ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
August 15, 2014
  ಮೈಸೂರು ವಿಶ್ವದ್ಯಾನಿಲಯ ಕನ್ನಡ ವಿಶ್ವಕೋಶವನ್ನು ಪ್ರಕಟಿಸಿದೆ. ಅದು ಸುಮಾರು ಮೂರು ದಶಕಗಳಷ್ಟು ಹಳೆಯದು. ಮೈಸೂರು ವಿಶ್ವವಿದ್ಯಾನಿಲಯವು ಈ ವಿಶ್ವಕೋಶವನ್ನು ಅಂಕೀಕರಿಸಿ (digitization) ಯುನಿಕೋಡ್‍ಗೆ ಪರಿವರ್ತಿಸಿ ಅದನ್ನು ಮುಕ್ತ ಪರವಾನಗಿಯಲ್ಲಿ ಪುನಃ ಬಿಡುಗಡೆ ಮಾಡಲು ಸೆಂಟರ್ ಫಾರ್ ಇಂಟರ್‍ನೆಟ್ ಆಂಡ್ ಸೊಸೈಟಿಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಯೋಜನೆಯ ಮೊದಲ ಹಂತದಲ್ಲಿ ವಿಶ್ವಕೋಶದ ಮೊದಲ ಆರು ಸಂಪುಟಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ವಿಶ್ವಕೋಶದ ಲೇಖನಗಳನ್ನು ಪ್ರತ್ಯೇಕಿಸಿ…
ಲೇಖಕರು: Sunil Kumar
ವಿಧ: ಬ್ಲಾಗ್ ಬರಹ
August 14, 2014
ಬಸ್-ಕಾರು ಡಿಕ್ಕಿ ಚಾಲಕ ಸಾವು ಅಂತ ಸುದ್ದಿ ಕೇಳ್ತೇವೆ.ಯಾವತ್ತಾದರು ಚಾಲಕಿ ಸಾವು ಅಂತ ಕೇಳಿದ್ದೀರ? ಕೇಳಿರಲ್ಲ ಯಾಕೆಂದರೆ ಹೆಣ್ಣು ಬಹಳ ಚಾಲಾಕಿ ಚಾಲಕಿ. -ಎಸ್.ಕೆ ದೇಶ ಬೆಳಗಬೇಕಾದರೆ ಪ್ರಜೆಗಳು ಉರಿಯಬೇಕು - -ಎಸ್.ಕೆ
ಲೇಖಕರು: Sunil Kumar
ವಿಧ: ಬ್ಲಾಗ್ ಬರಹ
August 14, 2014
ನಾವು ಯಾರಿಗಾದರೂ ಒಂದು ರುಪಾಯಿ ದಾನ ಮಾಡಬೇಕಾದರೂ ನೂರಾರು ಬಾರಿ ಯೋಚಿಸುತ್ತೇವೆ.ಅಂತದ್ದರಲ್ಲಿ ಹಿಂದು ಮುಂದು ಯೋಚಿಸದೆ ತಮ್ಮ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸಿದರಲ್ಲ ನಮ್ಮ ಕ್ರಾಂತಿಕಾರಿಗಳು ಅವರೆಷ್ಟು ತ್ಯಾಗಮಯಿಗಳಾಗಿರಬೇಕಲ್ಲವೇ? ಒಂದು ಕ್ಷಣ ಯೋಚಿಸೋಣ. -ಎಸ್.ಕೆ ನಮ್ಮ ಸುಂದರ ನಾಳೆಗಳಿಗಾಗಿ ತಮ್ಮ ಬದುಕನ್ನು ತ್ಯಾಗ ಮಾಡಿದ ಸ್ವಾತಂತ್ರ್ಯ ವೀರರಿಗೆ ನನ್ನ ನಮನಗಳು. -ಎಸ್.ಕೆ ೪೭ರ ಸ್ವಾತಂತ್ರ್ಯ ಇದು ಬರಿ ಅಹಿಂಸೆಗೆ ಸಂದ ಜಯವೆ? ಕ್ರಾಂತಿಕಾರಿಗಳು ಹರಿಸಿದ ನೆತ್ತರಿಗೆ ಬೆಲೆ ಇಲ್ಲವೆ?…
ಲೇಖಕರು: Sunil Kumar
ವಿಧ: ಬ್ಲಾಗ್ ಬರಹ
August 13, 2014
ಹಸಿವಾದಾಗ ಊಟ ನೆನಪು ಮಾಡಿಕೊಳ್ಳುತ್ತೇವೆ ದುಃಖವಾದಗ ಪ್ರೀತಿಪಾತ್ರರನ್ನು ನೆನಪಿಸಿಕೊಳ್ಳುತ್ತೇವೆ ಕಷ್ಟದಲ್ಲಿದ್ದಾಗ ಬಂಧುಬಳಗದವರನ್ನು ನೆನಪಿಸಿಕೊಳ್ಳುತೇವೆ ಆಗಸ್ಟ್ ೧೫ ಬರುತ್ತಿದೆ ದೇಶ ಮತ್ತು ದೇಶಕ್ಕಾಗಿ ಹೋರಾಡಿದವರನ್ನು ನೆನಪಿಸಿಕೊಳ್ಳೋಣ (ಮರೆತ್ತಿದ್ದರೆ) 'ಜೈಹಿಂದ್' -ಎಸ್. ಕೆ ಬೆಲೆ ಏರಿಕೆಯ ಸುದ್ದಿ ಬಂದಾಗ ಬೆಳಕಿನ ವೇಗದಲ್ಲಿ ಪ್ರತಿಕ್ರಿಯಿಸುವ ನಾವು ಬೆಲೆ ಇಳಿಕೆಯ ಸುದ್ದಿಯನ್ನು ಸುದ್ದಿಯೇ ಅಲ್ಲವೆಂಬತೆ ಭಾವಿಸುತ್ತೇವೆ.
ಲೇಖಕರು: Sunil Kumar
ವಿಧ: ಬ್ಲಾಗ್ ಬರಹ
August 13, 2014
ಕೋಳಿ ಕೂಗಿತು ಬೆಳಗಾಯಿತು ಅಂತಿವಿ ಆದರೆ, ಬೆಳಗಾದ ಮೇಲೆನೆ ಕೋಳಿ ಕೂಗುತ್ತೆ ಅನ್ನೋದನ್ನೇ ಮರೆರ್ತಿತಿವಿ. -ಎಸ್.ಕೆ- ಎಷ್ಟು ಗಂಟೆಗೆ ಎದ್ವಿ ಅನ್ನೋದಕ್ಕಿಂತ ಎದ್ದ್ ಮೇಲೆ ಏನ್ ಮಾಡಿದ್ವಿ ಅನ್ನೋದು ಮುಖ್ಯವಾಗುತ್ತೆ. -ಎಸ್.ಕೆ ಸೂರ್ಯ ತನ್ನ ಬೆಳಕಲ್ಲಿ ನಕ್ಷತ್ರಗಳನ್ನು ಬಚ್ಚಿಡುವಂತೆ ಕೆಲವೊಮ್ಮೆ ನಮ್ಮ ಆಸೆಗಳನ್ನು ಬಚ್ಚಿಡಬೇಕಾಗುತ್ತದೆ. -ಎಸ್.ಕೆ
ಲೇಖಕರು: Sunil Kumar
ವಿಧ: ಬ್ಲಾಗ್ ಬರಹ
August 13, 2014
ಶ್ರೀಮಂತರು ತಿಂದದ್ದನ್ನು ಕರಗಿಸಲು ಬೆವರು ಹರಿಸುತ್ತಾರೆ ಆದರೆ, ಬಡವರು ತಿನ್ನುವುದಕ್ಕಾಗಿ ಬೆವರು ಹರಿಸುತ್ತಾರೆ. ಎಂಥಾ ವಿಪರ್ಯಾಸ! -ಎಸ್.ಕೆ ಕೆಲವರು ತಮಗೆ ತಾವೇ ಸ್ವನಿಯಂತ್ರಣದಲ್ಲಿರುತ್ತಾರೆ,ಇನ್ನು ಕೆಲವರು ತಮ್ಮ ನಿಯಂತ್ರಣವನ್ನು ಪ್ರೀತಿಸಿದವರ ಕೈಗೆ ಕೊಟ್ಟಿರುತ್ತಾರೆ. -ಎಸ್.ಕೆ ಸತ್ಯಕ್ಕೆ ಸಾವಿಲ್ಲ ಅನ್ನೋದು ಎಷ್ಟು ನಿಜವೋ ಸತ್ಯ ಹೇಳಿದವನಿಗೆ ಉಳಿಗಾಲವಿಲ್ಲ ಅನ್ನೋದು ಅಷ್ಟೇ ನಿಜ. -ಎಸ್.ಕೆ-
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
August 13, 2014
ಪ್ರಮೇಯದ ಅಂತ್ಯದಲ್ಲಿ ಸಮರ್ಥಿಸಲ್ಪಡುವುದು: ದೇಶಕ್ಕೆ ಜೀವ ಇದೆ, ದೇಶ ಬದುಕಿದೆ / ದೇಶ ಒಂದು ಕಲ್ಪನೆ ಮಾತ್ರ ಮನುಷ್ಯನ ಬಗೆಗಿನ ನೈಜ್ಯ ಸಂಗತಿಗಳು ೧.  ಮಾನವನ ಒಳಗೆ ಕೋಟಿಗಟ್ಟಲೆ ಜೀವ ಕೋಶಗಳು ಬದುಕಿವೆ ೨. ದೇಹದೊಳಗಿನ ವ್ಯವಸ್ಥೆಗಳು     ೨.೧ ಅಸ್ಥಿ ವ್ಯವಸ್ಥೆ: ಮೂಳೆಗಳು ದೇಹದ ಮತ್ತು ಅದರ ಅಂಗಗಳನ್ನು ಬೆಂಬಲ ನೀಡಲು          ೨.೨ ಸ್ನಾಯು ವ್ಯವಸ್ಥೆ: ದೇಹದ ಚಲನೆಗೆ          ೨.೩ ನರಮಂಡಲ: ಮಿದುಳು ಮತ್ತುಇಂದ್ರಿಯಗಳ ನಡುವೆ ಮಾಹಿತಿಯನ್ನು ರವಾನಿಸಲು         ೨.೪ ಉಸಿರಾಟ:…
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
August 13, 2014
ಪ್ರಮೇಯದ ಅಂತ್ಯದಲ್ಲಿ ಸಮರ್ಥಿಸಲ್ಪಡುವುದು: ದೇಶಕ್ಕೆ ಜೀವ ಇದೆ, ದೇಶ ಬದುಕಿದೆ / ದೇಶ ಒಂದು ಕಲ್ಪನೆ ಮಾತ್ರ ಮನುಷ್ಯನ ಬಗೆಗಿನ ನೈಜ್ಯ ಸಂಗತಿಗಳು ೧.  ಮಾನವನ ಒಳಗೆ ಕೋಟಿಗಟ್ಟಲೆ ಜೀವ ಕೋಶಗಳು ಬದುಕಿವೆ ೨. ದೇಹದೊಳಗಿನ ವ್ಯವಸ್ಥೆಗಳು     ೨.೧ ಅಸ್ಥಿ ವ್ಯವಸ್ಥೆ: ಮೂಳೆಗಳು ದೇಹದ ಮತ್ತು ಅದರ ಅಂಗಗಳನ್ನು ಬೆಂಬಲ ನೀಡಲು          ೨.೨ ಸ್ನಾಯು ವ್ಯವಸ್ಥೆ: ದೇಹದ ಚಲನೆಗೆ          ೨.೩ ನರಮಂಡಲ: ಮಿದುಳು ಮತ್ತುಇಂದ್ರಿಯಗಳ ನಡುವೆ ಮಾಹಿತಿಯನ್ನು ರವಾನಿಸಲು         ೨.೪ ಉಸಿರಾಟ:…
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
August 13, 2014
ಪ್ರಮೇಯದ ಅಂತ್ಯದಲ್ಲಿ ಸಮರ್ಥಿಸಲ್ಪಡುವುದು: ದೇಶಕ್ಕೆ ಜೀವ ಇದೆ, ದೇಶ ಬದುಕಿದೆ / ದೇಶ ಒಂದು ಕಲ್ಪನೆ ಮಾತ್ರ ಮನುಷ್ಯನ ಬಗೆಗಿನ ನೈಜ್ಯ ಸಂಗತಿಗಳು ೧.  ಮಾನವನ ಒಳಗೆ ಕೋಟಿಗಟ್ಟಲೆ ಜೀವ ಕೋಶಗಳು ಬದುಕಿವೆ ೨. ದೇಹದೊಳಗಿನ ವ್ಯವಸ್ಥೆಗಳು     ೨.೧ ಅಸ್ಥಿ ವ್ಯವಸ್ಥೆ: ಮೂಳೆಗಳು ದೇಹದ ಮತ್ತು ಅದರ ಅಂಗಗಳನ್ನು ಬೆಂಬಲ ನೀಡಲು          ೨.೨ ಸ್ನಾಯು ವ್ಯವಸ್ಥೆ: ದೇಹದ ಚಲನೆಗೆ          ೨.೩ ನರಮಂಡಲ: ಮಿದುಳು ಮತ್ತುಇಂದ್ರಿಯಗಳ ನಡುವೆ ಮಾಹಿತಿಯನ್ನು ರವಾನಿಸಲು         ೨.೪ ಉಸಿರಾಟ:…
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
August 13, 2014
ಪ್ರಮೇಯದ ಅಂತ್ಯದಲ್ಲಿ ಸಮರ್ಥಿಸಲ್ಪಡುವುದು: ದೇಶಕ್ಕೆ ಜೀವ ಇದೆ, ದೇಶ ಬದುಕಿದೆ / ದೇಶ ಒಂದು ಕಲ್ಪನೆ ಮಾತ್ರ ಮನುಷ್ಯನ ಬಗೆಗಿನ ನೈಜ್ಯ ಸಂಗತಿಗಳು ೧.  ಮಾನವನ ಒಳಗೆ ಕೋಟಿಗಟ್ಟಲೆ ಜೀವ ಕೋಶಗಳು ಬದುಕಿವೆ ೨. ದೇಹದೊಳಗಿನ ವ್ಯವಸ್ಥೆಗಳು     ೨.೧ ಅಸ್ಥಿ ವ್ಯವಸ್ಥೆ: ಮೂಳೆಗಳು ದೇಹದ ಮತ್ತು ಅದರ ಅಂಗಗಳನ್ನು ಬೆಂಬಲ ನೀಡಲು          ೨.೨ ಸ್ನಾಯು ವ್ಯವಸ್ಥೆ: ದೇಹದ ಚಲನೆಗೆ          ೨.೩ ನರಮಂಡಲ: ಮಿದುಳು ಮತ್ತುಇಂದ್ರಿಯಗಳ ನಡುವೆ ಮಾಹಿತಿಯನ್ನು ರವಾನಿಸಲು         ೨.೪ ಉಸಿರಾಟ:…