ವಿಧ: ಬ್ಲಾಗ್ ಬರಹ
March 30, 2014
ಹಿಂದೆ ಮಾಹಿತಿ ತಂತ್ರಜ್ಞಾನದ ಅರಿವೇ ಇಲ್ಲದ ಕಾಲದಲ್ಲಿ ಸಂದೇಶಗಳು ಒಬ್ಬರಿಂದ ಒಬ್ಬರಿಗೆ ತಲುಪಬೇಕಾದರೆ ಅದು ಮುಖತಃ ತಲುಪಬೇಕಿತ್ತು. ಇದನ್ನು ಹೊರತುಪಡಿಸಿ, ಪೋಸ್ಟ್ಕಾರ್ಡ್, ಇನ್ಲ್ಯಾಂಡ್ ಅಂಚೆ ಮೂಲಕ ಬಹಳ ನಿಧಾನವಾಗಿ ತಲುಪುತ್ತಿತ್ತು. ಜರೂರಾದ ಸಂದೇಶಗಳು ತಂತಿಯ ಮೂಲಕ ತಲುಪುತ್ತಿದ್ದವು. ದೂರವಾಣಿ ಸೌಕರ್ಯ ಪಟ್ಟಣ ಪ್ರದೇಶಗಳಲ್ಲಿ ಕೆಲವೇ ಕೆಲವು ಶ್ರೀಮಂತರಿಗೆ ಮಾತ್ರ ಲಭ್ಯವಿತ್ತು.
ನನ್ನ ಅಪ್ಪ ತನ್ನ ಜೀವಮಾನವನ್ನೆಲ್ಲ ಇಂಥ ಕಾಲದಲ್ಲಿಯೇ ಕಳೆದಿದ್ದು. ಅಂದೆಲ್ಲ ತಂತೀ / ತಾರು ಬಂದರೆ,…
ವಿಧ: ಬ್ಲಾಗ್ ಬರಹ
March 30, 2014
ಹಿಂದೆ ಮಾಹಿತಿ ತಂತ್ರಜ್ಞಾನದ ಅರಿವೇ ಇಲ್ಲದ ಕಾಲದಲ್ಲಿ ಸಂದೇಶಗಳು ಒಬ್ಬರಿಂದ ಒಬ್ಬರಿಗೆ ತಲುಪಬೇಕಾದರೆ ಅದು ಮುಖತಃ ತಲುಪಬೇಕಿತ್ತು. ಇದನ್ನು ಹೊರತುಪಡಿಸಿ, ಪೋಸ್ಟ್ಕಾರ್ಡ್, ಇನ್ಲ್ಯಾಂಡ್ ಅಂಚೆ ಮೂಲಕ ಬಹಳ ನಿಧಾನವಾಗಿ ತಲುಪುತ್ತಿತ್ತು. ಜರೂರಾದ ಸಂದೇಶಗಳು ತಂತಿಯ ಮೂಲಕ ತಲುಪುತ್ತಿದ್ದವು. ದೂರವಾಣಿ ಸೌಕರ್ಯ ಪಟ್ಟಣ ಪ್ರದೇಶಗಳಲ್ಲಿ ಕೆಲವೇ ಕೆಲವು ಶ್ರೀಮಂತರಿಗೆ ಮಾತ್ರ ಲಭ್ಯವಿತ್ತು.
ನನ್ನ ಅಪ್ಪ ತನ್ನ ಜೀವಮಾನವನ್ನೆಲ್ಲ ಇಂಥ ಕಾಲದಲ್ಲಿಯೇ ಕಳೆದಿದ್ದು. ಅಂದೆಲ್ಲ ತಂತೀ / ತಾರು ಬಂದರೆ,…
ವಿಧ: ಬ್ಲಾಗ್ ಬರಹ
March 29, 2014
ಸಾಲುಗಳು - 8 (ನನ್ನ ಸ್ಟೇಟಸ್)
58
ನಿಜವನ್ನೆ ಹೇಳಿ ಜಗದಿ
ಯಾರು ಸುಖವ ಹೊಂದಿದರು ?
ಕೇಳಿ : http://www.youtube.com/watch?v=9QqPcmPXHyM
---------------------------------------------------------------------------
59
A Tragedy of Women.....
ಪ್ರಜ್ಞೆ ಇಲ್ಲದೆ ಅಸ್ಪತ್ರೆಯಲ್ಲಿ ಮಲಗಿದ್ದ ಗಂಡ ಎಚ್ಚೆತ್ತಾಗ ತನ್ನ ಪಕ್ಕದಲ್ಲಿದ್ದ ಹೆಂಡತಿಯನ್ನು ಕಂಡು ನುಡಿದ..
ನೀನು ನನ್ನ ಎಲ್ಲ ಕೆಟ್ಟಸಮಯದಲ್ಲು ಜೊತೆ ಇದ್ದೀಯ, ನನ್ನ ವ್ಯವಹಾರ ಕೆಟ್ಟು ನಷ್ಟ ಹೊಂದಿದಾಗ…
ವಿಧ: ಬ್ಲಾಗ್ ಬರಹ
March 29, 2014
ಸಾಲುಗಳು - 8 (ನನ್ನ ಸ್ಟೇಟಸ್)
58
ನಿಜವನ್ನೆ ಹೇಳಿ ಜಗದಿ
ಯಾರು ಸುಖವ ಹೊಂದಿದರು ?
ಕೇಳಿ : http://www.youtube.com/watch?v=9QqPcmPXHyM
---------------------------------------------------------------------------
59
A Tragedy of Women.....
ಪ್ರಜ್ಞೆ ಇಲ್ಲದೆ ಅಸ್ಪತ್ರೆಯಲ್ಲಿ ಮಲಗಿದ್ದ ಗಂಡ ಎಚ್ಚೆತ್ತಾಗ ತನ್ನ ಪಕ್ಕದಲ್ಲಿದ್ದ ಹೆಂಡತಿಯನ್ನು ಕಂಡು ನುಡಿದ..
ನೀನು ನನ್ನ ಎಲ್ಲ ಕೆಟ್ಟಸಮಯದಲ್ಲು ಜೊತೆ ಇದ್ದೀಯ, ನನ್ನ ವ್ಯವಹಾರ ಕೆಟ್ಟು ನಷ್ಟ ಹೊಂದಿದಾಗ…
ವಿಧ: ಬ್ಲಾಗ್ ಬರಹ
March 29, 2014
ಸಾಲುಗಳು - 8 (ನನ್ನ ಸ್ಟೇಟಸ್)
58
ನಿಜವನ್ನೆ ಹೇಳಿ ಜಗದಿ
ಯಾರು ಸುಖವ ಹೊಂದಿದರು ?
ಕೇಳಿ : http://www.youtube.com/watch?v=9QqPcmPXHyM
---------------------------------------------------------------------------
59
A Tragedy of Women.....
ಪ್ರಜ್ಞೆ ಇಲ್ಲದೆ ಅಸ್ಪತ್ರೆಯಲ್ಲಿ ಮಲಗಿದ್ದ ಗಂಡ ಎಚ್ಚೆತ್ತಾಗ ತನ್ನ ಪಕ್ಕದಲ್ಲಿದ್ದ ಹೆಂಡತಿಯನ್ನು ಕಂಡು ನುಡಿದ..
ನೀನು ನನ್ನ ಎಲ್ಲ ಕೆಟ್ಟಸಮಯದಲ್ಲು ಜೊತೆ ಇದ್ದೀಯ, ನನ್ನ ವ್ಯವಹಾರ ಕೆಟ್ಟು ನಷ್ಟ ಹೊಂದಿದಾಗ…
ವಿಧ: ಬ್ಲಾಗ್ ಬರಹ
March 29, 2014
ಯುಗ ಯುಗಗಳಿಂದ ಸಾಗಿ ಬಂದಿದೆ ಯುಗಾದಿ,
ಎಲ್ಲರನು ಹೊಸ ವರ್ಷದ ಹೊಸತನದ ಕಡೆಗೆ,
ಕರೆದೊಯ್ಯಲು ಬಂದಿದೆ ಈ ಹಬ್ಬ ಯುಗಾದಿ ,
ಮಾಮರಗಳಿಗೆ ಹೊಸ ಚಿಗುರು ಬಂದಿದೆ,
ಕೋಗಿಲೆಗೆ ಹಾಡುವ ಚೈತನ್ಯ ತಂದಿದೆ ,
ಭೂಮಿ ತಾಯಿಯ ಸೊಬಗನ್ನು ಹೆಚ್ಚಿಸಲಿದೆ,
ರೈತರ ಮನದಲಿ ಹೊಂಗನಸು ಮೂಡಿಸಿದೆ,
ಎಲ್ಲರ ಮನದಲ್ಲಿ ಸಂತಸದ ಚಿಲುಮೆ ಚಿಮ್ಮಿದೆ,
ಮನೆಮನೆಗೆ ನವೋಲ್ಲಾಸ ಕರೆತಂದಿದೆ,
ಕಾತುರದಿ ಕಾಲಿಡಲು ಕಾದಿದೆ ನವಸಂವತ್ಸರ,
ಮಕ್ಕಳಿಗೆ ಹೊಸ ಉಡುಗೆ ತೊಡುವ ಆನಂದ,
ಹಬ್ಬ ಅಚರಿಸಲು ಮಹಿಳೆಯರಿಗೆ ಮಹದಾನಂದ,
ಯುಗಗಳು…
ವಿಧ: ಬ್ಲಾಗ್ ಬರಹ
March 29, 2014
ನನ್ನ ಅಪ್ಪನ ಅಪ್ಪ ಶ್ರೀಮಂತನಲ್ಲ. ಅದರಿಂದಾಗಿ ನನ್ನ ಅಪ್ಪನಿಗೆ ಯಾವ ಪಿತ್ರಾರ್ಜಿತ ಸ್ವತ್ತೂ ಇರಲಿಲ್ಲ. ನನ್ನ ತಾಯಿಯ ಅಪ್ಪ ಸಾಕಷ್ಟು ಶ್ರೀಮಂತನಿದ್ದ. ಆದರೇ ಅಷ್ಟೇ ಸಂಪ್ರದಾಯಸ್ಥ. ನನ್ನ ಅಪ್ಪನ ಅಪ್ಪನಂತೆ ಕ್ರಾಂತಿಕಾರಿ ಆಲೋಚನೆಗಳಿಂದ ಸ್ವಲ್ಪವೇ ದೂರ, ನನ್ನ ತಾತ. ಇಲ್ಲಿ ಅನುಕೂಲಕ್ಕಾಗಿ ನನ್ನ ಅಪ್ಪನ ಅಪ್ಪನನ್ನು ಅಜ್ಜ ಎಂದೂ ತಾಯಿಯ ಅಪ್ಪನನ್ನು ತಾತ ಎಂದೂ ಕರೆದಿದ್ದೇನೆ. ನನ್ನ ಅಜ್ಜ ಶ್ರೀಮಂತನಲ್ಲದಿದ್ದರೂ, ಕುಗ್ರಾಮವಾದ ತಾಳವಾಡಿಯಲ್ಲಿ ಮಾಸ್ತರಾಗಿದ್ದರೂ, ಮಹಾತ್ಮಾ ಗಾಂಧೀಜಿಯವರು…
ವಿಧ: ಬ್ಲಾಗ್ ಬರಹ
March 29, 2014
ನನ್ನ ಅಪ್ಪನ ಅಪ್ಪ ಶ್ರೀಮಂತನಲ್ಲ. ಅದರಿಂದಾಗಿ ನನ್ನ ಅಪ್ಪನಿಗೆ ಯಾವ ಪಿತ್ರಾರ್ಜಿತ ಸ್ವತ್ತೂ ಇರಲಿಲ್ಲ. ನನ್ನ ತಾಯಿಯ ಅಪ್ಪ ಸಾಕಷ್ಟು ಶ್ರೀಮಂತನಿದ್ದ. ಆದರೇ ಅಷ್ಟೇ ಸಂಪ್ರದಾಯಸ್ಥ. ನನ್ನ ಅಪ್ಪನ ಅಪ್ಪನಂತೆ ಕ್ರಾಂತಿಕಾರಿ ಆಲೋಚನೆಗಳಿಂದ ಸ್ವಲ್ಪವೇ ದೂರ, ನನ್ನ ತಾತ. ಇಲ್ಲಿ ಅನುಕೂಲಕ್ಕಾಗಿ ನನ್ನ ಅಪ್ಪನ ಅಪ್ಪನನ್ನು ಅಜ್ಜ ಎಂದೂ ತಾಯಿಯ ಅಪ್ಪನನ್ನು ತಾತ ಎಂದೂ ಕರೆದಿದ್ದೇನೆ. ನನ್ನ ಅಜ್ಜ ಶ್ರೀಮಂತನಲ್ಲದಿದ್ದರೂ, ಕುಗ್ರಾಮವಾದ ತಾಳವಾಡಿಯಲ್ಲಿ ಮಾಸ್ತರಾಗಿದ್ದರೂ, ಮಹಾತ್ಮಾ ಗಾಂಧೀಜಿಯವರು…
ವಿಧ: ಬ್ಲಾಗ್ ಬರಹ
March 28, 2014
ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೮)
ಪೋಲಿಸ್ ಅಧಿಕಾರಿ ಅಶೋಕನ ಪಾಟಿಸವಾಲು ಮುಂದುವರೆಸಿದ್ದ ನರಸಿಂಹ
ಅವನಿಗೆ ಮನದೊಳಗೆ ಅದೇನೊ ಆಂದೋಳನ, ಮೇಷ್ಟ್ರು ವೆಂಕಟೇಶಯ್ಯನವರು ಕೊಲೆ ಮಾಡಿಲ್ಲ ಅನ್ನುವುದು ಶತಸಿದ್ದ. ಆದರೆ ನಿಜವಾಗಿ ನಡೆದಿರುವಾದರು ಏನು. ಅಲ್ಲಿ ಯಾರೋ ಒಬ್ಬರು ಬೈಕ್ ನಲ್ಲಿ ಬಂದಿದ್ದಾರೆ ಆದರೆ ಯಾರಿರಬಹುದು,ಯಾಕಿರಬಹುದು ಅವರಿಗೂ ಅನಂತರಾಮಯ್ಯನವರಿಗೂ ಏನು ಸಂಬಂಧವಿರಬಹುದು. ಯೋಚಿಸುತ್ತಲೆ ಅನ್ಯಮನಸ್ಕನಾಗಿ ಪ್ರಶ್ನಿಸುತ್ತಿದ್ದ ನರಸಿಂಹ.
“ ಅಶೋಕ್ ರವರೆ ನೀವೆ ಈಗ…
ವಿಧ: ಬ್ಲಾಗ್ ಬರಹ
March 28, 2014
ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೮)
ಪೋಲಿಸ್ ಅಧಿಕಾರಿ ಅಶೋಕನ ಪಾಟಿಸವಾಲು ಮುಂದುವರೆಸಿದ್ದ ನರಸಿಂಹ
ಅವನಿಗೆ ಮನದೊಳಗೆ ಅದೇನೊ ಆಂದೋಳನ, ಮೇಷ್ಟ್ರು ವೆಂಕಟೇಶಯ್ಯನವರು ಕೊಲೆ ಮಾಡಿಲ್ಲ ಅನ್ನುವುದು ಶತಸಿದ್ದ. ಆದರೆ ನಿಜವಾಗಿ ನಡೆದಿರುವಾದರು ಏನು. ಅಲ್ಲಿ ಯಾರೋ ಒಬ್ಬರು ಬೈಕ್ ನಲ್ಲಿ ಬಂದಿದ್ದಾರೆ ಆದರೆ ಯಾರಿರಬಹುದು,ಯಾಕಿರಬಹುದು ಅವರಿಗೂ ಅನಂತರಾಮಯ್ಯನವರಿಗೂ ಏನು ಸಂಬಂಧವಿರಬಹುದು. ಯೋಚಿಸುತ್ತಲೆ ಅನ್ಯಮನಸ್ಕನಾಗಿ ಪ್ರಶ್ನಿಸುತ್ತಿದ್ದ ನರಸಿಂಹ.
“ ಅಶೋಕ್ ರವರೆ ನೀವೆ ಈಗ…