ಎಲ್ಲ ಪುಟಗಳು

ಲೇಖಕರು: partha1059
ವಿಧ: ಬ್ಲಾಗ್ ಬರಹ
March 28, 2014
ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೮)      ಪೋಲಿಸ್ ಅಧಿಕಾರಿ ಅಶೋಕನ ಪಾಟಿಸವಾಲು ಮುಂದುವರೆಸಿದ್ದ ನರಸಿಂಹ ಅವನಿಗೆ ಮನದೊಳಗೆ ಅದೇನೊ ಆಂದೋಳನ, ಮೇಷ್ಟ್ರು ವೆಂಕಟೇಶಯ್ಯನವರು ಕೊಲೆ ಮಾಡಿಲ್ಲ ಅನ್ನುವುದು ಶತಸಿದ್ದ. ಆದರೆ ನಿಜವಾಗಿ ನಡೆದಿರುವಾದರು ಏನು. ಅಲ್ಲಿ ಯಾರೋ ಒಬ್ಬರು ಬೈಕ್ ನಲ್ಲಿ ಬಂದಿದ್ದಾರೆ ಆದರೆ ಯಾರಿರಬಹುದು,ಯಾಕಿರಬಹುದು ಅವರಿಗೂ ಅನಂತರಾಮಯ್ಯನವರಿಗೂ ಏನು ಸಂಬಂಧವಿರಬಹುದು. ಯೋಚಿಸುತ್ತಲೆ ಅನ್ಯಮನಸ್ಕನಾಗಿ ಪ್ರಶ್ನಿಸುತ್ತಿದ್ದ ನರಸಿಂಹ.   “ ಅಶೋಕ್ ರವರೆ ನೀವೆ ಈಗ…
ಲೇಖಕರು: Araravindatanaya
ವಿಧ: ಬ್ಲಾಗ್ ಬರಹ
March 27, 2014
ಇಡೀ ಶಾಲೆಯೇ ಈಜುವುದನ್ನು ನೀವು ಎಲ್ಲಾದರೂ ಕೇಳಿದ್ದೀರ ಅಥವಾ ಕಂಡಿದ್ದೀರ. ನಾನು ಕಂಡಿಲ್ಲ, ಆದರೆ ಖಂಡಿತ ಕೇಳಿ ತಿಳಿದಿದ್ದೇನೆ. ನನ್ನ ಅಪ್ಪ ಶಾಲಾ ಮಾಸ್ತರಾಗಿದ್ದರು ಎಂಬುದನ್ನು ಹಿಂದಿನ ಅಧ್ಯಾಯದಲ್ಲಿಯೇ ತಿಳಿಸಿದ್ದೇನೆ. ಅವರು ಮಾಸ್ತರರಾಗಿದ್ದು ಆಗಿನ ಗೋಬಿಚೆಟ್ಟಿಪ್ಪಾಳಯಂ ಡಿಸ್ಟ್ರಿಕ್ಟ್ ಬೋರ್ಡ್ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿ. ಈ ಡಿಸ್ಟ್ರಿಕ್ಟ್ ವ್ಯಾಪ್ತಿಗೆ ಕೊಳ್ಳೇಗಾಲ, ತಾಳವಾಡಿ, ಬಣ್ಣಾರಿ ಮುಂತಾದ ಸ್ಥಳಗಳೆಲ್ಲ ಸೇರಿದ್ದವು. ಬಣ್ಣಾರಿ ಈಗ ತಮಿಳುನಾಡಿಗೆ ಸೇರಿದೆ. ಇದು…
ಲೇಖಕರು: Araravindatanaya
ವಿಧ: ಬ್ಲಾಗ್ ಬರಹ
March 27, 2014
ಇಡೀ ಶಾಲೆಯೇ ಈಜುವುದನ್ನು ನೀವು ಎಲ್ಲಾದರೂ ಕೇಳಿದ್ದೀರ ಅಥವಾ ಕಂಡಿದ್ದೀರ. ನಾನು ಕಂಡಿಲ್ಲ, ಆದರೆ ಖಂಡಿತ ಕೇಳಿ ತಿಳಿದಿದ್ದೇನೆ. ನನ್ನ ಅಪ್ಪ ಶಾಲಾ ಮಾಸ್ತರಾಗಿದ್ದರು ಎಂಬುದನ್ನು ಹಿಂದಿನ ಅಧ್ಯಾಯದಲ್ಲಿಯೇ ತಿಳಿಸಿದ್ದೇನೆ. ಅವರು ಮಾಸ್ತರರಾಗಿದ್ದು ಆಗಿನ ಗೋಬಿಚೆಟ್ಟಿಪ್ಪಾಳಯಂ ಡಿಸ್ಟ್ರಿಕ್ಟ್ ಬೋರ್ಡ್ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿ. ಈ ಡಿಸ್ಟ್ರಿಕ್ಟ್ ವ್ಯಾಪ್ತಿಗೆ ಕೊಳ್ಳೇಗಾಲ, ತಾಳವಾಡಿ, ಬಣ್ಣಾರಿ ಮುಂತಾದ ಸ್ಥಳಗಳೆಲ್ಲ ಸೇರಿದ್ದವು. ಬಣ್ಣಾರಿ ಈಗ ತಮಿಳುನಾಡಿಗೆ ಸೇರಿದೆ. ಇದು…
ಲೇಖಕರು: partha1059
ವಿಧ: ಬ್ಲಾಗ್ ಬರಹ
March 27, 2014
ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೭)   ಮತ್ತೆ ವಿಚಾರಣೆ ಪ್ರಾರಂಭವಾಗಿತ್ತು,  ಕೇಸಿನ ಇನ್‍ಚಾರ್ಜ್ ಆದ ಪೋಲಿಸ್ ಅಧಿಕಾರಿ ಅಶೋಕನ ಹೇಳಿಕೆ ಕಡೆಯದಾಗಿ  ಬಾಕಿ ಇತ್ತು  ಸರ್ಕಾರದ ಪರವಾಗಿ.,  ಮಹಾಲಕ್ಷ್ಮೀ ಪುರದ ಪೋಲಿಸ್ ಅಧಿಕಾರಿ ಅಶೋಕ್ ಕಟಕಟೆಗೆ ಬಂದರು, ‘ಸತ್ಯವನ್ನೆ ಹೇಳುತ್ತೇನೆ ಸತ್ಯವನ್ನಲ್ಲದೆ ಬೇರೆ ಏನು ಹೇಳುವದಿಲ್ಲ” ಎನ್ನುವ ವಚನ ಸ್ವೀಕರಿಸಿದರು “ನಿಮ್ಮ ಹೆಸರು” ಸರ್ಕಾರಿ ವಕೀಲರು ಕೇಳಿದರು, “ನನ್ನ ಹೆಸರು, ಅಶೋಕ್ , ಪೋಲಿಸ್ ಇನ್ಸ್ ಪೆಕ್ಟರ್, ಈ ಕೇಸಿನಲ್ಲಿ ಐ ಓ…
ಲೇಖಕರು: partha1059
ವಿಧ: ಬ್ಲಾಗ್ ಬರಹ
March 27, 2014
ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೭)   ಮತ್ತೆ ವಿಚಾರಣೆ ಪ್ರಾರಂಭವಾಗಿತ್ತು,  ಕೇಸಿನ ಇನ್‍ಚಾರ್ಜ್ ಆದ ಪೋಲಿಸ್ ಅಧಿಕಾರಿ ಅಶೋಕನ ಹೇಳಿಕೆ ಕಡೆಯದಾಗಿ  ಬಾಕಿ ಇತ್ತು  ಸರ್ಕಾರದ ಪರವಾಗಿ.,  ಮಹಾಲಕ್ಷ್ಮೀ ಪುರದ ಪೋಲಿಸ್ ಅಧಿಕಾರಿ ಅಶೋಕ್ ಕಟಕಟೆಗೆ ಬಂದರು, ‘ಸತ್ಯವನ್ನೆ ಹೇಳುತ್ತೇನೆ ಸತ್ಯವನ್ನಲ್ಲದೆ ಬೇರೆ ಏನು ಹೇಳುವದಿಲ್ಲ” ಎನ್ನುವ ವಚನ ಸ್ವೀಕರಿಸಿದರು “ನಿಮ್ಮ ಹೆಸರು” ಸರ್ಕಾರಿ ವಕೀಲರು ಕೇಳಿದರು, “ನನ್ನ ಹೆಸರು, ಅಶೋಕ್ , ಪೋಲಿಸ್ ಇನ್ಸ್ ಪೆಕ್ಟರ್, ಈ ಕೇಸಿನಲ್ಲಿ ಐ ಓ…
ಲೇಖಕರು: partha1059
ವಿಧ: ಬ್ಲಾಗ್ ಬರಹ
March 27, 2014
ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೭)   ಮತ್ತೆ ವಿಚಾರಣೆ ಪ್ರಾರಂಭವಾಗಿತ್ತು,  ಕೇಸಿನ ಇನ್‍ಚಾರ್ಜ್ ಆದ ಪೋಲಿಸ್ ಅಧಿಕಾರಿ ಅಶೋಕನ ಹೇಳಿಕೆ ಕಡೆಯದಾಗಿ  ಬಾಕಿ ಇತ್ತು  ಸರ್ಕಾರದ ಪರವಾಗಿ.,  ಮಹಾಲಕ್ಷ್ಮೀ ಪುರದ ಪೋಲಿಸ್ ಅಧಿಕಾರಿ ಅಶೋಕ್ ಕಟಕಟೆಗೆ ಬಂದರು, ‘ಸತ್ಯವನ್ನೆ ಹೇಳುತ್ತೇನೆ ಸತ್ಯವನ್ನಲ್ಲದೆ ಬೇರೆ ಏನು ಹೇಳುವದಿಲ್ಲ” ಎನ್ನುವ ವಚನ ಸ್ವೀಕರಿಸಿದರು “ನಿಮ್ಮ ಹೆಸರು” ಸರ್ಕಾರಿ ವಕೀಲರು ಕೇಳಿದರು, “ನನ್ನ ಹೆಸರು, ಅಶೋಕ್ , ಪೋಲಿಸ್ ಇನ್ಸ್ ಪೆಕ್ಟರ್, ಈ ಕೇಸಿನಲ್ಲಿ ಐ ಓ…
ಲೇಖಕರು: manju.hichkad
ವಿಧ: ಬ್ಲಾಗ್ ಬರಹ
March 27, 2014
ಅದಾಗಲೇ ಮೇ ತಿಂಗಳು ಪ್ರಾರಂಭವಾಗಿ ಒಂದು ವಾರ ಕಳೆದಿತ್ತು. ಬೆಸಿಗೆಯ ಸಖೆ ಎಲ್ಲೆಲ್ಲೂ ಆವರಿಸಿಕೊಂಡು ಸಿಕ್ಕ ಸಿಕ್ಕವರನ್ನೆಲ್ಲ ಸತಾಯಿಸುತಿತ್ತು. ಅದು ಮನುಷ್ಯರೇ ಅಂತಲ್ಲ, ದನ ಕರುಗಳನ್ನು, ನಾಯಿ ಬೆಕ್ಕುಗಳನ್ನು ಬಿಟ್ಟಿರಲಿಲ್ಲ. ಅರೆ ಮಲೆನಾಡಾದ ಹಿಲ್ಲೂರಿನಲ್ಲಿ ಕರಾವಳಿಯ ತೀರದಷ್ಟು ಸಖೆ ಇಲ್ಲದಿದ್ದರೂ, ಅಲ್ಲಿಯೇ ಹುಟ್ಟಿ ಬೆಳೆದವರಿಗೆ ಅದು ತೀರಾ ಸಖೆಯೇ ಅನಿಸುತಿತ್ತು.ಮನೆ ಕೆಲಸಗಳೆಲ್ಲವನ್ನು ಹೊತ್ತು ಏರುವ ಮುನ್ನವೇ ಮುಗಿಸಿ, ಮಧ್ಯಾಹ್ನ ಹೆಂಡತಿ ಮಾಡಿದ ಗಂಜಿ- ಬೆರಕೆ ಹಾಕಿದ ಬಸಲೆ…
ಲೇಖಕರು: manju.hichkad
ವಿಧ: ಬ್ಲಾಗ್ ಬರಹ
March 27, 2014
ಅದಾಗಲೇ ಮೇ ತಿಂಗಳು ಪ್ರಾರಂಭವಾಗಿ ಒಂದು ವಾರ ಕಳೆದಿತ್ತು. ಬೆಸಿಗೆಯ ಸಖೆ ಎಲ್ಲೆಲ್ಲೂ ಆವರಿಸಿಕೊಂಡು ಸಿಕ್ಕ ಸಿಕ್ಕವರನ್ನೆಲ್ಲ ಸತಾಯಿಸುತಿತ್ತು. ಅದು ಮನುಷ್ಯರೇ ಅಂತಲ್ಲ, ದನ ಕರುಗಳನ್ನು, ನಾಯಿ ಬೆಕ್ಕುಗಳನ್ನು ಬಿಟ್ಟಿರಲಿಲ್ಲ. ಅರೆ ಮಲೆನಾಡಾದ ಹಿಲ್ಲೂರಿನಲ್ಲಿ ಕರಾವಳಿಯ ತೀರದಷ್ಟು ಸಖೆ ಇಲ್ಲದಿದ್ದರೂ, ಅಲ್ಲಿಯೇ ಹುಟ್ಟಿ ಬೆಳೆದವರಿಗೆ ಅದು ತೀರಾ ಸಖೆಯೇ ಅನಿಸುತಿತ್ತು.ಮನೆ ಕೆಲಸಗಳೆಲ್ಲವನ್ನು ಹೊತ್ತು ಏರುವ ಮುನ್ನವೇ ಮುಗಿಸಿ, ಮಧ್ಯಾಹ್ನ ಹೆಂಡತಿ ಮಾಡಿದ ಗಂಜಿ- ಬೆರಕೆ ಹಾಕಿದ ಬಸಲೆ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
March 27, 2014
ದೂರದಿಂದಲಿ ಹುರುಪಿನಲಿ   ಬಂದರೆಲ್ಲಿಗೋ ಜಾರಿದವು ಮಾತನಾಡಿಸಲು  ಥಟ್ಟನೇ ಬಿರಿದವು   ಅಪ್ಪಿಕೊಂಡರೆ  ಕೆಂಪಾದುವು ಉಡುಗೆಯನು  ಹಿಡಿಯೆ  ಸಿಟ್ಟಿನಲಿ ಹುಬ್ಬ ಗಂಟಿಕ್ಕಿದವು ಪಾದವೇ ಗತಿಯೆನುತ ಅವಳಡಿಗೆ ಬೀಳಲು  ಚಣ ಮಾತ್ರದಲಿ ನೀರು ತುಂಬಿದವು ಹಾ! ಏನಚ್ಚರಿಯೊ!  ಇವಳ ಕಣ್ಣುಗಳು  ನಲ್ಲನ ತಪ್ಪಿಗೆ  ತಕ್ಕ  ಚತುರತೆಯ ತಾಳಿಹವು! ಸಂಸ್ಕೃತ ಮೂಲ (ಅಮರುಕನ ಅಮರುಶತಕದಿಂದ - ೪೪/೪೯): ದೂರಾದುತ್ಸುಕಮಾಗತೇ ವಿವಲಿತಂ ಸಂಭಾಷಿಣಿ ಸ್ಫಾರಿತಂ ಸಂಶ್ಲಿಷ್ಯತ್ಯರುಣಂ  ಗೃಹೀತವಸನೇ  ಕೋಪಾಂಚಿತ ಭ್ರೂತಲಂ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
March 27, 2014
ದೂರದಿಂದಲಿ ಹುರುಪಿನಲಿ   ಬಂದರೆಲ್ಲಿಗೋ ಜಾರಿದವು ಮಾತನಾಡಿಸಲು  ಥಟ್ಟನೇ ಬಿರಿದವು   ಅಪ್ಪಿಕೊಂಡರೆ  ಕೆಂಪಾದುವು ಉಡುಗೆಯನು  ಹಿಡಿಯೆ  ಸಿಟ್ಟಿನಲಿ ಹುಬ್ಬ ಗಂಟಿಕ್ಕಿದವು ಪಾದವೇ ಗತಿಯೆನುತ ಅವಳಡಿಗೆ ಬೀಳಲು  ಚಣ ಮಾತ್ರದಲಿ ನೀರು ತುಂಬಿದವು ಹಾ! ಏನಚ್ಚರಿಯೊ!  ಇವಳ ಕಣ್ಣುಗಳು  ನಲ್ಲನ ತಪ್ಪಿಗೆ  ತಕ್ಕ  ಚತುರತೆಯ ತಾಳಿಹವು! ಸಂಸ್ಕೃತ ಮೂಲ (ಅಮರುಕನ ಅಮರುಶತಕದಿಂದ - ೪೪/೪೯): ದೂರಾದುತ್ಸುಕಮಾಗತೇ ವಿವಲಿತಂ ಸಂಭಾಷಿಣಿ ಸ್ಫಾರಿತಂ ಸಂಶ್ಲಿಷ್ಯತ್ಯರುಣಂ  ಗೃಹೀತವಸನೇ  ಕೋಪಾಂಚಿತ ಭ್ರೂತಲಂ…