ಹಾಗೆ ಮೂಡಿದ ಸಾಲುಗಳು

ಹಾಗೆ ಮೂಡಿದ ಸಾಲುಗಳು

ಒಬ್ಬ ಸಾಹಿತಿ ತನ್ನ ವಿಚಾರಧಾರೆಯನ್ನು ಸಾಹಿತ್ಯದ ಮೂಲಕ ಅಭಿವ್ಯಕ್ತಗೊಳಿಸಬಹುದಷ್ಟೆ.ಅದನ್ನು ಬಿಟ್ಟು ಜನರನ್ನು ತಿದ್ದುತ್ತೇನೆಂದು ತನ್ನ ವಿಚಾರವನ್ನು ಹೇರಲು ಹೋದರೆ ಜನರಿಂದ ಗುದ್ದಿಸಿಕೊಳ್ಳಬೇಕಾಗುತ್ತದೆ.
-ಎಸ್. ಕೆ

Rating
No votes yet

Comments