ಎಲ್ಲ ಪುಟಗಳು

ಲೇಖಕರು: Araravindatanaya
ವಿಧ: ಬ್ಲಾಗ್ ಬರಹ
March 23, 2014
20ನೇ ಶತಮಾನದ ಕಾಲದಲ್ಲಿ ಪ್ಲೇಗ್ ಪಿಡುಗು ಇಡೀ ಭಾರತದಲ್ಲಿ ಉಂಟು ಮಾಡಿದ ತಲ್ಲಣವನ್ನು ವರ್ಣಿಸಲು ಸಾಧ್ಯವಿಲ್ಲ. ಈ ಪ್ಲೇಗ್ ಮಾರಿಯಿಂದ ಆದ ಜನ ಕ್ಷಯ, ಒಂದು ಯುದ್ಧದಿಂದ ಕೂಡ ಸಂಭವಿಸುವುದಿಲ್ಲ. ಅಷ್ಟರ ಮಟ್ಟಿಗೆ ಅದರ ಅಟ್ಟಹಾಸ ಮೆರೆದಿತ್ತು. ಪ್ಲೇಗ್ ಮೊದಮೊದಲು ಬಂದು ಆವರಿಸಿ ಸಾಲು ಸಾಲಾಗಿ ಜನರನ್ನು ಬಲಿತೆಗೆದುಕೊಂಡಾಗ, ವೈದ್ಯರಿಗೂ ಸಹಾ ಅದರ ತಡೆ ಮತ್ತು ಚಿಕಿತ್ಸೆಯ ಬಗ್ಗೆ ಪೂರ್ಣ ಅರಿವಿರಲಿಲ್ಲ. ಊರಿಗೆ ಊರೇ ಪ್ಲೇಗ್ ಮಾರಿಗೆ ಬಲಿಯಾಗಿ ಇಡೀ ಊರೇ ಸ್ಮಶಾನವಾಗಿ ಬಿಡುತ್ತಿತ್ತು. ಜನರು ಊರನ್ನು…
ಲೇಖಕರು: partha1059
ವಿಧ: ಬ್ಲಾಗ್ ಬರಹ
March 23, 2014
ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೩)   ಪಾಂಡು ನರಸಿಂಹನ ಹತ್ತಿರ ಅಸಿಸ್ಟೆಂಟ್ ಆಗಿ ಸೇರಿ ಎರಡು  ವರ್ಷವಾಗುತ್ತಾ  ಬಂದಿತ್ತು.  ಸ್ವಲ್ಪ ವಿಚಿತ್ರ ವ್ಯಕ್ತಿತ್ವ ಅವನದು. ನೋಡಲು ಅತಿ ಸಾದಾರಣನಂತೆ ಕಾಣುವನು. ಅವನ ಬಟ್ಟೆಗಳು ಅಷ್ಟೆ ಲಾಯರ್ ಹಾಕುವಂತೆ ಇರುತ್ತಲೇ ಇಲ್ಲ. ದೊಗಳೆ ಪ್ಯಾಂಟ್ , ಮೇಲೆ ಒಂದು ಶರ್ಟ್ , ಅವನು ಎಂದೂ ಇನ್ ಶರ್ಟ್ ಮಾಡುತ್ತಿರಲಿಲ್ಲ. ಕಾಲಲ್ಲಿ ಒಂದು ಹವಾಯ್ ಚಪ್ಪಲಿ. ತಕ್ಷಣಕ್ಕೆ ನೋಡಿದರೆ ಯಾರದೋ ಮನೆಗೆ ಪೈಂಟ್ ಮಾಡಲು ಬಂದಿರುವ ಪೈಂಟರ್ ನಂತೆ ಕಾಣುತ್ತಿದ್ದ…
ಲೇಖಕರು: partha1059
ವಿಧ: ಬ್ಲಾಗ್ ಬರಹ
March 23, 2014
ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೩)   ಪಾಂಡು ನರಸಿಂಹನ ಹತ್ತಿರ ಅಸಿಸ್ಟೆಂಟ್ ಆಗಿ ಸೇರಿ ಎರಡು  ವರ್ಷವಾಗುತ್ತಾ  ಬಂದಿತ್ತು.  ಸ್ವಲ್ಪ ವಿಚಿತ್ರ ವ್ಯಕ್ತಿತ್ವ ಅವನದು. ನೋಡಲು ಅತಿ ಸಾದಾರಣನಂತೆ ಕಾಣುವನು. ಅವನ ಬಟ್ಟೆಗಳು ಅಷ್ಟೆ ಲಾಯರ್ ಹಾಕುವಂತೆ ಇರುತ್ತಲೇ ಇಲ್ಲ. ದೊಗಳೆ ಪ್ಯಾಂಟ್ , ಮೇಲೆ ಒಂದು ಶರ್ಟ್ , ಅವನು ಎಂದೂ ಇನ್ ಶರ್ಟ್ ಮಾಡುತ್ತಿರಲಿಲ್ಲ. ಕಾಲಲ್ಲಿ ಒಂದು ಹವಾಯ್ ಚಪ್ಪಲಿ. ತಕ್ಷಣಕ್ಕೆ ನೋಡಿದರೆ ಯಾರದೋ ಮನೆಗೆ ಪೈಂಟ್ ಮಾಡಲು ಬಂದಿರುವ ಪೈಂಟರ್ ನಂತೆ ಕಾಣುತ್ತಿದ್ದ…
ಲೇಖಕರು: partha1059
ವಿಧ: ಬ್ಲಾಗ್ ಬರಹ
March 23, 2014
ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೩)   ಪಾಂಡು ನರಸಿಂಹನ ಹತ್ತಿರ ಅಸಿಸ್ಟೆಂಟ್ ಆಗಿ ಸೇರಿ ಎರಡು  ವರ್ಷವಾಗುತ್ತಾ  ಬಂದಿತ್ತು.  ಸ್ವಲ್ಪ ವಿಚಿತ್ರ ವ್ಯಕ್ತಿತ್ವ ಅವನದು. ನೋಡಲು ಅತಿ ಸಾದಾರಣನಂತೆ ಕಾಣುವನು. ಅವನ ಬಟ್ಟೆಗಳು ಅಷ್ಟೆ ಲಾಯರ್ ಹಾಕುವಂತೆ ಇರುತ್ತಲೇ ಇಲ್ಲ. ದೊಗಳೆ ಪ್ಯಾಂಟ್ , ಮೇಲೆ ಒಂದು ಶರ್ಟ್ , ಅವನು ಎಂದೂ ಇನ್ ಶರ್ಟ್ ಮಾಡುತ್ತಿರಲಿಲ್ಲ. ಕಾಲಲ್ಲಿ ಒಂದು ಹವಾಯ್ ಚಪ್ಪಲಿ. ತಕ್ಷಣಕ್ಕೆ ನೋಡಿದರೆ ಯಾರದೋ ಮನೆಗೆ ಪೈಂಟ್ ಮಾಡಲು ಬಂದಿರುವ ಪೈಂಟರ್ ನಂತೆ ಕಾಣುತ್ತಿದ್ದ…
ಲೇಖಕರು: sathishnasa
ವಿಧ: ಬ್ಲಾಗ್ ಬರಹ
March 22, 2014
ಸುಖದಲಿರುವಾಗ ಜಗದಿ ಕಾಣುವುದೆಲ್ಲ ಬಹು ಸುಂದರವು ಕಷ್ಟಗಳು ಬಂದಾಗ ಏಕೆ ಬೇಕಿತ್ತೀ ಜಗದ ಸೃಷ್ಠಿ ಎನ್ನುವೆವು ಸುಖದೊಳಿರುವಾಗ ಪರರ ಕಷ್ಟಕೆ ಮರುಗಿ ಆಗದಿರೆ ನೀನು ಕಷ್ಟದೊಳಿರುವಾಗ ನೀ ಪರ ನೆರವ ಬಯಪುದು ಸರಿ ಏನು   ಏಕೆ  ಬೇಕಿತ್ತು  ಈ  ಜಗದ ಸೃಷ್ಠಿ  ಎಂದು ಕೇಳಿದಾಗ ಮನಸು ತಿಳಿದು ಅದ ನೀ ಮಾಡುವುದೇನೆಂಬುದನೊಮ್ಮೆ ಯೋಚಿಸು ಸದ್ದು ಮಾಡದೆ ಮೌನವಾಗಿಹ ನೀರು ತುಂಬಿದ ಕೊಡದಂತೆ ಸೃಷ್ಠಿ ರಹಸ್ಯ  ತಿಳಿದಂದು ನೀ ಕೂಡ ಮೌನವಾಗುವೆ ಅಂತೆ   ಸುಖದಿಂದಲಿ ಇರುವಾಗ ಪರರ ದುಃಖ, ಕಷ್ಟಗಳಿಗೆ ನೀನಾದರೆ…
ಲೇಖಕರು: sathishnasa
ವಿಧ: ಬ್ಲಾಗ್ ಬರಹ
March 22, 2014
ಸುಖದಲಿರುವಾಗ ಜಗದಿ ಕಾಣುವುದೆಲ್ಲ ಬಹು ಸುಂದರವು ಕಷ್ಟಗಳು ಬಂದಾಗ ಏಕೆ ಬೇಕಿತ್ತೀ ಜಗದ ಸೃಷ್ಠಿ ಎನ್ನುವೆವು ಸುಖದೊಳಿರುವಾಗ ಪರರ ಕಷ್ಟಕೆ ಮರುಗಿ ಆಗದಿರೆ ನೀನು ಕಷ್ಟದೊಳಿರುವಾಗ ನೀ ಪರ ನೆರವ ಬಯಪುದು ಸರಿ ಏನು   ಏಕೆ  ಬೇಕಿತ್ತು  ಈ  ಜಗದ ಸೃಷ್ಠಿ  ಎಂದು ಕೇಳಿದಾಗ ಮನಸು ತಿಳಿದು ಅದ ನೀ ಮಾಡುವುದೇನೆಂಬುದನೊಮ್ಮೆ ಯೋಚಿಸು ಸದ್ದು ಮಾಡದೆ ಮೌನವಾಗಿಹ ನೀರು ತುಂಬಿದ ಕೊಡದಂತೆ ಸೃಷ್ಠಿ ರಹಸ್ಯ  ತಿಳಿದಂದು ನೀ ಕೂಡ ಮೌನವಾಗುವೆ ಅಂತೆ   ಸುಖದಿಂದಲಿ ಇರುವಾಗ ಪರರ ದುಃಖ, ಕಷ್ಟಗಳಿಗೆ ನೀನಾದರೆ…
ಲೇಖಕರು: manju.hichkad
ವಿಧ: ಬ್ಲಾಗ್ ಬರಹ
March 22, 2014
ಅದಾಗಲೇ ಮೇ ತಿಂಗಳು ಪ್ರಾರಂಭವಾಗಿ ಒಂದು ವಾರ ಕಳೆದಿತ್ತು. ಬೆಸಿಗೆಯ ಸಖೆ ಎಲ್ಲೆಲ್ಲೂ ಆವರಿಸಿಕೊಂಡು ಸಿಕ್ಕ ಸಿಕ್ಕವರನ್ನೆಲ್ಲ ಸತಾಯಿಸುತಿತ್ತು. ಅದು ಮನುಷ್ಯರೇ ಅಂತಲ್ಲ, ದನ ಕರುಗಳನ್ನು, ನಾಯಿ ಬೆಕ್ಕುಗಳನ್ನು ಬಿಟ್ಟಿರಲಿಲ್ಲ. ಅರೆ ಮಲೆನಾಡಾದ ಹಿಲ್ಲೂರಿನಲ್ಲಿ ಕರಾವಳಿಯ ತೀರದಷ್ಟು ಸಖೆ ಇಲ್ಲದಿದ್ದರೂ, ಅಲ್ಲಿಯೇ ಹುಟ್ಟಿ ಬೆಳೆದವರಿಗೆ ಅದು ತೀರಾ ಸಖೆಯೇ ಅನಿಸುತಿತ್ತು.ಮನೆ ಕೆಲಸಗಳೆಲ್ಲವನ್ನು ಹೊತ್ತು ಏರುವ ಮುನ್ನವೇ ಮುಗಿಸಿ, ಮಧ್ಯಾಹ್ನ ಹೆಂಡತಿ ಮಾಡಿದ ಗಂಜಿ- ಬೆರಕೆ ಹಾಕಿದ ಬಸಲೆ…
ಲೇಖಕರು: manju.hichkad
ವಿಧ: ಬ್ಲಾಗ್ ಬರಹ
March 22, 2014
ಅದಾಗಲೇ ಮೇ ತಿಂಗಳು ಪ್ರಾರಂಭವಾಗಿ ಒಂದು ವಾರ ಕಳೆದಿತ್ತು. ಬೆಸಿಗೆಯ ಸಖೆ ಎಲ್ಲೆಲ್ಲೂ ಆವರಿಸಿಕೊಂಡು ಸಿಕ್ಕ ಸಿಕ್ಕವರನ್ನೆಲ್ಲ ಸತಾಯಿಸುತಿತ್ತು. ಅದು ಮನುಷ್ಯರೇ ಅಂತಲ್ಲ, ದನ ಕರುಗಳನ್ನು, ನಾಯಿ ಬೆಕ್ಕುಗಳನ್ನು ಬಿಟ್ಟಿರಲಿಲ್ಲ. ಅರೆ ಮಲೆನಾಡಾದ ಹಿಲ್ಲೂರಿನಲ್ಲಿ ಕರಾವಳಿಯ ತೀರದಷ್ಟು ಸಖೆ ಇಲ್ಲದಿದ್ದರೂ, ಅಲ್ಲಿಯೇ ಹುಟ್ಟಿ ಬೆಳೆದವರಿಗೆ ಅದು ತೀರಾ ಸಖೆಯೇ ಅನಿಸುತಿತ್ತು.ಮನೆ ಕೆಲಸಗಳೆಲ್ಲವನ್ನು ಹೊತ್ತು ಏರುವ ಮುನ್ನವೇ ಮುಗಿಸಿ, ಮಧ್ಯಾಹ್ನ ಹೆಂಡತಿ ಮಾಡಿದ ಗಂಜಿ- ಬೆರಕೆ ಹಾಕಿದ ಬಸಲೆ…
ಲೇಖಕರು: partha1059
ವಿಧ: ಬ್ಲಾಗ್ ಬರಹ
March 21, 2014
’ರೀ ನಿಮ್ಮನ್ನು ಹುಡುಕಿ  ಮಹಾಲಕ್ಷಮ್ಮನವರು  ಬಂದಿದ್ದಾರೆ,  ನಿಮ್ಮ ಮೇಷ್ಟ್ರು  ವೆಂಕಟೇಶಯ್ಯನವರ ಹೆಂಡತಿ"   ಹೆಂಡತಿ ಶ್ರೀನಿಧಿ ಒಂದೆ ಸಮನೆ ಕೂಗಿ ಅಲ್ಲಾಡಿಸಿ ಎಬ್ಬಿಸಿದಾಗ ಸಹನೆಗೆಟ್ಟು ಎದ್ದು ಕುಳಿತ ನರಸಿಂಹ.   ರಾತ್ರಿ ಮಲಗುವುದು ಸದಾ ತಡವೆ.  ಅರ್ಧರಾತ್ರಿ ದಾಟಿರುತ್ತದೆ, ಬೆಳಗ್ಗೆ ಎಂಟಕ್ಕೆ ಮೊದಲೆ ಎದ್ದು ಅಭ್ಯಾಸವೆ ಇಲ್ಲ ಅವನಿಗೆ. ನರಸಿಂಹ ಪ್ರಖ್ಯಾತ ಕ್ರಿಮಿನಲ್ ಲಾಯರ್  ಆದರೂ ಅವನ ಜೀವನ ಏನು ಸದಾ ಗಡಿಬಿಡಿ ಇಲ್ಲ. ಕೋರ್ಟ್ ನಲ್ಲಿ ಕೇಸ್ ಇದ್ದಾಗ ಸ್ವಲ್ಪ ಮುಂಚೆ ಹೋಗುವುದು…
ಲೇಖಕರು: partha1059
ವಿಧ: ಬ್ಲಾಗ್ ಬರಹ
March 21, 2014
’ರೀ ನಿಮ್ಮನ್ನು ಹುಡುಕಿ  ಮಹಾಲಕ್ಷಮ್ಮನವರು  ಬಂದಿದ್ದಾರೆ,  ನಿಮ್ಮ ಮೇಷ್ಟ್ರು  ವೆಂಕಟೇಶಯ್ಯನವರ ಹೆಂಡತಿ"   ಹೆಂಡತಿ ಶ್ರೀನಿಧಿ ಒಂದೆ ಸಮನೆ ಕೂಗಿ ಅಲ್ಲಾಡಿಸಿ ಎಬ್ಬಿಸಿದಾಗ ಸಹನೆಗೆಟ್ಟು ಎದ್ದು ಕುಳಿತ ನರಸಿಂಹ.   ರಾತ್ರಿ ಮಲಗುವುದು ಸದಾ ತಡವೆ.  ಅರ್ಧರಾತ್ರಿ ದಾಟಿರುತ್ತದೆ, ಬೆಳಗ್ಗೆ ಎಂಟಕ್ಕೆ ಮೊದಲೆ ಎದ್ದು ಅಭ್ಯಾಸವೆ ಇಲ್ಲ ಅವನಿಗೆ. ನರಸಿಂಹ ಪ್ರಖ್ಯಾತ ಕ್ರಿಮಿನಲ್ ಲಾಯರ್  ಆದರೂ ಅವನ ಜೀವನ ಏನು ಸದಾ ಗಡಿಬಿಡಿ ಇಲ್ಲ. ಕೋರ್ಟ್ ನಲ್ಲಿ ಕೇಸ್ ಇದ್ದಾಗ ಸ್ವಲ್ಪ ಮುಂಚೆ ಹೋಗುವುದು…