ಎಲ್ಲ ಪುಟಗಳು

ಲೇಖಕರು: kannadakanda
ವಿಧ: ಚರ್ಚೆಯ ವಿಷಯ
August 27, 2014
ನಾನು dos ಮತ್ತು Windowsನಲ್ಲಿ interrupt 51 (33h) ಬೞಸಿ program ಬರೆಯಬಲ್ಲೆ. ಆದರೆ gcc ಅಥವಾ g++ compilerನಲ್ಲಿ ಹೇಗೆ ಬರೆಯಬಹುದು. ಗೊತ್ತಿದ್ದವರು ವಿವರಿಸಿ.
ಲೇಖಕರು: Sunil Kumar
ವಿಧ: ಬ್ಲಾಗ್ ಬರಹ
August 26, 2014
ಬುದ್ಧಿಜೀವಿ ವೇದಿಕೆಯಲ್ಲಿ ನಿಂತು ಹೇಳುತ್ತಿದ್ದ ಯಾರ ಸಲಹೆಗೂ ಕಿವಿಕೊಡಬೇಡಿರೆಂದು ಅಲ್ಲೇ ಕೆಳಗೆ ಕೂತಿದ್ದ ಸಾಮಾನ್ಯಜೀವಿ ಗೊಣಗುತ್ತಿದ್ದ ಮೊದಲು ನೀನು ಸಲಹೆ ಕೊಡುವುದು ನಿಲ್ಲಿಸೆಂದು -ಎಸ್. ಕೆ
ಲೇಖಕರು: hariharapurasridhar
ವಿಧ: ಬ್ಲಾಗ್ ಬರಹ
August 26, 2014
  ಯೋ ವೈ ತಾಂ ಬ್ರಹ್ಮಣೋ ವೇದಾಮೃತೇನಾವೃತಾಂ ಪುರಂ| ತಸ್ಮೈ ಬ್ರಹ್ಮ ಚ ಬ್ರಹ್ಮಾಶ್ಚ ಚಕ್ಷುಃ ಪ್ರಾಣಂ ಪ್ರಜಾಂ ದದುಃ || [ಅಥರ್ವ ೧೦.೨.೨೯] ಅನ್ವಯ : ಯಃ = ಯಾವನು ಅಮೃತೇನ ಆವೃತಾಂ = ಅಮರನಾದ ಭಗವಂತನಿಂದ ಆವೃತವಾಗಿರುವ ಬ್ರಹ್ಮಣಃ ತಾಂ ಪುರಂ = ಆ ಭಗವಂತನ ಪುರವಾದ ಈ ದೇಹವನ್ನು ವೈ ವೇದ = ಸರಿಯಾಗಿ ತಿಳಿದು ಉಪಯೋಗಿಸಿಕೊಳ್ಳುತ್ತಾನೋ ತಸ್ಮೈ = ಅವನಿಗೆ ಬ್ರಹ್ಮ ಚ = ಪರಮಾತ್ಮನು ಮತ್ತು ಬ್ರಹ್ಮಾಶ್ಚ = ಪರಮಾತ್ಮನ ಮಕ್ಕಳಾದ ಜೀವಾತ್ಮರು ಚಕ್ಷು = ಸತ್ಯ ದರ್ಶನ ಶಕ್ತಿಯನ್ನೂ ಪ್ರಾಣಂ = ಜೀವನ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
August 25, 2014
quillbooks.in  ಎಂಬ ತಾಣದಲ್ಲಿ ಕನ್ನಡ e-books ಅರ್ಧದಷ್ಟು  ಬೆಲೆಗೆ ಸಿಗುತ್ತವೆ . ಮೊದಲ ಬಾರಿ ಪುಸ್ತಕ ಕೊಂಡಾಗ  ಎರಡು  ಪುಸ್ತಕಗಳು ಉಚಿತವಾಗಿ ಸಿಗುತ್ತವೆ.  ನೀವು ಯಾರಾದರೂ  ಇದನ್ನು ಬಳಸಿ ನೋಡಿದ್ದೀರಾ? ಇದಕ್ಕಾಗಿ ನಾನು ನನ್ನ ಸ್ಯಾಮ್ಸಂಗ್ ಟ್ಯಾಬ್ಲೆಟ್ಟಿಗೆ quillbook android app ಅನ್ನು  ಡೌನ್ಲೋಡ್ ಮಾಡಿ ಹಾಕಿಕೊಂಡೆ.   ಯು. ಆರ್. ಅನಂತಮೂರ್ತಿ ಅವರ 'ಸಂಸ್ಕಾರ' ಕಾದಂಬರಿ - ಮುಖ ಬೆಲೆ ಎಪ್ಪತ್ತು  ರೂಪಾಯಿ - ಇಲ್ಲಿ  ಮೂವತ್ತೇ  ರೂಪಾಯಿಗೆ ಸಿಕ್ಕಿತು ಜತೆಗೆ  ವಸುಧೇಂದ್ರರ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
August 25, 2014
quillbooks.in  ಎಂಬ ತಾಣದಲ್ಲಿ ಕನ್ನಡ e-books ಅರ್ಧದಷ್ಟು  ಬೆಲೆಗೆ ಸಿಗುತ್ತವೆ . ಮೊದಲ ಬಾರಿ ಪುಸ್ತಕ ಕೊಂಡಾಗ  ಎರಡು  ಪುಸ್ತಕಗಳು ಉಚಿತವಾಗಿ ಸಿಗುತ್ತವೆ.  ನೀವು ಯಾರಾದರೂ  ಇದನ್ನು ಬಳಸಿ ನೋಡಿದ್ದೀರಾ? ಇದಕ್ಕಾಗಿ ನಾನು ನನ್ನ ಸ್ಯಾಮ್ಸಂಗ್ ಟ್ಯಾಬ್ಲೆಟ್ಟಿಗೆ quillbook android app ಅನ್ನು  ಡೌನ್ಲೋಡ್ ಮಾಡಿ ಹಾಕಿಕೊಂಡೆ.   ಯು. ಆರ್. ಅನಂತಮೂರ್ತಿ ಅವರ 'ಸಂಸ್ಕಾರ' ಕಾದಂಬರಿ - ಮುಖ ಬೆಲೆ ಎಪ್ಪತ್ತು  ರೂಪಾಯಿ - ಇಲ್ಲಿ  ಮೂವತ್ತೇ  ರೂಪಾಯಿಗೆ ಸಿಕ್ಕಿತು ಜತೆಗೆ  ವಸುಧೇಂದ್ರರ…
ಲೇಖಕರು: Sunil Kumar
ವಿಧ: ಬ್ಲಾಗ್ ಬರಹ
August 25, 2014
ಬಹುಮುಖ ಪಾತ್ರಧಾರಿ ನಮ್ಮ ಶಿಕ್ಷಕ ಅಂಕಿ-ಅಕ್ಷರಗಳನ್ನು ಕಲಿಸುವ ಬೋಧಕ ತಂದೆತಾಯಿಯಂತೆ ಪೋಷಿಸಿ ಬೆಳೆಸೋ ಪಾಲಕ ಕಷ್ಟದಲ್ಲಿ ಕೈಹಿಡಿದು ಕಾಪಾಡುವ ರಕ್ಷಕ ಸತ್ಪ್ರಜೆಯನ್ನು ರೂಪಿಸುವ ಪ್ರಾಮಾಣಿಕ ನಿರ್ಮಾಪಕ ಸರಿ-ತಪ್ಪುಗಳ ವ್ಯತ್ಯಾಸ ತಿಳಿಸುವ ಮಾರ್ಗದರ್ಶಕ ಶಿಸ್ತು ದೇಶಪ್ರೇಮ ದೈಹಿಕಕ್ಷಮತೆ…
ಲೇಖಕರು: Sunil Kumar
ವಿಧ: ಬ್ಲಾಗ್ ಬರಹ
August 25, 2014
ಸಲಹೆ ಕೊಡೊ ನಾಲಿಗೆಗಿಂತ,ಸಹಾಯ ಮಾಡೋ ಕೈ ಮೇಲು -ಎಸ್.ಕೆ
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
August 24, 2014
ಪಟ್ಟಣದ ಬದುಕಿಗೆ ಬೇಸತ್ತ ನಾನು ಹಳ್ಳಿ ಜೀವನವನ್ನ ಬಯಸಿದ್ದೇನೆ. ಊರಿನ ಗಾಳಿ, ನೀರು, ಮಣ್ಣು, ಕಾಡು, ಗುಡ್ಡ, ಇವನ್ನ ಇನ್ನೂ ಅಷ್ಟು ದಿನ ಬಿಟ್ಟಿರುವುದು ಬೇಡ ಎನಿಸಿದೆ. ನಾನು ಓದಿದ್ದು ನನ್ನ ಮೆಚ್ಚಿನ ವಿಷಯ 'ಕಂಪ್ಯೂಟರ್ ಸೈನ್ಸ್'. ಬಿ. ಇ ಆದ ನಂತರ ಒಂದು ವರ್ಷ ದುಡಿಯುತ್ತಲೇ ಇಲ್ಲಿಗೆ ಸಾಕು ಈ ಪಟ್ಟಣದ ವಾಸ ಎನಿಸಿದೆ. ಊರಿನಲ್ಲಿ ತಂದೆ, ತಾಯಿ ಇಬ್ಬರೇ ಕೃಷಿಮಾಡುತಿದ್ದು ಅವರಿಂದ ದೂರ ಉಳಿದು ಕೆಲಸ ಮಾಡಲು ನಾನು ಬಯಸುವುದಿಲ್ಲ. ಎಲ್ಲವನ್ನು ಬಿಟ್ಟು ಕೃಷಿಮಾಡ ಬೇಕು ಎಂಬುದು ನನ್ನ ಆಸೆ…
ಲೇಖಕರು: Sunil Kumar
ವಿಧ: ಬ್ಲಾಗ್ ಬರಹ
August 23, 2014
ಒಬ್ಬ ಸಾಹಿತಿ ತನ್ನ ವಿಚಾರಧಾರೆಯನ್ನು ಸಾಹಿತ್ಯದ ಮೂಲಕ ಅಭಿವ್ಯಕ್ತಗೊಳಿಸಬಹುದಷ್ಟೆ.ಅದನ್ನು ಬಿಟ್ಟು ಜನರನ್ನು ತಿದ್ದುತ್ತೇನೆಂದು ತನ್ನ ವಿಚಾರವನ್ನು ಹೇರಲು ಹೋದರೆ ಜನರಿಂದ ಗುದ್ದಿಸಿಕೊಳ್ಳಬೇಕಾಗುತ್ತದೆ. -ಎಸ್. ಕೆ
ಲೇಖಕರು: partha1059
ವಿಧ: ಬ್ಲಾಗ್ ಬರಹ
August 23, 2014
ಚಿಕ್ಕವಯಸಿನಿಂದ ನಾವು ಬೆಳೆಯುತ್ತ ಬೆಳೆಯುತ್ತ ನಮ್ಮ ಜೊತೆ ಇದ್ದವರು ಅನೇಕರು ಮರೆಯಾದರು. ಹಾಗೆ ಶ್ರೀ ಅನಂತಮೂರ್ತಿಗಳು ನಮ್ಮಂತವರ ಜೊತೆ ನೇರವಾಗಿ ಸಂಪರ್ಕದಲ್ಲಿಲ್ಲದಿದ್ದರು, ಪುಸ್ತಕಗಳ ಮೂಲಕ. ಅಥವ ಪತ್ರಿಕೆಗಳ ಮೂಲಕ ನಂತರ ಟೀವಿ ಎಂಬ ಮಾಧ್ಯಮಗಳ ಮೂಲಕ ಪರಿಚಿತರಂತೆ ಜೊತೆ ಜೊತೆಯಾಗಿ ಬಂದವರು ಈಗ ಕಣ್ಮರೆಯಾದರು. ಚಿಕ್ಕವಯಸಿನಿಂದ ಪರಿಚಿತರಾದವರು ಒಬ್ಬೊಬ್ಬರೆ ಈ ಪ್ರಪಂಚ ತೊರೆಯುತ್ತಿರುವಂತೆ ನಾವು ಒಂಟಿಯಾಗುತ್ತ ಹೋಗುತ್ತಿದ್ದೇವೇನೊ ಎನ್ನುವ ಭ್ರಮೆ ಮೂಡುತ್ತದೆ.     ವಯಸಿನಲ್ಲಿ ನಮಗಿಂತ…