ಎಲ್ಲ ಪುಟಗಳು

ಲೇಖಕರು: vidyakumargv
ವಿಧ: ಬ್ಲಾಗ್ ಬರಹ
August 13, 2014
ಪ್ರಮೇಯದ ಅಂತ್ಯದಲ್ಲಿ ಸಮರ್ಥಿಸಲ್ಪಡುವುದು: ದೇಶಕ್ಕೆ ಜೀವ ಇದೆ, ದೇಶ ಬದುಕಿದೆ / ದೇಶ ಒಂದು ಕಲ್ಪನೆ ಮಾತ್ರ ಮನುಷ್ಯನ ಬಗೆಗಿನ ನೈಜ್ಯ ಸಂಗತಿಗಳು ೧.  ಮಾನವನ ಒಳಗೆ ಕೋಟಿಗಟ್ಟಲೆ ಜೀವ ಕೋಶಗಳು ಬದುಕಿವೆ ೨. ದೇಹದೊಳಗಿನ ವ್ಯವಸ್ಥೆಗಳು     ೨.೧ ಅಸ್ಥಿ ವ್ಯವಸ್ಥೆ: ಮೂಳೆಗಳು ದೇಹದ ಮತ್ತು ಅದರ ಅಂಗಗಳನ್ನು ಬೆಂಬಲ ನೀಡಲು          ೨.೨ ಸ್ನಾಯು ವ್ಯವಸ್ಥೆ: ದೇಹದ ಚಲನೆಗೆ          ೨.೩ ನರಮಂಡಲ: ಮಿದುಳು ಮತ್ತುಇಂದ್ರಿಯಗಳ ನಡುವೆ ಮಾಹಿತಿಯನ್ನು ರವಾನಿಸಲು         ೨.೪ ಉಸಿರಾಟ:…
ಲೇಖಕರು: Sunil Kumar
ವಿಧ: ಬ್ಲಾಗ್ ಬರಹ
August 12, 2014
ಹಿಂದೂ ಮಹಾಕಾವ್ಯಗಳನ್ನು ಶಾಲಾ ಪಠ್ಯಗಳಲ್ಲಿ ಅಳವಡಿಸುತ್ತಾರೆ ಎಂಬ ಸುದ್ದಿಗಳು ಕಿವಿಗೆ ಬಿದ್ದ ಕೂಡಲೆ ಈ ಟೊಳ್ಳು ಜಾತ್ಯತೀತವಾದಿಗಳು ರೇಬಿಸ್ ಬಂದವರಂತೆ ಯಾಕಾಡ್ತಾರೆ? ಇಷ್ಟಕ್ಕು ಕೋಮುಭಾವನೆ ಪ್ರಚೋಧಿಸುವ,ಐಕ್ಯತೆಗೆ ಘಾಸಿಮಾಡುವ,ಅಶ್ಲೀಲತೆ ಪ್ರೇರೇಪಿಸುವ,ಹಿಂಸೆಯನ್ನು ಬಿಂಬಿಸುವ ಒಂದಾದರು ಸಾಲುಗಳನ್ನು ಅದರಿಂದ ಉಲ್ಲೇಖಿಸಲು ಇವರಿಗೆ ಸಾಧ್ಯವಿದೆಯೇ? ಮಹಾಕಾವ್ಯಗಳ ವಸ್ತು ಸಾರ್ವಕಾಲಿಕ ಸತ್ಯಗಳು.ಜೀವನದಲ್ಲಿ ಏನು ಮಾಡಬೇಕು ಏನು ಮಾಡಬಾರದು ಹೇಗೆ ಬದುಕಬೇಕು ಎಂಬುದನ್ನು ಹೇಳುತ್ತದೆ.ಜಗತ್ತಿನ…
ಲೇಖಕರು: shashiguru07
ವಿಧ: ಚರ್ಚೆಯ ವಿಷಯ
August 11, 2014
ಸುಮಾರು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸಿರುವೆ.ನ‌ನ್ನ ಅನುಭ‌ವಕ್ಕೆ ಬಂದಿರೊ ವಿಷಯ ಇದು..ಜನರಿಗೆ ನಾಗರೀಕತೆಯ ಅರ್ಥ ತಿಳಿದಂತೆ ಜನರು ತಮ್ಮ ಸಾಮನ್ಯ ಜ್ನಾನದ ಕೊರತೆ ಅನುಭವಿಸುತಿದ್ದಾರೆ ಅನ್ಸುತ್ತೆ.ಯಾಕಂದ್ರೆ ಕೆಲವು ಪಂಡಿತರ ಪ್ರಕಾರ‌ ಬೆಂಗಳೂರು  ಏಶ್ಯಾದಳ್ಳೇ ಪ್ರಬಲವಾಗಿ ಬೆಳೆಯುತ್ತಿರುವ ನಗರ‌.ಆದಾಗ್ಯೂ ಬೆಂಗಳೂರು ಕಸದ ತೊಟ್ಟಿಯಾಗಿ ಬದಲಾಗುತ್ತಿದೆ.ಆಲ್ಲಲ್ಲಿ ಮಲ ಮೂತ್ರ ವಿಸರ್ಜನೆ ಮಾಡೋ ಬುದ್ದಿವಂತ ಎಂಬ ಹಣೆಪಟ್ಟಿ ತೊಟ್ಟಿರೋ ಜನರು.ಕನ್ನಡ ಸಂಸ್ಕ್ರತಿಯ ಹೆಸರಿಗೆ ಮಸಿ ಬಳಿಯೋ …
ಲೇಖಕರು: shashiguru07
ವಿಧ: ಚರ್ಚೆಯ ವಿಷಯ
August 11, 2014
ಸುಮಾರು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸಿರುವೆ.ನ‌ನ್ನ ಅನುಭ‌ವಕ್ಕೆ ಬಂದಿರೊ ವಿಷಯ ಇದು..ಜನರಿಗೆ ನಾಗರೀಕತೆಯ ಅರ್ಥ ತಿಳಿದಂತೆ ಜನರು ತಮ್ಮ ಸಾಮನ್ಯ ಜ್ನಾನದ ಕೊರತೆ ಅನುಭವಿಸುತಿದ್ದಾರೆ ಅನ್ಸುತ್ತೆ.ಯಾಕಂದ್ರೆ ಕೆಲವು ಪಂಡಿತರ ಪ್ರಕಾರ‌ ಬೆಂಗಳೂರು  ಏಶ್ಯಾದಳ್ಳೇ ಪ್ರಬಲವಾಗಿ ಬೆಳೆಯುತ್ತಿರುವ ನಗರ‌.ಆದಾಗ್ಯೂ ಬೆಂಗಳೂರು ಕಸದ ತೊಟ್ಟಿಯಾಗಿ ಬದಲಾಗುತ್ತಿದೆ.ಆಲ್ಲಲ್ಲಿ ಮಲ ಮೂತ್ರ ವಿಸರ್ಜನೆ ಮಾಡೋ ಬುದ್ದಿವಂತ ಎಂಬ ಹಣೆಪಟ್ಟಿ ತೊಟ್ಟಿರೋ ಜನರು.ಕನ್ನಡ ಸಂಸ್ಕ್ರತಿಯ ಹೆಸರಿಗೆ ಮಸಿ ಬಳಿಯೋ …
ಲೇಖಕರು: shashiguru07
ವಿಧ: ಬ್ಲಾಗ್ ಬರಹ
August 11, 2014
ಸುಮಾರು ದಿನದ ಬಳಿಕ ಬರೆಯ ಬೇಕೆಂದಿರುವೆ ನನ್ನ ಕನ್ನಡದ ಪುಟ್ಟ ಬರಹಗಳು...ಏನಂತಿರಾ??!!!
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
August 10, 2014
ಸರಫ್ರೋಶ್ ಚಲನಚಿತ್ರದ ಈ ಸುಮಧುರ ಹಾಡನ್ನು(ಶಾಯರಿ) ಕನ್ನಡೀಕರಿಸಬೇಕು ಎನಿಸಿತು. ಕನ್ನಡಿ ಹಿಡಿದೆ ಇದೋ ಇಲ್ಲಿದೆ ಪ್ರತಿಫಲ. ನಿಮ್ಮ ಅಭಿಪ್ರಾಯ ತಿಳಿಸಲು ಮರೆಯ ಬೇಡಿ. ವೀಡಿಯೋ ಲಿಂಕನ್ನೂ ಸೇರಿಸಿದ್ದೇನೆ ಕೇಳಿ ಆನಂದಿಸಿ ಧನ್ಯವಾದ. ಅರಿವು ಉಳ್ಳವರು ಅರಿವರೆ? ಅರಿವ ಮರೆಸುವ ಮಿಲನದಾಳದ ಮರ್ಮ. ಪ್ರೀತಿಸಿಯೇ ತಿಳಿಯಬೇಕಲ್ಲದೆ ಅರಿಯಲಾಗದು ಜೀವನದೊಳ ಗುಟ್ಟು ಅವಳ ನೇತ್ರದಿ ಬೆರೆತ ನೋಟಕೆ ಮಾರು ಹೋಯಿತು ರಶ್ಮಿಯು ಪ್ರೀತಿ ಮಾಯೆಯ ಕಲಿಸಿಕೊಟ್ಟಿತು ಇದೇ ಮೊದಲು ನನಗೀದಿನ ಗಾಳಿಗೆ ತೂರಿದ ಕೇಶರಾಶಿಯು…
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
August 10, 2014
ಸರಫ್ರೋಶ್ ಚಲನಚಿತ್ರದ ಈ ಸುಮಧುರ ಹಾಡನ್ನು(ಶಾಯರಿ) ಕನ್ನಡೀಕರಿಸಬೇಕು ಎನಿಸಿತು. ಕನ್ನಡಿ ಹಿಡಿದೆ ಇದೋ ಇಲ್ಲಿದೆ ಪ್ರತಿಫಲ. ನಿಮ್ಮ ಅಭಿಪ್ರಾಯ ತಿಳಿಸಲು ಮರೆಯ ಬೇಡಿ. ವೀಡಿಯೋ ಲಿಂಕನ್ನೂ ಸೇರಿಸಿದ್ದೇನೆ ಕೇಳಿ ಆನಂದಿಸಿ ಧನ್ಯವಾದ. ಅರಿವು ಉಳ್ಳವರು ಅರಿವರೆ? ಅರಿವ ಮರೆಸುವ ಮಿಲನದಾಳದ ಮರ್ಮ. ಪ್ರೀತಿಸಿಯೇ ತಿಳಿಯಬೇಕಲ್ಲದೆ ಅರಿಯಲಾಗದು ಜೀವನದೊಳ ಗುಟ್ಟು ಅವಳ ನೇತ್ರದಿ ಬೆರೆತ ನೋಟಕೆ ಮಾರು ಹೋಯಿತು ರಶ್ಮಿಯು ಪ್ರೀತಿ ಮಾಯೆಯ ಕಲಿಸಿಕೊಟ್ಟಿತು ಇದೇ ಮೊದಲು ನನಗೀದಿನ ಗಾಳಿಗೆ ತೂರಿದ ಕೇಶರಾಶಿಯು…
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
August 10, 2014
ಸರಫ್ರೋಶ್ ಚಲನಚಿತ್ರದ ಈ ಸುಮಧುರ ಹಾಡನ್ನು(ಶಾಯರಿ) ಕನ್ನಡೀಕರಿಸಬೇಕು ಎನಿಸಿತು. ಕನ್ನಡಿ ಹಿಡಿದೆ ಇದೋ ಇಲ್ಲಿದೆ ಪ್ರತಿಫಲ. ನಿಮ್ಮ ಅಭಿಪ್ರಾಯ ತಿಳಿಸಲು ಮರೆಯ ಬೇಡಿ. ವೀಡಿಯೋ ಲಿಂಕನ್ನೂ ಸೇರಿಸಿದ್ದೇನೆ ಕೇಳಿ ಆನಂದಿಸಿ ಧನ್ಯವಾದ. ಅರಿವು ಉಳ್ಳವರು ಅರಿವರೆ? ಅರಿವ ಮರೆಸುವ ಮಿಲನದಾಳದ ಮರ್ಮ. ಪ್ರೀತಿಸಿಯೇ ತಿಳಿಯಬೇಕಲ್ಲದೆ ಅರಿಯಲಾಗದು ಜೀವನದೊಳ ಗುಟ್ಟು ಅವಳ ನೇತ್ರದಿ ಬೆರೆತ ನೋಟಕೆ ಮಾರು ಹೋಯಿತು ರಶ್ಮಿಯು ಪ್ರೀತಿ ಮಾಯೆಯ ಕಲಿಸಿಕೊಟ್ಟಿತು ಇದೇ ಮೊದಲು ನನಗೀದಿನ ಗಾಳಿಗೆ ತೂರಿದ ಕೇಶರಾಶಿಯು…
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
August 10, 2014
ಸರಫ್ರೋಶ್ ಚಲನಚಿತ್ರದ ಈ ಸುಮಧುರ ಹಾಡನ್ನು(ಶಾಯರಿ) ಕನ್ನಡೀಕರಿಸಬೇಕು ಎನಿಸಿತು. ಕನ್ನಡಿ ಹಿಡಿದೆ ಇದೋ ಇಲ್ಲಿದೆ ಪ್ರತಿಫಲ. ನಿಮ್ಮ ಅಭಿಪ್ರಾಯ ತಿಳಿಸಲು ಮರೆಯ ಬೇಡಿ. ವೀಡಿಯೋ ಲಿಂಕನ್ನೂ ಸೇರಿಸಿದ್ದೇನೆ ಕೇಳಿ ಆನಂದಿಸಿ ಧನ್ಯವಾದ. ಅರಿವು ಉಳ್ಳವರು ಅರಿವರೆ? ಅರಿವ ಮರೆಸುವ ಮಿಲನದಾಳದ ಮರ್ಮ. ಪ್ರೀತಿಸಿಯೇ ತಿಳಿಯಬೇಕಲ್ಲದೆ ಅರಿಯಲಾಗದು ಜೀವನದೊಳ ಗುಟ್ಟು ಅವಳ ನೇತ್ರದಿ ಬೆರೆತ ನೋಟಕೆ ಮಾರು ಹೋಯಿತು ರಶ್ಮಿಯು ಪ್ರೀತಿ ಮಾಯೆಯ ಕಲಿಸಿಕೊಟ್ಟಿತು ಇದೇ ಮೊದಲು ನನಗೀದಿನ ಗಾಳಿಗೆ ತೂರಿದ ಕೇಶರಾಶಿಯು…
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
August 10, 2014
ಮೂಡಣದಲಿ ಸೋರ್ಯಬಂದಿಲ್ಲ ಮಂಜ ಹನಿಯು ಚಳಿಯು ಹೊರಗೆಲ್ಲ ಆಗಲೆ ಎದ್ದ ನನ್ನಪ್ಪ ಎದ್ದಳು ನನ್ನಮ್ಮ ಹಾಲು ಕರೆದು ಕರುವ ಬಿಟ್ಟು ಅಂಗಳಕೆ ರಂಗೋಲಿ ಇಟ್ಟು ಭುಜವ ತಟ್ಟಿ ಎಚ್ಚರಿಸಿದಳು 'ಏಳಿಮಕ್ಕಳೆ, ಏಳಿ' ನಾನು ನನ್ನ ತಂಗಿ ಎದ್ದು ಹಲ್ಲ ಉಜ್ಜಲು ಬೆಳಗಾಗಿತ್ತು ಬಿಸಿಲು ತಾಕಿತ್ತು ಪ್ರತಿದಿನ ಪ್ರಾತಃ ಕಾಲ ತಪ್ಪದೆ ಏಳುವನು ಅಪ್ಪ ಚಳಿಗೂ ಮಳೆಗೂ ಲೆಕ್ಕಿಸದೆ ಹೊಲಕೆ ಹೋಗಿ ಹಸುವಕಟ್ಟಿ ತೋಟಕ್ಕೊಂದು ಸುತ್ತು ಹಾಕಿ ನಾನು ತಂಗಿ ಏಳೊ ವೇಳೆಗೆ ಮನೆಗೆ ಬರುವನು ಆಟ ಪಾಠ ನಮ್ಮ ಚಿಂತೆ ಜೀವನ ನಡೆಸುವುದೇ ಅವರ…