ವಿಧ: ಬ್ಲಾಗ್ ಬರಹ
March 26, 2014
ನನ್ನಪ್ಪನ ತಾಯಿಯ ಊರು ಕಪಿಲಾ ನದೀತೀರದಲ್ಲಿರುವ ಕುಂಟನ ಬೆಳತೂರು. ಈ ಊರು ಈಗಲೂ ಒಂದು ಕುಗ್ರಾಮ. ನನ್ನಪ್ಪ ಹುಟ್ಟಿದ ಕಾಲದಲ್ಲಂತೂ ಇನ್ನೂ ಕುಗ್ರಾಮ ಮತ್ತು ಅಲ್ಲಿಗೆ ತಲುಪಲು ಬಹಳ ಪಾಡುಪಡಬೇಕಾಗಿತ್ತು. ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿಭಾಗದ ಗ್ರಾಮ ಅದು. ಆ ಊರಿಗೆ ಯಾವ ಕಡೆಯಿಂದ ಹೋದರೂ ಕಪಿಲಾ ನದಿಯನ್ನು ದಾಟಿಯೇ ತೀರಬೇಕು. ನದಿದಾಟಲು ತೆಪ್ಪಗಳನ್ನು ಬಳಸುತ್ತಿದ್ದರು. ಬೇಸಿಗೆ ಕಾಲದಲ್ಲೂ ನದಿ ತುಂಬಿ ಹರಿಯುತ್ತಿದ್ದ ಕಾಲವದು. ಆದ್ದರಿಂದ ಆ ಊರಿಗೆ ಹೋಗಿ ಸೇರಬೇಕಾದರೆ ತೆಪ್ಪದ…
ವಿಧ: ಬ್ಲಾಗ್ ಬರಹ
March 26, 2014
ನನ್ನಪ್ಪನ ತಾಯಿಯ ಊರು ಕಪಿಲಾ ನದೀತೀರದಲ್ಲಿರುವ ಕುಂಟನ ಬೆಳತೂರು. ಈ ಊರು ಈಗಲೂ ಒಂದು ಕುಗ್ರಾಮ. ನನ್ನಪ್ಪ ಹುಟ್ಟಿದ ಕಾಲದಲ್ಲಂತೂ ಇನ್ನೂ ಕುಗ್ರಾಮ ಮತ್ತು ಅಲ್ಲಿಗೆ ತಲುಪಲು ಬಹಳ ಪಾಡುಪಡಬೇಕಾಗಿತ್ತು. ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿಭಾಗದ ಗ್ರಾಮ ಅದು. ಆ ಊರಿಗೆ ಯಾವ ಕಡೆಯಿಂದ ಹೋದರೂ ಕಪಿಲಾ ನದಿಯನ್ನು ದಾಟಿಯೇ ತೀರಬೇಕು. ನದಿದಾಟಲು ತೆಪ್ಪಗಳನ್ನು ಬಳಸುತ್ತಿದ್ದರು. ಬೇಸಿಗೆ ಕಾಲದಲ್ಲೂ ನದಿ ತುಂಬಿ ಹರಿಯುತ್ತಿದ್ದ ಕಾಲವದು. ಆದ್ದರಿಂದ ಆ ಊರಿಗೆ ಹೋಗಿ ಸೇರಬೇಕಾದರೆ ತೆಪ್ಪದ…
ವಿಧ: ಬ್ಲಾಗ್ ಬರಹ
March 26, 2014
ಅವ್ವ
- ಲಕ್ಷ್ಮೀಕಾಂತ ಇಟ್ನಾಳ
ಸೂರ್ಯ, ಅದೇಕೆ ಮೂಢಣದಲ್ಲೇ, ಒಕ್ಕರಿಸಿಹನೋ
ತಮ್ಮ ಮನೆಗೂ ಕೆಲ ದಿನ ಬರಬಾರದೇ,
ಒಟ್ಟಿಗೆ ಕರೆಯುವವು, ತೆಂಕಣ, ಬಡಗಣ, ಪಡುವಣ
ಹಾಗಾದರೆ ಅದೆಷ್ಟು ಚೆನ್ನ, ತಮ್ಮಲ್ಲೂ ನೆಲೆಸಿ ನಿಂದರೆ,
ಕುಪ್ಪಳಿಸುವವು ಕುನ್ನಿ, ಕೂಸುಗಳು ತೋರಿ, ಹರ್ಷ ನೂರ್ಮಡಿಲು,
ಸಮಪಾಲು, ಸಮಬಾಳು, ಪುಟಿವ ಝರಿ, ಎದೆ ಎದೆಗಳಲ್ಲೂ
ಸೂರ್ಯನ ತೊಡೆಯ ಮೇಲೆ, ಪಡ್ಡೆಗಳಿಗೆ, ಕಥೆ ಕೇಳುವ ಅವಕಾಶ
ಹೋಂ ವರ್ಕ ತೋರಿಸಿ, ತಾವೆಷ್ಟು…
ವಿಧ: ಬ್ಲಾಗ್ ಬರಹ
March 25, 2014
ಭಾಗ ೧ ಇಲ್ಲಿದೆ
ಹಿಲ್ಲೂರಿನ ಸುತ್ತ ಮುತ್ತಲಿನ ಹಳ್ಳಿಗಳಲ್ಲಿಯ ಜನ ತಮಗೆ ಬೇಕಾಗುವ ಸಾಮಾನುಗಳನ್ನು ಕೊಳ್ಳುತ್ತಿದ್ದುದು ಈ ರಾಮಚಂದ್ರನ ಅಂಗಡಿಯಲ್ಲೇ, ಅಲ್ಲಿಯ ಜನರಿಗೆ ಈ ಅಂಗಡಿಯನ್ನು ಬಿಟ್ಟರೆ ಇರುವ ಸಮೀಪದ ಅಂಗಡಿಗಳೆಂದರೆ ಗುಂಡಬಾಳಾದ ಶೆಟ್ಟರ ಅಂಗಡಿಗೋ ಇಲ್ಲಾ ಮಾಸ್ತಿಕಟ್ಟೆಯ ಮದನ ಶೆಟ್ಟರ ಅಂಗಡಿಗೋ ಹೋಗಬೇಕು. ಆ ಅಂಗಡಿಗಳನ್ನು ಬಿಟ್ಟರೆ ದೂರದ ಮಾದನಗೇರಿಗೋ, ಇಲ್ಲಾ ಅಂಕೋಲಾಕ್ಕೋ ಹೋಗಿ ಬರಬೇಕು. ಹಾಗಾಗಿ ಆ ಸುತ್ತಲಿನ ಹಳ್ಳಿಯ ಜನರೆಲ್ಲ ತಮ್ಮ ತುರ್ತು ಅವಶ್ಯಕತೆಗಳಿಗೆ ಹೆಚ್ಚಾಗಿ…
ವಿಧ: ಬ್ಲಾಗ್ ಬರಹ
March 25, 2014
ಭಾಗ ೧ ಇಲ್ಲಿದೆ
ಹಿಲ್ಲೂರಿನ ಸುತ್ತ ಮುತ್ತಲಿನ ಹಳ್ಳಿಗಳಲ್ಲಿಯ ಜನ ತಮಗೆ ಬೇಕಾಗುವ ಸಾಮಾನುಗಳನ್ನು ಕೊಳ್ಳುತ್ತಿದ್ದುದು ಈ ರಾಮಚಂದ್ರನ ಅಂಗಡಿಯಲ್ಲೇ, ಅಲ್ಲಿಯ ಜನರಿಗೆ ಈ ಅಂಗಡಿಯನ್ನು ಬಿಟ್ಟರೆ ಇರುವ ಸಮೀಪದ ಅಂಗಡಿಗಳೆಂದರೆ ಗುಂಡಬಾಳಾದ ಶೆಟ್ಟರ ಅಂಗಡಿಗೋ ಇಲ್ಲಾ ಮಾಸ್ತಿಕಟ್ಟೆಯ ಮದನ ಶೆಟ್ಟರ ಅಂಗಡಿಗೋ ಹೋಗಬೇಕು. ಆ ಅಂಗಡಿಗಳನ್ನು ಬಿಟ್ಟರೆ ದೂರದ ಮಾದನಗೇರಿಗೋ, ಇಲ್ಲಾ ಅಂಕೋಲಾಕ್ಕೋ ಹೋಗಿ ಬರಬೇಕು. ಹಾಗಾಗಿ ಆ ಸುತ್ತಲಿನ ಹಳ್ಳಿಯ ಜನರೆಲ್ಲ ತಮ್ಮ ತುರ್ತು ಅವಶ್ಯಕತೆಗಳಿಗೆ ಹೆಚ್ಚಾಗಿ…
ವಿಧ: ಬ್ಲಾಗ್ ಬರಹ
March 25, 2014
ನಾನು ಎಲ್ ಜಿ ಪಿ 500 ಮೊಬ್ಯಲ್ ಹೊಂದಿದ್ದೇನೆ.
ನನಗೆ ಮೊಬ್ಯೆಲ್ ನಲ್ಲಿ ಕನ್ನಡ ಭಾಷೆ ಬಳಸಬೇಕೆಂಬ ಆಸೆ.
ಆದರೆ ನನ್ನ ಮೊಬ್ಯೇಲ್ ಕನ್ನಡ ಸಪೊರ್ಟ ಮಾಡುವ್ದಿಲ್ಲ.
ಏನೇನೊ ಪ್ರಯತ್ನಸಿದೆ.ಫಲಕಾರಿಯಾಗಲಿಲ್ಲ.
ಕೊನೆಗೆ ಗೂಗಲ್ ಪ್ಲೇನಿಂದ ಕನ್ನಡ-ಹಿಂದಿ ಕೀಲೀಮಣೆ
ಮತ್ತು ಪೀಕಾಕ್ ಬ್ರೌಸರ್ ಡೌನ್ ಲೋಡ್ ಮಾಡಿಕೊಂಡೆ.
ಈ ಬ್ರೌಸರ್ ಕನ್ನಡಮಯವಾಗಿದೆ. ಕನ್ನಡ-ಹಿಂದಿ ಕೀಲಿ
ಮಣೆಯಲ್ಲಿ ಕನ್ನಡ ಭಾಷೆ ಆಯ್ಕೆ ಮಾಡಿಕೊಂಡು ಫೇಸ್
ಬುಕ್ ಮತ್ತು ಸಂಪದ ದಲ್ಲಿ ಕನ್ನಡ ಭಾಷೆ ಬಳಸುತ್ತಿರುವೆ.
ಸಂಪದ ಕ್ಕೆ ಲೇಖನ…
ವಿಧ: ಬ್ಲಾಗ್ ಬರಹ
March 25, 2014
ಆತ್ಮೀಯರೇ,
ಶ್ರೀಷ ಕಾನ್ಸೆಪ್ಟ್ಸ್ ನ ಮಹತ್ವಾಕಾಂಕ್ಷೆಯ ಮೂರನೇ ಕಿರುಚಿತ್ರ "ಬುದ್ಧಿಜೀವಿಗಳು" ಈಗ ನಿಮ್ಮ ಮುಂದಿದೆ. ನೋಡಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ
https://www.youtube.com/watch?v=meQHP5XOOEU&feature=youtu.be
ವಿಧ: ಬ್ಲಾಗ್ ಬರಹ
March 25, 2014
ನಾನು ಎಲ್ ಜಿ ಪಿ 500 ಮೊಬ್ಯಲ್ ಹೊಂದಿದ್ದೇನೆ.
ನನಗೆ ಮೊಬ್ಯೆಲ್ ನಲ್ಲಿ ಕನ್ನಡ ಭಾಷೆ ಬಳಸಬೇಕೆಂಬ ಆಸೆ.
ಆದರೆ ನನ್ನ ಮೊಬ್ಯೇಲ್ ಕನ್ನಡ ಸಪೊರ್ಟ ಮಾಡುವ್ದಿಲ್ಲ.
ಏನೇನೊ ಪ್ರಯತ್ನಸಿದೆ.ಫಲಕಾರಿಯಾಗಲಿಲ್ಲ.
ಕೊನೆಗೆ ಗೂಗಲ್ ಪ್ಲೇನಿಂದ ಕನ್ನಡ-ಹಿಂದಿ ಕೀಲೀಮಣೆ
ಮತ್ತು ಪೀಕಾಕ್ ಬ್ರೌಸರ್ ಡೌನ್ ಲೋಡ್ ಮಾಡಿಕೊಂಡೆ.
ಈ ಬ್ರೌಸರ್ ಕನ್ನಡಮಯವಾಗಿದೆ. ಕನ್ನಡ-ಹಿಂದಿ ಕೀಲಿ
ಮಣೆಯಲ್ಲಿ ಕನ್ನಡ ಭಾಷೆ ಆಯ್ಕೆ ಮಾಡಿಕೊಂಡು ಫೇಸ್
ಬುಕ್ ಮತ್ತು ಸಂಪದ ದಲ್ಲಿ ಕನ್ನಡ ಭಾಷೆ ಬಳಸುತ್ತಿರುವೆ.
ಸಂಪದ ಕ್ಕೆ ಲೇಖನ…
ವಿಧ: ಬ್ಲಾಗ್ ಬರಹ
March 25, 2014
ನಾನು ಎಲ್ ಜಿ ಪಿ 500 ಮೊಬ್ಯಲ್ ಹೊಂದಿದ್ದೇನೆ.
ನನಗೆ ಮೊಬ್ಯೆಲ್ ನಲ್ಲಿ ಕನ್ನಡ ಭಾಷೆ ಬಳಸಬೇಕೆಂಬ ಆಸೆ.
ಆದರೆ ನನ್ನ ಮೊಬ್ಯೇಲ್ ಕನ್ನಡ ಸಪೊರ್ಟ ಮಾಡುವ್ದಿಲ್ಲ.
ಏನೇನೊ ಪ್ರಯತ್ನಸಿದೆ.ಫಲಕಾರಿಯಾಗಲಿಲ್ಲ.
ಕೊನೆಗೆ ಗೂಗಲ್ ಪ್ಲೇನಿಂದ ಕನ್ನಡ-ಹಿಂದಿ ಕೀಲೀಮಣೆ
ಮತ್ತು ಪೀಕಾಕ್ ಬ್ರೌಸರ್ ಡೌನ್ ಲೋಡ್ ಮಾಡಿಕೊಂಡೆ.
ಈ ಬ್ರೌಸರ್ ಕನ್ನಡಮಯವಾಗಿದೆ. ಕನ್ನಡ-ಹಿಂದಿ ಕೀಲಿ
ಮಣೆಯಲ್ಲಿ ಕನ್ನಡ ಭಾಷೆ ಆಯ್ಕೆ ಮಾಡಿಕೊಂಡು ಫೇಸ್
ಬುಕ್ ಮತ್ತು ಸಂಪದ ದಲ್ಲಿ ಕನ್ನಡ ಭಾಷೆ ಬಳಸುತ್ತಿರುವೆ.
ಸಂಪದ ಕ್ಕೆ ಲೇಖನ…
ವಿಧ: ಬ್ಲಾಗ್ ಬರಹ
March 25, 2014
ನಾನು ಎಲ್ ಜಿ ಪಿ 500 ಮೊಬ್ಯಲ್ ಹೊಂದಿದ್ದೇನೆ.
ನನಗೆ ಮೊಬ್ಯೆಲ್ ನಲ್ಲಿ ಕನ್ನಡ ಭಾಷೆ ಬಳಸಬೇಕೆಂಬ ಆಸೆ.
ಆದರೆ ನನ್ನ ಮೊಬ್ಯೇಲ್ ಕನ್ನಡ ಸಪೊರ್ಟ ಮಾಡುವ್ದಿಲ್ಲ.
ಏನೇನೊ ಪ್ರಯತ್ನಸಿದೆ.ಫಲಕಾರಿಯಾಗಲಿಲ್ಲ.
ಕೊನೆಗೆ ಗೂಗಲ್ ಪ್ಲೇನಿಂದ ಕನ್ನಡ-ಹಿಂದಿ ಕೀಲೀಮಣೆ
ಮತ್ತು ಪೀಕಾಕ್ ಬ್ರೌಸರ್ ಡೌನ್ ಲೋಡ್ ಮಾಡಿಕೊಂಡೆ.
ಈ ಬ್ರೌಸರ್ ಕನ್ನಡಮಯವಾಗಿದೆ. ಕನ್ನಡ-ಹಿಂದಿ ಕೀಲಿ
ಮಣೆಯಲ್ಲಿ ಕನ್ನಡ ಭಾಷೆ ಆಯ್ಕೆ ಮಾಡಿಕೊಂಡು ಫೇಸ್
ಬುಕ್ ಮತ್ತು ಸಂಪದ ದಲ್ಲಿ ಕನ್ನಡ ಭಾಷೆ ಬಳಸುತ್ತಿರುವೆ.
ಸಂಪದ ಕ್ಕೆ ಲೇಖನ…