ಎಲ್ಲ ಪುಟಗಳು

ಲೇಖಕರು: vidyakumargv
ವಿಧ: ಬ್ಲಾಗ್ ಬರಹ
August 18, 2014
ಸಾವು ಸನ್ನಿಹಿತವಾದಾಗ ನಿನ್ನ ಪದವಿಯಾಗಲಿ,   ಹುದ್ದೆಯಾಗಲಿ ರಕ್ಷಣೆಗೆ ಬಾರದು ಆ ಪರಮಾತ್ಮನ ಹೊರತು ಮತ್ತೆಲ್ಲರೂ ಅಸಹಾಯಕರು ಎಲೋ ಮೂರ್ಖ ಇನ್ನಾದರೂ ಆ ಪರಮಾತ್ಮನನ್ನ ಆರಾಧಿಸು ಕಾರು, ಫ್ಲ್ಯಾಟು, ಕರಿಯರ್ ಎಷ್ಟು ದಿವಸ ಹೀಗೆ ಬಯಕೆಗಳಿಗೆ ಕೊನೆಯೇ ಇಲ್ಲ ಇನ್ನಾದರೂ ನೈಜ್ಯತೆಗೆ ಗಮನ ಕೊಡು ನಿನ್ನ ಹಿಂದಿನ ಅನುಭವಗಳನ್ನೇ ಆಧರಿಸಿ ಮುಂದಿನ ಸಂಕಲ್ಪಗಳನ್ನು ಮಾಡು ನೀನು ಎಲ್ಲಿಯ ತನಕ ದುಡಿಯಬಲ್ಲೆಯೋ ಎಲ್ಲಿಯ ತನಕ ಗಟ್ಟಿ ಮುಟ್ಟಾಗಿ ಇರುವೆಯೋ ಅಲ್ಲಿಯತನ ಎಲ್ಲರೂ ನಿನ್ನವರು ಯಾವಾಗ ಮೂಲೆಗೆ ಬೀಳುವೆಯೋ…
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
August 18, 2014
ಸಾವು ಸನ್ನಿಹಿತವಾದಾಗ ನಿನ್ನ ಪದವಿಯಾಗಲಿ,   ಹುದ್ದೆಯಾಗಲಿ ರಕ್ಷಣೆಗೆ ಬಾರದು ಆ ಪರಮಾತ್ಮನ ಹೊರತು ಮತ್ತೆಲ್ಲರೂ ಅಸಹಾಯಕರು ಎಲೋ ಮೂರ್ಖ ಇನ್ನಾದರೂ ಆ ಪರಮಾತ್ಮನನ್ನ ಆರಾಧಿಸು ಕಾರು, ಫ್ಲ್ಯಾಟು, ಕರಿಯರ್ ಎಷ್ಟು ದಿವಸ ಹೀಗೆ ಬಯಕೆಗಳಿಗೆ ಕೊನೆಯೇ ಇಲ್ಲ ಇನ್ನಾದರೂ ನೈಜ್ಯತೆಗೆ ಗಮನ ಕೊಡು ನಿನ್ನ ಹಿಂದಿನ ಅನುಭವಗಳನ್ನೇ ಆಧರಿಸಿ ಮುಂದಿನ ಸಂಕಲ್ಪಗಳನ್ನು ಮಾಡು ನೀನು ಎಲ್ಲಿಯ ತನಕ ದುಡಿಯಬಲ್ಲೆಯೋ ಎಲ್ಲಿಯ ತನಕ ಗಟ್ಟಿ ಮುಟ್ಟಾಗಿ ಇರುವೆಯೋ ಅಲ್ಲಿಯತನ ಎಲ್ಲರೂ ನಿನ್ನವರು ಯಾವಾಗ ಮೂಲೆಗೆ ಬೀಳುವೆಯೋ…
ಲೇಖಕರು: Sunil Kumar
ವಿಧ: ಬ್ಲಾಗ್ ಬರಹ
August 18, 2014
ನೀವೇನಾದರು ಸಾಧನೆ ಮಾಡಬೇಕೆಂದು ಅಂದುಕೊಂಡಿದ್ದರೆ, ಪ್ರೀತಿಸಿದವರಿಂದ ಸ್ವಲ್ಪ ಅಂತರದಲ್ಲಿರಿ.ಇಲ್ಲವಾದರೆ ನೀವೂ ಕೂಡ ಕೊಹ್ಲಿಯಂತೆ ವೈಫಲ್ಯ ಅನುಭವಿಸಬೇಕಾದಿತು. -ಎಸ್.ಕೆ
ಲೇಖಕರು: Sunil Kumar
ವಿಧ: ಬ್ಲಾಗ್ ಬರಹ
August 18, 2014
ಮಕ್ಖಳು ಸುಳ್ಳು ಹೇಳುವುದಿಲ್ಲ. ಆದರೆ ನೆನಪಿರಲಿ ಇದು ಕಲಿಯುಗ. -ಎಸ್. ಕೆ
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
August 18, 2014
ಈಗ ನವರತ್ನ ರಾಮರಾವ್ ಅವರ 'ಕೆಲವು ನೆನಪುಗಳು' ಎಂಬ ಪುಸ್ತಕವನ್ನು ಓದುತ್ತಿದ್ದೇನೆ .  ನವರತ್ನ ರಾಮರಾವ್ ಅವರು ಬ್ರಿಟಿಷ್ ಸರಕಾರದ ಆಡಳಿತದಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದವರು . ತಮ್ಮ ಅನುಭವಗಳನ್ನು  ಹಂಚಿಕೊಂಡಿದ್ದಾರೆ. ಈ ಪುಸ್ತಕದ ಬಗೆ ಅಲ್ಲಲ್ಲಿ ಓದಿದ್ದೆ. ಪುಸ್ತಕದ ಅಂಗಡಿಯಲ್ಲಿ ನೋಡಿದಾಗ,  ಓದೋಣವೆಂದು ಬಹುದಿನಗಳ ಹಿಂದೆ ಕೊಂಡಿದ್ದೆ. ಈಗ ಓದುತ್ತಿದ್ದೇನೆ . ಪುಸ್ತಕವು ಚೆನ್ನಾಗಿ ಓದಿಸಿಕೊಂಡು  ಹೋಗುತ್ತದೆ, ಅಂದಿನ ದಿನಮಾನಗಳ ಪರಿಚಯ ನಮಗಾಗುತ್ತದೆ.  ಅದರಲ್ಲಿನ …
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
August 17, 2014
ಟೂವ ಇಂತೊಂದು ದೇಶ ದೇಶ ಎಂದರೆ ತಪ್ಪಾಗುವುದು ಅದಕಿಲ್ಲ ಆ ವೇಶ ಕಾಡು ಬೆಟ್ಟದ ನಡುವೆ ನಾಗರೀಕತೆ ಎಂಬ ಅನಾಗರೀಕತೆಗೆ ದೂರವೇ ಉಳಿದು ಹಾಡುತಿಹ ಆದಿ ಮಾನವರ ಲೋಕ ಟೂವ ಇಂತೊಂದು ಲೋಕ ಭೂಪಟದಿ ಸಿಗದು ಅದರ ಹೆಸರು ಅಳಿಯದೆ ಉಳಿದಿದೆ ಇನ್ನೂ ಅದರ ಉಸಿರು ಪರತಂತ್ರವಾದರೂ ಸ್ವಾತಂತ್ರವೇ ಆಗಿತ್ತು ಸ್ವಾತಂತ್ರ್ಯವೇ ಆಗಿಹುದು ಟೂವ ಎಂಬೀ ಲೋಕ ಟೂವನ ಕಂಠದ ಕೂಗಿಗೆ ತನು ತನ್ನ ಮರೆತಿಹುದು ಮನ ಸ್ಥಬ್ದವಾಗಿಹುದು ಕೃತಜ್ಞನಾಗಿಹುದು ಈ ಡಾಕ್ಯುಮೆಂಟರಿ ನೋಡಲು ಮರೆಯದಿರಿ: ದಿ ಲಾಸ್ಟ್ ಜರ್ನಿ ಆಫ್ ಅ ಜೀನಿಯಸ್ (…
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
August 17, 2014
ಟೂವ ಇಂತೊಂದು ದೇಶ ದೇಶ ಎಂದರೆ ತಪ್ಪಾಗುವುದು ಅದಕಿಲ್ಲ ಆ ವೇಶ ಕಾಡು ಬೆಟ್ಟದ ನಡುವೆ ನಾಗರೀಕತೆ ಎಂಬ ಅನಾಗರೀಕತೆಗೆ ದೂರವೇ ಉಳಿದು ಹಾಡುತಿಹ ಆದಿ ಮಾನವರ ಲೋಕ ಟೂವ ಇಂತೊಂದು ಲೋಕ ಭೂಪಟದಿ ಸಿಗದು ಅದರ ಹೆಸರು ಅಳಿಯದೆ ಉಳಿದಿದೆ ಇನ್ನೂ ಅದರ ಉಸಿರು ಪರತಂತ್ರವಾದರೂ ಸ್ವಾತಂತ್ರವೇ ಆಗಿತ್ತು ಸ್ವಾತಂತ್ರ್ಯವೇ ಆಗಿಹುದು ಟೂವ ಎಂಬೀ ಲೋಕ ಟೂವನ ಕಂಠದ ಕೂಗಿಗೆ ತನು ತನ್ನ ಮರೆತಿಹುದು ಮನ ಸ್ಥಬ್ದವಾಗಿಹುದು ಕೃತಜ್ಞನಾಗಿಹುದು ಈ ಡಾಕ್ಯುಮೆಂಟರಿ ನೋಡಲು ಮರೆಯದಿರಿ: ದಿ ಲಾಸ್ಟ್ ಜರ್ನಿ ಆಫ್ ಅ ಜೀನಿಯಸ್ (…
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
August 17, 2014
ಟೂವ ಇಂತೊಂದು ದೇಶ ದೇಶ ಎಂದರೆ ತಪ್ಪಾಗುವುದು ಅದಕಿಲ್ಲ ಆ ವೇಶ ಕಾಡು ಬೆಟ್ಟದ ನಡುವೆ ನಾಗರೀಕತೆ ಎಂಬ ಅನಾಗರೀಕತೆಗೆ ದೂರವೇ ಉಳಿದು ಹಾಡುತಿಹ ಆದಿ ಮಾನವರ ಲೋಕ ಟೂವ ಇಂತೊಂದು ಲೋಕ ಭೂಪಟದಿ ಸಿಗದು ಅದರ ಹೆಸರು ಅಳಿಯದೆ ಉಳಿದಿದೆ ಇನ್ನೂ ಅದರ ಉಸಿರು ಪರತಂತ್ರವಾದರೂ ಸ್ವಾತಂತ್ರವೇ ಆಗಿತ್ತು ಸ್ವಾತಂತ್ರ್ಯವೇ ಆಗಿಹುದು ಟೂವ ಎಂಬೀ ಲೋಕ ಟೂವನ ಕಂಠದ ಕೂಗಿಗೆ ತನು ತನ್ನ ಮರೆತಿಹುದು ಮನ ಸ್ಥಬ್ದವಾಗಿಹುದು ಕೃತಜ್ಞನಾಗಿಹುದು ಈ ಡಾಕ್ಯುಮೆಂಟರಿ ನೋಡಲು ಮರೆಯದಿರಿ: ದಿ ಲಾಸ್ಟ್ ಜರ್ನಿ ಆಫ್ ಅ ಜೀನಿಯಸ್ (…
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
August 17, 2014
ಟೂವ ಇಂತೊಂದು ದೇಶ ದೇಶ ಎಂದರೆ ತಪ್ಪಾಗುವುದು ಅದಕಿಲ್ಲ ಆ ವೇಶ ಕಾಡು ಬೆಟ್ಟದ ನಡುವೆ ನಾಗರೀಕತೆ ಎಂಬ ಅನಾಗರೀಕತೆಗೆ ದೂರವೇ ಉಳಿದು ಹಾಡುತಿಹ ಆದಿ ಮಾನವರ ಲೋಕ ಟೂವ ಇಂತೊಂದು ಲೋಕ ಭೂಪಟದಿ ಸಿಗದು ಅದರ ಹೆಸರು ಅಳಿಯದೆ ಉಳಿದಿದೆ ಇನ್ನೂ ಅದರ ಉಸಿರು ಪರತಂತ್ರವಾದರೂ ಸ್ವಾತಂತ್ರವೇ ಆಗಿತ್ತು ಸ್ವಾತಂತ್ರ್ಯವೇ ಆಗಿಹುದು ಟೂವ ಎಂಬೀ ಲೋಕ ಟೂವನ ಕಂಠದ ಕೂಗಿಗೆ ತನು ತನ್ನ ಮರೆತಿಹುದು ಮನ ಸ್ಥಬ್ದವಾಗಿಹುದು ಕೃತಜ್ಞನಾಗಿಹುದು ಈ ಡಾಕ್ಯುಮೆಂಟರಿ ನೋಡಲು ಮರೆಯದಿರಿ: ದಿ ಲಾಸ್ಟ್ ಜರ್ನಿ ಆಫ್ ಅ ಜೀನಿಯಸ್ (…
ಲೇಖಕರು: Sunil Kumar
ವಿಧ: ಬ್ಲಾಗ್ ಬರಹ
August 17, 2014
ನಿಮ್ಮತ್ರ ಸ್ಮಾರ್ಟ್ ಫೋನ್ ಇಲ್ಲದಿದ್ದರೆ ಚಿಂತಿಸಬೇಡಿ,ಸ್ಮಾರ್ಟ್ ಆಗಿ ಇರುವವರಿಗೆ ಅದರ ಅಗತ್ಯವಿಲ್ಲ ಅಂದುಕೊಳ್ಳಿ. -ಎಸ್. ಕೆ