ವಿಧ: ಬ್ಲಾಗ್ ಬರಹ
March 25, 2014
ವಿಚಾರಣೆ ಮೊದಲಾದಂತೆ ನ್ಯಾಯದೀಶರು ಬಂದು ಆಸೀನರಾದರು. ಅಂದು ಅವರ ಮುಂದೆ ಬರಬೇಕಾಗಿದ್ದ ಕೇಸ್ ಮಹಾಲಕ್ಷ್ಮೀಪುರಂ ಪೋಲಿಸ್ ವರ್ಸಸ್ ಆರೋಪಿ ವೆಂಕಟೇಶಯ್ಯ ಎಂದು ಕೂಗಿದಾಗ ಪೋಲಿಸರು ವೆಂಕಟೇಶಯ್ಯನವರನ್ನು ತಂದು ಕಟಕಟೆಯಲ್ಲಿ ನಿಲ್ಲಿಸಿದರು.
ಸರ್ಕಾರಿ ವಕೀಲರು ತಮ್ಮ ವಾದ ಮಂಡಿಸಲು ಪ್ರಾರಂಭಿಸಿದರು
"ಮಹಾಸ್ವಾಮಿ ತಮ್ಮ ಎದುರಿಗೆ ನಿಂತಿರುವ ಈತ ವೆಂಕಟೇಶಯ್ಯ ಎಂದು, ಇವರು ವೃತ್ತಿಯಲ್ಲಿ ಸರ್ಕಾರ ಪ್ರೌಡಶಾಲೆಯಲ್ಲಿ ಮುಖ್ಯ ಉಪದ್ಯಾಯರಾಗಿದ್ದವರು. ಈಗ ನಿವೃತ್ತರು , ತನ್ನ ನಡತೆಯಿಂದ ಮಕ್ಕಳಿಗೆ…
ವಿಧ: ಬ್ಲಾಗ್ ಬರಹ
March 25, 2014
ವಿಚಾರಣೆ ಮೊದಲಾದಂತೆ ನ್ಯಾಯದೀಶರು ಬಂದು ಆಸೀನರಾದರು. ಅಂದು ಅವರ ಮುಂದೆ ಬರಬೇಕಾಗಿದ್ದ ಕೇಸ್ ಮಹಾಲಕ್ಷ್ಮೀಪುರಂ ಪೋಲಿಸ್ ವರ್ಸಸ್ ಆರೋಪಿ ವೆಂಕಟೇಶಯ್ಯ ಎಂದು ಕೂಗಿದಾಗ ಪೋಲಿಸರು ವೆಂಕಟೇಶಯ್ಯನವರನ್ನು ತಂದು ಕಟಕಟೆಯಲ್ಲಿ ನಿಲ್ಲಿಸಿದರು.
ಸರ್ಕಾರಿ ವಕೀಲರು ತಮ್ಮ ವಾದ ಮಂಡಿಸಲು ಪ್ರಾರಂಭಿಸಿದರು
"ಮಹಾಸ್ವಾಮಿ ತಮ್ಮ ಎದುರಿಗೆ ನಿಂತಿರುವ ಈತ ವೆಂಕಟೇಶಯ್ಯ ಎಂದು, ಇವರು ವೃತ್ತಿಯಲ್ಲಿ ಸರ್ಕಾರ ಪ್ರೌಡಶಾಲೆಯಲ್ಲಿ ಮುಖ್ಯ ಉಪದ್ಯಾಯರಾಗಿದ್ದವರು. ಈಗ ನಿವೃತ್ತರು , ತನ್ನ ನಡತೆಯಿಂದ ಮಕ್ಕಳಿಗೆ…
ವಿಧ: ಬ್ಲಾಗ್ ಬರಹ
March 25, 2014
ವಿಚಾರಣೆ ಮೊದಲಾದಂತೆ ನ್ಯಾಯದೀಶರು ಬಂದು ಆಸೀನರಾದರು. ಅಂದು ಅವರ ಮುಂದೆ ಬರಬೇಕಾಗಿದ್ದ ಕೇಸ್ ಮಹಾಲಕ್ಷ್ಮೀಪುರಂ ಪೋಲಿಸ್ ವರ್ಸಸ್ ಆರೋಪಿ ವೆಂಕಟೇಶಯ್ಯ ಎಂದು ಕೂಗಿದಾಗ ಪೋಲಿಸರು ವೆಂಕಟೇಶಯ್ಯನವರನ್ನು ತಂದು ಕಟಕಟೆಯಲ್ಲಿ ನಿಲ್ಲಿಸಿದರು.
ಸರ್ಕಾರಿ ವಕೀಲರು ತಮ್ಮ ವಾದ ಮಂಡಿಸಲು ಪ್ರಾರಂಭಿಸಿದರು
"ಮಹಾಸ್ವಾಮಿ ತಮ್ಮ ಎದುರಿಗೆ ನಿಂತಿರುವ ಈತ ವೆಂಕಟೇಶಯ್ಯ ಎಂದು, ಇವರು ವೃತ್ತಿಯಲ್ಲಿ ಸರ್ಕಾರ ಪ್ರೌಡಶಾಲೆಯಲ್ಲಿ ಮುಖ್ಯ ಉಪದ್ಯಾಯರಾಗಿದ್ದವರು. ಈಗ ನಿವೃತ್ತರು , ತನ್ನ ನಡತೆಯಿಂದ ಮಕ್ಕಳಿಗೆ…
ವಿಧ: ಬ್ಲಾಗ್ ಬರಹ
March 24, 2014
ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೪)
ಅಕ್ಸಿಡೆಂಟ್ ಆಗಿದ್ದ ಬಸ್ಸ್ಟಾಪಿನ ಹತ್ತಿರ ನರಸಿಂಹ ಹಾಗು ಪಾಂಡು ನಿಂತು ಸುತ್ತಲೂ ಗಮನಿಸುತ್ತಿದ್ದರು. ಸುಮಾರು ನಲವತ್ತು ಅಡಿ ಅಗಲವಿದ್ದ ರಸ್ತೆ, ಹೊಸದಾಗಿ ಟಾರ್ ಹಾಕಲಾಗಿತ್ತು . ರಸ್ತೆಯ ಎಡಬಾಗಕ್ಕೆ ಸಿಟಿ ಬಸ್ಗಾಗಿ ಸ್ಟಾಪ್ ಇದ್ದು ಅಲ್ಲಿ ಒಂದೆರಡು ಆಟೋಗಳು ನಿಂತಿದ್ದವು. ವಾಹನ ಸಂಚಾರ ಸ್ವಲ್ಪ ಮಟ್ಟಿಗೆ ಕಡಿಮೆಯೆ ಹಾಗಾಗಿ ಬರುವ ವಾಹನಗಳು ವೇಗವಾಗಿ ಬರುತ್ತಿದ್ದವು. ಅಲ್ಲದೆ ಅದು ಇಳಿಜಾರು ಇರುವ ರಸ್ತೆ ಹಾಗಾಗಿ ಮೇಲಿನಿಂದ ಬರುವ…
ವಿಧ: ಬ್ಲಾಗ್ ಬರಹ
March 24, 2014
ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೪)
ಅಕ್ಸಿಡೆಂಟ್ ಆಗಿದ್ದ ಬಸ್ಸ್ಟಾಪಿನ ಹತ್ತಿರ ನರಸಿಂಹ ಹಾಗು ಪಾಂಡು ನಿಂತು ಸುತ್ತಲೂ ಗಮನಿಸುತ್ತಿದ್ದರು. ಸುಮಾರು ನಲವತ್ತು ಅಡಿ ಅಗಲವಿದ್ದ ರಸ್ತೆ, ಹೊಸದಾಗಿ ಟಾರ್ ಹಾಕಲಾಗಿತ್ತು . ರಸ್ತೆಯ ಎಡಬಾಗಕ್ಕೆ ಸಿಟಿ ಬಸ್ಗಾಗಿ ಸ್ಟಾಪ್ ಇದ್ದು ಅಲ್ಲಿ ಒಂದೆರಡು ಆಟೋಗಳು ನಿಂತಿದ್ದವು. ವಾಹನ ಸಂಚಾರ ಸ್ವಲ್ಪ ಮಟ್ಟಿಗೆ ಕಡಿಮೆಯೆ ಹಾಗಾಗಿ ಬರುವ ವಾಹನಗಳು ವೇಗವಾಗಿ ಬರುತ್ತಿದ್ದವು. ಅಲ್ಲದೆ ಅದು ಇಳಿಜಾರು ಇರುವ ರಸ್ತೆ ಹಾಗಾಗಿ ಮೇಲಿನಿಂದ ಬರುವ…
ವಿಧ: ಬ್ಲಾಗ್ ಬರಹ
March 24, 2014
ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೪)
ಅಕ್ಸಿಡೆಂಟ್ ಆಗಿದ್ದ ಬಸ್ಸ್ಟಾಪಿನ ಹತ್ತಿರ ನರಸಿಂಹ ಹಾಗು ಪಾಂಡು ನಿಂತು ಸುತ್ತಲೂ ಗಮನಿಸುತ್ತಿದ್ದರು. ಸುಮಾರು ನಲವತ್ತು ಅಡಿ ಅಗಲವಿದ್ದ ರಸ್ತೆ, ಹೊಸದಾಗಿ ಟಾರ್ ಹಾಕಲಾಗಿತ್ತು . ರಸ್ತೆಯ ಎಡಬಾಗಕ್ಕೆ ಸಿಟಿ ಬಸ್ಗಾಗಿ ಸ್ಟಾಪ್ ಇದ್ದು ಅಲ್ಲಿ ಒಂದೆರಡು ಆಟೋಗಳು ನಿಂತಿದ್ದವು. ವಾಹನ ಸಂಚಾರ ಸ್ವಲ್ಪ ಮಟ್ಟಿಗೆ ಕಡಿಮೆಯೆ ಹಾಗಾಗಿ ಬರುವ ವಾಹನಗಳು ವೇಗವಾಗಿ ಬರುತ್ತಿದ್ದವು. ಅಲ್ಲದೆ ಅದು ಇಳಿಜಾರು ಇರುವ ರಸ್ತೆ ಹಾಗಾಗಿ ಮೇಲಿನಿಂದ ಬರುವ…
ವಿಧ: ಬ್ಲಾಗ್ ಬರಹ
March 24, 2014
ಭಾಗ್ಯವೊಂದು ಕೈತಪ್ಪಿ
ಹೋದರೇನಾಯ್ತು ?
ತೆರೆದು ಸಾಗು ನೀ
ಬಳಿಯ ಬಾಗಿಲನು
ಅಂದು ಕೊಂಡದ್ದು ನೀನು
ಕದ ಹಾಕಿರುವುದೇ ಇಲ್ಲ
ರಂಗು ಚೆಲ್ಲುತ್ತಲೇ
ಮೂಡುವುದು ಬೆಳಕಿನ ಚೆಂಡು !
ವಿಧ: ಬ್ಲಾಗ್ ಬರಹ
March 23, 2014
ಒಡನಾಡಿ (ಹಮ್ ದಮ್)
ಮೂಲ : ಗುಲ್ಜಾರ್ ಸಾಹಬ್
ಕನ್ನಡಕ್ಕೆ : ಲಕ್ಷ್ಮೀಕಾಂತ ಇಟ್ನಾಳ
ಆ ತಿರುವಿನಲ್ಲಿ, ಮುದಿ ಮರವೊಂದಿದೆ, ಕಂಡಿದ್ದೀಯಾ?
ಗೊತ್ತಿರದೇನು? ಬಹಳ ವರ್ಷಗಳಿಂದ ನನಗದು ಗೊತ್ತು
ಸಣ್ಣಾಂವ ಇದ್ದಾಗ, ಮಾವಿನಕಾಯಿ ಬೀಳಿಸಲು
ಕೋಲು ಹಿಡಿದು, ಅದರ ಭುಜದ ಮೇಲೆ ಹತ್ತಿದ್ದೆನೊಮ್ಮೆ,
ಯಾವ ರೆಂಬೆಯ ನೋವಿಗೆ, ಕಾಲು ತಾಗಿತ್ತೊ
‘ಧಡ್’ ಎಂದು ನನಗೆ ಬೀಳಿಸಿತ್ತು,
ಬಲು ಸಿಟ್ಟಲ್ಲಿ ಎಸೆದಿದ್ದೆ ಕಲ್ಲು, ನಾನು ಅದರತ್ತ,
ನೆನಪಿದೆ ಇನ್ನೂ, ನನ್ನ ಮದುವೆಯಲ್ಲಿ, ಎಳೆದಳಿರು ನೀಡಿ…
ವಿಧ: ಬ್ಲಾಗ್ ಬರಹ
March 23, 2014
ಭರತಮಾತೆಯ ವರಸುಪುತ್ರರೇ ಜೀವ ಜ್ಯೋತಿಯನುರಿಸಿರಿ |
ಕಾಳ ಕತ್ತಲೆ ದೂರ ಸರಿಸಲು ಜೀವ ಒತ್ತೆಯನಿರಿಸಿರಿ ||ಪ||
ನಿನ್ನ ಬದುಕಿನ ತೈಲ ಸುರಿದಿಹೆ ಹಣತೆ ನಿರತವು ಉರಿಯಲು |
ರುಧಿರವಾಗಿದೆ ಜೀವಸೆಲೆಯು ನಾಡತೋಟಕೆ ಭದ್ರ ಬಲವು |
ನಿನ್ನ ಬಾಳಿನ ರಸವ ಹೀರಿ ಅರಳಿ ನಕ್ಕಿದೆ ಕುಸುಮವು ||
ಮೈಯ ಕೊಡವಿ ಮೇಲಕೆದ್ದು ವೈರಿಗಳ ಬಡಿದಟ್ಟಿಹೆ |
ಕರಗಳೆ ಕರವಾಳವಾಗಿ ಎದ್ದು ತೊಡೆಯನು ತಟ್ಟಿಹೆ |
ನಾಡಿನೊಳಿತಿಗೆ ಮಿಡಿದು ಮಡಿದಿಹೆ ಧನ್ಯ ನೀ ಅನನ್ಯನೆ ||
ಠೇಂಕಾರದ ಹೂಂಕಾರಕೆ ಗಿರಿಯೆ ಗಡಗಡ ನಡುಗಿದೆ |…
ವಿಧ: ಬ್ಲಾಗ್ ಬರಹ
March 23, 2014
20ನೇ ಶತಮಾನದ ಕಾಲದಲ್ಲಿ ಪ್ಲೇಗ್ ಪಿಡುಗು ಇಡೀ ಭಾರತದಲ್ಲಿ ಉಂಟು ಮಾಡಿದ ತಲ್ಲಣವನ್ನು ವರ್ಣಿಸಲು ಸಾಧ್ಯವಿಲ್ಲ. ಈ ಪ್ಲೇಗ್ ಮಾರಿಯಿಂದ ಆದ ಜನ ಕ್ಷಯ, ಒಂದು ಯುದ್ಧದಿಂದ ಕೂಡ ಸಂಭವಿಸುವುದಿಲ್ಲ. ಅಷ್ಟರ ಮಟ್ಟಿಗೆ ಅದರ ಅಟ್ಟಹಾಸ ಮೆರೆದಿತ್ತು. ಪ್ಲೇಗ್ ಮೊದಮೊದಲು ಬಂದು ಆವರಿಸಿ ಸಾಲು ಸಾಲಾಗಿ ಜನರನ್ನು ಬಲಿತೆಗೆದುಕೊಂಡಾಗ, ವೈದ್ಯರಿಗೂ ಸಹಾ ಅದರ ತಡೆ ಮತ್ತು ಚಿಕಿತ್ಸೆಯ ಬಗ್ಗೆ ಪೂರ್ಣ ಅರಿವಿರಲಿಲ್ಲ. ಊರಿಗೆ ಊರೇ ಪ್ಲೇಗ್ ಮಾರಿಗೆ ಬಲಿಯಾಗಿ ಇಡೀ ಊರೇ ಸ್ಮಶಾನವಾಗಿ ಬಿಡುತ್ತಿತ್ತು.
ಜನರು ಊರನ್ನು…