹೇಳಿ ಗುರುವು ತೆರಳುತ್ತಾನೆ.…
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
September 30, 2014
ಪುಟಾಣಿ ಬಾಲಕ ಗುರುವಿನೊಡನೆ ವಿನಮ್ರವಾಗಿ "ಹೇ ಗುರುವೆ ನನಗೆ ಬ್ರಹ್ಮವನ್ನು ಉಪದೇಶಿಸು" ಎಂದು ಕೇಳುತ್ತದೆ. ಬಾಲ್ಯದಲ್ಲಿ ಬ್ರಹ್ಮವನ್ನ ಅರಿಯ ಹೊರಟ ಬಾಲಕನನ್ನ ಮನದಲ್ಲೇ ಮೆಚ್ಚಿದ ಗುರುವು ನಗುತ್ತ. "ಮಗು, ನಿನಗೆ ಸದ್ಯಕ್ಕೆ ತಪಸ್ಸೇ ಬ್ರಹ್ಮ, ತಪಸ್ಸಿನಿಂದಲೇ ನೀನು ಅವನನ್ನು ಅರಿತುಕೊಳ್ಳಬಹುದು. ಯಾವುದರಿಂದ ಜೀವಿಗಳು ಹುಟ್ಟಿವಿಯೋ, ಯಾವುದರಿಂದ ಬದುಕುತ್ತಿವಿಯೊ, ಕೊನೆಗೆ ಯಾವುದನ್ನು ಅವು ಸೇರುತ್ತವೆಯೊ ಅದೇ ಬ್ರಹ್ಮ, ಈ ಪರಿಜ್ಞಾನ ನಿನ್ನೊಂದಿಗಿರಲಿ" ಎಂದು ಹೇಳಿ ಗುರುವು ತೆರಳುತ್ತಾನೆ.…
ಲೇಖಕರು: Tejaswi_ac
ವಿಧ: ಬ್ಲಾಗ್ ಬರಹ
September 27, 2014
                 ಹಬ್ಬಗಳು ಹಬ್ಬಗಳ ನೆನೆದರೆ ಮನೆಮಾಡುವುದು ಸಡಗರ ಏಕೆಂದರೆ ಅವು ಆಗಿಹುದು ವೈವಿದ್ಯತೆಯ ಆಗರ ಹತ್ತು ಹಲವು ಹಬ್ಬಗಳ ನಾಡಿದು ನಮ್ಮ ದೇಶ ನಾನಾ ಕಾರಣಗಳಿಗೆ ಹಬ್ಬಗಳಿರುವುದೇ ವಿಶೇಷ ಹಬ್ಬದ ದಿನ ಹತ್ತಿರ ಬರುತ್ತಲೇ ನಡೆವುದು ತಯಾರಿ ಮನೆಯವರಿಗೆಲ್ಲ ಹೊಸ ಬಟ್ಟೆಗಳು ಬೇಕು ತರಾವರಿ ಮನೆಯ ಮುಂದೆ ಸುಂದರ ರಂಗೋಲಿಯ ಚಿತ್ತಾರ ಮನೆಯ ಬಾಗಿಲಿಗೆ ಮಾವಿನ ತೋರಣದ ಸಿಂಗಾರ ಮುಂಜಾನೆಯೇ ಮಾಡುವರು ಅಭ್ಯಂಜನ ಸ್ನಾನ ಮಡಿಯುಟ್ಟು ಆರಂಭಿಸುವರು ದೇವರ ಪೂಜೆಯನ ಹೊಸ ಬಟ್ಟೆಯುಟ್ಟು ನಲಿವರು ಮಕ್ಕಳು…
ಲೇಖಕರು: Sunil Kumar
ವಿಧ: ಬ್ಲಾಗ್ ಬರಹ
September 22, 2014
ನವರಾತ್ರಿ ಉಪವಾಸ ಪ್ರಯುಕ್ತ ಒಬಾಮ ಔತಣಕೂಟಕ್ಕೆ ಮೋದಿ ಗೈರು:- ಇದಕ್ಕೆ ಪ್ರತಿಕ್ರಿಯೆಗಳು ಹೇಗಿರಬಹುದು.....? ಕಾಂಗ್ರೆಸ್:ಮೋದಿಗೆ ವಿದೇಶಾಂಗ ನೀತಿಯ ಬಗ್ಗೆ ಜ್ಞಾನವಿಲ್ಲ.ಅವರ ಈ ನಿರ್ಧಾರದಿಂದ ಇಂಡೋ-ಅಮೆರಿಕ ಸಂಬಂಧ ಮತ್ತಷ್ಟು ಹದಗೆಡಲಿದೆ ಮಾಧ್ಯಮ:ಪ್ರಧಾನಿಗಳು ನವರಾತ್ರಿ ಉಪವಾಸ ಮಾಡಿದ ಹಾಗೆ ರಂಜಾನ್ ಗೂ ಉಪವಾಸ ಮಾಡಲಿ.ಈ ಮೂಲಕ ಜಾತ್ಯತೀತ ತತ್ವದ ಬಗ್ಗೆ ಅವರು ತಮ್ಮ ಬಧ್ಧತೆ ಪ್ರದರ್ಶಿಸಲಿ. ಬುದ್ಧಿಜೀವಿ:ಮೋದಿ ಒಬ್ಬ ಸಂಪ್ರದಾಯವಾದಿ.ತಮ್ಮ ವೈಯಕ್ತಿಕ ಆಚರಣೆಗಾಗಿ ದೇಶದ ಹಿತಾಸಕ್ತಿಯನ್ನು…
ಲೇಖಕರು: Sunil Kumar
ವಿಧ: ಬ್ಲಾಗ್ ಬರಹ
September 22, 2014
ನವರಾತ್ರಿ ಉಪವಾಸ ಪ್ರಯುಕ್ತ ಒಬಾಮ ಔತಣಕೂಟಕ್ಕೆ ಮೋದಿ ಗೈರು:- ಇದಕ್ಕೆ ಪ್ರತಿಕ್ರಿಯೆಗಳು ಹೇಗಿರಬಹುದು.....? ಕಾಂಗ್ರೆಸ್:ಮೋದಿಗೆ ವಿದೇಶಾಂಗ ನೀತಿಯ ಬಗ್ಗೆ ಜ್ಞಾನವಿಲ್ಲ.ಅವರ ಈ ನಿರ್ಧಾರದಿಂದ ಇಂಡೋ-ಅಮೆರಿಕ ಸಂಬಂಧ ಮತ್ತಷ್ಟು ಹದಗೆಡಲಿದೆ ಮಾಧ್ಯಮ:ಪ್ರಧಾನಿಗಳು ನವರಾತ್ರಿ ಉಪವಾಸ ಮಾಡಿದ ಹಾಗೆ ರಂಜಾನ್ ಗೂ ಉಪವಾಸ ಮಾಡಲಿ.ಈ ಮೂಲಕ ಜಾತ್ಯತೀತ ತತ್ವದ ಬಗ್ಗೆ ಅವರು ತಮ್ಮ ಬಧ್ಧತೆ ಪ್ರದರ್ಶಿಸಲಿ. ಬುದ್ಧಿಜೀವಿ:ಮೋದಿ ಒಬ್ಬ ಸಂಪ್ರದಾಯವಾದಿ.ತಮ್ಮ ವೈಯಕ್ತಿಕ ಆಚರಣೆಗಾಗಿ ದೇಶದ ಹಿತಾಸಕ್ತಿಯನ್ನು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
September 17, 2014
ಬತ್ತದಿಹ ಕಣ್ಣೀರ ಕೊಟ್ಟಿಹಳು ನೆಂಟರಿಗೆ ತನ್ನೆಲ್ಲ ದುಗುಡವನು ಹೆತ್ತವರಿಗೆ ಊಳಿಗದವರಿಗಿತ್ತು ತನ್ನ ದೈನ್ಯತೆಯನ್ನು ಬೇಗುದಿಯ ಬಿಟ್ಟಿಹಳು ಗೆಳತಿಯರಿಗೆ ನಿಟ್ಟುಸಿರ ಬಿಡುವುದೂ ನೋವ ತರುತಿರಲಾಕೆ  ನೆನೆದಿಹಳು  ಮುಂಬರುವ ಬಿಡುಗಡೆಯನು;  ಹೊಂದು ನೆಮ್ಮದಿಯನ್ನು!  ಬೆಸನದಗಲಿಕೆ ನೋವ- ನವಳಾಗಲೇ ದೂರ ಕಳಿಸಿರುವಳು ಸಂಸ್ಕೃತ ಮೂಲ ( ಅಮರು ಶತಕದಿಂದ - ವೇಮ ಭೂಪಾಲನ ಟೀಕೆ, ೮೭ನೆ ಪದ್ಯ ) : ಅಚ್ಛಿನ್ನಂ ನಯನಾಂಬು ಬಂಧುಷು ಕೃತಂ ಚಿಂತಾ ಗುರುಷ್ವರ್ಪಿತಾ ದತ್ತಂ ದೈನ್ಯಮಶೇಷತಃ ಪರಿಜನೇ ತಾಪಃ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
September 17, 2014
ಬತ್ತದಿಹ ಕಣ್ಣೀರ ಕೊಟ್ಟಿಹಳು ನೆಂಟರಿಗೆ ತನ್ನೆಲ್ಲ ದುಗುಡವನು ಹೆತ್ತವರಿಗೆ ಊಳಿಗದವರಿಗಿತ್ತು ತನ್ನ ದೈನ್ಯತೆಯನ್ನು ಬೇಗುದಿಯ ಬಿಟ್ಟಿಹಳು ಗೆಳತಿಯರಿಗೆ ನಿಟ್ಟುಸಿರ ಬಿಡುವುದೂ ನೋವ ತರುತಿರಲಾಕೆ  ನೆನೆದಿಹಳು  ಮುಂಬರುವ ಬಿಡುಗಡೆಯನು;  ಹೊಂದು ನೆಮ್ಮದಿಯನ್ನು!  ಬೆಸನದಗಲಿಕೆ ನೋವ- ನವಳಾಗಲೇ ದೂರ ಕಳಿಸಿರುವಳು ಸಂಸ್ಕೃತ ಮೂಲ ( ಅಮರು ಶತಕದಿಂದ - ವೇಮ ಭೂಪಾಲನ ಟೀಕೆ, ೮೭ನೆ ಪದ್ಯ ) : ಅಚ್ಛಿನ್ನಂ ನಯನಾಂಬು ಬಂಧುಷು ಕೃತಂ ಚಿಂತಾ ಗುರುಷ್ವರ್ಪಿತಾ ದತ್ತಂ ದೈನ್ಯಮಶೇಷತಃ ಪರಿಜನೇ ತಾಪಃ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
September 17, 2014
ಬತ್ತದಿಹ ಕಣ್ಣೀರ ಕೊಟ್ಟಿಹಳು ನೆಂಟರಿಗೆ ತನ್ನೆಲ್ಲ ದುಗುಡವನು ಹೆತ್ತವರಿಗೆ ಊಳಿಗದವರಿಗಿತ್ತು ತನ್ನ ದೈನ್ಯತೆಯನ್ನು ಬೇಗುದಿಯ ಬಿಟ್ಟಿಹಳು ಗೆಳತಿಯರಿಗೆ ನಿಟ್ಟುಸಿರ ಬಿಡುವುದೂ ನೋವ ತರುತಿರಲಾಕೆ  ನೆನೆದಿಹಳು  ಮುಂಬರುವ ಬಿಡುಗಡೆಯನು;  ಹೊಂದು ನೆಮ್ಮದಿಯನ್ನು!  ಬೆಸನದಗಲಿಕೆ ನೋವ- ನವಳಾಗಲೇ ದೂರ ಕಳಿಸಿರುವಳು ಸಂಸ್ಕೃತ ಮೂಲ ( ಅಮರು ಶತಕದಿಂದ - ವೇಮ ಭೂಪಾಲನ ಟೀಕೆ, ೮೭ನೆ ಪದ್ಯ ) : ಅಚ್ಛಿನ್ನಂ ನಯನಾಂಬು ಬಂಧುಷು ಕೃತಂ ಚಿಂತಾ ಗುರುಷ್ವರ್ಪಿತಾ ದತ್ತಂ ದೈನ್ಯಮಶೇಷತಃ ಪರಿಜನೇ ತಾಪಃ…