ವಿಧ: ಬ್ಲಾಗ್ ಬರಹ
April 06, 2014
ಸ್ವತಂತ್ರದ ಹೆಜ್ಜೆಗಳು 1 - ಭಾರತದ ಮಹಾಚುನಾವಣ ಸಂಗ್ರಾಮಗಳು ( ಮೊದಲ ಚುನಾವಣೆ 1952)
1947 ಅಗಸ್ಟ್ 15 ರ ೦೦:೦೦ ಗಂಟೆ
1857ರಲ್ಲಿ ಸಿಪಾಯಿದಂಗೆಯಿಂದ ಪ್ರಾರಂಭವಾದ ಬ್ರೀಟಿಷರ ವಿರುದ್ದದ ಭಾರತದ ಸ್ವತಂತ್ರ ಸಂಗ್ರಾಮ ತಾರ್ಕಿಕವಾಗಿ ಅಂತ್ಯಗೊಂಡಿತ್ತು. ದೆಹಲಿಯಲ್ಲಿ ಹಾರುತ್ತಿದ್ದ ಬ್ರೀಟಿಷರ ಯೂನಿಯನ್ ಜಾಕ್ ಎನ್ನುವ ದ್ವಜ, ಬ್ರೀಟಿಷರ ವ್ಯಾಪಾರಿಗಳು ಭಾರತಕ್ಕೆ ತಂದು ಇಲ್ಲಿ ೧೫೦ ವರ್ಷಕ್ಕು ಅಧಿಕ ಹಾರಾಡಿದ ದ್ವಜ ನಿಧಾನವಾಗಿ ಕೆಳಗಿಳಿಯಿತು. ಭಾರತದ ತ್ರಿವರ್ಣ ದ್ವಜ ಮೇಲೇರಿತು.
…
ವಿಧ: ಬ್ಲಾಗ್ ಬರಹ
April 06, 2014
ಸ್ವತಂತ್ರದ ಹೆಜ್ಜೆಗಳು 1 - ಭಾರತದ ಮಹಾಚುನಾವಣ ಸಂಗ್ರಾಮಗಳು ( ಮೊದಲ ಚುನಾವಣೆ 1952)
1947 ಅಗಸ್ಟ್ 15 ರ ೦೦:೦೦ ಗಂಟೆ
1857ರಲ್ಲಿ ಸಿಪಾಯಿದಂಗೆಯಿಂದ ಪ್ರಾರಂಭವಾದ ಬ್ರೀಟಿಷರ ವಿರುದ್ದದ ಭಾರತದ ಸ್ವತಂತ್ರ ಸಂಗ್ರಾಮ ತಾರ್ಕಿಕವಾಗಿ ಅಂತ್ಯಗೊಂಡಿತ್ತು. ದೆಹಲಿಯಲ್ಲಿ ಹಾರುತ್ತಿದ್ದ ಬ್ರೀಟಿಷರ ಯೂನಿಯನ್ ಜಾಕ್ ಎನ್ನುವ ದ್ವಜ, ಬ್ರೀಟಿಷರ ವ್ಯಾಪಾರಿಗಳು ಭಾರತಕ್ಕೆ ತಂದು ಇಲ್ಲಿ ೧೫೦ ವರ್ಷಕ್ಕು ಅಧಿಕ ಹಾರಾಡಿದ ದ್ವಜ ನಿಧಾನವಾಗಿ ಕೆಳಗಿಳಿಯಿತು. ಭಾರತದ ತ್ರಿವರ್ಣ ದ್ವಜ ಮೇಲೇರಿತು.
…
ವಿಧ: ಬ್ಲಾಗ್ ಬರಹ
April 06, 2014
ಸ್ವತಂತ್ರದ ಹೆಜ್ಜೆಗಳು 1 - ಭಾರತದ ಮಹಾಚುನಾವಣ ಸಂಗ್ರಾಮಗಳು ( ಮೊದಲ ಚುನಾವಣೆ 1952)
1947 ಅಗಸ್ಟ್ 15 ರ ೦೦:೦೦ ಗಂಟೆ
1857ರಲ್ಲಿ ಸಿಪಾಯಿದಂಗೆಯಿಂದ ಪ್ರಾರಂಭವಾದ ಬ್ರೀಟಿಷರ ವಿರುದ್ದದ ಭಾರತದ ಸ್ವತಂತ್ರ ಸಂಗ್ರಾಮ ತಾರ್ಕಿಕವಾಗಿ ಅಂತ್ಯಗೊಂಡಿತ್ತು. ದೆಹಲಿಯಲ್ಲಿ ಹಾರುತ್ತಿದ್ದ ಬ್ರೀಟಿಷರ ಯೂನಿಯನ್ ಜಾಕ್ ಎನ್ನುವ ದ್ವಜ, ಬ್ರೀಟಿಷರ ವ್ಯಾಪಾರಿಗಳು ಭಾರತಕ್ಕೆ ತಂದು ಇಲ್ಲಿ ೧೫೦ ವರ್ಷಕ್ಕು ಅಧಿಕ ಹಾರಾಡಿದ ದ್ವಜ ನಿಧಾನವಾಗಿ ಕೆಳಗಿಳಿಯಿತು. ಭಾರತದ ತ್ರಿವರ್ಣ ದ್ವಜ ಮೇಲೇರಿತು.
…
ವಿಧ: ಬ್ಲಾಗ್ ಬರಹ
April 05, 2014
ಊಂಛೀ ಹೆ ಬಿಲ್ಡಿಂಗ್..
ಲಿಫ್ಟ್ ತೊ ಬಂದ್ ಹೆ..
ಕೈಸೆ ಮೆ ಜಾವೂಂ
ಗುಟನೋಂ/ಪೀಠ್/ಪೈರೋಂ ಮೆ ದರ್ದ್ ಹೆ..
ಹೊಸ ಫ್ಲಾಟ್ಗೆ ಬಂದ ಹೊಸತರಲ್ಲೇ, ಲಿಫ್ಟ್ ಕೈಕೊಟ್ಟಾಗ, ಹಾಸ್ಯಕ್ಕೆ ಈ ಹಾಡು ಹೇಳುತ್ತಾ ಮೆಟ್ಟಲುಗಳನ್ನು ಹತ್ತುತ್ತಿದ್ದೆ. ಲಿಫ್ಟ್ ನಾಲ್ಕು ದಿನ ಓಡಿದರೆ, ಎರಡು ದಿನ ಕೈಕೊಡುತ್ತಿತ್ತು. ಕೆಲವೊಮ್ಮೆ ಲಿಫ್ಟ್ ಬಾಗಿಲು ಬಡಿದುಕೊಳ್ಳುತ್ತಿರುವ ಶಬ್ದಕ್ಕೆ ಬಿಲ್ಡಿಂಗೇ ನಡುಗುತ್ತಿತ್ತು !
ನಿನ್ನೆ ಬೆಳಗ್ಗೆ ಪೇಪರ್ ಓದುವಾಗ " http://timesofindia.indiatimes.com/City/Bangalore/…
ವಿಧ: ಬ್ಲಾಗ್ ಬರಹ
April 04, 2014
ಸ್ವಾಮಿ ದೇವನೆ ಸರ್ವದಾತನೆ ವಂದನೆ ಶತವಂದನೆ |
ದುರಿತವೆಲ್ಲವ ದೂರಮಾಡಿ ಒಳಿತುಗೊಳಿಸಲು ಪ್ರಾರ್ಥನೆ || ಪ ||
ಜಗವ ಸಲಹುವ ಸ್ವಾಮಿ ನೀನೇ ಒಬ್ಬನೇ ನೀನೊಬ್ಬನೇ
ಸರ್ವ ಗ್ರಹಗಳ ಶಕ್ತಿ ನೀನೆ ಲೋಕದೊಡೆಯನೆ ವಂದನೆ |
ಜ್ಯೋತಿ ನೀನೇ ಶಕ್ತಿ ನೀನೇ ಸಚ್ಚಿದಾನಂದನೊಬ್ಬನೇ
ಸಕಲವೆಲ್ಲವು ನಿನ್ನದಾಗಿರೆ ನಮ್ಮತನವಿದು ಅರ್ಪಣೆ || ೧ ||
ಆತ್ಮದಾತನೆ ಶಕ್ತಿದಾತನೆ ಜಗದ್ವಂದ್ಯನೆ ಪರಮನೆ
ಸತ್ಯಮಾರ್ಗದಿ ನಡೆಸುವಾತನೆ ದೇವದೇವನೆ ವಂದನೆ |
ಸತ್ಯ ಸುಂದರ ಶಿವನು ನೀನೆ ಹುಟ್ಟು ಸಾವಿನ ಒಡೆಯನೆ
ಸಕಲವೆಲ್ಲವು…
ವಿಧ: ಬ್ಲಾಗ್ ಬರಹ
April 03, 2014
ಇಡೀ ರಾತ್ರಿ ಮನದಲ್ಲಿ ಕಾಡಿದ ವಿಚಾರವನ್ನು ಬೆಳಗಾಗೆದ್ದು ನಿಮ್ಮೊಡನೆ ಹಂಚಿಕೊಂಡರೆ ನನ್ನ ತಲೆಯಲ್ಲಿರುವ ಹುಳುವನ್ನು ನಿಮ್ಮ ತಲೆಗೂ ಬಿಟ್ಟಂತಾಯ್ತು.ನನಗೆ ಇಂದು ರಾತ್ರಿ ನಿದ್ರೆ ಬರಲು ಅವಕಾಶವಾಯ್ತು. ಈ ಫೇಸ್ ಬುಕ್ ಒಡೆಯರಿಗೆ ಈ ವಿಚಾರದಲ್ಲಿ ತ್ಯಾಂಕ್ಸ್ ಹೇಳಲೇ ಬೇಕು. ಕ್ಷಣಮಾತ್ರದಲ್ಲಿ ನನ್ನ ತಲೆಯಲ್ಲಿರುವ ವಿಚಾರ ಪ್ರಪಂಚದ ಯಾವ ಮೂಲೆಗೆ ಬೇಕಾದರೂ ತಲುಪಬಹುದಲ್ಲಾ!ಗಾಂಧಿ,ವಿನೋಬಾಭಾವೆ,ಜಯಪ್ರಕಾಶನಾರಾಯಣ್ ..ಅವರುಗಳ ಕಾಲದಲ್ಲಿ ಈ ಫೇಸ್ ಬುಕ್ ಇದ್ದಿದ್ದರೆ ಅವರ ಚಳುವಳಿಗಳು ಅದೆಷ್ಟು ಬೇಗ…
ವಿಧ: ಬ್ಲಾಗ್ ಬರಹ
April 01, 2014
ಏಪ್ರಿಲ್ ಒಂದರ ಇತಿಹಾಸ ಏಪ್ರಿಲ್ ಒಂದು ಸ್ಟೀವ್ ಅಪ್ರಿಲ್ ಎಂಬ ಹೆಸರಿನವನಿಂದ ಪೂಲ್ಸ್ ಡೆ (ದಡ್ಡರ ದಿನ) ಎಂದು ಹೆಸರಾಯಿತು. april 1 1857 ರಲ್ಲಿ ಜನಿಸಿದ ಸ್ತೀವ್ ಅಪ್ರಿಲ್ , ತನ್ನ ಜೀವನದಲ್ಲಿ ದಡ್ಡತನಕ್ಕೆ ಹೆಸರಾಗಿದ್ದ, ಸುಮ್ಮರು 115 ವ್ಯವಹಾರಗಳಲ್ಲಿ ತೊಡಗಿಸಿಕೊಂಡು ತನ್ನ ಅಪ್ಪ ಅಜ್ಜ ಗಳಿಸಿದ ಆಸ್ತಿಯನ್ನೆಲ್ಲ ಕರಗಿಸಿದ. ಹೀಗಾಗಿ ಅವನನ್ನು ದಡ್ಡರ ಪಿತ (ಅಂದರೆ father of fools) ಎಂದು ಕರೆಯುತ್ತಿದ್ದರು. ಅವನು ತನ್ನ 19 ನೇ ವಯಸ್ಸಿನಲ್ಲಿ ತನಗಿಂತ ಹಿರಿಯಳಾದ 61 ವರ್ಷ ವಯಸಿನ…
ವಿಧ: ಬ್ಲಾಗ್ ಬರಹ
April 01, 2014
ಏಪ್ರಿಲ್ ಒಂದರ ಇತಿಹಾಸ ಏಪ್ರಿಲ್ ಒಂದು ಸ್ಟೀವ್ ಅಪ್ರಿಲ್ ಎಂಬ ಹೆಸರಿನವನಿಂದ ಪೂಲ್ಸ್ ಡೆ (ದಡ್ಡರ ದಿನ) ಎಂದು ಹೆಸರಾಯಿತು. april 1 1857 ರಲ್ಲಿ ಜನಿಸಿದ ಸ್ತೀವ್ ಅಪ್ರಿಲ್ , ತನ್ನ ಜೀವನದಲ್ಲಿ ದಡ್ಡತನಕ್ಕೆ ಹೆಸರಾಗಿದ್ದ, ಸುಮ್ಮರು 115 ವ್ಯವಹಾರಗಳಲ್ಲಿ ತೊಡಗಿಸಿಕೊಂಡು ತನ್ನ ಅಪ್ಪ ಅಜ್ಜ ಗಳಿಸಿದ ಆಸ್ತಿಯನ್ನೆಲ್ಲ ಕರಗಿಸಿದ. ಹೀಗಾಗಿ ಅವನನ್ನು ದಡ್ಡರ ಪಿತ (ಅಂದರೆ father of fools) ಎಂದು ಕರೆಯುತ್ತಿದ್ದರು. ಅವನು ತನ್ನ 19 ನೇ ವಯಸ್ಸಿನಲ್ಲಿ ತನಗಿಂತ ಹಿರಿಯಳಾದ 61 ವರ್ಷ ವಯಸಿನ…
ವಿಧ: ಬ್ಲಾಗ್ ಬರಹ
April 01, 2014
ಏಪ್ರಿಲ್ ಒಂದರ ಇತಿಹಾಸ ಏಪ್ರಿಲ್ ಒಂದು ಸ್ಟೀವ್ ಅಪ್ರಿಲ್ ಎಂಬ ಹೆಸರಿನವನಿಂದ ಪೂಲ್ಸ್ ಡೆ (ದಡ್ಡರ ದಿನ) ಎಂದು ಹೆಸರಾಯಿತು. april 1 1857 ರಲ್ಲಿ ಜನಿಸಿದ ಸ್ತೀವ್ ಅಪ್ರಿಲ್ , ತನ್ನ ಜೀವನದಲ್ಲಿ ದಡ್ಡತನಕ್ಕೆ ಹೆಸರಾಗಿದ್ದ, ಸುಮ್ಮರು 115 ವ್ಯವಹಾರಗಳಲ್ಲಿ ತೊಡಗಿಸಿಕೊಂಡು ತನ್ನ ಅಪ್ಪ ಅಜ್ಜ ಗಳಿಸಿದ ಆಸ್ತಿಯನ್ನೆಲ್ಲ ಕರಗಿಸಿದ. ಹೀಗಾಗಿ ಅವನನ್ನು ದಡ್ಡರ ಪಿತ (ಅಂದರೆ father of fools) ಎಂದು ಕರೆಯುತ್ತಿದ್ದರು. ಅವನು ತನ್ನ 19 ನೇ ವಯಸ್ಸಿನಲ್ಲಿ ತನಗಿಂತ ಹಿರಿಯಳಾದ 61 ವರ್ಷ ವಯಸಿನ…
ವಿಧ: ಬ್ಲಾಗ್ ಬರಹ
March 31, 2014
ನಾನು ಈಗ ಹೇಳಲು ಹೊರಟಿರುವುದು ಸುಮಾರು 1925 ರಿಂದ 1960ರ ಆಸುಪಾಸಿನಲ್ಲಿ ನಡೆದ ವಿಚಾರಗಳು. ನನ್ನ ತಂದೆಯವರಾದ ಶ್ರೀ. ವಿ. ಶ್ರೀನಿವಾಸ ಐಯ್ಯಂಗಾರ್ಯರು 1906ರಲ್ಲಿ ಜನಿಸಿ 1994ರಲ್ಲಿ ಕಾಲವಾದರು. ಅವರ ಜೀವಿತಕಾಲದಲ್ಲಿ ನಡೆದ ಅನೇಕ ರೋಚಕ ಘಟನೆಗಳನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ಚಾಮರಾಜನಗರದ ಸಮೀಪದಲ್ಲಿರುವ ವೆಂಕಟೈಯ್ಯನಛತ್ರ ಎಂಬ ಕುಗ್ರಾಮದಲ್ಲಿ ಜನಿಸಿ, ತಮ್ಮ ಬಾಲ್ಯವನ್ನು ಗ್ರಾಮಕ್ಕೆ ಸಮೀಪದಲ್ಲಿದ್ದ ತಾಳವಾಡಿಯಲ್ಲಿ ಕಳೆದರು. ಮುಂದೆ ಓದು ಮುಗಿಸಿ ಶಾಲಾಮಾಸ್ತರರಾಗಿ ತಮ್ಮ ಜೀವನ…